ಕಸ್ತೂರಿ ಫೆಬ್ರವರಿ 1968

158
, : . PRICE : RE . ONE FEBRUARY 1968 # # 158 * { } } . # # # # # 3 | 2 13 14 :

Transcript of ಕಸ್ತೂರಿ ಫೆಬ್ರವರಿ 1968

ಕಸ್ತೂರಿ

ಫೆಬ್ರುವರಿ, ೧೯೬೮ ಬೆಲೆ : ರೂ . ೧

PRICE : RE . ONE FEBRUARY 1968

# #

158

* { } } . # # # # # 3 | 2 13 14 :

Shilpi bob 10 /A Kan

& Co.

ACCOUNT

PAYEE

ONLY

ನಿಮ್ಮ ದೈನಂದಿನ ಹಣಕಾಸಿನ

ವ್ಯವಹಾರಗಳ ಚಿಂತೆ

ಬ್ಯಾಂಕ್ ಆಫ್ ಬರೋಡಾದ ಮೇಲೆ ಹೊರಿಸಿರಿ !

ಇಂದೇ ಒಂದು ಕರೆಂಟ್ ಅಕೌಂಟ್ ತೆರೆಯಿರಿ !

ನೀವು ಸದಾ ಕಾರ್ಯನಿರತ ವ್ಯಕ್ತಿ , ಆಫೀಸಿನ ಕೆಲಸ, ಮನೆಯ ಸಮಸ್ಯೆಗಳು , ಉದ್ಯೋಗಕ್ಕೆ

ಸಂಬಂಧಿಸಿದ ಪ್ರಯಾಣಗಳು, ಸಾಮಾಜಿಕ ಸಂದರ್ಶನಗಳು , ಬಿಡುವಿಲ್ಲದ ದಿನಚರಿಯ

ನೂರಾರು ಅಡಚಣೆಗಳು , ವಿನಯ ಕಂತು , ಮನೆಯ ಬಾಡಿಗೆ , ಕ್ಲಬ್‌ನ ಬಿಲ್ಲು, ಮಕ್ಕಳ

ಶಾಲಾ ಫೀ ಇವುಗಳನ್ನು ಸಂದಾಯ ಮಾಡುವುದು ಅಥವಾ ಡಿವಿಡೆಂಡ್ ಮತ್ತಿತರ ಆದಾಯಗಳನ್ನು

ಸಂಗ್ರಹಿಸುವುದು ಮೊದಲಾದ ನಿಮ್ಮ ವೈಯಕ್ತಿಕ ವ್ಯವಹಾರಗಳಿಗೆ ನಿಮಗೆ ಸಮಯವೆಲ್ಲಿದೆ ?

ಸಣ್ಣ ಸಮಸ್ಯೆಗಳು, ಪುಟ್ಟ ವ್ಯವಹಾರಗಳು , ಆದರೆ ಅವುಗಳನ್ನು ಬ್ಯಾಂಕ್ ಆಫ್ ಬರೋಡಾ

ಚೆನ್ನಾಗಿನೋಡಿಕೊಳ್ಳುತ್ತದೆ, ನಿನಗಾಗಿ, ಇ೦ದೇ ಒ೦ದು ಕರೆಂಟ್ ಅಕೌಂಟ್ ತೆರೆಯಿರಿ,

ಚೆ ಈ ಪುಸ್ತಕದ ಸೌಲಭ್ಯ ವಂತೂ ಇದ್ದೇ ಇದೆ. ಚೆಕ್ ಮೂಲಕ ಹಣ ಸಂದಾಯ

ಮಾಡುವುದು ಉತ್ತಮ ಕ್ರನು, ಏಕೆಂದರೆ ಬಿಲ್‌ಗಳನ್ನು ಸಲ್ಲಿಸಿದ ರುಜುವಾತು ಮತ್ತು

ದೈನಂದಿನ ಖರ್ಚುಗಳ ದಾಖಲೆಯಾಗಿ ಅದು ನಿಮ್ಮಲ್ಲಿರುತ್ತದೆ.

ನೀವು ಸದಾ ಸುದ್ದಿ ಶಾಲಿಗಳಾಗಿರಲು ಸಹಾಯ ಮಾಡುವ

ದಿಬಾಂಕ್ ಆಫ್ ಬರೋಡ ಲಿಮಿಟೆಡ್

(ಸ್ಥಾಪನೆ :1908) ರಿಜಿಸ್ಟರ್ಡ್ ಆಫೀಸು: ಮಾಂಡ್ರಿ , ಬರೋಡಾ,

ಭಾರತದಲ್ಲಿ ಮತ್ತು ವಿದೇಶಗಳಲ್ಲಿ 300ಕ್ಕಿಂತಲೂ ಹೆಚ್ಚು ಶಾಖೆಗಳಿವೆ.

“ನಿನಗೆ ನನ್ನ ಸಹಾಯ ” ಎಂಬ ಉಚಿತವಾಗಿ ಕೊಡಲಾಗುವ ನನ್ನು ಸಣ್ಣ ಪುಸ್ತಕವನ್ನು ನಿಮ್ಮ ಹತ್ತಿರದ ಶಾಖೆಯಿಂದ

ಕೇಳಿ ಪಡೆಯಿರಿ, ಅಥವಾ ಅದಕ್ಕಾಗಿ ಬರೆಯಿರಿ.

ROD OF B

ANK

M

SIINISIZIGINIGING

ಕರ್ನಾಟಕದ ಪ್ರಮುಖ ಕೇಂದ್ರಗಳಲ್ಲಿ ಶೀಘ್ರ ಬರಲಿದೆ !

ಕಳೆದ ವರುಷವೇ 'ಗೈಡ್ ' ದಂತಹ ೮ ಫಿಲ್ಮಫೇರ ಪ್ರಶಸ್ತಿ ಪಡೆದು

ವರ್ಷದಶ್ರೇಷ್ಟ ಚಿತ್ರವೆಂದು ಪ್ರಶಂಸೆ ಪಡೆದ ನಿರ್ಮಾಪಕರಿಂದ

ಈ ವರ್ಷದ ಮತ್ತೊಂದ ಈತಹ ಕಥೆಯು ನಮ್ಮ ಪತ್ತೇದಾರಿ ಕೃತಿ.

NAVKETARS

Jewel Thief ರು

DIRECTOR

VIJAY ANAND PRODUCED BY

DEV ANAND MUSIC

S.D. BURMAN

ನವಕೇತನ ಇಂಟರನ್ಯಾಶನಲ್ ರವರ

ಜವಲ್ ದೀಪ್ ( ಈಸ್ಟನ್ ಕಲರ)

ಭೂ : ದೇವಾನಂದ, ವೈಜಯಂತಿಮಾಲಾ, ತನುಜಾ ಫರಿಯಾಲ,

ಅಂಜುಮಹೇಂದ್ರ ಹೆಲನ್ ಆಶೋಕಕುಮಾರ |

(ಶ್ರೀನಿವಾಸ ರಿಲೀಜ)

ತಲೆನೋವೇ ?

ಜೀಘ್ರ ಪರಿಹಾರಕ್ಕಾಗಿ

ತೆಗೆದುಕೊಳ್ಳಿರಿ

3 gave

Get

3 - I ಅಗತ್ಯ. =

SQUIBB 3

avedait

SARABHAI CHEMICALS ® ಇದು ಇ . ಆರ್ . ಸ್ಮಿಬ್ ಅ೦ಡ್ ಸನ್ ಇನ್ ಕಾರ್ಪೊರೇಟರ್ ಅವರ

ರಿಜಿಸ್ಟರ್ಡ್ ಟ್ರೇಡ್ ಮಾರ್ಕ್ ಆಗಿದ್ದು , ಕರಮಚಂದ್ ಪ್ರೇಮ್ ಚಂದ್ ಪೈವೇಟ್ ಲಿಮಿಟೆಡ್ ಅವರು ಉಪಯೋಗಿಸಲು ಲೈಸೆನ್ಸ್ ಪಡೆದಿರುವರು

ಆಶ್ಚರ್ಯಕರ ಎಪಸ್ ಒಳಗೊಂಡ

ಅವೇದನ್ ತಲೆನೋವು, ನೆಗಡಿ, ಮತ್ತು ಇತರ ಸರ್ವ -

ಬೇನೆಗಳಿಂದ

ನಿಶ್ಚಿತ ಪರಿಪಾ

Shilpi SC 51A /67 KA

ಲೇಖಕರಿಗೆ ಸೂಚನೆ

ಎಂಬ

ಪ್ರಕಟನೆ :

ಪ್ರತಿ ತಿಂಗಳ ೧ನೇ ದಿನಾಂಕ

ಸಂಪಾದಕರು :

ರಂಗನಾಥ ದಿವಾಕರ

ಸಹಸಂಪಾದಕರು :

ಪಿ . ವಿ . ಆಚಾರ

ಪ್ರಕಾಶಕರು :

ಲೋಕಶಿಕ್ಷಣ ಟ್ರಸ್ಟ್ - ಹುಬ್ಬಳ್ಳಿ

ಕಸ್ತೂರಿಯಲ್ಲಿ ಪ್ರಕಟನೆಗಾಗಿ ಲೇಖ, ಪ್ರಬಂಧ,

ಕಥೆ ಮೊದಲಾದವನ್ನು ಸ್ವೀಕರಿಸಲಾಗುವದು . ಕಾಗ

ದದ ಒಂದೇ ಮಗ್ಗಲಿಗೆ ವಿವರವಾಗಿ ಬರೆದು ಕಳಿಸ

ಬೇಕು, ಲೇಖಕರು ತಮ್ಮ ಹೆಸರು ವಿಳಾಸಗಳನ್ನು

ಸ್ಪಷ್ಟವಾಗಿ ತಿಳಿಸಬೇಕಲ್ಲದೆ, ಅನುವಾದ, ರೂಪಾಂ

ತರ ಇಲ್ಲವೆ ಸಾಧಾರ ಲೇಖಗಳಾದರೆ ಅವುಗಳ

ಮೂಲ ಲೇಖಕ ಹಾಗೂ ಪ್ರಕಾಶಕರ ಹೆಸರು

ವಿಳಾಸಗಳನ್ನೂ ಒದಗಿಸಬೇಕು, ಮೂಲಲೇಖಕರ

ಅನುಮತಿ ಪಡೆದೇ ಲೇಖನಗಳನ್ನು ಕಳಿಸಿದರೆ ಅವು

ಗಳ ಮೇಲೆ ಬೇಗನೆ ನಿರ್ಣಯಕ್ಕೆ ಬರಲು ಸುಲಭ

ನಾಗುವದು , ಅಕ್ಷತ ಲೇಖಗಳು ತಿರುಗಿ ಬೇಕಾ

ಗಿದ್ದರೆ ಲೇಖಗಳ ಸಂಗಡವೇ ತಿರುಗಿ ಕಳಿಸಲು

ಅವಶ್ಯ ಬೀಳುವಷ್ಟು ಅಂಚೆ ಶಿಕೀಟುಗಳನ್ನೂ ಕಳಿ

ಸಿರಬೇಕು. “ ಇದುವೆ ಜೀವ” ಮೊದಲಾದ ಚುಟುಕು

ಗಳನ್ನು ತಿರುಗಿ ಕಳಿಸಲು ಅಥವಾ ಆ ಬಗ್ಗೆ ಪತ್ರ

ವ್ಯವಹಾರ ಮಾಡಲು ಸಾಧ್ಯವಿಲ್ಲ . ಲೇಖ ಸ್ವೀಕೃತ

ನಾದರೆ ಯಥಾವಕಾಶ ಪ್ರಕಟಿಸಲಾಗುವದು ,

ಲೇಖಕರು ತಮ್ಮ ಲೇಖಗಳ ಸ್ಥ ಳಪ್ರತಿಗಳನ್ನು

ಕಾಯ್ದಿಟ್ಟುಕೊಳ್ಳುವದೊಳಿತು , ಲೇಖಗಳು

ಅಕಸ್ಮಾತ್ತಾಗಿ ಕಳೆದು ಹೋದರೆ ಸಂಪಾದಕರು

ಹೊಣೆಗಾರರಲ್ಲ .

ಲೇಖ ಪ್ರಕಟವಾದರೆ, “ ಕಸ್ತೂರಿ” ಯು ಆಗಿಂ

ದಾಗ್ಗೆ ಗೊತ್ತುಪಡಿಸಿಕೊಂಡ ಕ್ರಮದಲ್ಲಿ, ಪ್ರತಿಫಲ

ವನ್ನು ಆದಷ್ಟು ಬೇಗಕೊಡಲಾಗುವದು, ಲೇಖ

ಗಳಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳುವ ಅಧಿ

ಇಾರ ಸಂಪಾದಕರಿಗಿದೆ.

ಕಚೇರಿ :

ಕಸ್ತೂರಿಕಾರಾಲಯ , ಹುಬ್ಬಳ್ಳಿ

ಕೆ . ಬಿ . ಕುಲಕರ್ಣಿ

ಮುದ್ರಣ :

ಸಂಯುಕ್ತ ಕರ್ನಾಟಕ ಪ್ರೆಸ್‌

ಹುಬ್ಬಳ್ಳಿ

ಮುಖಚಿತ್ರ :

ನವರು ರಮಣಿಯರು :

ಲೇಪಾಕ್ಷ ಭಿತ್ತಿಚಿತ್ರ

ಚಂದಾ ದರ :

೩ ವರ್ಷ ( ಅಂಚೆ ಸೇರಿ) ರೂ . ೨೫ - ೦೦

೨ ವರ್ಷ 9 , ರೂ . ೧೮ - ೦೦ ೧ ವರ್ಷ 5 , ರೂ . ೧0 - 00

ಅರ್ಧವರ್ಷ : ರೂ . ೫ - ೫೦

Kasturi, February 1968

ಚಂದಾದಾರರಿಗೆ ಸೂಚನೆ

ಪ್ರತಿ ತಿಂಗಳು “ ಕಸೂರಿ ಆಯಾ ತಿಂಗಳ ೧ನೇ

ದಿನಾಂಕದೊಳಗೆ ಪ್ರಕಟವಾಗುವದು, ಅದು ಚಂದಾ

ದಾರರಿಗೆ ಆಯಾ ತಿಂಗಳ ೧ನೇ ದಿನಾಂಕದೊಳಗೇ

ತಲುಪುವದು , ಹಾಗೆ ಬಾರದಿದ್ದರೆ ಚ೦ದದಾರರು

ತನ್ನು ಟಪಾಲು ಕಟ್ಟೆಯಲ್ಲಿ ಮೊದಲು ವಿಚಾರಿಸಿ

ನನಗೆ ತಿಳಿಸಬೇಕು. ಚಂದಾದಾರರು ಕಾರಾಲಯ

ದೊಡನೆ ಪತ ವ್ಯವಹಾರ ಮಾಡುವಾಗ್ಗೆ ತಮ್ಮ

ಚಂದಾ ನಂಬರು ಕಾಣಿಸಲು ಮರೆಯಬಾರದು.

ಈ ಸಂಚಿಕೆಯಲ್ಲಿ

೨೫

१६

ಸಹಚಿಂತನ

ಸೇವೆ ಮತ್ತು ಪಾಂಡಿತ್ಯ ವಿ , ಏ . ಕುಲಕರ್ಣಿ

ನಿಜಲಿಂಗಪ್ಪ : ಮಗಳ ದೃಷ್ಟಿಯಲ್ಲಿ ಶಿವಾನಂದ ಜೋಶಿ

ನಿಜಲಿಂಗಪ್ಪ : ವ್ಯಕ್ತಿ , ಸಾಧನೆ

ಆಫಿಕದ ವರ್ತಿಕಲೆ

ರಾತ್ರಿ ರಾಣಿ ( ಕಥೆ) ಈ ಶ್ವರಚಂದ್ರ ೧೭

ಆನಂದವೆಂದರೇನು ? ರಂಗನಾಥ ದಿವಾಕರ

ಈ ಭಾಷಾ ಸಮಸ್ಯೆ ಏನು ? ರಾಮಚಂದ್ರ ಜೋಶಿ

ನಿಮ್ಮ ಶಬ್ಬ ಭಾಂಡಾರ ಬೆಳೆಯಲಿ

ಅವರು ಪರಿಮಳ ರಾಜ್ಯದಲ್ಲಿ ದವನದೆಣೆ ಯನ್ನು ಪ್ರತಿಷ್ಠಿಸಿದರು

- ಶ್ರೀಮಂತ ೮ಯಿಸ್ ೪೧

ನಾನು ನರಬೇಟಿ ಆಡಿದೆ ಕಾಕೆಮಾನಿ |

ಗಂಡ- ಹೆಂಡತಿ ಜಗಳವಾಡಿದ್ದೀರಾ ? ಇಲ್ಲಿ ದೂರು ತನ್ನಿ

ಪದ್ಮಾ ಎಚ್ . ರಾವ್

ನನ್ನ ಕೂದಲಿನ ಮಹಿಮೆ ಕುಲಮರ್ವ ಬಾಲಕೃಷ್ಣ

ಕವಿಯ ಕಮ್ಮಟದಿಂದ

ಅನುಪ ಮತ್ತು ಬಾ ತಾ ಗೌರೀಶ ಕಾಯ್ಕಿಣಿ

ಇದುವೇ ಜೀವ, ಇದು ಜೀವನ ಕಲೆ : ಕಾನುಭಾವನೆಯ ಉದಾತ್ರೀಕರಣ ಕೆ . ಎಂ ಮುನಶಿ ೭೩

ಚಿನ್ನದ ಕಥೆ| ಶ್ರೀಕಾಂತ ಮಳಗಿ ೭೮

ಇವರು ನಿಜಕ ತಾಯಿ - ಮಗಳೇ ? ಜಿ ಎಸ್ . ಭಟ್ಟ ೮೪

ಲೈನ್ ಕ್ಲಿಯರ್ “ ತ್ರಿವರ್ತಿ” ೯೦

ಕೊಯನಾ ಅಣೆಕಟ್ಟು , ಅದರ ಹಿನ್ನೆಲೆ ದ. ಕೃ . ಜೋಶಿ

ಇದು ನನ್ನ ಕಥೆ : ಸತ್ಯಜಿತ್ ರಾಯ ... ಪಿ , ರಾಮಸ್ವಾಮಿ ೧೦೫

ನಗೆಮಲ್ಲಿಗೆ ೧೧೦

ಚೀನದ ಜಾಣೆ ೧೧೨

ಮಿಗಲ್ - ಬೈಟ್ ಹಾರ್ಟ್ ೧೧೩

ಸುಖಬೇಕಾದರೆ ಪ್ರೀತಿಬೇಕು ಪಾವೆಂ . ೧೨೧

೯ .

ಪುಸ್ತಕ ಸಂಗ್ರಹ

ಸಂಸ್ಕಾರ ಸಂಗ್ರಹ : ಕೆ. ಎಲ್ . ಶ್ರೀ ೧೨೫

ಲೇಖಕರಿಗಿರಲಿಲ್ಲ. ಇಂದಿನ ಉದ್ವೇಗಾ

ಸೇಕ್ಸಿ ಓದುಗನಲ್ಲಿ ಅವನು ಕಲಕುವ

ಉತ್ತೇಜನೆಯು ಹೊನ್ನನ ಪತ್ತೇದಾರಿ

ಕೆಯಲ್ಲಿ ಕಾಣುವ ಬುದ್ಧಿಯ ಚಾತುರದ

ಆಟದಿಂದ ದೊರಕುವ ಉತ್ತೇಜನೆಗಿಂತ ಜೇವ‌ಬಾ೦ಡನ ಸೃಷ್ಟಿ ಕರ್ತ ಇಯಾನ್

ಹೆಚ್ಚಿನದು ಎಂದಷ್ಟೇ ಅವರ ತಾತ್ಸಲ್ಯ . ಫೈವಿಂಗ್ ಲೇಖನವನ್ನು ೧೯೬೭ ರ ನವೆಂಬರ - - ಸಂ . ]

(೧೩೫ ) ' ಕಸ್ತೂರಿ' ಯಲ್ಲಿ ಓದಿದೆನು . ಜೇವ ಬಾಂಡನಂಥ ಪತ್ತೇದಾರಿ ಕಾದಂಬರಿ ಪ್ರಪಂಚದಲ್ಲೇ ಜನೆವರಿ ೩೮ ' ಕಸೂ ರಿಯಲಿ ಪ ಕಟವಾದ

ಇಲ್ಲ . ಅವನು ಪತ್ತೇದಾರ ಎನ್ನು ವದೇ ತಪ್ಪು . “ಭೂಕಂಪದಿಂದ ಪಾರಾಗಿ ಬಂದ ” ಎಂಬ ಲೇಖನ

ಅವನೊಬ್ಬ ಗೂಢಚಾರಿ ” ಎಂದು ಒಂದು ವಾಕ್ಯ ವನೋದಿದಾಗ , ಅಲ್ಲಿ ಆಗಾಗ ಭೂಕಂಪಗಳಾರು

ದಲ್ಲಿ ಹೇಳಿದುದನ್ನು ನೀವೆ ವಿರೋಧಿಸುತ್ತೀರಿ. ತಿದ್ದವು ಮತ್ತು ೧೯೬೭ ಸಪ್ಟೆಂಬರದಲ್ಲಾದ

ಇದು ಅಸ್ಪಷ್ಟ ಬರವಣಿಗೆ ಮಾದರಿ ಭೂಕಂಪದಿಂದ ಅನೇಕ ಕಟ್ಟಡಗಳು ಉರುಳಿದ್ದವು

ಅದರೆ ' ಸರ್ಲಕ್ ಹೋವರ್ ಬಾಂಡನ ಮುಂದೆ ಎಂದು ಲೇಖಕರು ಸ್ಪಷ್ಟ ಪಡಿಸಿದ್ದಾರೆ. ಇಷ್ಟಾ

ಬೆಳಗಿನ ಚಂದ್ರನಂತೆ ಕಾಣುತ್ತಾನೆ” ಎಂಬ ಲೇಖ ದರ ಅಲ್ಲಿನ ಸರಕಾರ ಕಟ್ಟಡ ವಸತಿ ಬಗ್ಗೆ ಅಲಕ್ಷ ,

ಕರ ಅಭಿಪ್ರಾಯವನ್ನು ಖಂಡಿಸಲಿಕ್ಕಾಗಿ ಈ ತೋರಿದ್ದು , ಮತ್ತು ಜನತೆ ಕೂಡ ಆ ಬಗ್ಗೆ ಸರ

ಕಾಗದವನ್ನು ಬರೆಯುತ್ತಿದ್ದೇನೆ. ಸುಮಾರು ಕಾರಕ್ಕೆ ಮನವಿ ಮಾಡದೇ ಇದ್ದುದು ತಪ್ಪೆಂದು

೫ - ೬ ವರ್ಷಗಳ ಹಿಂದೆ India Book House ತೋರುತ್ತದೆ. ಅಥವಾ ಮನವಿ ಮಾಡಿಕೊಂಡಾಗ

ನವರು ಹೊರಡಿಸುತ್ತಿದ್ದ Book Lover ಸರಕಾರವೇ ಉಪೇಕ್ಷಿಸಿತೋ ಗೊತ್ತಿಲ್ಲ.

ನಿಯತಕಾಲಿಕ ಪತ್ರಿಕೆಯಲ್ಲಿ ಕೇಳಿದ ಪ್ರಶ್ನೆಗೆ ಇವರ ಲೇಖನದಲ್ಲಿ ಬೀಳುತ್ತಿರುವ ಮನೆಯ

ಉತ್ತರ: ' ಇದು ವರೆಗಿನ ಪತ್ತೇದಾರ ಪಾತ್ರಗಳಲ್ಲಿ ತೆರೆದ ಬಾಗಿಲಿನಿಂದ ಸುಸ್ಥಿತಿಯಲ್ಲಿದ್ದ ಕಂದೀಲು

ಶರ್ಲಕ್ ಹೋಮ್ಸ್‌ನೇ ಶ್ರೇಷ್ಠ , ಹಾರಿಬಂದು ಬಿದ್ದದ್ದು ಶ್ರೀಗಳವರ ಮಹಿಮೆ

- ನೀವು ಒಬ್ಬರನ್ನು ಇನ್ನೊಬ್ಬರಿಗೆ ಹೋಲಿಸು ತೋರುವಂತಿದ್ದರೆ, ಇವರು ಊಟಕ್ಕೆ ಕುಳಿತಾಗಿನ

ವಾಗ ವಿವೇಕವಿರಬೇಕು. ಅಜವನ್ನು ಗಜದೊಂದಿಗೆ , ದೃಶ್ಯ ಎದೆ ನಡುಗಿಸುವಂತಹದಿದೆ. ಇದುರಿಗಿನ

ಪೋಲೀಸನನ್ನು ಸೈನಿಕನಿಗೆ ಹೋಲಿಸುವುದು ಗುಡ್ಡ ಕುಸಿಯತೊಡಗಿ ಹಾಹಾ ಅನ್ನು ವದರೊಳಗೆ

ವಿವೇಕವೆ ? ಖಾಸಗಿ ಪತ್ತೆದಾರನನ್ನು ಸರ್ಕಾರದ | ಕಾಣೆಯಾಗಿ ಹೋಯಿತು ಎಂದಾಗ ನಾನು ಕುಳಿ

ಗೂಢಚಾರಿಗೆ ಹೋಲಿಸುವುದೇ ? ಶರ್ಲಕ್ ತಿದ್ದ ಸ್ಥಳವೇ ಕುಸಿಯುತ್ತಿದೆ ಏನೋ ಎನ್ನು

ಹೋಮ್ಮನ ಹಿರಿಮೆ ಇರುವುದು ಆತನ Dedu - ವಂತೆ ಭಾಸವಾಯಿತು. ಗಡಿಬಡಿಸಿ ಎದ್ದು ಕುಳಿತೆ,

ctions ನಲ್ಲಿ . ಜೇಮ್ಸ್ ಬಾಂಡನಲ್ಲಿ ಹೊತ್ತು ಇದೇ ಕಸ ರಿಯಲ್ಲಿ ವಿ . ಗೋವಿಂದರಾಜರು

ನಂಥ ತರ್ಕಶಕ್ತಿ ಇಲ್ಲ, ಓದಬಲ್ಲವರ ಸಂಖ್ಯೆ ಹೆಚ್ಚಿ ಬರೆದ “ ನಾನು ಸಾವಿನ ದವಡೆಯಿಂದ ಪಾರಾದೆ ”

ರುವ ಈ ಕಾಲದಲ್ಲಿ ಅಗ್ಗದರದ ಪುಸ್ತಕಗಳ ಹೆಚ್ಚು ಎಂಬ ಲೇಖನವನೆ ದುತ್ತಿರುವಾಗ ಸಿನೇಮಾ

ಪ್ರತಿಗಳು ಮಾರಾಟವಾಗಿರಬಹುದು. ಬಾಂಡ್ ದಲ್ಲಿ ಆ ಘಟನೆಗಳನ್ನು ನೈಜ ಚಿತ್ರದಲ್ಲಿ ನೋಡು

ವಿಮಾನಗಳಲ್ಲಿ ಸಂಚರಿಸುತ್ತಿರಬಹುದು , ಆದರೆ ತಿರುವೆನೇನೋ ಎಂಬಂತೆ ಭಾಸವಾಗುತಿತ್ತು . ಈ

ಇಂದಿನ ಸಾವರಾನ್ಯನೊಬ್ಬ ಟ್ರಾಕ್ಟರ್ ನಡೆಸಬಲ್ಲ ಲೇಖನವನ್ನೋದಿದಾಗ ಹಿಂದಕ್ಕೆ ನಿಮ್ಮ ಕಸ್ತೂರಿ

ನೆಂದಾಕ್ಷಣ ಟ್ರಾಕ್ಟರನ್ನು ಅರಿಯದ ಸಾಕ್ರೆಟೀಸನಿ ಯಲ್ಲಿ ಪ್ರಕಟವಾದ " ಅಂಟಾರ್ಕ್ಟಿಕಾದ ವಿರುದ್ದ

ಗಿಂತ ಅವನು ಶ್ರೇಷ್ಠ ನೆನಿಸಬಹುದೆ ? ಮೂವರು ಧೀರರು ” ಎಂಬ ಲೇಖನ ನೆನಪಾಗು

ಹೊಸಪೇಟೆ -ಕೋರಿಶೆಟ್ಟಿ, ಜ೦ಬಣ ಇದೆ. ಅದೂ ಕೂಡ ಇದೇ ತರಹದ ವಿಶೇಷ

[ ಶರ್ಲಕ್ ಹೊನ್ನನೊಡನೆ ಬಾಂಡ ಸಾಹಸದ ಕೆಲಸವಾಗಿದ್ದು ಮೂವರಲ್ಲಿ ಒಬ್ಬನು

ನನ್ನು ಹೋಲಿಸುವಾಗ ಅವರಿಬ್ಬರ ಮಾತ್ರ ಜೀವಸಹಿತ ಪಾರಾಗಿ ಬಂದಿದ್ದನು. ಇಂಥ

ಯೋಗ್ಯತೆಯನ್ನುಹೋಲಿಸುವ ಉದ್ದೇಶ ನಿಜ ರೋಮಾಂಚಕಾರಿ ಸಾಹಸ ಕೃತಿಯ ಲೇಖ

ಕಸ್ತೂರಿ, ಫೆಬ್ರುವರಿ ೧೯೬೮

ಗಳನ್ನು ಆಗಾಗ್ಗೆ ಪ್ರಕಟಿಸುತ್ತಿರಬೇಕೆಂದು ನನ್ನ ವ್ಯಕ್ತಪಡಿಸಿದ್ದರೆ ಅಥವಾ ಮಿತ್ರರೊಡನೆ ಚರ್ಚಿಸಿ :

ಅಗ್ರಹ, ವಿ. ಗೋವಿಂದರಾಜರ ಸಾಹಸಕ್ಕೆ ಪ್ರತಿ ದರೇ ಎಂಬುದೂ ಸ್ಪಷ್ಟಪಟ್ಟಿಲ್ಲ, ನೆಹರೂರವರು

ಯಾಗಿ ನನ್ನ ವಿಶೇಷ ಮೆಚ್ಚುಗೆಯನ್ನು ಅವರಿಗೆ ಸಹ ತಮ್ಮ ನಿಲುವನ್ನು ಬಿಟ್ಟು ಕೊಡುವಷ್ಟು ಅಪ್ಪಿ

ಅರ್ಪಿಸಿರಿ , ಯತೆಯನ್ನು ರಾಜಾಜಿ ಕಾಂಗ್ರೆಸ್ ವಲಯಗಳಲ್ಲಿ |

ಬೆಣಕಲ್ - ಶ್ರೀನಿವಾಸಾಚಾರ್ ಗಳಿಸಿದ್ದರೆ? ಒಟ್ಟಿನಲ್ಲಿ, ತ್ಯಾಗಿಯವರು ರಾಜಾ

- ಹೆಡ್ ಮಾಸರ ಜಿಯ ಆಯ್ಕೆಗೆ ವಿರುದ್ದವಿದ್ದರೂ ಅವರ ಲೇಖನ,

ಡಿಸೆಂಬರ್ ೬೭ ರ ಸಂಚಿಕೆಯಲ್ಲಿ ಪ್ರಕಟವಾದ ಇಚ್ಛೆಯನ್ನು ವ್ಯಕ್ತಪಡಿಸಿದವರು ಪ್ರಸಾದರೇ

“ಸ್ವೀಡನ್ನಿನಲ್ಲಿ ಎಡದಿಂದ ಬಲಕ್ಕೆ ” ಎಂಬ ಲೇಖ ಹೊರತು ರಾಜಾಜಿಯಲ್ಲ ಎಂಬುದನ್ನು ಸೂಚಿಸು

ತದೆ. ಬಹಳ ಚೆನ್ನಾಗಿತ್ತು . ಅಲ್ಲಿ ಈ ಪರಿವರ್ತನೆಗೆ ೮೦

ಕೋಟಿ ರೂಪಾಯಿ ಖರ್ಚಾದಂತೆ ನಮ್ಮ ದೇಶ ಬೆಂಗಳೂರು – ಪಿ . ಸ್ . ಶ್ರೀಧರಮರಿ |

ದಲ್ಲ ಪಾನನಿರೋಧಾಜ್ಞೆ , ಭಾಷಾವಾರು ರಾಜ್ಯ [ ತ್ಯಾಗಿಯವರು ರಾಜಾಜಿಯನ್ನು

ನಿರ್ಮಾಣ, ಅನಗತ್ಯ ಗಡಿ ಚಕ್ ಪೋಸ್ಟುಗಳು ಟೀಕಿಸಹೋಗಿಲ್ಲ. ಪ್ರಥಮ ರಾಷ್ಟ್ರಪತಿಯ

( ರಾಜ್ಯ ರಾಜ್ಯಗಳೊಳಗೆ) , ನಾ ಣ್ಯ ಸ ರಿ ವ ತ ೯ ನೆ ಆಯ್ಕೆಯಲ್ಲಿ ತೆರೆಮರೆಯಲ್ಲಿ ಏನೇನಾ

ಇತ್ಯಾದಿ ಇತ್ಯಾದಿಗಳ ವೆಚ್ಚ ಸಾವಿರಾರು ಕೋಟಿ ಯಿತು ಎಂಬುದನ್ನಷ್ಟೇ ತನ್ನ ಅನುಭವ

ರೂಪಾಯಿಗಳಾಗಬಹುದಲ್ಲವೆ ? ದಿಂದ ಬರೆದಿದ್ದಾರೆ. ಅದೊಂದು ಐತಿ

ಮಂಗಳೂರು – ಐ . ಗಣಪತಿ ಭಟ್ಟ ಹಾಸಿಕ ದಾಖಲೆ ಅಷ್ಟೇ , ಕಾಂಗ್ರೆಸ್ಸಿಗರು

೧೯೪೨ ರ ನಂತರ ರಾಜಾಜಿಗೆ ವಿರುದ್ಧ ವಾ

| ಸಾವಿರಾರು ಅಲ್ಲ, ನೂರಾರುಕೋಟಿ ಗಿದ ರೆಂಬುದು ಖಂಡಿತ , ರಾ ಜಾ ಜಿ

ಆಗಿರಬಹುದು, - - ಸಂ .] ರಾಷ್ಟ್ರಪತಿ ಪದವನ್ನು ಆಶಿಸಿದ್ದರೇ ಎಂಬ

ಪ್ರಶ್ನೆ ಇಲ್ಲಿ ಮುಖ್ಯವಲ್ಲ . ಅವರಾಗಿ ಆಶಿ ಜನವರಿ ತಿಂಗಳ ' ಕಸೂರಿ' ಯಲ್ಲಿ ಪ್ರಕಟವಾದ

ಸಿರಲಿಲ್ಲ . ಆದರೆ ತನ್ನ ಹೆಸರು ಮುಂದೆ ರಾಜಾಜಿಯೊ , ರಾಜೇಂದ್ರ ಬಾಬುವೋ ” ಎಂಬ

ಬರಲಿದೆ ಎಂದು ಅವರಿಗೆ ಗೊ೩ದಿರ ಶ್ರೀ ತ್ಯಾಗಿಯವರ ಲೇಖನ ಪೂರ್ತಿಯಾಗಿ ನಡೆದು ಬಹುದು ಈ ಶಾಗಿ ಲೇಖನ ಅವರ ಇತರ

ದೆಲ್ಲವನ್ನೂ ತಿಳಿಸುವುದಿಲ್ಲ. ಪ್ರಸಾದರಿಂದ ತಾವು ಲೇಖಗಳಂತೆ ನೆಹರೂ ಅವರ ರಾಜಕೀಯ ಸ್ಪರ್ಧಿಸುದಿಲ್ಲ ಎಂಬುವುದನ್ನು ಬರಹದಲ್ಲಿ ನೆಹರೂ ವಿದಾನಗಳ ಮೇಲೆ ಬೆಳಕು ಚೆಲುತ ದೆ .

ರವರು ಪಡೆದರೆಂದ ಮೇಲೆ ಅವರು ಪದವಿಯನ್ನ - ಎಂಬುದೇ ಮುಖ್ಯ . - ಸಂ . ]

ಪೇಕ್ಷಿಸಿದ್ದರೆಂದಾಯಿತು. ಹೀಗೊಮ್ಮೆ ಬರೆದು

ಕೊಟ್ಟ ನಂತರ ನನ್ನ ಮಿತ್ರರೊಡನೆ ಮೊದಲು ' ಕರಿ' ಜನವರಿ ೧೯೬೮ ರ ಸಂಚಿಕೆಯಲ್ಲಿನ

ವಿಚಾರಿಸಿರಲಿಲ್ಲ. ಆದ್ದರಿಂದ ನೀವು ಅವರೊಡನೆ ಶ್ರೀ ಅನಂತ ಗೋಪಾಲ ಶೇವಡೆಯವರು ಬರೆ

ಈ ವಿಷಯ ಚರ್ಚಿಸಿರಿ ” ಎಂದು ಪುನಃ ಪ್ರಸಾ ದಿರುವ ಕರ್ತವ್ಯ , ಚಮತ್ಕಾರ ಮತ್ತು ಬೇಡಿಕೆ ”

ದರು ನೆಹರೂರಿಗೆ ಬರೆದರೆಂಬುದು ಅವರ ಪದವಿಗೆ ಎಂಬ ಲೇಖವನ್ನು ಓದಿದೆ. ಜೀವನದಲ್ಲಿ ನಿರಾಶ |

ಇಚ್ಛೆ ಪಟ್ಟಿದ್ದರೆಂಬುದನ್ನು ಸಮರ್ಥಿಸುತ್ತದೆ. ನಾಗಿ ಕತ್ತಲೆಯ ಕೋಣೆಯಲ್ಲಿದ್ದ ನನಗೆ ಈ

ಸರ್ದಾರ ಪಟೇಲರ ಅ ಭಿ ಪ್ರಾ ಯ ವೆ ನಿ ತ್ತು ಲೇಖನದಿಂದ ಆಶಾಕಿರಣ ಒಂದು ಉದಯಿಸಿದಂತಾ

ಎಂಬುದು ಸ್ಪಷ್ಟ ಪಟ್ಟಿಲ್ಲ. ರಾಜೇಂದ್ರ ಪ್ರಸಾದ- ಗಿದೆ . - ರಮೇಶ

ರಂತೆ ರಾಜಾಜಿಯವರೇನಾದರೂ ಇಚ್ಛೆಯನ್ನು ಬೆಂಗಳೂರು

ವರ್ಷ : ೧೨ ಸಂಚಿಕೆ : ೬ ಕಸ್ತೂರಿ, ಫೆಬ್ರುವರಿ ೧೯೬೮

ಸೇವೆ ಮತ್ತು ಪಾಂಡಿತ್ಯ

ವಿ . ಏ . ಕುಲಕರ್ಣಿ

ಬಹು ದಿನಗಳ ಹಿಂದಿನ ಮಾತು . ಒಂದು ಣನು ತನ್ನ ತಿರುಗಾಟ ಮುಗಿಸಿಕೊಂಡು ಗೃಹಾಭಿ

ಪಟ್ಟಣದಲ್ಲಿ ವಿದ್ಯಾಭೂಷಣನೆಂಬ ಘನ ವಿದ್ವಾಂಸ ಮುಖವಾಗಿ ಹೊರಟಿದ್ದ . ಒಮ್ಮೆಲೇ ಹಿಂದುಗಡೆ

ನಿದ್ದನು. ನ್ಯಾಯ , ತರ್ಕ, ಮೀಮಾಂಸೆ ಯಾಗೆ ಇಬ್ಬರು ತನ್ನ ವಿಷಯವಾಗಿಯೇ ಮಾತ

ಮುಂತಾದ ಕೃಷ್ಣ ಶಾಸ್ತ್ರಗಳನ್ನು ಕರತಲಾಮಲಕ ನಾಡಿದ್ದು ಕೇಳಿ, ಕುತೂಹಲಿಯಾಗಿ , ಗಾಳಿಗುಂಟ

ವರಾಡಿ ಕೊಂಡ ವಿಲಕ್ಷಣ ಪಾಂಡಿತ್ಯ ಅವನಿಗಿತ್ತು . ತೇಲಿ ಬರುವ ವರಾತುಗಳಿಗೆ ಕಿವಿಗೊಟ್ಟು ಒಂದೆಡೆ

ಆತನ ಮನೆಯ ಎದುರು ರಾಮಸೇವಕನೆಂಬ ನಿಂತುಕೊಂಡ.

ರೈತ ವಾಸವಾಗಿದ್ದ . ಆತ ನಿರಕ್ಷರಿಯಾಗಿದ್ದರೂ ಹಾದಿಹೋಕನೊಬ್ಬ ಆ ಪಟ್ಟಣದ ಓರ್ವ

ವಿದ್ಯಾಪಕ್ಷಪಾತಿ(ಖರಾಗಿದ್ದ . ವಿ ದ್ಯಾ ಭ ಷ ಣ ನ ಗೃಹಸ್ಥನನ್ನು ತಡೆದು ನಿಲ್ಲಿಸಿ ಈ ಊರಿನಲ್ಲಿ

ಮೇಲೆ ಅವನಿಗೆ ಅತ್ಯಂತ ಅಭಿಮಾನ, ಗೌರವ , ವಿದ್ಯಾಭೂಷಣನ ಮನೆ ಯಾವುದು ? ” ಎಂದು

ಆತನ ಅಗಾಧ ಪಾಂಡಿತ್ಯದ ಅರ್ಥವಾಗದಿದ್ದರೂ ವಿಚಾರಿಸುತ್ತಿದ್ದ .

ಅದನ್ನು ನಿತಾಂತ ಆದರದಿಂದ ಕಾಣುವ ಗುಣ “ ಯಾವ ವಿದ್ಯಾಭೂಷಣ ? ” ಗೃಹಸ್ಥ ಕೇಳಿದ.

ಗ್ರಾಹಿಯಾಗಿದ್ದ , ಆ ಪ್ರಶ್ನೆಯಲ್ಲಿ ತಾನರಿಯದ ಯಾವುದೋ

ಎಂದಿನಂತೆ ಒಂದು ಸಾಯಂಕಾಲ ವಿದ್ಯಾಭೂಷ ವ್ಯಕ್ತಿಯ ಬಗೆಗೆ ಈತ ವಿಚಾರಿಸುತ್ತಿರುವನಲ್ಲಾ

ಕಸ್ತೂರಿ, ಫೆಬ್ರುವರಿ ೧೯೬೮

ಎಂಬ ಅನಾಸ್ಥೆ ಇತ್ತು . ಅವರು ನಿಮಗೆ ರಾಮಸೇವಕನ ಮನೆ ತೋರಿಸು

ಹಾದಿಹೋಕನಿಗೆ ತೊಂದರೆಗಿಟ್ಟುಕೊಂಡಿತು . ತಾರೆ ” ಎಂದು ಒಂದೇ ಉಸಿರಿನಲ್ಲಿ ಹೇಳಿದ

ತಾನು ವಿಚಾರಿಸಿದ್ದನ್ನು ಈ ಗೃಹಸ್ಥ ಅರ್ಥಮಾಡಿ ಗೃಹಸ್ಥ , ಸ್ವಲ್ಪ ತಡೆದು ಕೇಳಿದ, “ ಕ್ಷಮಿಸು

ಕೊಂಡನೋ ಇಲ್ಲವೋ ಎಂದು ಶಂಕಿಸಿ ತನ್ನ ಪಾಂಥ, ಹೀಗೆ ಒಂದೇ ವೇಳೆಗೆ ಎರಡು ಮನೆಗಳ

ಪ್ರಶ್ನೆಯನ್ನು ಪುನರುಚ್ಚರಿಸಿದ; ಅಲ್ಲದೆ ಗೃಹಸ್ಥ - ವಿಳಾಸ ಯಾಕೆ ಬೇಕಾಗಿದೆ ನಿಮಗೆ ? ”

ನಿಗೆ ನೆರವಾಗುವ ಉದ್ದೇಶದಿಂದ ವಿದ್ಯಾಭೂಷಣನ ಪಾಂಥ ಹೇಳಿದ, “ ನನ್ನ ಕಾರ್ಯವಿರುವುದು

ಪಾಂಡಿತ್ಯದ ವಿಷಯವಾಗಿಯು ನಾಲ್ಕಾರು ಮಾತು ರಾಮಸೇವಕನ ಹತ್ತಿರವೇ , ಆತನೇ ನನ್ನ ರಿಗೆ

ಗಳನ್ನು ಜೋಡಿಸಿದ. ಬಂದಾಗ ತನ್ನ ಮನೆಯ ವಿಳಾಸವನ್ನು ವಿದ್ಯಾ

- ಆಗ ಆ ಗೃಹಸ್ಥನಿಗೆ ಏನೋ ಸ್ವಲ್ಪ ಹೊಳೆ ಭೂಷಣನ ಮನೆ ಎದುರು ಎಂದು ಹೇಳಿದ್ದ . ಅದ

ದಂತಾಗಿ, “ ಇರಬಹುದು. ಅವನ ಹೆಸರನ್ನು ರಿ೦ದ ನಾನು ಆ ರೀತಿ ವಿಚಾರಿಸಬೇಕಾಯಿತು.

ಎಲ್ಲಿಯೋ ಕೇಳಿದ ನೆನಪು ನನಗೆ . ಆದರೆ ಆತನ ಕ್ಷಮಿಸಿ, ನಿಮಗೆ ತೊಂದರೆಕೊಟ್ಟೆ ನೆನೋ . ”

ಮನೆ ಎಲ್ಲಿ ಎಂಬುದು ಗೊತ್ತಿಲ್ಲವಲ್ಲ ! ಕ್ಷಮಿಸಿ” ಇಷ್ಟು ಹೇಳಿ ಪಾಂಥ ತನ್ನ ದಾರಿ ಹಿಡಿದ.

ಎಂದು ದೈನ್ಯದಿಂದ ಹೇಳಿದ. ಅವರ ಸಂಭಾಷಣೆಯನ್ನು ಕೇಳುತ್ತ ನಿಂತ

- ಗೃಹಸ್ಥನ ಅಜ್ಞಾನಕ್ಕೆ ಮರುಕಗೊಂಡು , ವಿದ್ಯಾಭೂಷಣನಿಗೆ ನಾಚಿಕೆಯಾಯಿತು. ಅವನತ

ಮನದಲ್ಲಿಯೇ ನಕ್ಕು ಆ ಪಾಂಥ ತುಂಬಾ ನಿರಾಶ ಮುಖನಾಗಿ ಮೆಲ್ಲನೆ ದಾರಿ ತುಳಿಯಹತ್ತಿದ.

ನಾಗಿ ಮುಂದೆ ಸಾಗಿದ. ಅಷ್ಟರಲ್ಲಿಯೇ ಮತ್ತೆ ಮನದ ಆಳದಲ್ಲಿ ಹಲವಾರು ವಿಚಾರಗಳ ತುಮುಲ

ನನ್ನೋ ನೆನಸಿಕೊಂಡು , ಅದು ಹೋಗಲಿ ಹೋರಾಟ ನಡೆದಿತ್ತು . ಈ ನನ್ನ ಪಾಂಡಿತ್ಯಕ್ಕೆ

ಗೃಹಸ್ಪ್ಯಾ , ರಾಮಸೇವಕನ ಮನೆಯನ್ನಾದರೂ ಧಿಕ್ಕಾರವಿರಲಿ, ವಣದಷ್ಟು ವಿದ್ಯೆಗಿಂತಲ ಕಣ

ಬಲ್ಲೆಯಾ ? ” ಎಂದು ಬೇರೆ ಪ್ರಶ್ನೆಯನ್ನು ದಷ್ಟು ಸೇವೆ ಹಿರಿದು. ಇದು ನಿಃಸಂಶಯ .

ವಿಚಾ ಸಿದ. ಕೀರ್ತಿದೇವಿ ಒಲಿಯುವುದು ಪ್ರಕಾಂಡಪಾಂಡಿತ್ಯ

- ಆಹಾ ! ಆ ದೇವಮಾನವನ ಮನೆ ಯಾರಿಗೆ ಕಲ್ಲ, ಪ್ರಾಮಾಣಿಕ ಸೇವೆಗೆ, ನ್ಯಾಯ , ತರ್ಕ ,

ತಾನೇ ಗೊತ್ತಿರಲಿಕ್ಕಿಲ್ಲ ! ನಮ್ಮಂಥ ಬಡವರಿಗೆ ವಿವೇಚನೆಗಳಿಗಿಂತ ಸೇವಾಧರ್ಮವೇ ಶ್ರೇಷ್ಠ ವಾ

ಅವನೇ ಪರಮೇಶ್ವರ ! ನಿಮ್ಮದೇನಾದರೂ ದುದು . ಆ ಭಾಗ್ಯ ರಾಮಸೇವಕನಿಗಿದೆ... ಅವರ

ಕಾರ್ಯವಿದ್ದರೆ ಅವನನ್ನು ಅವಶ್ಯವಾಗಿ ಕಾಣಿರಿ. ಸಂಭಾಷಣೆ ನನ್ನ ಮನದ ಕಣ್ಣು ತೆರೆಯಿಸಿದವು, ”

ಅವನಂಥ ಸೇವಾಧುರಂಧರ ಇನ್ನೊಬ್ಬನಿರಲಾರ, ಮುಂತಾಗಿ ಗುಣುಗುಟ್ಟುತ್ತ ಸಾಗಿದ ವಿದ್ಯಾಭೂಷ

ಹೀಗೆಯೇ ಇದೇ ದಾರಿಗುಂಟ ಇನ್ನೊಂದು ಅರ್ಧ ಣನ ಮುಖದಲ್ಲಿ ಕಿರುನಗೆಯೊಂದು ಮೂಡಿ

ಮೈಲು ಹೋಗಿ ಯಾರನ್ನು ವಿಚಾರಿಸಿದರೂ ಮಾಯವಾಯಿತು.

ಸಾಲವೂ ಬೆಂಕಿಯ ಶತ್ರುವೂ ಎಷ್ಟು ಸ್ವಲ್ಪವಾಗಿದ್ದರೂ ಜಾಗ್ರತೆಯಾ

ಗಿಯೆ ವೃದ್ಧಿ ಹೊಂದುವುದರಿಂದ ಅವುಗಳ ಶೇಷವನ್ನು ಉಳಿಸಬಾರದು .

ಪುರುಷರು ಸದಾಚಾರ , ಸೌಜನ್ಯ , ಆತ್ಮಸನ್ಮಾನ, ಮೊದಲಾದ ಸುಗುಣ

ಗಳನ್ನು ಕಲಿತುಕೊಳ್ಳಬೇಕಾದರೆ ಸ್ತ್ರೀಯರಿಂದಲೇ ಕಲಿಯಲು ಸಾಧ್ಯ .

ಸಂದರ್ಶಿಸಿದವರು :

ಶಿವಾನಂದಜೋಶಿ

ಶ್ರೀ

ನಿಜಲಿಂಗಪ್ಪ : ಮಗಳ ದೃಷ್ಟಿಯಲ್ಲಿ

0 ನಡಿಗರಿಗೆ ಹೆಮ್ಮೆ . ದೇಶಕ್ಕೆ ಲಾಭ , ನಮಗೆ

ಮಾತ್ರ ವೈಯಕ್ತಿಕ ನಷ್ಟ . ”

- ನಿಜಲಿಂಗಪ್ಪನವರು ಕಾಂಗ್ರೆಸ ಅಧ್ಯಕ್ಷರಾದ

ದಕ್ಕೆ ಅವರ ಹಿರಿಯ ಮಗಳಿತ್ರ ಪ್ರತಿಕ್ರಿಯೆ .

ತಂದೆಯವರಿಗೆ ದಿಲ್ಲಿಯಿಂದ ಕರೆ ಬಂದಾಗಲೇ ,

ಅಧ್ಯಕ್ಷಪದ ಒಪ್ಪಬೇಡಿ, ನೀವಿನ್ನು ದುಡಿಯು

ವುದು ಸಾಕು . ಮಕ್ಕಳು- ಮೊಮ್ಮಕ್ಕಳೊಂದಿಗೆ

ಹಾಯಾಗಿರೋಣ ಎಂದು ನಮ್ಮ ತಾಯಿ ಹೇಳಿ

ದ್ದರು. ಅವರು ಕೇಳಬೇಕಲ್ಲ ... ”

- ಸಂದರ್ಶನ ಬಯಸಿಹೋದ ನನಗೆ ಹೇಳಿದರು

ಶ್ರೀಮತಿ ಪಾರ್ವತಮ್ಮ ಮಹಾಲಿಂಗ ಶೆಟ್ಟಿ ,

ಹುಬ್ಬಳ್ಳಿಯ ಅಶೋಕನಗರದಲ್ಲಿ ಅವರ ಮನೆ.

ನಿಜಲಿಂಗಪ್ಪನವರು ಸ್ವಾತಂತ್ರಾಂದೋಲನ

ದಲ್ಲಿ ಧುಮುಕಿದಾಗ ಅವರೊಂದಿಗೆ ಜೀವನದ ಕಷ್ಟ ,

ಕಹಿ ಕಂಡುಂಡವರು ಶ್ರೀಮತಿ ಪಾರ್ವತಮ್ಮ ,

೧೯೭೯ ( ಪ್ರಥಮ ಸೆರೆಮನೆ ವಾಸ) ರಲ್ಲಿ ಮನೆ

ಬಿಟ್ಟವರು ಇದುವರೆಗೆ ಮನೆ ನಂಬಿಲ್ಲ, ಒಂದು ನಂತರ ಅವರು ಬರೆದುದು ಎರಡೇ ಪತ್ರಗಳು .

ತಿಂಗಳ ಕಾಲ ಸತತ ಅವರು ಮನೆಯಲ್ಲಿದ್ದುದನ್ನು ಇನ್ನ ವರು ದಿಲ್ಲಿಗೆ ಹೋಗುತ್ತಾರೆ, ಮರಳಿ

ನಾವು ಕಂಡರಿಯೆವು. ” ತಂದೆಯನ್ನು ಕುರಿತು ಮೈಸೂರಿಗೆ ಬಂದಾರೆಂದು ನನಗೆನಿಸುವುದಿಲ್ಲ ,

ಮಗಳ ಪ್ರೇಮಪೂರ್ವಕ ಆಕ್ಷೇಪಣೆ , .. ವಿಶಾಲ ಕಾರ್ಯಕ್ಷೇತ್ರ , ದುಡಿಮೆಯ ಹೆಚ್ಚು .

ಮೊದಲು ಎಲ್ಲಿದ್ದರೂ ಮನೆಗೆ ವಾರಕ್ಕೆರಡು ಅವರಿಗೆ ಬೇಕಾದುದೂ ಅದೇ ... ” ಪಾರ್ವತಮ್ಮ

ಪತ್ರ ಬರೆಯುತ್ತಿದ್ದರು. ಮುಖ್ಯಮಂತ್ರಿಯಾದ ನವರು ಮುಂದುವರಿಸಿದರು .

ಕಸ್ತೂರಿ, ಫೆಬ್ರುವರಿ ೧೯೬೮

“ ನಾವು, ನಾಲ್ವರು ಹಿರಿಯ ಮಕ್ಕಳಿಗೆ ನವರು ಚಿತ್ರದುರ್ಗದಲ್ಲಿದ್ದಾಗ, ಸಾಹುಕಾರ

ತಂದೆಯು ಸಂಪರ್ಕ ಹೆಚ್ಚಾಗಿತ್ತು . ಆದುದ ವೀರಮ್ಮನವರ ಕಣ್ಣಿಗೆ ಬಿದ್ದರು. ಅನಾಥ ಹುಡುಗ

ರಿಂದಲೇ ನಮಗೆ ಅವರಲ್ಲಿ ವಿಶೇಷ ಸಲುಗೆ, ನಂತರ ಎಂದು ಅವರೇ ನಿಜಲಿಂಗಪ್ಪನವರನ್ನು ಮನೆ

ಹುಟ್ಟಿದವರಿಗೆ ಅವರ ಸಹವಾಸ ಕಡಿಮೆ . ಸ್ವಲ್ಪ ಯಲ್ಲಿರಿಸಿಕೊಂಡು ಓದಿಸಿದರು . ಚಿತ್ರದುರ್ಗದ

ಭಯಭಕ್ತಿಯಿಂದ ವರ್ತಿಸುತ್ತಾರೆ. ರಾಜಕಾರಣ ಮುರಿಗಿಸ್ವಾಮಿ ಕೃಪೆಯು ಅವರ ಮೇಲಿತ್ತು .

ಕಿರಿಯ ಮಕ್ಕಳಿಂದ ಅವರನ್ನು ಬಹುಕಾಲದಿಂದ “ ೧೯೨೬ ರಲ್ಲಿ ತಂದೆಯ ಮದುವೆ ದಾವಣಗೆರೆ

ದೂರವಿಡುತ್ತ ಬಂದಿದೆ ... ” ಯಲ್ಲಿ ಆಯಿತು. ಆಗ ನಮ್ಮ ತಾಯಿಯನ್ನು ' ತಂದೆಯಿಂದ ಮುಖ್ಯವಾಗಿ ನೀವು ಕಲಿತು ಮನೆತುಂಬಿಸಿಕೊಂಡವರೂ ಸಾಹುಕಾರ ವೀರಮ್ಮ

ದೇನು ? ” ಮಧ್ಯೆ ನನ್ನ ಪ್ರಶ್ನೆ , ಈ ಪ್ರಶ್ನೆ ನವರೇ . ”

ಯೊಂದೇ ಸಾಕಾಗಿತ್ತು . ಪಾರ್ವತಮ್ಮ ತಂದೆಯ ಪಾರ್ವತಮ್ಮನವರು ಕೃತಜ್ಞ ಭಾವದಿಂದ ಅವ

ಜೀವನಕತೆಯ ಸುರುಳಿಯನ್ನೇ ಬಿಚ್ಚಿದರು. ರನ್ನು ಸ್ಮರಿಸಿದರು .

“ ಅವರು ಕಷ್ಟ ಸಹಿಷ್ಣುಗಳು, ಬಾಲ್ಯದ ದಿನ 'ವೀರಮ್ಮನವರು ಮನೆತುಂಬಿಸಿಕೊಂಡರು

ಗಳಿಂದಲೇ ಅವರಿಗೆ ಕಷ್ಟ ದಿನಗಳು ಪ್ರಾಪ್ತವಾಗಿ ವರಾತ್ರವಲ್ಲ; ಇರಲು ಉಚಿತವಾಗಿ ಮನೆಯನ್ನೂ

ದ್ದವು... ” ಕೊಟ್ಟರು. ನಮ್ಮ ತಂದೆ ೧೯೩೫ ರಲ್ಲಿ ಸ್ವಂತ

ಪಾರ್ವತಮ್ಮನವರು ಹೇಳುತ್ತ ಹೋದಂತೆ ಮನೆಕಟ್ಟಿಸುವವರೆಗೂ ನಾವು ಅಲ್ಲಿದ್ದೆವು. ಚಿತ್ರ

ಬಹುಜನರಿಗೆ ಗೊತ್ತಿಲ್ಲದ, ಅಪ್ರಕಟಿತ ಸಂಗತಿ ದುರ್ಗದ ಈ ಮನೆ ತಂದೆಯವರ ಏಕಮಾತ್ರ

ಯೊಂದು ಬೆಳಕಿಗೆ ಬಂತು . ಸಂಪಾದನೆ ,

ಸಿದ್ದವ್ವನಹಳ್ಳಿ , ನಿಜಲಿಂಗಪ್ಪನವರ ನಿಜವಾದ ಆಗ ನಮ್ಮ ಮನೆ ಕಾಂಗ್ರೆಸಿಗರ ಅತಿಥಿಗೃಹ

ಊರು ಅಲ್ಲ , ಅಡ್ಡ ಹೆಸರೂ ಅಲ್ಲ , ಅವರು ಅಬ ವಾಗಿತ್ತು . ತಮ್ಮ ಮುಂದೆ ಕೈಯೊಡ್ಡಿದವರನ್ನು

ಊರ ನಿಜಲಿಂಗಪ್ಪ , ಅವರ ಏಕಮಾತ್ರ ಬಂಧು ತಂದೆ ಬರಿಗೈಯಿಂದ ಕಳಿಸುತ್ತಿರಲಿಲ್ಲ . ಹಬ್ಬದ

ಬಸಪ್ಪನವರು ಅಬಲೂರ ಬಸಪ್ಪನವರೆಂದೇ ಪರಿ ದಿನಗಳಲ್ಲಿ ಸೇವಕರಿಗೆ ಅವರು ಧಾರಾಳವಾಗಿ

ಚಿತರಾಗಿದ್ದ ರು . ಕೊಡುತ್ತಿದ್ದರು. ಆಗಿನ ಕಾಲದಲ್ಲಿ ಅವರು ನನಗೆ

ನಾಲ್ಕು ವರ್ಷ ವಯಸ್ಸಿಗೇ ತಂದೆ ಅಡಿವೆಪ್ಪ ರ , ೨೫ ಬೆಲೆಯು ಬೆಂಬೆ ಕೊಡಿಸಿದ್ದರು.

ನವರನ್ನು ಕಳೆದುಕೊಂಡ ನಿಜಲಿಂಗಪ್ಪನವರನ್ನು ಮಕ್ಕಳು ಏನು ಕೇಳಿದರೂ ಅವರು ಇಲ್ಲ ಎನ್ನು

ಅವರ ತಾಯಿ ನೀಲಮ್ಮನವರ ತಂಗಿಯ ಗಂಡ ತ್ತಿರಲಿಲ್ಲ.

ಸಾಕಿ ಸಲಹಿದರು . ಸಿದ್ದವ್ವನಹಳ್ಳಿ ಎಂಬುದು ದೇಶಸೇವೆಯ ದೀಕ್ಷೆತೊಟ್ಟು ತಂದೆ ಸೆರೆ

ಅವರ ಅಡ್ಡ ಹೆಸರು . ನಿಜಲಿಂಗಪ್ಪನವರು ಅದನ್ನೆ ಮನೆಗೆ ತೆರಳಿದಂದಿನಿಂದ ನಮಗೆ ಕಷ್ಟದ ದಿನಗಳು

ಕೃತಜ್ಞತಾಪೂರ್ವಕ ಸ್ವೀಕರಿಸಿದ್ದಾರೆ . ಪ್ರಾರಂಭವಾದವು. ೧೯೩೯ ರಲ್ಲಿ ಮನೆಯಲ್ಲಿ ಸ್ವಲ್ಪ

ತಂದೆ ತೀರಿಕೊಂಡಾಗ ಮಗನಿಗೆ ಬಿಟ್ಟು ದುಡ್ಡಿತ್ತು . ತಂದೆಯವರು ತಮ್ಮ ಕೇಸುಗಳನ್ನು

ಹೋದುದು ೨೦೦ ರೂಪಾಯಿ ಸಾಲ , ತಾಯಿ ಓಬಿ ಬಸಪ್ಪ ಎಂಬವರಿಗೆ ಒಪ್ಪಿಸಿದ್ದರು. ನಮ್ಮಲ್ಲಿ

ಅದನ್ನು ಕೂಲಿನಾಲಿ ಮಾಡಿ ತೀರಿಸಿದರು . ಈ ಅಡುಗೆಯ ಸೇವಕನಾಗಿದ್ದ ನಂಬಿಗಸ್ಥ ವೃದ್ದ

ತಾಯಿ ಮುಂದೆ ಮಗನ ಅಭ್ಯುದಯ ಕಂಡು ಗೌರಯ್ಯ ಮನೆತನದ ಎಲ್ಲ ಕೆಲಸಗಳನ್ನು

ಎಂಟು ವರ್ಷಗಳ ಹಿಂದೆ ೭೮ ವರ್ಷ ವಯಸ್ಸಿನಲ್ಲಿ ನೋಡಿಕೊಳ್ಳುತ್ತಿದ್ದ .

ಇಹಲೋಕತ್ಯಜಿಸಿದರು. ' ತಂದೆಯವರು ಸೆರೆಮನೆಯಿಂದ ಮರಳಿ

ಹನ್ನೆರಡು ವರ್ಷ ವಯಸ್ಸಿನಲ್ಲಿ ನಿಜಲಿಂಗಪ್ಪ ಬಂದಾಗ ವಕೀಲಿ ಸನದನ್ನು ಸರಕಾರ ಕಸಿದು

ಶ್ರೀ ನಿಜಲಿಂಗಪ್ಪ : ಮಗಳ ದೃಷ್ಟಿಯಲ್ಲಿ

ಕೊಂಡಿತ್ತು . ಅಂದಿನಿಂದ ಬಹುಕಾಲ ೮೦ ಇಲ್ಲವೆ ತಂದೆಗೆ ಮೊಮ್ಮಕ್ಕಳ ಮೇಲೆ ವಿಶೇಷ ಪ್ರೀತಿ,

೧೦೦ ರೂಪಾಯಿಗಳಲ್ಲಿ ನಮ್ಮ ಎಂಟು- ಹತ್ತು ವಾತ್ಸಲ್ಯ , ಮಲಗಿದ ಮಗುವನ್ನೆಬ್ಬಿಸಿ, ಮಾತು

ಜನರ ಸಂಸಾರರಥ ಸಾಗುತ್ತಿದ್ದಿತು. ಒಪ್ಪತ್ತು ನಾಡಿಸಿ, ಕುಣಿದಾಡಿಸಿ ನಲಿಯುತ್ತಾರೆ. ”

ಊಟ ಮಾಡಿದ, ಅರೆ ಹೊಟ್ಟೆ ದಿನಗಳು ವಿರಳವಾಗಿ ಮಕ್ಕಳಾಗಲಿ, ಮೊಮ್ಮಕ್ಕಳಾಗಲಿ ಹುಟ್ಟಿದವರೆ

ಲ್ಲರೂ ಜೀವಂತ ಇದ್ದಾರೆ. ಜೀವನದಲ್ಲಿ ಅವರು

ಕಳೆದುಹೋದ ದಿನಗಳ ಸ್ಮತಿಯನ್ನು ಕಂಡ ಏಕಮಾತ್ರ ಸಾವು - ತಾಯಿಯದು.

ಮೆಲುಕುಹಾಕುತ್ತ ಪಾರ್ವತಮ್ಮ ಮಾತು ನಿಮಗೆ ಕಂಡಂತೆ ನಿಮ್ಮ ತಂದೆಯ ಸ್ವಭಾವ

ಮುಂದುವರಿಸಿದರು , ಹೇಗೆ ?

ನಾವು ಒಂಬತ್ತು ಜನ - ಆರು ಹೆಣ್ಣು ಹಾಗೂ ತುಂಬ ಮೃದು. ಮಕ್ಕಳಿಗೆ ಸಿಟ್ಟು ಮಾಡಿದವ

ಮೂರು ಗಂಡು ಮಕ್ಕಳು. ನಾನೇ ಹಿರಿಯಳು, ರಲ್ಲ , ಕೈವಾಡಿ ಗೊತ್ತಿಲ್ಲ. ಅವರ ಬೈಗಳೆಂದರೆ ,

ನಂತರ ನನ್ನ ತಮ್ಮ ಉಮಾಕಾಂತ ಕರ್ನಾಟಕ ಕತ್ತೆ , ಡೊಣ್ಣೆ, ಬೆಪ್ಪೆ ...ಕಠಿನ ಆಡಿದವರಲ್ಲ.

ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕ , ಪ್ರಸಂಗ ಬಂದಾಗ ಮಾತ್ರ ತುಂಬ ಕಠಿನರಾಗು

ಮೂರನೆಯವನು ರಾಜಶೇಖರ, ಚಿತ್ರದುರ್ಗದಲ್ಲಿ ತ್ತಾರೆ. ಎಂಟು ವರ್ಷದವಳಿದ್ದಾಗ ನಾನು ಏನೋ

ವ್ಯವಸಾಯ . ಒಂದು ತಪ್ಪು ಮಾಡಿದೆನಂತೆ, ತಪ್ಪಾಯಿತೆಂದು

“ ನನ್ನ ಮೊದಲನೆ ತಂಗಿ ಅನಸೂ ಯಾ , ಹೇಳದಾಗ ಚೆನ್ನಾಗಿಹೊಡೆದರಂತೆ ,

ಡಾ . ಚಂದ್ರ ಶೇಖರ ( ಕೆ. ಎಂ . ಸಿ.) ಅವರ “ ಅವರು ಶಿಸ್ತುಪ್ರಿಯರು, ಉಡುಪು, ಊಟ,

ಪತ್ನಿ , ಇನ್ನೊಬ್ಬಳು ಗೌರಮ್ಮ , ಸಾಹುಕಾರ ವರ್ತನೆ ಎಲ್ಲದರಲ್ಲ , ನಮ್ಮಿಂದಲೂ ಅದನ್ನೇ

ವೀರಭದ್ರಪ್ಪ ( ವೀರಮ್ಮನವರ ಮಗ) ನವರ ಮಗ ಅಪೇಕ್ಷಿಸುತ್ತಿದ್ದರು. ಓದುವುದು ಜಾಸ್ತಿ . ಈಗಲೂ

( ಎಲ* .ಆರ್ . ಸಿ , ಬೆಂಗಳೂರು) ನಿಗೆಕೊಟ್ಟಿದೆ. ಸಹ ಸಾಹಿತ್ಯ ಒಳ್ಳೆಯದಾಗಿರಬೇಕು ಮತ್ತೆ .

ಮೂರನೇ ತಂಗಿ ಗಿರಿಜಾ ಲೋಕಸಭಾ ಸದಸ್ಯ ಮಲಗುವ ಮುನ್ನ ಓದುವುದು ಅವರ ಪರಿಪಾಠ.

ರಾಜಶೇಖರನ್ ( ಕನಕಪುರ ) ರ ಪತ್ನಿ , ನಾವು, ಎಲ್ಲ ಮಕ್ಕಳು ಈ ಹವ್ಯಾಸವನ್ನು ಅವ

ಪಿ, ಎ . ಎಸ್ . ಅಧಿಕಾರಿ ಮುದ್ದಪ್ಪನವರ ಪತ್ನಿ ರಿಂದ ಬಳುವಳಿಯಾಗಿ ಪಡೆದಿದ್ದೇವೆ. ಅವರು

ಪ್ರತಿಭಾ ನನ್ನ ಇನ್ನೊಬ್ಬ ತಂಗಿ, ಈಕೆ ಎಲ್ಲಿಂದ ಬಂದರೂ ಒಳ್ಳೆಯ ಪುಸ್ತಕಗಳನ್ನು ತರು

ಎಂ . ಎಸ್‌ಸಿ, ತಿದ್ದರು. ಅದಕ್ಕಾಗಿಯೇ ನಾವು ಕಾದಿರುತ್ತಿ

ಒಬ್ಬ ತಮ್ಮ , ಕಿರಣ ಶಂಕರ , ಬಿ . ಇ. ಓದು ದ್ದೆವು. ಓದು, ಶಿಸ್ತು ಹಾಗೂ ಸಹಿಷ್ಟತೆ ನಾವು

ತಿದ್ದಾನೆ. ಕೊನೆಯ ತಂಗಿ ಪೂರ್ಣಿಮಾ, ಅವರಿಂದ ಕಲಿತ ಗುಣಗಳು ... ಬಿ . ಎಸ್ ಸಿ. ವಿದ್ಯಾರ್ಥಿನಿ . ಈಕೆಗೆ ಚಿತ್ರ ಕಲೆ ವಿವಿಧ ವಿಷಯಗಳಲ್ಲಿ ಅವರಿಗೆ ಆಸಕ್ತಿ ,

ಯಲ್ಲಿ ವಿಶೇಷ ಆಸಕ್ತಿ . ” ವಿಜ್ಞಾನ, ಕಲೆ, ಕ್ರೀಡೆ, ತತ್ವಶಾಸ್ತ್ರ ಎಲ್ಲವನ್ನೂ

( ಇನ್ನೊಂದು ವಿಷಯ , ಹಿರಿಯ ಗಂಡು ಓದುತ್ತಾರೆ. ಮಗನೊಡನೆ ಭೌತಶಾಸ್ತ್ರ ವಿಷಯ

ಮಕ್ಕಳಿಬ್ಬರೂ ಮದುವೆ ಆಗಬಾರದೆಂದು ನಿರ್ಧರಿ ದಲ್ಲಿ ಆಗೀಗ ವಾದಕ್ಕಿಳಿಯುವುದು ( ಗೆಲ್ಲುವುದೂ

ಸಹ) ಉಂಟು. ಕ್ರಿಕೆಟ್ , ಟೆನಿಸ್ ಹಾಗೂ ಮತ್ತೆ ಮೊಮ್ಮಕ್ಕಳು ? ನಾನು ಕೇಳಿದೆ . ಇಸ್ಪೀಟು ಆಟಗಳು ಅವರಿಗೆ ಅಚ್ಚು ಮೆಚ್ಚು .

“ ೧೬ ಜನ. ನನಗೇ ಅರು ಜನ ಮಕ್ಕಳು, ಒಂದು ಕಾಲದಲ್ಲಿ ಉತ್ತಮ ಟೆನಿಸ್ ಆಟಗಾರರಾಗಿ

ಉಳಿದವರು ಹಾಗಲ್ಲ. 'ವರು ಸಾಕು ' ತತ್ವ ದ್ದರು ”

ದವರು. ” ಮುಗುಳ್ಳಗೆಯ ಉತ್ತರ, “ ನಮ್ಮ

138 - 2 ಪುಟ ೧೨ ನೋಡಿರಿ

ಸಿದ್ದಾರೆ.) .

ನಿಜಲಿ೦ಗಪ

ಗಿದ್ದವನಹಳ್ಳಿ ನಿಜಲಿಂಗಪ್ಪನವರು ಕಾಂಗ್ರೆಸ್ ನಿಜಲಿಂಗಪ್ಪವನರ ಗೆಲುವಿನ ಮುಖ್ಯ ಕಾರಣ

ಅಧ್ಯಕ್ಷರಾಗಿದ್ದಾರೆ. ಕರ್ನಾಟಕವು ಕಾಂಗ್ರೆಸ್‌ ಅವರು ಯಾವುದರಲ್ಲಿಯ ಅತಿ ವಾದಿಗಳಲ್ಲ.

ಪ್ರಾಂತ , ಗಾಂಧೀ ಪ್ರಾಂತ ಎಂಬ ಪ್ರತೀತಿ ಇದ್ದರೂ ಮಾತಿನಲ್ಲಿ ಮೃದು, ಗೆಳೆಯರನ್ನು ಕಳೆದುಕೊಳು - ಅಥವಾ ಹಾಗಿದ ದರಿಂದಲೆಯೋ - ಈ ವರೆಗೆ ವವರಲ್ಲ . ಅವರು ಅಜಾತ ಶತ್ರು . ಎಲ್ಲ ವರ್ಗಗಳ

ಅದಕ್ಕೆ ಕಾಂಗ್ರೆಸ್ ಅಧ್ಯಕ್ಷತನ ಒಮ್ಮೆಯ ಬೆಂಬಲ ಅವರಿಗೆ ದೊರೆಯಲು ಇದು ಒಂದು

ಸಿಕ್ಕಿರಲಿಲ್ಲ . ಈಗ ಅದು ನಿಜಲಿಂಗಪ್ಪನವರಿಗೆ ಕಾರಣ . ಪ್ರತಿಯೊಬ್ಬರೂ ಅವರನ್ನು ತಮಗೆ

ದೊರೆತು ಕರ್ನಾಟಕಕ್ಕೆ ಗೌರವ ತಂದಿದೆ . ಬೇಕಾದಂತೆ ತಿರುಗಿಸಬಹುದೆಂಬ ಆಶಯದಿಂದ

ನಿಜಲಿಂಗಪ್ಪನವರಿಗೆ ಬೇಡದೆನೇ ದೊರೆತ ಅವರನ್ನು ಎತ್ತಿ ಹಿಡಿಯುತ್ತಾರೆ. ಒಮ್ಮೆ ಅವರು

ಗೌ ರವ ಇದು, ನಿವರ್ತಮಾನ ಅಧ್ಯಕ್ಷ ಕಾಮರಾಜ ಅಧಿಕಾರಕ್ಕೆ ಬಂದ ಮೇಲೆ ಈ ಎಲ್ಲ ಪರಸ್ಪರ

ಮತ್ತು ಪ್ರಧಾನಮಂತ್ರಿ ಇಂದಿರಾ ಗಾಂಧಿ ಇಬ್ಬ ವಿರೋಧಿಶಕ್ತಿಗಳ ಒತ್ತಡವು ತಂತಾನೆ ಒಂದು

ರಿಗೂ ಒಪ್ಪಿತವಾಗುವ ವ್ಯಕ್ತಿ ಅವರಾಗಿದ್ದರು. ಸಮತೋಲವನ್ನು ಸ್ಥಾಪಿಸಿಕೊಳ್ಳುತ್ತದೆ. ಈ

ಆದ್ದರಿಂದ ಮೈ ಊರು ಮುಖ್ಯಮಂತ್ರಿ ತ್ವದ ಭದ್ರ ಸಮತೋಲವನ್ನು ಅಲುಗಾಡಿಸಿದರೆ ಇದ ದೂ

ಸ್ಥಾನವನ್ನು ಬಿಟ್ಟು ಕೊಟ್ಟು, ಅವರು ಮುಳ ಹೋದೀತೆಂಬ ಅಂಜಿಕೆಯು ಎಲ್ಲ ವರ್ಗಗಳ ನ –

ತುಂಬಿದ ಕಾಂಗ್ರೆಸ್ ಅಧ್ಯಕ್ಷ ಗದ್ದುಗೆಯನ್ನು ಅತೃಪ್ತರನು ಕೂಡ- ಅವರ ನಾಯಕತ್ವಕ್ಕೆ

ಏರಬೇಕಾಯಿತು. ತಲೆ ವಾಗುವಂತೆ ಮಾಡುತ್ತದೆ. ಅವರ ಸ್ಥಾನ

ನಿಜಲಿಂಗಪ್ಪನವರ ರಾಜಕೀಯ ಜೀವನದ ಒಂದು ಭದ್ರವಾಗಿ ಉಳಿಯುತ್ತದೆ.

ಲಕ್ಷಣವೆಂದರೆ ಅವರು ಅನಿವಾಯ್ಯ ವ್ಯಕ್ತಿಯಾದದ್ದು . ನಿಜಲಿಂಗಪ್ಪನವರ ಯೋಗ್ಯತೆ ಅವರ ಸಾದಾ

ಬಳ್ಳಾರಿ ಜಿಲ್ಲೆಯಲ್ಲಿ ಹುಟ್ಟಿ , ( ಜನ್ಮಡಿ, ೨ , ೧೯೦೨, ತನದಲ್ಲಿ , ಪ್ರಾಮಾಣಿಕತೆಯಲ್ಲಿ ಇದೆ . ಅವರು

ಹಲುವಾಗಲ ಗ್ರಾಮ , ಹರಪನಹಳ್ಳಿ ತಾಲೂಕು.) ತಮ್ಮ ಪ್ರತಿಭೆಯಿಂದ ನಿಮ್ಮನ್ನು ದಂಗುಬಡಿಸು

ಮೈಸೂರು ಸಂಸ್ಥಾನದಲ್ಲಿ ಬೆಳೆದು ರಾಜಕೀಯ ವುದಿಲ್ಲ ; ಕಳಕಳಿಯಿಂದ ಆತ್ಮೀಯರಾಗಿ ಮಾಡಿ

ಚಳವಳಿಯನ್ನು ಅಲ್ಲೇ ನಡೆಸಿ ಹಳೇ ಮೈಸೂರು ಕೊಳ್ಳುತ್ತಾರೆ. ಬಡತನದಲ್ಲಿ ಹುಟ್ಟಿ ಬೆಳೆದವರಾಗಿ

ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರಾದರೂ ದ್ದರೂ ಅಂಥವರಿಗೆ ಅಧಿಕಾರ ಬಂದೊಡನೆ

ಆಗ ಮುಂಬಯಿಯ ಭಾಗವಾಗಿದ್ದ ಉತ್ತರ ಸಾಮಾನ್ಯವಾಗಿ ಅಂಟಿಕೆಳವ 'ದೊಡ್ಡಸ್ತಿಕ' ಕರ್ನಾಟಕವೇ ಪ್ರಧಾನ ವ್ಯಾಪ್ತಿಯಾಗಿದ್ದ ಕರ್ನಾ ಯ ಜಾಡ್ಯ ಅವರಿಗೆ ಅ೦ ಟಿ ಕೊ೦ಡಿಲ್ಲ.

ಟಕ ಪ್ರದೇಶ ಕಾಂಗ್ರೆಸಿನ ( ೧೯೪೬) ಅಧ್ಯಕ್ಷ ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಅವರು ಕಷ್ಟ

ಪೀಠ ಅವರಿಗೆ ಸಿಕ್ಕಿದ್ದು ಅವರ ಅನಿವಾಯ್ಯತೆ ಗಳನ್ನು ಕಂಡುಬಲ್ಲವರಾದರೂ ಅದರ ಜಂಬ

ಯಿಂದಲೆ ಅಖಂಡ ಕರ್ನಾಟಕದ ಬಗ್ಗೆ ಅರೆ- ಕೊಚ್ಚಿಕೊಳ್ಳುವುದಿಲ್ಲ. ಸೌಮ್ಯ ರಾಗಿ ಕಂಡರೂ

ಮನಸು ತಾಳಿದ ಹಳೇ ಮೈಸೂರನ್ನು ಇಡೀ ಅವರು ಅಗತ್ಯ ಬಿದ್ದಲ್ಲಿ, ಅಭಿವರಾನದ ಪ್ರಶ್ನೆ

ಮನಸಿನದಾಗಿ ಪರಿವರ್ತಿಸಲು ಅವರೇ ಅತ್ಯುತ್ತಮ ಬಂದಲ್ಲಿ , ಗಾಂಧೀಜಿಗೂ ಬಗ್ಗಿದವರಲ್ಲ . ಈಗ

ಆಶಾಕಿರಣವಾಗಿದ್ದರು . ಏಕೀಕರಣವಾದ ಮೇಲೆ ಅವ ಕಾಂಗ್ರೆಸ್ ಕಾರಸಮಿತಿಯ ಆಯ್ಕೆಯಲ್ಲಿ

ರಿಗೆ ಮುಖ್ಯ ಮಂತ್ರಿ ಪದ ಸಿಕ್ಕಿದ್ದೂ ಅನಿವಾರವೇ ಪ್ರಧಾನಮಂತ್ರಿಯಿಂದ ಹಿಡಿದು ಅನೇಕ ಪ್ರಬಲರ

ಆಗಿತ್ತು . ಎಲ್ಲವನ್ನು ವಿಚಾರಿಸಿದ ಮೇಲೆ ಯಾವಾ ಒತ್ತಾಯಗಳನ್ನು ಪ್ರತಿರೋಧಿಸುವ ಧೈಯ್ಯವನ್ನು

ಗಲ ನಿಜಲಿಂಗಪ್ಪನವರೇ ಉತ್ತಮ ಹರಿಯಾ- ಆವರು ತೋರಿಸಿದ್ದಾರೆ.

ಳೆಂಬ ಅನಿವಾರ ತೀರ್ಮಾನವಾಗುತ್ತಿತ್ತು , ನಿಜಲಿಂಗಪ್ಪನವರು ಮೃದು ಮನಸ್ಸಿನವರು ,

ವ್ಯಕ್ತಿ, ಸಾಧನೆ

ಮೃದು ಮಾತಿನವರು, ವಿನಯಶಾಲಿಗಳು ; ಅವರು ಅಧ್ಯಕ್ಷತೆಗೆ ಹೆಗಲು ಕೊಟ್ಟಿದ್ದಾರೆ. ಅವರು

ಭಾರತದ ರಾಜಕೀಯ ರಂಗದಲ್ಲಿರುವ ಕೆಲವೇ ಕಾಂಗ್ರೆಸ್ಸಿನಲ್ಲಿ ನವಚೈತನ್ಯ ತುಂಬಬೇಕಾಗಿದೆ.

ಪ್ರಾಮಾಣಿಕ ವ್ಯಕ್ತಿಗಳಲ್ಲೊಬ್ಬರು. ಆದರೆ ಕೇಂದ್ರ ರಾಜ್ಯಗಳ ರಾಜ್ಯ ರಾಜ್ಯಗಳ ಹಾರಾಟವನ್ನು ಅವರು ತೋರಿಸಿಕೊಳ್ಳುವುದಕ್ಕಿಂತ ಹೆಚ್ಚು ಬಿಡಿಸಬೇಕಾಗಿದೆ . ಅವರ ರಾಜ್ಯ ವಾದ ಕರ್ನಾಟಕಕ್ಕೆ

ಸೂಕ್ಷ, ಹಾಗೂ ದೂರ ದರ್ಶಿಗಳೂ ಆಗಿದ್ದಾರೆ. ಎರಡು ಅತಿ ಗಡುಸಾದ ಸಮಸ್ಯೆಗಳಲ್ಲಿ ( ಗಡಿ

ಅವಕಾಶ ಬಂದರೂ ಕೇಂದ್ರಕ್ಕೆ ಹೋಗಲು ಹಂಬ ವಿವಾದದಲ್ಲಿ ಮಹಾರಾಷ್ಟ್ರದೊಡನೆ, ನದೀ ನೀರಿನ ಲಿಸದಿದ್ದ ಕೆಲವೇ ರಾಜಕಾರಣಿಗಳಲ್ಲಿ ಅವರೊಬ್ಬ ವಿವಾದದಲ್ಲಿ ಆಂಧ್ರದೊಡನೆ) ನೆರೆಯ ಬಿಸಿತಲೆಯ

ರಾಗಿದ್ದಾರೆ. ಕೇಂದ್ರಕ್ಕೆ ಹೋದ ಮೇಲೆ ರಾಜ್ಯ ಎರಡು ರಾಜ್ಯಗಳೊಡನೆ ತಿಕ್ಕಾಟವಿದೆ. ಕರ್ನಾಟಕವು

ದಲ್ಲಿ ತಮ್ಮ ಬೇರುಗಳು ಕೆರೆಯಲ್ಪಡುವವೆಂದ ಈ ಸಮಸ್ಯೆಗಳಲ್ಲಿ ಅವರು ತಮ್ಮ ಹೊಸ ಸ್ಥಾನ

ರಾಜ್ಯದಲ್ಲಿ ಬೇರುಗಳಿಲ್ಲದವನು ಮುಂದೆ ಎಲ್ಲಿಯೂ ಮಾನದ ಪ್ರಭಾವವನ್ನು ಕರ್ನಾಟಕದ ಪಕ್ಷದಲ್ಲಿ

ಬೇರಿಲ್ಲದವನಾಗುವನೆಂದೂ ಅವರು ಮೊದಲೇ ಬೀರಿ ಅನುಕೂಲ ನಿರ್ಣಯಕ್ಕಾಗಿ ಹೆಣಗಬೇಕೆಂದು

ಮನಗಂಡಿರಬೇಕು. ಅವರ ಊಹೆ ಸರಿಯೇ ಅಪೇಕ್ಷಿಸುತ್ತಿದೆ. ಮೇಲುವರಾತಿನಲ್ಲಿ ಒಲಿಸುವ ನಿಜ

ಆಯಿತು; ಎಸ್ . ಕೆ . ಪಾಟೀಲ, ಸಂಜೀವ ರಡ್ಡಿ , ಲಿಂಗಪ್ಪನವರ ತಂತ್ರ ಇದರಲ್ಲಿ ಎಷ್ಟು ಯಶಸ್ವಿ

ಯಶವಂತರಾವ್ ಚವ್ಹಾಣ ಎಲ್ಲರ ಕೇಂದ್ರದ ಯಾಗುವುದೋ ನೋಡಬೇಕು,

ಅಧಿಕಾರಕ್ಕೆ ಹಂಬಲಿಸಿ ರಾಜ್ಯದಲ್ಲಿ ಕಾಲು ಕಳೆದು ಬಹುಶಃ ಅದರ ಮೇಲೆಯೇ ಕರ್ನಾಟಕದಲ್ಲಿ

ಕೊಂಡರು . ನಿಜಲಿಂಗಪ್ಪನವರು ಅತಿ ಮಹತ್ತಾ ಅವರ ಬೇರುಗಳ ಸೈರವೂ ನಿರ್ಧಾರಿತವಾಗ

ಕಾಂಕ್ಷೆಗೆ ಬಲಿಯಾಗದೆ ಇದ್ದುದನ್ನು ಭದ್ರಪಡಿಸಿ ಬಹುದು. ಅವರು ಸಫಲರಾದರೆ ಕರ್ನಾಟಕದಲ್ಲಿ

ಕೊಂಡರು . ಹಾಗೆಂದು ಕೇಂದ್ರವನ್ನು ಎದುರು ಅವರ ನಾಯಕತ್ವ ಮುಂದುವರಿದೀತು, ಇಲ್ಲ

ಹಾಕಿಕೊಳ್ಳಲೂ ಇಲ್ಲ, ದಿದ್ದರೆ ಅವರ ಸ್ಥಾನಕ್ಕಾಗಿ ಆಸೆಪಡುವವರ ಕೈ ಬಲ ನೆಹರೂ ನಿಧನದ ನಂತರ ಮೊದಲು ಲಾಲ- ವಾಗಿ, ಕೇಂದ್ರಕ್ಕೆ ಹೋದ ಇತರ ರಾಜ್ಯ ಪ್ರಭು

ಬಹಾದೂರ ಶಾಸ್ತಿಗಳ , ಆ ಮೇಲೆ ಇಂದಿರಾ- ಗಳಿಗಾದಂತೆ ಅವರಿಗೂ ಇಲ್ಲಿಗೆ ಮರಳಲು ಅವ

ಗಾಂಧಿಯವರ ಧ್ರುವತಾರೆಯನ್ನನುಸರಿಸಿ ತಮ್ಮ ಕಾಶವಿಲ್ಲದೆಹೋಗಬಹುದು. ಆದರೆ ನಿಜಲಿಂಗಪ್ಪ

ರಾಜಕೀಯ ಹಡಗನ್ನು ನಡೆಸುವಾಗಲೂ ಅವರು ನವರಿಗೆ ಆಗಲೇ ೬೬ ತುಂಬಿದೆ . ಮೈಸೂರಿನ

ಚಾಣಾಕ್ಷವಾದುದನೆ ಮಾಡಿದರು . ನ ಹ ರೂ ನೌಕಗೆ ಕಪ್ತಾನನಾಗಿ ಮರಳುವ ಹಟವೂ ಅವರಿ

ಅಂತ್ಯಕಾಲದಲ್ಲಿ ದೇಶದ ರಾಜಕೀಯ ಭವಿಷ್ಯವನ್ನು ಗಿಲ್ಲ , ಆಗಲೇ ಅವರು ನಿವೃತ್ತಿಯ ಮಾತಾಡುತ್ತಿ

ನಿರ್ಣಯಿಸಿದ ' ಸಿಂಡಿಕೇಟಿನ ಮಾಲ ಸದಸ್ಯ ದ್ದರು. ಹಾಗೆ ಕೇಳಿದರೆ ನಿಜಲಿಂಗಪ್ಪನವರಿಗೆ

ರೆಲ್ಲರ ತಲೆಕೆಳಗಾದರೂ ನಿಜಲಿಂಗಪ್ಪ ಇನ್ನೂ ಅಧಿಕಾರದ ಅತಿ ಮೋಹ ಎಂದೂ ಇದ್ದಂತೆ

ಗಟ್ಟಿಯಾಗಿರುವುದು ಅವರ ರಾಜಕೀಯ ಚಾತು - ಕಾಣುವುದಿಲ್ಲ. ಅದರಿಂದಲೇ ಅಧಿಕಾರ ಅವರ

ರವನ್ನೇ ತೋರಿಸುತ್ತದೆ. ಬೆಂಬತ್ತಿ ಬಂತು,

ಕಾಂಗ್ರೆಸ್ಸು ತನ್ನ ಬಹುಭಾಗ ಶಕ್ತಿಯನ್ನು ನಿಜಲಿಂಗಪ್ಪನವರ ಅಧ್ಯಕ್ಷತೆಯ ಅವಧಿ

ಕಳೆದುಕೊಂಡಿರುವ ಸಂದರ್ಭದಲ್ಲಿ , ರಾಜ್ಯಗಳು ಕಾಂಗ್ರೆಸ್ಸಿಗೆ ನ ವ ಜೈ ತ ನ್ಯ

ಕೇಂದ್ರದೊಡನೆಯ ತಂತಮ್ಮೊಳಗೂ ಹೋರಾ- ದಾ ಗಲಿ ಎಂದು ಹಾರೈಸುವಾ, ಅ ವ ರ ಕೊ ಡು ವು

ಡುತ್ತಿರುವ ಕಾಲದಲ್ಲಿ ನಿಜಲಿಂಗಪ್ಪನವರು ಪ್ರತಿಷ್ಠೆ ಸೇವೆ ಕರ್ನಾಟಕಕ್ಕೂ

ಯಲ್ಲಿ ಬಹಳ ಇಳಿದು ಹೋಗಿರುವ ಕಾಂಗ್ರೆಸ್ ತರಲಿ. ಹೊಸ ಮನ್ವಂತರ

ಕಸ್ತೂರಿ, ಫೆಬ್ರುವರಿ ೧೯೬೮

ನಾನು ಮೊದಲು ಕೇಳಿದ ಹಾಗು ಮಾತಿನ ಸುಳಿ ಸುಖ' ... ”

ಯಲ್ಲಿ ಸಿಕ್ಕು ಹೋದ ಪ್ರಶ್ನೆಗೆ ತಾನಾಗಿಯೇ ಶ್ರೀಮತಿ ಪಾರ್ವತಮ್ಮ ತಂದೆಯ ಈ

ಉತ್ತರ ಬಂತು . ಮಾತನ್ನು ಚೆನ್ನಾಗಿ ಪಾಲಿಸಿಕೊಂಡು ಬಂದಿದ್ದಾರೆ.

“ ತಮ್ಮ ಮಕ್ಕಳು ಎಲ್ಲಿಯೇ ಇರಲಿ, ಐಶ್ವರ ಅವರ ಆದರ್ಶದ ಸಾಕಾರ ಸ್ವರೂಪವಾಗಿದ್ದಾರೆ.

ವಂತರಾಗಲಿ ಬಿಡಲಿ, ಯೋಗ್ಯರಾಗಿರಬೇಕೆಂಬುದೇ ನನ್ನ ಎಲ್ಲ ಪ್ರಶ್ನೆಗಳಿಗೆ ಅವರು ನೀಡಿದ ಉತ್ತರ

ಅವರ ಹಿರಿಯಾಸೆ, ಜೀವನದಲ್ಲಿ ಅವರೆಂದೂ ಸರಳ , ಮೇಲೆ ಅದಕ್ಕೆ ಹೃದಯವಂತಿಕೆಯ

ಗುಟ್ಟು ಮಾಡಿದವರಲ್ಲ. ಹಬ್ಬದ ದಿನಗಳಲ್ಲಿ ಅವ ಲೇಪ. ನಾನು ಕೇಳಿದುದಕ್ಕಿಂತ ಹೆಚ್ಚಾಗಿ ಅವರು

ರಿಂದ ನಮಗೆ ಬರುತ್ತಿದ್ದ ಶುಭಾಶಯಗಳೊಂದಿಗೆ ಹೇಳಿದರು . ವಾಗುಳ್ಳ ಗೆಯಿಂದ ಬರಮಾಡಿ

ಒಂದು ಮಾತು ಯಾವಾಗಲೂ ಇರುತ್ತಿತ್ತು . ಕೊಂಡವರು ಮುಗುಳ್ಳಗೆಯಿಂದಲೇ ಬೀಳೆ

“ ಸದಾ ನಗನಗ್ತಾ ಇರಬೇಕು. ಅದೇ ನಿಜವಾದ ಟೈರು, ಕಾಫಿ ಕೊಡಲು ಮರೆಯಲಿಲ್ಲ .

ಕರಡಿಗಳ ರಾಜ್ಯ !

ಕರಡಿಗಳದೇ ಊರುಗಳು ಇರುವುದನ್ನು ನೀವುಎಂದಾದರೂ ಕೇಳಿದ್ದೀರಾ?

ರಶಿಯದ ಕರಟಜನ್ ಪರ್ವತಗಳ ಬಳಿಯಿರುವ ಯಾ ಫೋರ್ಕ್ ಹಾಗೂ ರುಾವಗಿ

ಎಂಬೆರಡು ಪಟ್ಟಣಗಳು ಕರಡಿಯರುಗಳಾಗಿವೆ. ಕೆಲವೇ ವರ್ಷಗಳ ಹಿಂದೆ

ಆ ಪಟ್ಟಣಗಳ ಜನರು ಅವುಗಳನ್ನು ತ್ಯಜಿಸಿ ಪರ್ವತದ ಫಲವತ್ತಾದ ತಪ್ಪಲು

ಪ್ರದೇಶವನ್ನು ಒಕ್ಕಲುತನಕ್ಕಾಗಿ ಆಶ್ರಯಿಸಿದಂದಿನಿಂದ ನಿರ್ಜನವಾದ ಆ ಪಟ್ಟಣ

ಗಳಲ್ಲಿ ಕರಡಿಗಳು ವಾಸಿಸುತ್ತವೆ. ಅವು ಫಲೋದ್ಯಾನಗಳಲ್ಲಿಯ ಗಿಡಗಳನ್ನೇರಿ

ಹಣ್ಣು ಗಳನ್ನು ಉದುರಿಸಿ ಭಕ್ಷಿಸುತ್ತವೆ. ಒಮ್ಮೊಮ್ಮೆ ಬೇಸರಿಕೆ ಬಂದಾಗ

( ವಾಯುಸೇವನೆ' ಗಾಗಿ ರಾಜಮಾರ್ಗದ ಮೇಲೆ ಸಹ ಸಂಚರಿಸುತ್ತವೆಯೆಂದು

ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. - ಸ್ಪುಟ್ನ ಈ

ತಿದ್ದುಪಡಿ

( ಕಸ್ತೂರಿ' ಜನವರಿ ಸಂಚಿಕೆಯಲ್ಲಿ ಪ್ರಕಟವಾದ ( ಮಿತ್ರನ ಗೋರಿ”

ಕಥೆಯ ಮೂಲ ಗುಜರಾಥಿ ಲೇಖಕರು ಶ್ರೀ ಹಸು ನಾಯಕರು , ಪ್ರವಾದ

ದಿಂದ ಅವರ ಹೆಸರು ಕೊಡಲು ತಪ್ಪಿದ್ದಕ್ಕೆ ವಿಷಾದಿಸುತ್ತೇನೆ.

ಆಫ್ರಿಕದ ಮೂರ್ತಿ ಕಲೆ

ಬರೇ ಅರ್ಧ ಶತಮಾನ ಹಿಂದಿನ ವರೆಗೆ ಆಫ್ರಿ ವಸ್ತುಗಳ ನ ' ಕಲಿ ಯೆಂಬ ಪ್ರಜ್ಞೆಯಿಂದ ಸೃಷ್ಟಿ

ಕವು ಶುದ್ಧ ಅನಾಗರಿಕ ಖಂಡವೆಂದು ಪರಿಗಣಿಸಿಲ್ಲ. ಅವರ ಪಾಲಿಗೆ ಅವು ಜೀವನದ ಅವಶ್ಯ

ಸಲ್ಪಡುತ್ತಿತ್ತು . ಆದ್ದರಿದ ಅಲ್ಲಿಯ ಜನರಲ್ಲಿ ಪದಾರ್ಥಗಳಾಗಿದ್ದವು. ಅವರು ಕಾಡುಮೇಡು

ಏನಾದರೂ ಕಲಾಪ್ರತಿಭೆ ಇದ್ದಿತೆಂಬ ವಿಚಾರ ಗಳಲ್ಲಿ ವಾಸಿಸುವವರು , ವಿಜ್ಞಾನದ ಆರಂಭ ದಶೆ

ಯಾರಿಗೂ ಹೊಳೆದಿದ್ದಿಲ್ಲ ಶತಮಾನಗಳಿಂದ ಯ ನ್ಯೂ ಕಾಣದವರು . ಅವರಿಗೆ ಸುತ್ತಲ ಸೃಷ್ಟಿ

ಗ್ರೀಕ್ -ರೋಮನ್ ಪು ನ ರ ಜೈ ವ ನ ದಿ೦ದ ಯೆಲ್ಲಾ ಅನುಕೂಲ ಮತ್ತು ಪ್ರತಿಕೂಲ, ಸದಯ

ಪ್ರೇರಿತವಾದ ವಾಸ್ತವ ನಿಷ್ಠ ಚಿತ್ರ ಮತ್ತು ಶಿಲ್ಪ ಮತ್ತು ನಿರ್ದಯ , ಅದೃಶ್ಯ ಮತ್ತು ಅತರ್ಕೈ

ಕಲೆಯಲ್ಲಿ ಮಹಾಕೃತಿಗಳನ್ನು ಸೃಷ್ಟಿಸುತ್ತ ವ್ಯಾಪಾರದ ದೈವಗಳಿಂದ ತುಂಬಿದ್ದಂತೆ ಕಾಣು

ಕಾರುತ್ತ ಬಂದಿದ್ದ ಉರೋಪಿನ ಕಲಾವಿದರೂ ತ್ತಿತ್ತು . ಮಾನವರಿಂದ ಕಲ್ಲುಗಳ ವರೆಗೆ ಸಮಸ್ತ

ಕಲಾವಿಮರ್ಶಕರ ಕಲೆಯ ವಿಷಯದಲ್ಲಿ ಇತರ ವನ್ನ ದೈವಗಳು ವ್ಯಾಪಿಸಿ ಪ್ರೇರಿಸುತ್ತವೆ. ಆದ್ದ

ದೃಷ್ಟಿಕೋಣಗಳಿರಬಲ್ಲವೆಂದು ಯೋಚಿಸಿರಲಿಲ್ಲ . ರಿಂದ ಸದಯ ದೈವಗಳನ್ನು ಆರಾಧಿಸಿ ಅವುಗಳ

ಯುರೋಪು ಪ್ರತಿಬಿಂಬಾತ್ಮಕ ಕಲೆಯಿಂದ ಸಹಾಯವನ್ನು ಪಡೆಯುವುದು ಮತ್ತು ದುಷ್ಟ

ಬೇಸತ್ತು ಆತ್ಮಾಭಿವ್ಯಕ್ತಿಯ ಇತರ ವಿಧಾನಗಳನ್ನು ದೈವಗಳ ಉಪದ್ರವ ಶಕ್ತಿಯನ್ನು ಆದಷ್ಟು ಕಡಿಮೆ

ಶೋಧಿಸತೊಡಗಿ ಬಿಸಂ ಎಸ್‌ಪ್ರೆಶನಿಸಂ ಮಾಡುವುದು ಬದುಕಿಕೊಳ್ಳುವ ದಾರಿಯಾಗಿದೆ,

ಮೊದಲಾದ ನವೀನ ತಂತ್ರಗಳನ್ನು ಕಂಡುಹಿಡಿದ ಆದರೆ ಈ ದೈವಗಳ ಸ್ವಭಾವ ದುರಹ್ಯವಾ ಮೇಲೆಯೇ ಶತಮಾನಕ್ಕಿಂತಲೂ ಹೆಚ್ಚು ಕಾಲ ಗಿದೆ, ವ್ಯಾಪಾರ ಅರ್ತವಾಗಿದೆ . ಅಂದ ಮೇಲೆ

ದಿಂದ ಐಜಿಯಂಗಳ ಎಲೆಗಳಲ್ಲಿ ಬಿದ್ದಿದ್ದ ಅವುಗಳನ್ನು ರ್ವಪಡಿಸಿಕೊಳ್ಳುವ ಬಗೆ ಹೇಗೆ ?

ಆಫ್ರಿಕನ್ ಕಲಾವಸ್ತುಗಳ ಮೇಲೆ ದೃಷ್ಟಿ ಅವುಗಳಿಗೆ ಮಾನವ ಅಥವಾ ಅಶ್ವ ಮಾನವ ಸ್ವರೂ

ಹಾಯ್ದದ್ದು, ಆಗ ಕಲಾವಿದರೂ ವಿಮರ್ಶಕರೂ ಪವನ್ನು ನೀಡಬೇಕು. ಅಗ ಅವು ಮಾನವ ಅಥವಾ

ಅವುಗಳ ಸತ್ಯ , ಕಲ್ಪನೆ, ಐಕ್ಯ ಮೊದಲಾದವು ಪ್ರಾಣಿ ಸ್ವದೃಶ್ಯ ಸ್ವಭಾವವನ್ನು ಹೊಂದುತ್ತವೆ.

ಗಳಿಂದ ಬೆರಗಾಗಿ ಹೋದರು . ಈ ಸ್ವಭಾವದ ಉಪಾಯಗಳು ಸಾವರಾನ್ಯವಾಗಿ

- ಆಫ್ರಿಕದ ಸ್ವಂತ ಕಲೆಯ ಶ್ರೇಷ್ಠತ್ವ ಅದರ ತ್ತಿವೆ. ಮಾನವನನ್ನು ಮೆಚ್ಚಿಸುವ, ಅವನ

ಮಣ್ಣು , ಕಟ್ಟಿಗೆ ಮತ್ತು ದಂತದ ಶಿಲ್ಪ ಕೃತಿಗಳಲ್ಲಿ ಶಕ್ತಿ ಕುಂದಿಸುವ ವಿಧಾನಗಳಿಂದಲೇ ಅವುಗಳ ನೂ

ಎಲ್ಲಕ್ಕೂ ಉತ್ತಮವಾಗಿ ವ್ಯಕ್ತವಾಗಿದೆ. ನೈಸರ್ಗಿಕ ವೆಚ್ಚಿಸಬಹುದು, ಬಲಗುಂದಿಸಬಹುದು .

ತೆಯನ್ನು ಬಹುಮಟ್ಟಿಗೆ ಕಡೆಗಣಿಸಿದ ಈ ಕಲಾ ಹೀಗೆ ಆಫ್ರಿಕನ್ ಕಲೆ ನಾವು ದೈವವಿದೆ ಎಂದು

ವಸ್ತುಗಳು , ಆಧುನಿಕ ಯುರೋಪವು ಈಗ ತಾನೇ ಹೆಸರಿಸಬಹುದಾದ ಕರ್ಮಕಾಂಡದ ಅಂಗವಾಗಿ

ಕಂಡುಕೊಂಡಿರುವ ಕಲಾತತ್ವಗಳನ್ನು ಆಫ್ರಿಕವು ಉಂಟಾದದ್ದು . ಈ ಶಿಲ್ಪಕೃತಿಗಳು ವಿವಿಧ ದೈವತ

ಎಷ್ಟೋ ಶತಮಾನಗಳ ಹಿಂದೆ ಗ್ರಹಿಸಿತ್ತೆಂದು ಗಳ ಕಲ್ಪಿತರೂಪಗಳು. ಆ ದೈವತ ವೃಕ್ಷಾಭಿ

ತೋರಿಸುತ್ತವೆ, ಮಾನಿ ಇರಬಹುದು , ಆ ಕಾಶಾಭಿಮಾನಿ ಇರಬಹುದು,

- ಆಫ್ರಿಕನ್ ಕಲೆಯನ್ನು ವಿವೇಚಿಸುವಾಗ ಒಂದು ಮೃತ್ಯುವಿನ ಅಭಿಮಾನಿ ಇರಬಹುದು ಅಥವಾ

ವಿಷಯವನ್ನು ಗಮನದಲ್ಲಿಟ್ಟು ಕೊಳ್ಳಬೇಕು. ಕೇವಲ ಅವರವರ ಪೂರ್ವಜರ ಅಭಿಮಾನಿ ಇರ

ಅದೆಂದರೆ ನಿಸರ್ಗದ ಮಕ್ಕಳಾದ ಈ ಜನರು ಕಲಾ ಬಹುದು. ಈ ರೂಪಗಳನ್ನು ನಿರ್ಮಿಸಿ ದೈವತ

*10 : : ३

USA

೧೬ ಕಸೂರಿ, ಫೆಬ್ರುವರಿ ೧೯೬೮

ಗಳನ್ನು ಅವುಗಳಲ್ಲಿ ಮಂತ್ರ ಮುಖೇನ ಆವಾನಿಸಿ ಉಪಯೋಗಿಸುವ ಮೂಲ ಸಾಮಗ್ರಿ ಮರ.

ದರೆ ಅವುಗಳನ್ನು ಹಿಡಿತಕ್ಕೆ ತರಬಹುದು , ನಾವು ಮರದ ಕಾಂಡವು ಕೊಳಗದ ಆಕೃತಿಯದು. ಆದ್ದ

ಹೇಳಿದಂತೆ ಮಾಡಿಸಬಹುದು . ರಿಂದ ಅನಿವಾರ್ಯವಾಗಿ ಅವರ ಶಿಲ್ಪಕಲೆ

ಒಮ್ಮೆ ನಾವು ಈ ಕಲೆಯ ಉದ್ದೇಶವನ್ನು ಗ್ರಹಿ “ಕೊಳಗ , ಗೋಲ, ಶಂಕು ” ಆಕೃತಿಗಳನ್ನು

ಸಿದೆವೆಂದರೆ , ಅದರ ಸ್ವರೂಪವನ್ನೂ ತಂತ್ರವನ್ನೂ ಅರಸುವುದಾಗಿತ್ತು . ಅವರ ಅನೇಕ ಕೃತಿಗಳಲ್ಲಿ

ಸತ್ವದ ಮಲವನ್ನೂ ಅರ್ಥ ಮಾಡಿಕೊಳ್ಳುವುದು ವರ್ತುಲ ಹಾಗು ಕೊನಾತ್ಮಕ ಆಕೃತಿಗಳ

ಸುಲಭವಾಗುತ್ತದೆ. ಈ ಕಲಾವಸ್ತುಗಳು ನೈಸ- ಸಂಯೋಜನೆ ಕಾಣಿಸತ್ತದೆ. ಇದರಿಂದ ನೋಟಕ

ರ್ಗಿಕವಾಗಿಲ್ಲ, ಏಕೆಂದರೆ ಅವುಗಳನ್ನು ನಿರ್ಮಿಸಿ ನಲ್ಲಿ ಒಂದು ಬಗೆಯ ಉತ್ತೇಜನೆಉದ್ಭವಿಸುತ್ತದೆ.

ದವರು ರೂಪಕೊಟ್ಟದ್ದು ಕಂಡ ವ್ಯಕ್ತಿಗಳಿಗಲ್ಲ, ಈ ಉತ್ತೇಜನೆಯೇ ಪ್ರತಿಮೆಗೆ ಚಲತ್ವ ” ವನ್ನು

ವಸ್ತುಗಳಿಗೂ ಅಲ್ಲ , ಅವರು ದೈವಗಳ ನ್ನು ಸೃಷ್ಟಿ ನೀಡುವುದು , ಅದರ ಸತ್ವದ ರಹಸ್ಯವೂ ಅದೇ . .

ಸುತ್ತಿದ್ದರು ಮತ್ತು ಆ ದೈವತಗಳಲ್ಲಿ ತಾವು ಈ ಕೃತಿಗಳು ಆಫ್ರಿಕನ್ ಕಲಾವಿದನಿಗೆ ಸತ್ಯ

ಕಂಡ, ಕಾಣಬಯಸುವ ಗುಣಗಳನ್ನು ಅವರು ವಸ್ತುಗಳಾಗಿರುವುದರಿಂದ ಅವನು ಅದರ ಎದುರಿನ

ಅವುಗಳ ಪ್ರತಿಮೆಯಲ್ಲಿ ಅಭಿವ್ಯಕ್ತಗೊಳಿಸುತ್ತಿ ಭಾಗಕ್ಕಷ್ಟೇ ಪರಿಪೂರತ್ವ ಕೊಡುವುದರಿಂದ ತೃಪ್ತ

ದ್ದರು. ಅರ್ಥಾತ್ ಅವರು ತಮ್ಮ ಅನಿಸಿಕೆಗೆ ನಾಗುವುದಿಲ್ಲ ಅವನಿಗೆ ಹಿಂಭಾಗವೂ ಮುಂಭಾಗ

ವ್ಯಕ್ತರೂಪಕೊಡುತ್ತಿದ್ದರು. ಎಲ್ಲ ಮಹಾ ದಷ್ಟೇ ಮಹತ್ವದ್ದು . ( ಪು . ೧೫ , ಮೇಲೆ

ಕಲೆಯ ಕಲಾವಿದನ ಅನಿಸಿಕೆಗೆ ರೂಪುಕೊಡುವ ಮಧ್ಯದ್ದು .) ಅವನು ವಾಸ್ತವಿಕತೆಯಿಂದ ಬಹಳ

ಯತ್ನದಲ್ಲಿ ಉದ್ಭವಿಸುತ್ತದೆ. ಆಫ್ರಿಕನ್ ಕಲೆಗೆ ದೂರ ಹೋಗುತ್ತಾನೆ. ಅವನ ಮೂರ್ತಿಗಳಿಗೆ ಹಿರಿಮೆ ಬಂದದ್ದು ಅದು ಕಲ್ಪನೆಗೆ, ಅನಿಸಿಕೆಗೆ ತೋಳೇ ಇಲ್ಲದಿರಬಹುದು . ( ಪು . ೧೫ ಮೇಲೆ

ರೂಪುಕೊಡುತ್ತಿದ್ದುದರಿಂದ, ಅದು ಕಲ್ಪನೆಯಾ ಏನೆಯದು) ಆದರೆ ಆ ಕಾರಣದಿಂದಲೇ ಅದರ

ಗಿದ್ದರೂ ಮಗುವಿಗೆ ತನ್ನ ಅಟಿಗೆ ಎಷ್ಟು ಸತ್ಯ ಪ್ರಭಾವ ಹೆಚ್ಚುತ್ತದೆ ಆಫ್ರಿಕನ್ ಜನಾಂಗಗಳ

ಸಜೀವವೋ ಈ ಜನರಿಗೆ ಅಷ್ಟೇ ಸತ್ಯ , ಸಚೇತನ ದೃಷ್ಟಿಯಲ್ಲಿ ತಲೆ ಉತ್ತಮಾಂಗ, ಮೈ ಮಧ್ಯಮ , ವಾಗಿದೆ. ಆದ್ದರಿಂದ ಅದರ ನಿರ್ಮಾಣದಲ್ಲಿ ಅಪಾರ ಕೈ ಕಾಲು ಕನಿಷ್ಠ , ( ಪು. ೧೫ , ಕೆಳಗಿನ ಎರಡೂ

ವಾದ ಪ್ರಾಮಾಣಿಕತೆ ಇದೆ , ಭಾವದ ಪ್ರಾಮಾಣಿ, ಜಿತ , ಈ ಕಲ್ಪನೆ ಅವರು ಕೆತ್ತುವ ಮಾನ

ಕತೆಯು ಮಹಾಕಲೆಯ ಇನ್ನೊಂದು ಲಕ್ಷಣವಾ ವಾಂಗಗಳ ಪ್ರಮಾಣವನ್ನು ವ್ಯತ್ಯಾಸಗೊಳಿಸುತ್ತದೆ.

ಗಿದೆ ತಾನೆ ? ಅದರೆ ಪಾದಗಳು ತಾಯಿ ಭೂಮಿಯ ಸಂಗಡ

ಮಹಾ ಕಲಾ ಕಾರ ಸೆಜಾನನು “ ನಿಸರ್ಗದಲ್ಲಿ ಸಂಪರ್ಕದ ಸಾಧನಗಳು . ಆದ್ದರಿಂದ ಅವುಗಳ

ಕೆಳಗ, ಗೋಲ, ಶಂಕು ಅಕೃತಿಗಳನ್ನು ಅನು- ಗಾತ್ರವನ್ನು ಅತಿಯಾಗಿ ಹೆಚ್ಚಿಸಲಾಗುತ್ತದೆ. |

ಸಂಧಾನ ಮಾಡಿರಿ ” ಎಂದಿದ್ದಾನೆ. ಆಧುನಿಕ ಕಲೆಯ ( ಪು . ೧೪ ಕೆಳಗಿನ ಎರಡೂ ಚಿತ್ರಗಳು ) , ಆದರೆ

ಮಲಮಂತ್ರವಾದ ಈ ವಾಕ್ಯವನ್ನು ಆಫ್ರಿಕದ ಅವರಿಗೆ ವಾಸ್ತವಿಕ ಕಲೆ ಅಸಾಧ್ಯವಲ್ಲ . ( ಪು . ೧೫ ,

ಕಲಾಕಾರರು ಎಷೋ ಮೊದಲೇ ಕೃತಿಗೆ ತಂದಿ ಮೇಲೆ ಮೊದಲನೆಯದು ನೋಡಿ) . ೧೪ ನೇ

ದರು. ಆಫ್ರಿಕನ್ ಕಲಾಕಾರರು ಚಿಕ್ಕಂದಿನಿಂದಲೇ ಪುಟದ ಮೊದಲನೇಯದು ಆಫ್ರಿಕನ್ ಕಲೆಯ

ಸಮರ್ಥ ಹಿರಿಯ ಕಲಾಕಾರರ ಕೈ ಕೆಳಗೆ ತರಬೇತಿ ಶೈ ಷ್ಣ ತ ಮ ಉದಾಹರಣೆಗಳಲ್ಲೊಂದಾಗಿದೆ .

ಹೊಂದುತ್ತಿದ್ದರು. ಅವರಿಗೆ ಯಾವ ಲಿಖಿತ ಇಲ್ಲವೆ ಅದೊಂದು ಮುಖವಾಡ , ಆದರೆ ಅದರ ಮುಖ .

ಪಠಿತ ನಿಯಮಗಳನ್ನು ಕಲಿಸುತ್ತಿರಲಿಲ್ಲ. ಅವರು ದಲ್ಲಿ ಹೊರಹೊಮ್ಮುವ ಭಾವ ಮಾರ್ಮಿಕವಾದರೂ

ಹೃದಯದಿಂದ ಕೃತಿ ನಿರ್ಮಾಣ ಮಾಡುವುದರಲ್ಲಿ ವಿಷಾದವೋ ಶಾಂತವೋ ಎಂಬ ಸಮಸ್ಯೆ ನಮ್ಮನ್ನು

ತರಬೇತಾಗುತ್ತಿದ್ದರು. ಅವರು ಪ್ರಾಥಮಿಕವಾಗಿ ಬಾಧಿಸುತ್ತದೆ.

ಈಶ್ವರಚಂದ್ರರ

ಒಂದು ಕತೆ ಎ }

v {

Vಣಿಯನ್ನು ನೋಡಿಕೊಂಡು ಬಂದ ದಿನವೇ ಇರಬೇಕು

ರಾತ್ರಿ ರಾಣಿಯು ಕಂಟಿಯನ್ನು ನಮ್ಮ ಮನೆಯ ಹಿತ್ತಲಲ್ಲಿ

ನೆಟ್ಟದ್ದು ! ನೆಲ ಫಲವತ್ತಾಗಿತ್ತು . ಚೆನ್ನಾಗಿ ಅಗೆದು ಕಂಟಿ

ಹಾಕಲು ಸಿದ್ಧ ಮಾಡಿದವನು ನಾನೇ , ರಾತ್ರಿ ರಾಣಿಯ ಕಂಟಿ

ಯನ್ನು ಅಲ್ಲಿ ನೆಟ್ಟೆ , ನೀರು ಹಾಕಿದೆ . ಚೆನ್ನಾಗಿ ಬೆಳೆ ಬಳ್ಳಿ ,

ನನ್ನ ಅಶ್ರಯ ನಿನಗೆ ಇದೆ ಎಂದೆ , ಹಸು, ಕರು ಬಂದು

ತಿನ್ನದ ಹಾಗೆ ನೋಡಿಕೊಳ್ಳುತ್ತೇನೆಎಂದೆ.

ಆವತ್ತು ಅಜ್ಜಿ ಅದನ್ನು ನೋಡಿರಲಿಲ್ಲ. ಮರುದಿನ ರಾಣಿ

ಯನ್ನು ನಮ್ಮ ಮನೆಗೆ ಕರೆದುಕೊಂಡು ಬಂದರು. ಮೊಮ್ಮ

ಗನ ಹೆಂಡತಿಯಾಗುವವಳನ್ನು ಅಜ್ಜಿ ಮೊದಲೇ ನೆಡ

ದಿದ್ದರೆ ಹೇಗೆ? ನೋಡಿತು ಅಜ್ಜಿ , ತಿದ್ದಿ ಮಾಡಿಟ್ಟ

ಗೌರಿಯು ಪ್ರತಿವೆ ! ಅನ್ನಿಸಿರಬೇಕು. ಹುಡುಗಿಯರು

ತೀರಾ ಇಷ್ಟು ಸುಂದರವಾಗಿರಬಾರದಪ್ಪ ಎಂದು ಕೊಂಡಿ

ತೇನು ಅಜ್ಜಿ ? ದೃಷ್ಟಿಯ ' ನೆಟ್ಟಗೆ ತೆಗೆದಾಗ ರಾಣಿಗೆ ನಗು !

ನಾನು ಹಲ್ಲಬಿಡದೆ ಇದ್ದೇನೆಯೆ ?

- ರಾಣಿಗೆ ಹಿತ್ತಲು ತೋರಿಸುವಾಗ ಅಜ್ಜಿ ಹೊಸ ಪಾತಿ

. ಯನ್ನು ನೋಡಿತು. ತತ್‌ಕ್ಷಣ,

ರಾತಿಯ ರಾಣಿ |

Cಇದ್ಯಾವುದೋ ಮತ್ತೇನೋ ಹೊಸದು ಹಾಗಿರೋ ಹಾಗಿದೆ ” ಎಂದಿತು.

ಪಕ್ಕದಲ್ಲೇ ಇದ್ದ ನಾನು,

“ ರಾತ್ರಿರಾಣಿ ಕಣಜ್ಜಿ . ಅದು, ನಿನ್ನೆ ನಾನೇ ಹಾಕಿದ್ದು ” ಎಂದು , ' ರಾಣಿ' ಎನ್ನು ವಾಗ ಕುಡಿನೋಟ ದಲ್ಲಿ ನೋಡಲು ಮರೆಯಲಿಲ್ಲ . ಅವಳ ಘಾಟಿ ! ನಸುನಕ್ಕಳು.

“ ಅದನ್ಯಾಕೆ ತಂದು ಹಾಕಿದೆಯೋ ? ” ಅಜ್ಜಿ ಮತ್ತೆ ಕೇಳಿತು .

“ ಯಾಕೇಂದ್ರ ಏನು ಹೇಳಲಿ ? ನೆಲ ಒಳ್ಳೆ ಹದವಾಗಿತ್ತು . ಮನೆಯವರೆಲ್ಲಾ ಈ ಖಾಲಿ

ಜಾಗದಲ್ಲಿ ಏನಾದರೂ ಹೂ ಗಿಡ ಹಾಕಬೇಕು ಎಂದು ಅನ್ನುತ್ತಿರಲಿಲ್ಲವೆ ? ಅದಕ್ಕೆ ರಾತ್ರಿ ರಾಣಿ

ಹಾಕೋಣ ಅನ್ನಿಸ್ತು . ಈ ಗಿಡದ ಹೂವು ಎಷ್ಟು ಕಂಪು ಗೊತ್ತಾ ಅಜ್ಜಿ ? ಸಂಜೆ ಹೊತ್ತು ನಮ್ಮ

ಹಿತ್ತಲಲ್ಲೆಲ್ಲಾ ಇದರ ಕಂಪು ಹಬ್ಬಲಿ ಅಂತ ಇದನ್ನ ಇಲ್ಲಿ ಹಾಕಿದ್ದು ನಾನು ” ಎಂದೆ.

1833 ೭

ಸರಿ, ಫೆಬ್ರುವರಿ ೧೯೬೮

“ ಅದು ಸರಿ ಕಣೋ , ವಾಸನೆಯೇನೋ ಚೆನ್ನಾ ಕೆನ್ನೆಯನ್ನು ಕಚ್ಚಬೇಕು ಎನಿಸಿ ಅಜ್ಜಿಗೆ ದೃಷ್ಟಿ

ಗಿರುತ್ತೆ . ಆದರೆ ಆ ವಾಸನೆಗೆ ಹಾಳಾದ್ದು ಹಾವು ಇನ್ನೂ ಚೆನ್ನಾಗಿರುವುದು ನೆನಪಾಗಿ ಆ ಬೆಕ್ಕಿನ

ಗೋವು ಬರುತ್ತಲ್ಲ? ಆ ಮೇಲೆ ಯಾಕೆ ಒದ್ದಾಡ ಪ್ರೇಮವನ್ನು ಹತ್ತಿಕ್ಕಿದೆ!

ಬೇಕು ಹೇಳು ? ” ಎಂದು ಅಜ್ಜಿ ಅನ್ನು ವಾಗ ತನ್ನ ರಾಣಿಯೇನೋ ಹೋದಳು. ಆದರೆ ಬಳ್ಳಿ ಮಾತ್ರ

ದೃಷ್ಟಿಯನ್ನೆಲ್ಲಾ ರಾಣಿಯ ಮೇಲೇ ನೆಟ್ಟಿತ್ತು . ಭರದಿಂದ ಬೆಳೆಯತೊಡಗಿತು . ಅದಕ್ಕೆ ಬಳ್ಳಿ

ಬಿಸಲಿನಲ್ಲಿ ರಾಣಿ ಎಷ್ಟು ಮುದ್ದಾಗಿ ಕಾಡ್ತಾಳಲ್ಲ ! ಎನ್ನ ಬೇಕೊ ಗಿಡ ಎನ್ನಬೇಕೋ ? ) ದಿನಾ ನೀರೆ

ಅರಳಿನಿಂತ ಹೂವಿನ ಹಾಗೆ ಆಪ್ಯಾಯಮಾನ ! ರೆದೆ. ಹಬ್ಬಿ ಬೆಳೆಯಲು ಅನುಕೂಲವಾಗಲೆಂದು

ಸೌಂದರ್ಯಕ್ಕೂ ಕಂಪಿದ್ದಿದ್ದರೆ ಎಷ್ಟು ಚೆನ್ನಾಗಿ ಕಡ್ಡಿಗಳನ್ನು ನೆಟ್ಟೆ , ಚಿಗುರಿ ಎಲೆ ಮಾಡಿದ್ದು

ರುತ್ತಿತ್ತು . ನನ್ನ ರಾಣಿಯ ಸೌಂದರ್ಯವನ್ನು ಒಂದು ಹತ್ತಾಗಿ, ನ ರಾಗಿ ಹರಡಿದ್ದು ಎಲ್ಲಾ

ರಾತ್ರಿಯ ಕತ್ತಲಲ್ಲ ಪರಿಭಾವಿಸಬಹುದಿತ್ತು . ನೋಡುತ್ತಾ ಬಂದೆ, ದಿನವೂ ಅದನ್ನು ಒಂದು

“ ಹಾವು ಬಂದರೆ ಏನಂತಬ್ಬಿ ? ಹೊಡೆದು ಸಲ ನೋಡದಿದ್ದರೆ ಸಮಾಧಾನವಿಲ್ಲ !

ಹಾಕೋಕೆ ನಾನು ಇಲ್ಲವೆ ಗಂಡಸು ? ೨” ಎಂದು ಅಜ್ಜಿ ಅದಕ ಒಂದು - ಎಂಥಾ ಮಾತು

ಗಟ್ಟಿಯಾಗೇ ನಗಬೇಕೆಂದಿದ್ದವನು ತಡೆದುವಿಸೆ ಎನ್ನಲಿ? – ಮಾತು ಆಡಿತು.

ಯಲ್ಲೇ ನಕ್ಕೆ . ದಿನವೂ ಹಾಗೆ ನೋಡೋದು ಅದೇನು

* ಹಾಗಲ್ಲವೋ , ಹಾವು ಬಂದ ಮೇಲೆಹೊಡೆದು ಚಂದವೋ ? ಹೂವು ಬಿಡೋಕೆ ಪ್ರಾರಂಭವಾದ

ಹಾಕೋದು ಹೇಗಿದೆ, ಮೊದಲೇ ಬರದ ಹಾಗೆ ಮೇಲೆನೋಡೋದು ಇದ್ದೇ ಇದೆಯಲ್ಲ ! ”

ಮಾಡಿಕೊಳ್ಳೋದುಹೇಗಿದೆ? ನಿನ್ನೆ ಯಿನ ಹಾಕಿ ಅದಕ್ಕೆಲ್ಲಾ ನಾನು ಜಗ್ಗಲಿಲ್ಲ . ರಾತ್ರಿ ರಾಣಿ ಯ

ದೀಯ , ಈಗಲೂ ಬೇಕಾದರೆ ಕಿತ್ತುಹಾಕಬಹುದು ಭೇಟಿ ತಪ್ಪಲಿಲ್ಲ. ಮೂರು ತಿಂಗಳಾಗುವಷ್ಟರಲ್ಲಿ

ನೋಡು. ಇಂಥಾ ಕಟುವಾಸನೆ ಇರುವ ರಾತ್ರಿ ಏನು ಸೊಗಸಾಗಿ ಬೆಳೆಯಿತು ಬಳ್ಳಿ ! ಹಚ್ಚ ಹಸು

ರಾಣಿಗಿಂತ ಮಲ್ಲಿಗೆನೋ , ಜಾಜೀನೋ ಹಾಕಿದರೆ ರಿನ ಕುಡಿಗಳು ನೂರ ಕಡೆಗೆ ಹಬ್ಬಿ ಹಿತ್ತಲಿ

ಆಗದೆ ? ” ಎಂದು ಅಜ್ಜಿ ಹೇಳುತ್ತಿದ್ದಂತೆಯೇ ಗೊಂದುಶೋಭೆನೀಡಿದ್ದು ಸತ್ಯ .

ನನ್ನ ಉಸಿರಾಟದ ವೇಗ ಹೆಚ್ಚಾಯಿತು, ಮದುವೆ ಆಯಿತು. ರಾಣಿ ಮನೆಗೆ ಬಂದಳು.

* ಇಲ್ಲಜ್ಜಿ ! ಅದೆಲ್ಲಾ ಆಗೋಲ್ಲ, ಒಂದು ಸಲ ರಾತ್ರಿ ರಾಣಿಯಲ್ಲಿಮೊಗ್ಗುಗಳು ಕಾಣಿಸಿಕೊಂಡವು.

ಪಾತಿ ಮಾಡಿ ಹಾಕಿದ ಮೇಲೆ ಆಗಿಹೋಯು, ಅರಳಿದವು. ಕಂಪು ಸೂಸತೊಡಗಿದವು. ಆ ರಾತ್ರಿ

ನಿನ್ನೆ ಯಿಂನ ಮನಃಪೂರ್ವಕವಾಗಿ ಹಾಕಿದ್ದೇನೆ. ಗಳು ಎಷ್ಟು ಹಿತವಾಗಿ ಕಳೆದವು!

ಈ ರಾತ್ರಿ ರಾಣಿ ಕಂಟಿಯನ್ನು ಹಾಕಬೇಕಾದರೆ ಏನು ತಂಗಾಳಿ, ತಣಿಸುವ ಕಂಪು. ಜೊತೆಯಲ್ಲಿ ರಾಣಿ,

ಅಂದ್ರೋಳಿದ್ದೆ ಗೊತ್ತಾ ? ಚೆನ್ನಾಗಿ ಬೆಳೀಲಿ, ಬೆಳದಿಂಗಳು ! ಎಷ್ಟೋ ರಾತ್ರೆಗಳಲ್ಲಿ ಕಾಲ ಹೀಗೇ

ತುಂಬಾ ಹೂವು ಬಿಡಲಿ, ಸುತ್ತಮುತ್ತಲೆಲ್ಲಾ ಕಂಪು ನಿಂತು ಬಿಡಬಾರದೆ ಎಂದುಕೊಂಡಿದ್ದೇನೆ.

ಹರಡಲಿ ಅಂತ ! ” ಎಂದು ಮುಂದೆ ಇನ್ನೂ ಹಿತ್ತಲ ಹಾಸುಗಲ್ಲಿನ ಮೇಲೆ ಮೈಯೊತ್ತಿ

ಏನೋ ಹೇಳಲು ಹೋಗಿ ತಡೆದು ರಾಣಿಯನ್ನೇ ಕುಳ ತಾಗ ರಾಣಿ ಕೇಳಿದಳು ಒಂದು ಸಲ ,

ನೋಡುತ್ತಾ ಅರ್ಧ ನಗು ನಕ್ಕೆ . “ ಅಜ್ಜಿ ಹೇಳಿದ್ದು ನಿಜಾನಾ ? ”

* ನಮ್ಮ ಮಾತಿಗೆಲ್ಲಾ ಸಾಕ್ಷಿಯ ಹಾಗೆ ಅಥವಾ “ ಏನು ಹೇಳಿತ್ತು ಅಜ್ಜಿ ? ”

ಇನ್ನು ಹೇಗೋ ಸುಮ್ಮನೆ ಇದ್ದಳು ರಾಣಿ . ದೇವರು ರಾತ್ರಿ ರಾಣಿ ಕಂಪಿಗೆ ಹಾವು ಬರುತ್ತೇ೦ತ ? ೨

ನಿಜವಾಗಲೂ ಕೆಟ್ಟವನಪ್ಪ , ಇಷ್ಟೊಂದು ಸೌಂದ ಒಂದು ನಿಮಿಷ ಸುಮ್ಮನಾಗಿದ್ದೆ , ಆ ಮಾತು

ರ್ಯವನ್ನೆಲ್ಲಾ ಒಂದೇ ಕಡೆ ಕೂಡಿಹಾಕುವುದೆ ? ಇವಳ ಮೇಲೆ ಇಷ್ಟು ಪರಿಣಾಮ ಬೀರಿದೆಯಲ್ಲ !

ರಾತ್ರಿಯ ರಾಣಿ

“ಎಲ್ಲಾ ಹಿಂದಿನವರ ಗೋ ಡು ನಂಬಿಕೆ ಕೊಂಡು,

ರಾಣಿ ” ಎಂದರೆ, “ ಯಾಕೆ ರಾಣಿ ? ಎನು ಕನಸು ಹೇಳು. ಬರೀ

“ಗೊಡ್ಡು ನಂಬಿ ಕೇಂತ ಏಕೆ ಅನ್ನ ಬೇಕು ? ಕನಸು ತಾನೆ ? ಹೇಳು, ಹೇಳಮಾಂದ್ರೆ ... ”

ವೈಜ್ಞಾನಿಕವಾಗಿ ಕೂಡಒಪ್ಪಬಹುದಲ್ಲ ? ಹೂವಿನ ಎಂದು ಕೆನ್ನೆ ನೇವರಿಸಿದೆ. ವಾಸನೆಗೆ ಹಾವು ಬ೦ದಿ ತು , ಕೇದಗೆಗೆ ದೊಡ್ಡ ಹಾವು... ”

ಬರೆಲ್ವೆ ? – ಹಾಗೆ ! ” ಎಂದಿದ್ದಳು ಮತ್ತೆ . ' ಹಾವು ! ಎಲ್ಲಿ ? ಎಲ್ಲಿ ಬಂದಿತ್ತು ? "

ರಾತ್ರಿ ರಾಣಿಯ ಕಂಪನ್ನ ಅನುಭವಿಸುವ ' ನಾನು ರಾತ್ರಿ ರಾಣಿ ಪೊದೆ ಹತ್ತಿರ ಒಬ್ಬಳೇ

ನಾನು ಇಲ್ಲಿ ಇರುವಾಗ ಹಾವು ಹೇಗೆ ಬಂದೀತು? ” ಕೂತಿದ್ದೆ , ಅವಾಗ್ಲೆ ಬಂದಿದ್ದು ಕರೀ ಹಾವು.

ಎಂದು ನಾನಂದದ್ದು ಬರೀ ಟೊಳು ಆಶ್ವಾಸನೆಯ ಅಬ್ಬಾ ...! ನೆನಸಿಕೊಂಡ್ರೆ ಈಗಲ ಹೆದರಿಕೆ

ಮಾತಲ್ಲವೆ ? ಯಾಗುತ್ತೆ . ಅದನ್ನ ನೋಡಿದ ಕಡೆ ಓಡಿದ್ದೇ

ಅದೇ ದಿನ ರಾತ್ರಿ 2 ಗಂಟೆಯ ಸುಮಾರು ಓಡಿದ್ದು ಹಿತ್ತಲೆಲ್ಲಾ , ಆ ಹಾವು ಹಾರಿಕೊಂಡು

ಪಕ್ಕದಲ್ಲಿ ಮಲಗಿದ್ದ ರಾಣಿ ಒಮ್ಮೆಲೇ ಚಿಟ್ಟ ನೇ ಜೀರಿ ಬಂದು ಕಕ್ಕೇ ಬಿಟ್ಟಿತು ಕಿಬ್ಬೊಟ್ಟೆಗೆ ! ” ಎನ್ನು

ನನ್ನ ನ್ನು ತಬ್ಬಿ ಕೊಂಡಳು; ಮೈ ನಡುಗುತ್ತಿತ್ತು . ವಾಗ ಅವಳ ದನಿ ನಡುಗಿ ಕಣ್ಣಲ್ಲಿ ಭೀತಿ ತುಂಬಲು,

ಅವಳ ಹೃದಯದ ಬಡಿತದ ವೇಗದ ಅನುಭವ “ ಅದೆಲ್ಲಾ ಬರೀ ಕನಸಲ್ಯಾ ರಾಣಿ? ಅಷ್ಟೊಂದು

ವಾಯಿತು, ದೀಪ ಹತ್ತಿಸಿದೆ ಅವಳ ಮುಖ ಹೆದರೆ ಬಾರದಮ್ಮ , ನೀನು ಯಾವಾಗಲೂ

ವಿವರ್ಣ ವಾಗಿತ್ತು . ತುಟಿಗಳು ಅದುರುತ್ತಿದ್ದವು. ಅದನ್ನೇ ಯೋಚಿಸ್ತಿರ್ತಿಯೋ ಎನೋ ? ಅದಕ್ಕೇ

“ ಏನು ರಾಣಿ ? ಯಾಕೆ ? ಕೂಗಿದೆಯಲ್ಲ ? ” ಇಂಥಾ ಕನಸು ಬಿದ್ದಿರೋದು” ಎಂದು ಹಣೆಯ

ಎಂದೆ ತೋಳಿನ ಆಸರೆ ಕೊಡುತ್ತಾ , ಮೇಲೆ ತುಟಿ ಊರಿ, ನನ್ನ ರಾಜ 6ನ ಹಾವಿಗೆಲ್ಲಾ

ಅವಳ ಮುಖದಲ್ಲಿ ಕವಿದಿದ್ದ ಹೆದರಿಕೆಯ ತೆರೆ ದರ ಬಿಟ್ಟು ಕೊಡ್ತೀನಾ ? ” ಎನ್ನು ತ್ತಾ ದೀಪ

ಸರಿದು, ಮುಖ ಸ್ವಲ್ಪ ನೋಡುವಂತಾದಾಗ, ಆರಿಸಿ ತೆಕ್ಕೆಯಲ್ಲೇ ಮಲಗಿದೆ. ಎದೆಯಲ್ಲಿ ಮುಖ

ಕಣ್ಣುಗಳಲ್ಲಿನ ಮಿಡುಕು ಕಳೆದಾಗ, ಇಟ್ಟಳು. ಪಾಪ ಮುಗ್ಧ ಹುಡುಗಿ : ಎಷ್ಟು ಹೆದರಿ

“ ಕನಸೇನಾದರೂ ಬಿತ್ತಾ ? ಹೆದರಿರೆ ದ್ದಾಳೆ ಎನಿಸಿ, ಕನಸಲ್ಲಿ ಬಂದು ಅವಳನ್ನು ಅಷ್ಟು

ಹಾಗಿದೆ! ” ಎ೦ದೆ . ಹೆದರಿಸಿದ ಆ ಹಾವಿಗೆ ಶಾಪ ಹಾಕಿದೆ.

ಮೆಲ್ಲನೆ ಕೈ ಸಡಿಲಿಸಿ, ಹೊಟ್ಟೆ ತಡವರಿಸಿ ಬೆಳಗ್ಗೆ ನಾಗರಾಜ ಬಂದ . ರಾತ್ರೆ ಟ್ರೆನಿಗೆ

ಕೊಂಡಳು . ಅವಳ ಚರೈಗೆ ಏನು ಅರ್ಥ ? ಹೊರಟಿದ್ದಂತೆ, ಇನ್ನೂ ರಾಣಿಯ ಕಣ್ಣಲ್ಲಿ ಹಾವಿನ

ಲಲ್ಲೆಗರೆಯುತ್ತಾ , ಕನಸು ಕರಗಿರಲಿಲ್ಲ. ಆಗಲೇ ನಾಗರಾಜ ಬಂದ ,

ರಾಣ , ಎಚ್ಚರವಾಗಿದೀಯಾ? ಯಾಕೆ ಬಾಗಿಲು ಬಡಿದು ಎಬ್ಬಿಸಿದವನು ಅವನೇ ||

ಕೂಗಿದ್ದು ? ” ಎಂದೆ . ಮದುವೆಯಲ್ಲಿನೋಡಿದ್ದು , ಕ್ಯಾಮರಾ ಹಿಡಿದು

“ಏನೋ ಹಾಳು ಕನಸು ! ” ಎಂದಳು ಬತ್ತಿದ ಆ ಡ್ವಾಡ: ತ್ತಿದ್ದಾಗ, ಶೋಕಿಲಾಲ ಎನಿಸಿ, ನಮ್ಮಿ ಕಂಠದಲ್ಲಿ,

ಬೃರ ಫೋಟೋ ತೆಗೆಯುವಾಗ ರಾಣಿಗೆ , "ಏನು ಕನಸು ? ಏನು ಹೇಳು. ”

- ` ಸ್ವಲ್ಪ ನಗಬೇಕು ರಾಣಿ' ಎಂದಿದ್ದರಿಂದ ಸಲುಗೆ ಎರಡು ಮೂರು ಬಾರಿ ರೆಪ್ಪೆ ಮುಚ್ಚಿ ತೆರೆದು , ಜಾಸ್ತಿ ಇರಬೇಕು ಅಂದುಕೊಂಡು, ಭವದಲ್ಲಿ

ಭಯದ ಅಲೆಯೊಂದು ಮತ್ತೆ ಸುಳಿದು ಕುಳಿತಾಗ, ನಾನು ರಾಣಿಯ ಬಾಯಿಗೆ ಹಪ್ಪಳ

ಮೈಯ ಕಂಪಿಸತೊಡಗಿದಾಗ, ಥ ... ಏನು ಇಡುವಾಗ,

ಪುಕ್ಕ ಹುಡುಗಿಯಪ್ಪ ಇವಳು ಎನಿಸಿ , ಎದೆಗೊತ್ತಿ “ ಬೆರಳು ಕಡಿದು ಬಿಟೀಯವಾ ' ಎಂದಿದ್ದಾಗ

೨೦ . ಈಸೂರಿ, ಫೆಬ್ರುವರಿ ೧೯೬೮

ಮನದಲ್ಲೇ “ ಓಹೋ ' ಎಂದುಕೊಂಡು ನಕ್ಕಿ ಹಾಕಲು ಹೋದೆ.

ದ್ದರೂ , ಎಲೆಯಡಿಕೆ ಹಾಕುತ್ತಾ ಕುಳಿತಾಗ , ಹಂಡೆಯಲ್ಲಿ ಹೀಟರ್ ಮುಳುಗಿಸಿ ಪ್ಲಗ್

ಶ್ರೀನಿವಾಸ ಹೈಸ್ಕೂಲು ವೇಷ್ಟರು ಇವರು , ಹಾಕಿದಾಗ ಮೈಯೆಲ್ಲಾ ಕಾವಾಗಿ, ತುಂಡು

ನಾಗರಾಜ್ ಅಂತ' ಎಂದು ಪರಿಚಯ ಮಾಡಿ ಯೋಚನೆಯೊಂದು ಇಣುಕಿತು, ರಾಣಿ ಯಾವ

ಕೊಟ್ಟಾಗ ಕೈ ಕುಲುಕುವ ರಭಸದಲ್ಲಿ ಬಿಗಿಯಾಗಿ ಹಾಸಿಗೆ ಹಾಸಿಕೊಟ್ಟಿರಬಹುದು ? ಬಚ್ಚಲ ಮನೆ

ಕೈ ಹಿಡಿದದ್ದು ಒಳ್ಳೆ ಮೇಷ್ಟು ಎಂದು ಯಲ್ಲಿ ನಿಲ್ಲಲಾಗದೆ ಕೋಣೆಗೆ ದಡಬಡಿಸಿ ಬಂದರೆ

ಕೊಂಡಿರಲಿಲ್ಲವೆ ? ಈಗ ಎಸ್ , ಏಸ್ , ಹಾಸಿಗೆಯ ಇಲ್ಲ, ಏನೂ ಇಲ್ಲ ! ನಾಗರಾಜ

ಎಲ್ . ಸಿ ಯು ಉತ್ತರ ಪತ್ರಿಕೆಗಳ ವ್ಯಾಲ್ಕು ಕುರ್ಚಿಯ ಮೇಲೆ ಕೂತಿದ್ದಾನೆ. ರಾಣಿ ಬಾಗಿಲಿ

ಯೇಷನ್ನಿ ಗೆ ಬಂದಿದ್ದಾನೆ. ಗೊರಗಿ ಮಾತನಾಡುತ್ತಿದ್ದಾಳೆ.

“ ಈ ಸಲ ವ್ಯಾಲ್ಯುಯೇಷನ್ಸಿ ಗೆ ಹಾಕ್ತಾರೋ “ ಕಾಫಿ ಗೀಫಿ ಮಾಡೋಲ್ಲವೇನು ? ” ಎಂದಾಗ,

ಇಲ್ಲವೋಂತ ದೌ ಟು ಇತ್ತು . ಲಾಸ್ಟ್ ಮಿನಿಟ್ಟಿನಲ್ಲಿ ಇನ್ನೂ ಹಾಲು ತರಬೇಕಲ್ಲ ನೀವು ? ”

ಲೆಟರ್ ಬಂದದ್ದರಿಂದ ನಿಮಗೆ ತಿಳಿಸೋಕೆ ಆಗ ಎಂದಳು.

ಲಿಲ್ಲ, ” ಎಂದು ನಾಗರಾಜ ಹಣ್ಣು ಬಿಟ್ಟಾಗ, . ವಿಲ್ ಬತಿಗೆ ಹೋಗಿ ಹಾಲು ತರಬೇಕು.

' ಪರವಾಗಿಲ್ಲ; ಏನಂತೀಗ ? ” ಎಂದೆ ಔಪ ಹೇಗೆಹೋಗಲಪ್ಪಾ ಎನಿಸಿಬಿಟ್ಟಿತು ಒಂದು ಕ್ಷಣ.

ಚಾರಿಕವಾಗಿ, ನಿನ್ನ ಹೆಂಡತೀನೇನು ಕಾಗೆ ಕಕ್ಕೊಂಡು

ಸುಮ್ಮಸುಮ್ಮನೆ, ಇಲ್ಲದ ಉಪಚಾರವನ್ನೋ , ಹೋಗೋಲ್ಲಯ್ಯ ಎಂದುಕೊಂಡು ಹೊರಟೆ.

ಔದಾರ ವನೆ ಏಕೆ ಬಿಂಬಿಸಬೇಕು ನಾನು, ಈ ಹಾಳಾದ ಕ ಅಲ್ಪ - ಅಸೆಗಳು ಸಾಲುಗಟ್ಟಿ

ಮಹಾಪುರುಷನ ಸಮುಖದಲ್ಲಿ ಎಂದು ಮನದಲ್ಲೇ ನಿಂತಹಾಗೆ ! ಕ್ಕೂ ಇದುಒಳ್ಳೆಯದು ಎಂದು

ಪ್ರಶ್ನಿಸಿಕೊಂಡು ಉತ್ತರ ಕೊಟ್ಟುಕೊಳ್ಳಲಿಲ್ಲ . ಎಲ್ಲಾ ಕಡೇನೂ ಹೇಳುತ್ತಿದ್ದವನು ಈಗ ಮಾತ್ರ

“ ಯಾವ ಸಭೆ ಕ್ಸ್ ನಿಮ್ಮದು ? ” ಎಂದೆ. ಈ ಕ್ಯಗೆ ಶಾಪ ಹಾಕಿದೆ. ಆದರೂ ಬೇಗೇನು

ಅಪ್ಪನಲ್ ಸೈನ್ಸ್ ” ಎಂದ ನಾಗರಾಜ , ಕರಗಲಿಲ್ಲ !

- ಬೆಳಗ್ಗೆ ನಾವು ಏಳುವ ಮುನ್ನವೇ ಬಂದವ ಮನೆಗೆ ಹೋದಾಗ ನಾಗರಾಜ ಒಲೆ ಮುಂದೆ

ನೊಡನೆ ಏನು ಮಾತನಾಡುತ್ತಾ ಕೂಡುವುದು ? ಕೂತು ಮಾತು ಹರಿಯುತ್ತಿದ್ದ ನನ್ನನ್ನು

* ಪ್ರಯಾಣ ಸುಖವಾಗಿತ್ತಾ ? ರಾತ್ರೆ ರೈಲಿನಲ್ಲಿ ಕಂಡು,

ನಿದ್ದೆ ಬಂತಾ ? ' ಎಂದೆಲ್ಲಾ ಕೇಳುವುದು ಬರೀ ಡೈರಿ ಹಾಲು ಚೆನ್ನಾಗಿರುತ್ತಾ ? ” ಎಂದಾಗ

ಅರ್ಥವಿಲ್ಲದ ಪ್ರಶ್ನೆಗಳು. ಒಂದು ಪಕ್ಷ ಕೇಳಿದೆ , ತತಕ್ಷಣವೇ ,

ಬರುವ ಉತ್ತರ ಗೊತ್ತೇ ಗೊತ್ತು . ''ಅಯ್ಯೋ ಅದೂ ಎಮ್ಮೆ ಅಥವಾ ಹಸುವಿನ ಹಾಲು

ಎಂಥಾ ಸುಖಪ್ರಯಾಣದ್ದು ? ಸರಿಯಾಗಿ ತಾನೆ ? ” ಎಂದು ಆ ಮೇಲೆ ಹಾಗೆ ಅನ್ನ ಬಾರದಿ

ನಿಲ್ಲೋಕ ಜಾಗ ಇರಲಿಲ್ಲ. ಇನ್ನು ನಿದ್ದೆಯ ತೇನೋ ಎನಿಸಿ, ಅಷ್ಟೊಂದು ಒದ್ದಾಡಿಕೊಳ

ಮಾತು ಎಲ್ಲಿ ? ೨೨ ದೇನು ಅವಶ್ಯಕವಲ್ಲ ಎಂದುಕೊಂಡೆ. ನಾಗರಾಜ

ಈಗ ಹೇಳಬೇಕಾದ್ದು , ಮೊದಲು ಪೆಚ್ಚಾಗಿ ನಕ್ಕ . ಆ ಮೇಲೆ ತನ್ನ

ರಾತ್ರಿಯೆಲ್ಲಾ ನಿದ್ದೆಯಿಲ್ಲಾಂತ ಕಾಣುತ್ತೆ , ಮಾತನ್ನು ಸಮರ್ಥಿಸಿಕೊಳ್ಳಲೆಂದು ,

ಸ್ವಲ್ಪ ಹಾಗೇ ಮಲಗಿ . ಈಗ ಬಿಸಿನೀರು ಕಾಯಿ - “ ಅಲ್ಲ, ಪೌಡರ್ ಮಿಕ್ಸ್ ಮಾಡಿರ್ತಾರೇ

ಸೇನೆ” ಎಂದು ಹಾಗೇ ಹೇಳಿ ರಾಣಿಗೆ ಹಾಸಿಗೆ ನೋಂತ ... ” ಎಂದ .

ವ್ಯವಸ್ಥೆಗೆ ತಿಳಿಸಿ, ಬಚ್ಚಲ ಮನೆಗೆ ಹೀಟರ್ “ಹೌದು ಮಾಡಿರ್ತಾರೆ ಅದೂ ಪರ್ವಾಗಿಲ್ಲ. ”

ರಾತ್ರಿಯ ರಾಣಿ

ಎಂದು, ಸ್ಥಳ ಬಿಡಿಸೋಣಅಂತ ಮುಖ ತೊಳೆದಿ ಎಂದು ಒಳನಡೆ ದಾಗ,

ರೇನು ? ” ಎಂದೆ. “ ಅಯ್ಯಪ್ಪಾ ! ನಾನು ನೋಡಲ್ಲ; ನನಗೆ

( ಆ ಯು ... ಅಯು ” ಎಂದ ನಾಗರಾಜ , ಹೆದರಿಕೆಯಾಗುತ್ತೆ ! ” ಎಂದು ಅವಳು ಜೊತೆಗೆ

ಆ ದಿನ ಅಫೀಸಿಗೆ ಹೋದರೆ ಅಲ್ಲೂ ಏ ಕೆ ಬಂದಾಗ,

ಸಮಾಧಾನವಿಲ್ಲ. ಸ್ವಲ್ಪ ರೇಗೊ ಹಾಗೂ ಹಾವಿನ ಪೊರೆ ನೋಡಲೇ ಇಷ್ಟು ಹೆದರುವ

ಆಯಿತು. ಹೀಗೆಲ್ಲಾ ಆದರೆ ಮನಸ್ಸಿನದೌರ್ಬಲ್ಯ ಮಹಾಧೀರೆ ನೀನು, ಇನ್ನು ಹಾವನ್ನೇ ಕಂಡರೆ

ದಿಂದ ಅಂತಾರೆ ಎಂದು ನನಗೆ ನಾನೇ ಹೆದರಿಸಿ ಏನು ಮಾಡ್ತಿಯೋ ? ” ಎಂದೆ.

ಕೊಂಡೆ ಮಾಡೋದೇನು ! ? ಕನಸಿನಲ್ಲಿ ಮಾಡಿದ

ಸಂಜೆ ಮನೆಗೆ ಹೊರಟಾಗ ಬೇಗಹೋಗಬೇಕು ಹಾಗೆ ಓಡೋದು! ” ಎಂದಳು ,

ಎಂದುಕೊಂಡೇ ದಿನಾ ಹೋಗುವ ಹೊತ್ತಿಗೇ ಈಗ ಸ್ವಲ್ಪ ತಬ್ಬಿಬ್ಬಾಯಿತು ಮೊನ್ನೆ

ಬಂದದ್ದು . ಬಂದರೆ ಮನೆಯಲ್ಲಿ ಏನ ಅನಾಹುತ ಯಾವಾಗಲೋ ಮಾತಿಗೆ ಬಂದಾಗ, ಅಲ್ಲ ಇವತ್ತು

ಅಗಿಲ್ಲ. ಶಾಂತವಾಗಿಯೇ ಇದೆ. ಸ್ವಲ್ಪ ಅಚ್ಚು ಬೆಳಗಿನ ಝುರಾವವೇ ಅಲ್ಲವೇ , ಅವಳನ್ನ ಕನಸಿ

ಕಟ್ಟಾಗಿರುವ ಹಾಗೆ ಕಾಣಿಸಿತು ಇನ್ನೂ , ಟೇಬಲ್ ನಿಂದಾದ ಭೀತಿಯಿಂದ ಸಾಂತ್ವನಗೊಳಿಸುವಾಗ,

ಕಾತ , ಬಾಗಿಲ ತೆರೆಗಳು ಬದಲಾಗಿವೆ . ನೆಲ ನನ್ನ ರಾಣೀನ ಹಾವಿಗೆ ಬಿಟ್ಟು ಕೊಡಿನಾ?

ಕಡಫಳ ಫಳ ! ರಾಣಿ ಬಂದು ಮುಂಬಾಗಿಲು ಎಂದಿದ್ದೆ , ಆದರೆ ಯಾವಾಗಲೂ ಅವಳ ಮುಂ

ತೆಗೆಯುವ ಮುನ್ನ ರಾತ್ರಿ ರಾಣಿಯನ್ನು ನೋಡಿ ದೇನೇ ಕೂತಿರೋಕೆ ಆಗುತ್ತಾ ? ಅಥವಾ ಹಾಗೆ

ಕೊಂಡು ಬಂದೆ. ಹಸುರಾಗಿ ಹಾಯಾಗಿ ಇದೆ , ಕೂತಿದ , ಪರೀಕ್ಷಿತನಿಗೆ ಹೇಗೆ ಅಯು ?

ರಾತ್ರೆಗೆ ಹೂವು ಅರಳಿಸಲು ಕಾದಿದೆ ಅಷ್ಟೆ . ತನ್ನ ನ್ನು ತಾನು ರಕ್ಷಿಸಿಕೊಳ್ಳಲು ಸ್ವಲ್ಪವಾದರೂ

- ಒಳಗೆ ಕಾಲಿಡುತ್ತಿದ್ದ ಹಾಗೆ ಕೇಳಿದ ಮೊದಲ ಪ್ರಯತ್ನ ಪಡದಿದ್ದರೆ ಹೇಗೆ ಅನ್ನಿಸಿ, ಎಲ್ಲಾ

ಪ್ರಶ್ನೆ , ರಾತ್ರಿ ರಾಣಿ ಹತ್ತಿರ ಹಾವೇನಾದರೂ ಹೀಗೆ ಬಾಯಲ್ಲಿ ಹೇಳೋದು ಅಷ್ಟೆ , ಸಮಯ

ಬಂದಿತ್ತೇನು ? ” ಬಂದಾಗ ಧೈರ್ಯವಾಗೇ ಇರ್ತಾಳೆ ಎಂದು ಏಕೆ

ಯಾಕೆ ನಗುತ್ತಾ ರಾಣಿ ಕೇಳಿದಳು ಸವರಾಧಾನ ವರಾಡಿ ಕೊಂಡ ಮೇಲೇ ಉಸಿರಾಟದ

' ಯಾಕೆ ? ” ವೇಗ ಕಡಿಮೆಯಾದುದು.

“ ನಿನಗೆ ಕನಸು ಬಿದ್ದಿತಲ್ಲ ಅದಕ್ಕೆ ! ” ಸಂಜೆ ನಾಗರಾಜ ಬರುವಾಗ ಹೂವು ತಂದಿ

“ ಇಲ್ಲಪ್ಪ ! ಹಾವೂ ಇಲ್ಲ ಗೀವೂ ಇಲ್ಲ ! ” ದ್ದಾನೆ, ಕೇದಗೆಯ ಹೂ ! ಜೊತೆಯಲ್ಲಿ ಸೇಬಿನ

ಎಂದು ಮತ್ತೆ ನಕ್ಕಳು. - ಹಣ್ಣು , ಐದೇ ನಿಮಿಷದಲ್ಲಿ ರಾಣಿ ಹೂವು ಮುಡಿದು

" ಈಗ ನೋಡಿಕೊಂಡು ಬಂದೆ ; ಹಾವಿನ ಬಂದಳು . ಮುಡಿಯಲು ಎಲ್ಲಾ ಹೂವಿನ

ಪೊರೆ ರಾತ್ರಿ ರಾಣಿ ಹತ್ತಿರ ಇತ್ತು ” ಎನ್ನುವಾಗ ಹಾಗಲ್ಲವಲ್ಲ ಇದು ! ವಿಶೇಷ ರೀತಿಯಲ್ಲಿ ಮಡಿಚಿ

ನಾಗರಾಜನ ಕೋಟು ಹ್ಯಾಂಗರಿನಲ್ಲಿ ಕಂಡು, ತುರುಬಿನಲ್ಲಿ ಸಿಕ್ಕಿಸಿದ್ದಳು. ತಿಂಡಿಯ ಪ್ಲೇಟಿನ

“ ನಾಗರಾಜ್ ಬಂದರೇನು ? ” ಎಂದೆ . ಜೊತೆಯಲ್ಲಿ ಸೇಬಿನ ಹೋಳುಗಳೂ ಬಂದವು.

“ ಇಲ್ಲ ಇನ್ನೂ ಬಂದಿಲ್ಲ. ಪೊರೆ ಬಿದ್ದಿರೋದು ಕೇದಗೆಯ ಕಂಪು ಮನೆಯಲ್ಲೆಲ್ಲಾ ಇಡುಗಿ

ನಿಜಾನಾ ಅಲ್ಲಿ ? ” ಎಂದು ಅವಳು ಕಣ್ಣು ಅರಳಿಸಿ ದಾಗ ಮನಸ್ಸಿನಲ್ಲಿ ಒಂದು ರೀತಿಯ ಹರ್ಷ ;

ದಾಗ, ಹುಬ್ಬು ತೀರಾ ಕಮಾನಾಗಿ ಹೀಗೆ ಇದ್ದರೆ ಎಂಥದೋ ತಳ್ಳಂಕ . ಮನಸ್ಸಿನ ಸಮಸ್ಥಿತಿಯನ್ನು ಚೆನ್ನಾಗಿರುತ್ತಾ ಅಂತ ಪ್ರಶ್ನೆ ಕೇಳಿತು . ಕಾರು ಕೊಳ್ಳಬೇಕು ಎಂದು ಏನೇನೋ

“ನೋಡುಹೋಗು ನಿನಗೇ ಗೊತ್ತಾಗುತ್ತೆ ” ಪ್ರಯೋಗ ಮಾಡುತ್ತಿರುವಾಗಲೇ ಈ ಅಡೆತಡೆ

ಕಸ್ತೂರಿ, ಫೆಬ್ರುವರಿ ೧೯೬೮

ಗಳ೦ ! ಏನಾದರೂ ಮಾತನಾಡಬೇಕು ಎವಿಸಿ, ಬಿಟ್ಟಾಗ, ಎಂದ ರಾಣಿಗೆ ಬಡಿಸದಿದ್ದವನು, ಒಲೆ

ಕೇದಗೆಯ ವಾಸನೆ ಚೆನಾ ಗಿದೆ ” ಎಂದೆ , ಮುಂದೆ ಬಡಿಸಲು ಕುಳಿತೆ,

ಸೊಗಸಾಗಿದೆ ! ರಾಣಿಗೆ ಮೊದಲಿಂದ ಕೇದಿಗೆ ಊಟಬೇಗ ಮುಗಿಸಬೇಕೆಂದು ರಾಣಿ ಸ್ವಲ್ಪ

ಕಂಡರೆ ಅಸೆ. ಇವತ್ತು ಬರಬೇಕಾದರೆ ಮಾರ್ಕೆ- ಸ್ವಲ್ಪ ಸಾಕು ಎಂದರೆ, ಆದಷ್ಟು ನಿಧಾನವಾಗಿ

೬ ನಲ್ಲಿ ಕಣ್ಣಿಗೆ ಬಿತ್ತು . ತಂದೆ ಅಷ್ಟೆ ” ಎಂದ ಯರಾಗಲಿ ಎಂದು ಹೆಚ್ಚೇ ಬಡಿಸಿದ್ದು ನಾನು . ನಾಗ

ನಾಗರಾಜ , ರಾಜ ಏಕೆ ನಕ್ಕ . ನಕ್ಕದ್ದು ಮಾತ್ರ ರಹಸ್ಯಾ

- ಆ ಮೇಲೆ ಮಾತು ಹೇಗೆ ಹೇಗೋ ಹಬ್ಬಿತು. ತ್ಯಕವಾಗಿತೋರಿತು !

ಪೇಪರ್ ವ್ಯಾಲ್ಯುಯೇಷನ್ನಿಗೆ ಬಂದಿರುವ ಊಟ ಮುಗಿಸಿ ಹಿತ್ತಲಲ್ಲಿ ಚಾಪೆ ಹಾಸಿದಳು.

ಹೈಸ್ಕೂಲ್ ಮೇಷ್ಟರೆಂದರೆ ಇನ್ನೇನು ಮಾತು ? - ತಾಂಬೂಲದ ತಟ್ಟೆ ಬಂತು, ಬೆಳದಿಂಗಳಲ್ಲಿ ರಾಣಿ

ಹುಡುಗರು ಉತ್ತರ ಪತ್ರಿಕೆಯಲ್ಲಿ ಬರೆದ ರೀತಿ, ಯನ್ನು ನೋಡಿದರೆ ಯಾರೂ ಹೊಟ್ಟೆಕಿಚ್ಚು ಪಡ

ತಾನು ಅಂಕ ಕೊಟ್ಟದ್ದು ಬಿಟ್ಟದ್ದು , ಇತರ ಬೇಕು ! ಬೆಳದಿಂಗಳು ಎಲ್ಲದಕ್ಕೂ ಸೌಂದರದ

ಉಪಾಧ್ಯಾಯರ ರೀತಿ ನೀತಿಗಳು ಇತ್ಯಾದಿ, ಲೇಪನ ಕೊಡುತ್ತದಂತೆ . ಮೊದಲೇ ಸುಂದರ

ಇತ್ಯಾದಿ. ಯಾರಿಗೆ ಬೇಕು ಅವೆಲ್ಲಾ ? ಸುಮ್ಮನೆ ವಾಗಿದ್ದದ್ದು ಇನ್ನು ಹೇಗಿರಬೇಡ ! ಹಿತವಾದ

ಹೂ ಹೂ ಅನ್ನು ತ್ತಾ ಏನೂ ಆಸಕ್ತಿ ತೋರಿದೆ ಗಾಳಿ , ರಾತ್ರಿ ರಾಣಿಯ ವಾದಕ ಕಂಪು, ಜೊನ್ನ |

ಉಳಿದರೆ ಮಾತು ನಿಂತೀತೇನೋ ಎನಿಸಿ ಹಾಗೂ ಜೋತ್ಸೆ ಸೌಂದರರಾಣಿ ರಾಣಿ - ನಿಜವಾದ ಸುಖ

ಮಾಡಿ ವಿಫಲನಾಗಿ ಕೊನೆಗೆ ಪೇಪರ್ ಹಿಡಿದು ಎಂದರೆ ಇದೇ ಎನಿಸು ವಾಗ, ನಾಗರಾಜನನ್ನು

ಕುಳಿ ತಾಗ, ರಾಣಿಯೊಡನೇ ನಾಗರಾಜ ವಿರಾತು ಕಂಡು, ಈ ಕರಡಿಯೊಂದಿಲ್ಲದಿದ್ದರೆ ಶಿವ ಪೂಜೆಯ

ಮುಂದುವರೆಸಿದ್ದು ಕಂಡು ಹೊಟ್ಟೆ ಉರಿಯಿತು. ಗಮ್ಮತ್ರೆ ಬೇರೆಯಾಗಿರುತ್ತಿತಲ್ಲಾ ಎಂದು ಮನ

ಆರು ದಿನ ಹೀಗೇ ಉರಿಯಿತು. ಏಳನೇ ದಿನ ದಲ್ಲೇ ವಿಂಡುಕಿಕೊಳ್ಳುವಾಗ ರಾಣಿ ಎಲೆ ಮಡಿಸಿ

ನಾಗರಾಜ ವ್ಯಾಲುಯೇಷನ್ ಮುಗಿಯಿತು ಎಂದು ಕೊಟ್ಟಳು. ಬಾಯಿಗಿಟ್ಟುಕೊಳ್ಳುವಾಗ , ಬೀಡ

ಬಂದಾಗ, ಅವನಿಗಿಂತ ಹೆಚ್ಚಾಗಿ ನನಗೆ ಸವಾ- ವೆದ್ದರೆ ಕಿವಿ ಕೆಂಪೇರಿ ಕಾವು ಆಗುವುದು ನೆನ

ಧಾನ. - ಪಾಗಿ, ಆ ಸುಖಾನುಭವವನ್ನು ಬೇಗ ಹೊಂದಬೇ

- ಚಿಗುರೆಲೆ ತ೦ದಿದ್ದ , ರಾಣಿ ಅಡಕೆಗೆ ಯಾವಾಗ ಕೆಂಬ ಭ್ರಮೆಯಿಂದ ಚಕಚಕನೆ ಅಗಿಯುವ ಭರಾ

ಬಣ್ಣ ಹಚ್ಚಿದ್ದಳೋ ! ರಾತ್ರಿ ಊಟ ಮುಗಿದ ಟೆಯಲ್ಲಿ ನಾಲಗೆಯ ತುದಿಯನ್ನು ಕಡಿದು

ಮೇಲೆ, ಕೊಂಡು ಹಾಯು ಟಿ ದಾಗ ,

“ಹೊರಗೆ ಬೆಳದಿಂಗಳು ಸೊಗಸಾಗಿದೆ ಕೂತು ಸಣ್ಣ ಜಾಸ್ತಿಯಾಯಿತೇನು ? ” ಎಂದಳು

ಎಲೆಯಡಿಕೆ ಹಾಕೊಳ್ಳಬಹುದು ” ಎಂದು ರಾಣಿ,

ಮಾತು ಎತ್ತಿದವನು ನಾಗರಾಜನೇ , ರಾಣಿಕೋಡ, ' ಇಲ್ಲ ಹದವಾಗಿದೆ ” ಎಂದೆ.

' ಹೌದು ಹೌದು ! ನಾನಂತೂ ಬೆಳದಿಂಗಳಿ ಅನಂತರದ ವರಾತಿಗೆಂದು ಗೊತ್ತು ಗುರಿಯೆ ?

ನಲ್ಲಿ ಕೂತು ಎಲೆ ಹಾಕೊಂಡು ಎಷ್ಟು ದಿನ ನಾಗರಾಜ ಸುಣ್ಣವನ್ನು ಎಲೆಗೆ ಹಚ್ಚಲು ಒದ್ದಾಡು

ಆಯೋ ! ನೀವು ಸ್ವಲ್ಪ ರೇಡಿಯೋ ಕೇಳಿರಿ. ತ್ರಿದ್ದಾಗ ರಾಣಿ,

ನಾನು ಈಗ ಊಟ ಮಾಡಿ ಬಂದ್ರಿ ಡೀನಿ” “ ಎಲೆಗೆ ಸಣ್ಣ ಹಚ್ಚಿನೋಡುವವರು ಒಬ್ಬರನ್ನು

ಎಂದಳು , ನೀವೂ ನೋಡಿಕೊಳ್ಳ ಬಾರದೆ ? ” ಎಂದು ಕೇಳಿ

“ಊಟ ಆಗೋವರೆಗೂ ಇಲ್ಲೇ ಕೂತಿರೆಣ” ದಳ ! ನಗುತ್ತಾ ,

ಎಂದು ನಾಗರಾಜ ವುಣೆ ಎಳೆದುಕೊಂಡು ಕೂತೇ ನಾಗರಾಜ ಬರಿದೇ ನಗುತ್ತಾ , ತಾನು ಸುಣ |

2 .

೨೩ ರಾತ್ರಿಯ ರಾಣಿ

ಹಚ್ಚಿದ ಎಲೆಯನ್ನು ಮಡಿಸಿ ಬಾಯಿಗಿಟ್ಟು ನೆಟ್ಟಿದ್ದ ಒಂದು ಗೂಟವನ್ನೇ ಎತ್ತಿಕೊಂಡೆ. ಬಲ ಕೊಂಡು ಒಂದೆರಡು ಬಾರಿ ಜಗಿದನೋ ಇಲ್ಲವೋ ಎಲ್ಲಾ ಬಿಟ್ಟು ನಾಲ್ಕು ಪೆಟ್ಟುಕೊಟ್ಟೆ. ಆ ರಭಸ

ಹ್ವಾ , ಹೂ - ಎನ್ನ ತೊಡಗಿದ. ದಲ್ಲಿ ಗೂಟ ನಾಗರಾಜನ ಕಾಲಿಗ ಒಮ್ಮೆ

“ನೋಡಿ ದ್ರಾ , ಹೊಸ ಸುಣ್ಣ ಜಾಸ್ತಿ ಜೋರಾಗಿ ಬಡಿಯಿತು. ಅವನು ಟಣ್ಣನೆ ಹಾರಿ

ಹಾಕ್ಕೊಂಡೋ ಏನೋ ” ಎಂದು ರಾಣಿ ಅನ್ನು ನಿಂತ.

ವಾಗ ನನಗೆ ಒಳಗೇ ಸಂತೋಷವಾಗುವುದನ್ನು ಹಾವು ಅಲುಗಾಡದಂತೆ ಆದ ಮೇಲೆ ರಾಣಿಯ

ಕಂಡು, ಛೇ ಇಷ್ಟು ತುಚ್ಛ ಆಗಬಾರದು ಎಂದು ಕೈ ಹಿಡಿದುಕೆ : ೦ಡು,

ಕೊಂಡೆ. ಒಳಗೆ ಹೋಗೋಣ ನಡಿ ” ಎಂದೆ.

ಕೊಬ್ಬರಿ ಚೂರು ತಿಂದರೆ ಸರಿಯಾಗತ್ತೆ , ಎಲೆಯಡಿಕೆ ಇಟ್ಟೆ , ಚಾಪೆ ಎತ್ತಿಕೊಂಡು

ಹೋಗಿಂದ್ರೆ , ಅಡಿಗೆಮನೆ ನಾಗಂದಿಗೆ ಮೇಲೆ ಅವಳು ಒಳ ಹೊರಟಾಗ, ಅವಳ ಹಿಂದೆ ನಾನು ,

ಮೂರನೇ ಡಬ್ಬದಲ್ಲಿದೆ ತನ್ನಿ ” ಎಂದಳು ರಾಣಿ, ನನ್ನ ಹಿಂದೆ ಕುಂತ್ತಾ ನಾಗರಾಜ ! ಪಾಪ,

“ನೀನೇ ಹೋಗಬಾರದೇನು ? ” ಎಂದೆ. ಪೆಟ್ಟು ಜೋರಾಗಿಯೇ ಬಿತ್ತೇನೋ ಗೂಟ ತಗು

“ ನನಗೆ ಸಿಗೊಲ್ಲ” ಎಂದು ಅವಳೆಂದಾಗ ಬಿದ್ದು !

ನಾಗರಾಜನ ಹ್ಯಾ ಹೂ ಇನ್ನಷ್ಟು ಜಾಸ್ತಿಯಾಗಿ ರಾತ್ರೆ ಪಕ್ಕದಲ್ಲೇ ತಬ್ಬಿ ಮಲಗಿದ್ದರೂ ಗಳಿಗೆ

ಅ ನಿ ವಾ ೯ ಹ ವಾ ಗಿ ಏಳಲೇಬೇಕಾಯಿತು. ಗೋವೆ ರಾಣಿ ಬೆಚ್ಚಿ ಬೀಳುತ್ತಿದ್ದಳು. ಎಲ್ಲಾ ಆ

ಎದ್ದು ಸೀಸದ ಕಾಲುಗಳನ್ನು ಎತ್ತಿಡುತ್ತಾ ಅಡಿಗೆ ಹಾಳು ಹಾವಿನಿಂದ , ಅದರೆ ಬಡಿದು ಕೊಂದು

ಮನೆಗೆ ಹೋದೆ, ನಾಗಂದಿಗೆಯಲ್ಲಿನ ಡಬ್ಬದ ಹಾಕಿದೆನಲ್ಲಾ ಎಂದು ಸಮಾಧಾನ !

ಸಾಲು ನನಗೂ ತುದಿಬೆರಳಿನಲ್ಲಿ ಸಿಗುತ್ತಿತ್ತು . ಬೆಳಗಿನ ರೈಲಿಗೇ ನಾಗರಾಜ ಊರಿಗೆ ಹೋದ.

ಮೂರನೇ ಡಬ್ಬವನ್ನು ಅಲುಗಾಡಿಸಿ ಮುಂದಕ್ಕೆ ನಡೆಯುವಾಗ ಕಾಲನ್ನು ಸರಿಯಾಗಿ ಊರದೆ

ವೀಟಿಕೋಳುವಾಗ ಅದು ಧಡಾರನೆ ಕೆಳಗೆ ಸ್ವಲ್ಪ ಕುಂಟುತ್ತಿದ್ದ , ನಾಗರಾಜ ಹತ್ತಿದ ರೈಲಿ

ಬಿದ್ದದ್ದು , ರಾಣಿ ಚೀರಿಕೊಂಡದ್ದು ಒಟ್ಟಿಗೇ ಕೇಳಿ ನಿಂದಲೇ ಅಜ್ಜಿ ಇಳಿದದ್ದು . ಊರಿಂದ ಬಂದ

ಎದೆ ನಡುಗಿ ಹಿತ್ತಲಿಗೆ ಓಡಿಬಂದೆ. ಅಜ್ಜಿಗೆ ಇನ ಗತಿಕಾಣದಿದ್ದ ಹಾವಿನ ಹೆಣ ಕಾಣ

ನಡುಗುತ್ತ ನಿಂತಿದ್ದ ರಾಣಿ, ಬೇಕೆ ? ವಿಂದು ಪುರಾಣ ಅಯಿತು, ಅಜ್ಜಿ

' ಹಾವು... ಹಾವು ! ನನ್ನ ತೊಡೆ ಕೆಳಗೆ ಕೊನೆಗೆ ಉಪದೇಶವಾಗಿ,

ಹರಿದು ಹೋಯ ” ಎಂದು ತೊದಲಿದಳು. “ ರಾತ್ರಿ ರಾಣಿಯನ್ನು ಕಡಿದು ಹಾಕಿಬಿಡು ”

ನಾಗರಾಜ “ ಎಲ್ಲಿ... ಎಲ್ಲಿ ? ” ಎಂದು ಎಲ್ಲಾ ಎಂದಿತು . ಅದಕ್ಕೆ ನಾನು ,

ಕಡೆನೋಡುತಿದ್ದ . ರಾಣಿಯ ಬಳಿಗೆ ಧಾವಿಸಿ- “ ಅಜ್ಜಿ , ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ

ದವನೆ ಮೊದಲು ಅವಳಿಗೆ ರಕ್ಷಣೆಯಾಗಿ ನಿಂತೆ. ಪ್ರೀತಿ ಎಂದರೆ ಹೇಗೆ? ರಾತ್ರಿ ರಾಣಿ ಕಂಪುಬೇಕು

ಆಮೇಲೆ ಅವಳು ಬೆರಳು ಮಾಡಿದ ನೋಡಿದರೆ ಎನ್ನುವವರಿಗೆ ಅದರಿಂದ ಬರಬಹುದಾದ ಕಷ್ಟ

ಕರೀಹಾವು ! ಫಳ ಫಳ ಹೊಳೆಯುತ್ತ ರಾತ್ರಿ - ವನ್ನೂ ಸಹಿಸುವ ತಾಳ್ಮೆ - ಧೈರ್ಯ ಇರಬೇಕಲ್ಲವೆ?

ರಾಣಯಂತ್ರ ಸರಿಯುತ್ತಿದೆ. ಅದು ಕಾಂಡಕ್ಕೆ ನನಗೆ ಅವೆರಡೂ ಇವೆಯಲ್ಲ! ಹಾವಿಗೆ ಹೆದರಿ

ಸುತ್ತಿಕೊಳತ್ತಲೇ , ರಾತ್ರಿ ರಾಣಿ ಹಬ್ಬಲೆಂದು ರಾತ್ರಿ ರಾಣಿಯನ್ನು ಏಕೆ ಬಿಡಲಿ ? ” ಎಂದೆ . *

ಬಟ್ಟೆಗಳನ್ನು

ಶುಭ

ಸ್ವಚ್ಛ

ಮತ್ತು ಕಡಿಮೆ ಖರ್ಚಿನಲ್ಲಿ ಒಗೆಯಲು

ಕೆಸರಿ

.

ಬಾರ್ ಸೋಪು.

ಶ್ರೀ ರಾಮಕೃಷ್ಣ ಆಯಿಲ್ ಮಿಲ್ಫ್ ಮಂಗಳೂರು

ಆನಂದೋಪನಿಷತ್ತು - ೨

ಆನಂದವೆಂದರೇನು ?

ರಂಗನಾಥ ದಿವಾಕರ

ಚಿತ್ರದ ಎರಡು ಬಗೆಯ ವಿಕಾಸಗಳ ಸಲ ಗುವುದು . ಆನಂದಾನುಭವದ ಪರಿಣಾಮಗಳನ್ನು

ಸ್ವರೂಪವನ್ನು ಹೇಳಿದ್ದಾಯಿತು. ಬಹಿರೈ ಕಾ ಹೇಳಬಹುದು. ಮನುಷ್ಯನಿಗೆ ಆನಂದವಾಯಿ

ಸವೂ ಪ್ರೇಯಸಿನ ಕಡೆಗೆ ಅಂದರೆ ಇಂದ್ರಿಯಾದಿ ತೊಂದರೆ, ಅವನ ಮನಸಾ ಸಿಗುವುದು , ಪ್ರಾಣವು

ಗಳ ಮುಖಾಂತರ ಆಗುವ ಅನಂತ ರೀತಿಗಳ ಸಂತೋಷಪಡುವುದು , ಅವು ದುಃಖ - ಚಿಂತೆ

ಸುಖದ ಕಡೆಗೆ ಜೀವಾತ್ಮನನ್ನು ಎಳೆಯುವದು, ಮುಂತಾದವುಗಳಿಂದ ಮುಕ್ತವಾಗುವುವು. ಅವನು

ಅಂತರಿ ಕಾಸವು ಪ್ರೇಯಸ್ಸಿನ ರಹಸ್ಯವನ್ನು ಕೃತಾರಾಭಾವವನ್ನು ಹೊಂದುವನು .

ಸಹ ತಿಳಿದುಕೊಂಡು, ಅದಕ್ಕೂ ಹೆಚ್ಚಿನ ಸುಖ ಮೂಲತಃ ಒಂದೇ ಅನುಭವಕ್ಕೆ

ಶ್ರೇಯಸ್ಸೆಂಬುದು ಇದೆ ಎಂಬುದನ್ನು ಅರಿತು

ಕೊಳ್ಳುವುದು , ಅದನ್ನು ದೊರಕಿಸುವ ಮಾರಕ್ಕೆ ಬೇರೆ ಬೇರೆ ಹೆಸರುಗಳು

ಆ ವಿಕಾಸವು ಜೀವಾತ್ಮನನ್ನು ಎಳೆದೊಯು ಅನಂದ ಎಂಬುದು ಒಂದು ಅನುಕೂಲ ಅನು

ವುದು , ಅಂತರಿ ಕಾಸವು ಶ್ರೇಯಸ್ಸಿನ ಬಾಗಿಲು , ಭವ , ಬೇಕಾದ ಅನುಭವ, ಎಲ್ಲರೂ ಬಯಸುವ

ಅನುಭವ , ಇಷ್ಟ ಪಡುವ ಅನುಭವ , ಅನುಕೂಲ

ಆನಂದಪದ್ಯಾಯಗಳು ವೇದನೀಯಂ ಸುಖಂ' , ಎಂದು ಅದರ ವರ ನ

, ಆನಂದ ಎಂಬುದೊಂದು ಅನುಭವ, ಎಲ್ಲ ಮಾಡಲಾಗಿದೆ. ಅದು ಕೂಡ ಒಂದು 'ವೇದನೆ' , ಅನುಭವಗಳಂತೆ ಈ ಅನುಭವವು ಕೂಡ ಜೀವಾ ಜ್ಞಾನ ವಾಗಬಲ್ಲ ಅನುಭವ. ಅದು ಅನುಕೂಲ

ತನಿಗೆ, ಮಾನವನ ಹೃದಯಗುಹೆಯಲ್ಲಿರುವ ಇಷ್ಟ ವಾಗಿದಾಗ ಅದು ಸುಖ ಎನಿಸುತ್ತದೆ, ಪ್ರತಿ

ಚಿತ್ ಶಕ್ತಿಗೆ ಆಗುವುದು . ಆ ಜೀವಾತ್ಮನ ಲಕ್ಷಣ ಮೂಲವಾಗಿದ್ದಾಗ ದುಃಖ ಎನಿಸುವುದು .

ವನ್ನು ಇಲ್ಲಿ ಹೆಚ್ಚಾಗಿ ಹೇಳುವ ಕಾರಣವಿಲ್ಲ . ಚಿತ್ರದ ಈ ಅನುಭವಮಲತಃ ಒಂದೇ . ಆದರೆ

* ಅಣೋರಣಿಯಾನ್ ಮಹತೆ ವಹಿಯಾನ್ , ಅದಕ್ಕೆ ನಾವು ಬೇರೆ ಬೇರೆ ಪರಿಸ್ಥಿತಿಯಲ್ಲಿ, ಅದರ

ಆತಾಸ್ಯ ಜಂತೋಶ್ನಿ ಹಿತೋ ಗುಹಾಯಾಂ', ವಟ್ಟ , ಅದರ ಕಾರಣ, ಅದರ ದೇಶಕಾಲ ಪರಿಸ್ಥಿತಿ ಎಂದು ಉಪನಿಷತ್ಕಾರರು ಅದರ ವರ ನೆ ಮಾಡಿರು ಮುಂತಾದವುಗಳ ಮೂಲಕ ಹಲವಾರು ಹೆಸರು

ಗಳನ್ನು ಕೊಡುತ್ತೇವೆ. ಅನುಕೂಲ ಹಾಗೂ - ಅನಂದವು ಹೇಗಿರುವುದು ಎಂದು ಯಾರಾದರೂ ದುಃಖರಹಿತತ್ವ ಇವೇ ಅದರ ಮುಖ್ಯ ಲಕ್ಷಣ

ಕೇಳಿದರೆ, ಅನಂದವು ಅನಂದದಂತೆ ( ಗಗನಂ ಗಳು. ಇನ್ನು ಆ ಪಾಯವಾಚಕ ಶಬ್ದಗಳು

ಗಗನಾ ಕಾರಂ ) ಇರುವುದು ಎಂದೇ ಹೇಳಬೇಕಾ ಉಾವವು ಇದನ್ನು ನೋಡುವ, ಆನಂದ, ಸುಖ ,

138 - 4 ೨೫

೨೬ ಕಸ್ತೂರಿ, ಫೆಬ್ರುವರಿ ೧೯೬೮

ಸಂತೋಷ, ಸಮಾಧಾನ, ಶಾಂತಿ, ಸಮ್ಮೇಳ, ದುಃಖವುಂಟಾಗುವುದು !

ಮೋದ, ಅವೆದ, ಪ್ರಮೋದ, ಹರ್ಷ ಹೀಗೆಲ್ಲ ಈ ವಿಷಯಸುಖದ ಹಣೆಬರಹವಿರು

ಮುಂತಾದ ಶಬ್ದಗಳು ಪ್ರಚಲಿತವಿರುವವು. ಈ ವುದರಿಂದ ಜೀವಾತ್ಮನು ಇವುಗಳಿಂದ ನಿಜವಾದ

ಪರಾಯಗಳ ಲಕ್ಷಣಗಳನ್ನೆಲ್ಲ ಇಲ್ಲಿ ಹೇಳುವದು ಸುಖವನ್ನು ಪಡೆಯಲಾರದೆ ಒಂದೇ ಸವನೇ ಸ್ಥಿರ

ಅವಶ್ಯವಿಲ್ಲ, ಆದರೆ ಉದಾಹಣೆಗಾಗಿ ಹಲವು ಶಬ್ದ ಸುಖದ, ನಿಜಾನಂದದ, ಆನಂದಮಯ ನಿತ್ಯ

ಗಳ ಅಗ್ಗವನ್ನು ಅಥವಾ ಲಕ್ಷಣಗಳನ್ನು ನಿದ್ದೇಶಿಸ ಸ್ಥಿತಿಯ ಆಶೆಮಾಡುವನು. ಆ ಆಶೆ ಪ್ರತಿಯೊಬ್ಬ ಬಹುದು . ಅತ್ಯಾನಂದವನ್ನೊಂದು ಬಿಟ್ಟು ನಲ್ಲಿಯೂ ತಿಳಿದೂ ತಿಳಿಯದೆ ಅವನ ಜೀವಾತ್ಮ

ಇಂದ್ರಿಯ - ವಿಷಯ - ವನ ಇವುಗಳ ಮೂಲಕ ನಲ್ಲಿ ಹುದುಗಿಕೊಂಡಿರುವುದು . ಆ ಆಶೆಯೇ

ಆಗುವ ಆನಂದ ಪರಾಯಗಳೇ ಇಲ್ಲಿ ನಿರಿ ಪ್ರವಾ ಆವನನು ಅತಾ, ನಂದದ ಕಡೆಗೆ ಎಳೆಯುವುದು ,

ಗಿವೆ ಎಂಬುದನ್ನು ನೆನಪಿನಲ್ಲಿಡಬೇಕು. ಯಾಕಂ- ಈ ಆತ್ಮಾನಂದದ ವರನೆ, ವೇದ ಮೊದಲುಮಾಡಿ

ದರೆ ಆತ್ಮಾನಂದವನ್ನು ಒಂದು ವಿಶಿಷ್ಟ ಬಗೆಯ ಆಧುನಿಕ ಸಾಧುಸಂತರನ್ನು ಕಡೆಮಾಡಿ ಸಾವಿ

ಆನಂದವೆಂ ದು ವಿವರವಾಗಿ ಮುಂದೆ ಹೇಳಬೇಕಾ ರಾರು ಕಡೆಗೆ ಬಂದಿದೆ. ಅದನ್ನು ಪುನಃ ಇಲ್ಲಿ

ಗಿದೆ. ವಿವರವಾಗಿ ಹೇಳುವ ಕಾರಣವಿಲ್ಲ . ಸಂಕ್ಷಿಪ್ತ

- ಸುಖ ಅಂದರೆ ದುಃಖವಿಲ್ಲದ ಸ್ಥಿತಿ ಹಾಗೂ ವರ ನೆ ಸಾಕು ,

ವಿಶೇಷ ಹಿಗ್ಗನ್ನುಂಟುಮಾಡುವ ಅನುಭವ ,

ನಮಗೆ ಬೇಕಾದ ವಸ್ತು ದೊರಕಿತೆಂದರೆ ಸಂತೋಷ ಆತ್ಮಾನಂದದ ಕಿಂಚಿತ್ ನಲ್ಲನೆ

ವಾಗುವುದು . ಇದ್ದ ಚಿಂತೆ ಹೋಯಿತೆಂದರೆ ವನ ಆನಂದದ ಮುಖ್ಯ ಲಕ್ಷಣವೆಂದರೆ ಅದು

ಸ್ಥಿಗೆ ಸಮಾಧಾನವಾಗುವುದು . ಮ ನ ಸಿ ನ ಪೂರವಾಗಿ ಸ್ವಾವಲಂಬಿಯಾಗಿದೆಯೋ ' ಅಂತಃ

ಉದ್ರೇಕ, ಕ್ಷುಬ್ದ ವೃತ್ತಿ ಮುಂತಾದವು ಇಲ್ಲ ಸುಖ ಅಂತರಾರಾಮಃ' ಎಂದು ಗೀತೆ ಹೇಳು

ದಂತೆ ಆದರೆ ಶಾಂತಿಯು ಪ್ರಾಪ್ತವಾಗುವುದು , ವುದು , ಅದು ' ಬುದ್ದಿ ಗ್ರಾಹ್ಯ ಮತೀಂದ್ರಿಯಂ',

ಮೇಳವಿಲ್ಲದ ವಿಚಾರ - ಭಾವನೆಗಳಲ್ಲಿ ತಾಳ ಮೇಳ ಎಂದೂ ಹೇಳಲಾಗಿದೆ . ಪರಮಾತ್ಮ ಸ್ವರೂಪದ ವಾಯಿತೆಂದರೆ ಸಮ್ಮೇಳದ ಅನುಭವವಾಗುವುದು. ವರನೆಯನ್ನು ಕೂಡ ಸತ್ - ಚಿತ್ - ಆನಂದ

ವೇದ, ಆಮೋದ, ಪ್ರಮೋದಗಳೆಲ್ಲ ಒಂದೇ ಎಂಬ ಮೂರು ಶಬ್ದಗಳಿಂದ ಮಾಡುವರು .

ವರಕ್ಕೆ ಸೇರಿದವುಗಳು , ಆಟನೋಟಗಳಲ್ಲಿ ರಸ ಬ್ರಹ್ಮಾನಂದದ ವರನೆಯನ್ನು ತೈತ್ತಿರೀಯ

ಉಂಟಾದಾಗ ಇವುಗಳ ಅನುಭವವಾಗುವುದು . ಉಪನಿಷತ್ತು ಮಾಡುವುದು ಹಾಗೂ ಯಾವನು

ಒಮ್ಮೆಲೆ ಆದ ಆನಂದಕ್ಕೆ ಹರ ಎನ್ನುವರು. ವೇದಜ್ಞನಿದು ನಿಷ್ಕಾ ಮನಿರುವನೋ ಅ ವ ನಿ ಗೆ ಆದರೆ ಇವೆಲ್ಲವೂ ವಸ್ತು ಅಥವಾ ವಿಷಯನಿಷ್ಠ ಆ ಬ್ರಹ್ಮಾನಂದವು ಪ್ರಾಪ್ತವಾಗುವುದು ಎಂದು

ವಾದವುಗಳು , ಇಂದ್ರಿಯ ಮಲಕ ಪ್ರಾಪ್ತ ಹೇಳುವುದು ,

ವಾಗುವಂಥವು; ಪ್ರಾಣವನಗಳ ಇಚ್ಛೆ , ಕೃಷ್ಣ

ಇವೇ ಇವುಗಳ ಮೂಲ; ಅವುಗಳ ತೃಪ್ತಿಯ ತುಲನಾತ್ಮಕವಾಗಿ ನಲ್ಲನೆ

ಈ ಆನಂದ ಪಠ್ಯಾಯಗಳ ಕಾರಣವು. ಆ ತೃಪ್ತಿ ವಿಷಯಾನಂದ ಹಾಗೂ ಆತ್ಮಾನಂದ ಇವು

ಆಗದೆ ಇದ್ದಲ್ಲಿ, ಆಯಾ ವಸ್ತು ಇಲ್ಲವೆ ವಿಷಯ ಗಳನ್ನು ತುಲನಾತ್ಮಕವಾಗಿ ಬಣ್ಣಿಸಬಹುದು :

ದೊರಕದೆ ಇದ್ದಲ್ಲಿ ಅಥವಾ ಆಯಾ ವಸ್ತು ಇ ವಿಷಯಾನಂದವು, ಆಯಾ ವಿಷಯ

ಇತ್ಯಾದಿಗಳು ಪ್ರಾಪ್ತವಾಗುವಲ್ಲಿ ಅಡ್ಡಿ ಉಂಟಾ ಆಯಾ ಇಂದ್ರಿಯ ಇವುಗಳನ್ನವಲಂಬಿಸಿದ್ದರೆ

ದಲ್ಲಿ, ಅಥವಾ ಇಂದ್ರಿಯವನಾದಿಗಳ ಸ್ಥಿತಿಗತಿ ಆತ್ಮಾನಂದವು ಸ್ವಂತ ತನ್ನ ನೈ ಅವಲಂಬಿಸಿದೆ .

ನೆಟ್ಟಗಿಲ್ಲದಲ್ಲಿ ಅಥವಾ ಆಯಾ ವಸ್ತು ಪ್ರಾಪ್ತ ವಾ ® ವಿಷ ಖಾದಿಗಳು ನಶ್ವರ, ಕ್ಷ ಣಿ ಕ ,

ದರೂ ಅದು ನಷ್ಟವಾದಲ್ಲಿ ಇಲ್ಲವೆ ಅದು ಸಮಾಧಾನ ಭಂಗುರ ಅದುದರಿಂದ ಅವುಗಳಿಂದಾಗುವ

ಕಾರಕ ಸ್ಥಿತಿಯಲ್ಲಿ ಇಲ್ಲದಲ್ಲಿ ಸುಖದ ಬದಲು ಸುಖವೂ ಹಾಗೆಯೇ ಇರುವುದು . ಆತ್ಮಾನಂದವು

೨೭ ಆನಂದವೆಂದರೇನು ?

ಆತ್ಮನ ಅಸ್ತಿತ್ವವನ್ನೇ ಅವಲಂಬಿಸಿದ್ದರಿಂದ ಅದು ಜೀವನ್ಮುಕ್ತಿ ಎನ್ನು ವುದುಂಟು. ಮರಣೋತ್ತರ ಆ

ಆತ್ಮನಿರುವವರೆಗೆ ಇದ್ದೇ ಇರುವುದು . ಸ್ಥಿತಿಯೇ ಉಳಿದರೆ ಅದಕ್ಕೆ ವಿದೇಹ ಮುಕ್ತಿ

ಈ ವಿಷಯಸುಖವು ಪರವಶ ಆಯಾ ಎನ್ನುವರು . ಆ ಸ್ಥಿತಿ ಇದೇ ಕ್ಷಣ ಪ್ರಾಪ್ತವಾದಲ್ಲಿ

ದೇಶಕಾಲ ಪರಿಸ್ಥಿತಿಗಳನ್ನು ಅವಲಂಬಿಸಿರುವುದು , ನೀನು ಮಾಡುವುದೇನು ? ಎಂದು ನಾನು ಪುನಃ

ಆತ್ಮಾನಂದವು ಸ್ವವಶ ಆತ್ಮಾನಂದಕ್ಕಾಗಿ ಹೊರಗೆ ಕೇಳಿದೆನು . ಅದಕ್ಕೆ ಸರಿಯಾದ ಉತ್ತರ ಕೊಡಲು

ಎಲ್ಲಿಯ ಹುಡುಕಾಡುವುದು ಅವಶ್ಯವಿಲ್ಲ. ಅವನಿಗೆ ತಟ್ಟನೆತೋಚಲಿಲ್ಲ .

8 ವಿಷಯಾನಂದವು ಆಯಾ ವಸ್ತು ಹಾಗೂ ಸಂಸಾರದ ಅಡಚಣಿಗಳು , ಮನಸಿಗೆ ಆಗುವ

ಆಯಾ ಇಂದ್ರಿಯ ಇವುಗಳ ಗುಣಾವಗುಣ, ತ್ರಿವಿಧತಾಪಗಳು ಇಲ್ಲದಂತೆ ಆದರೆ ಅದೇ ಮೋಕ್ಷ

ವೃದ್ಧಿ ಕ್ಷಯಾದಿಗಳನ್ನು ಅವಲಂಬಿಸಿದೆ. ಆತ್ಮಾ ಎಂದು ಅನೇಕರು ತಿಳಿದಿರಬಹುದು , ಆದರೆ ಅದು

ನಂದವು ತನ್ನ ಸ್ನೇ ಅವಲಂಬಿಸಿದ್ದರಿಂದ ಗುಣಾವ ಶಬ್ದ ಜ್ಞಾನ ; ವಸ್ತು ಜ್ಞಾನವಲ್ಲ, ಅನುಭವವಲ್ಲ .

ಗಣಗಳ ಪ್ರಶ್ನೆಯೇ ಬರುವುದಿಲ್ಲ , ಅದು ಮೋಕ್ಷದ ನಿಷೇಧಾತ್ಮಾಕ ( ದುಃಖಕಷ್ಟಗಳಿ

ಈ ವಿಷಯಾನಂದವು ಆಯಾ ವಸ್ತುಗಳ ಲ್ಲದ ಸ್ಥಿತಿ) ಜ್ಞಾನ, ನಕಾರಾತ್ಮಾಕ ಜ್ಞಾನ, ಅದು

ನ್ನವಲಂಬಿಸಿದ್ದರಿಂದ ಅವುಗಳ ನಾಶಾದಿಗಳಿಂದ | ನೇತಿ ನೇತಿ ಜ್ಞಾನ, ಅಸ್ತಿ - ಭಾತಿ ಎಂಬುವ ಚೈತ

ದುಃಖವುಂಟಾಗುವುದು . ಯಾವ ವಸ್ತುಗಳು ನ್ಯ ಪೂರ ಅನುಭಾವವಲ್ಲ . ಅದು ದುಃಖಾಂತದ

ಅಥವಾ ವಿಷಯಗಳು ಸುಖ ಕ್ಕೆ ಕಾರಣವಾಗ ಜ್ಞಾನ, ಅದು ದುಃಖವಿಲ್ಲದ ಸ್ಥಿತಿಯ ಜ್ಞಾನ;

ಬಲ್ಲವೊ ಅವೇ ಇಲ್ಲದಂತೆ ಅದವೆಂದರೆ ದುಃಖಕ್ಕೆ ಆದರೆ ಆನಂದಾನುಭೂತಿಯಲ್ಲ, ಆತ್ಮಾನಂದ

ಕಾರಣವಾಗುವವು. ಆತ್ಮಾನಂದಕ್ಕೆ ಆ ಭಯವಿಲ್ಲ. ವಲ್ಲ . ಅದು ಆತ್ಮಾನಂದದ ವಾರ ಪ್ರತ್ಯಕ್ಷ

ಈ ರೀತಿ ಅನೇಕ ದೃಷ್ಟಿಗಳಿಂದ ಆತ್ಮಾನಂದವು ಆತ್ಮಾನಂದವಲ್ಲ. ಅದು ಹಸಿವೆ ನೀರಡಿಕೆಗಳಿಲ್ಲದ

ವಿಷಯಾನಂದಕ್ಕಿಂತ ಸಾವಿರ ಪಾಲು ಶ್ರೇಷ್ಠ ಸ್ಥಿತಿ: ಆದರೆ ಪಂಚಾಮೃತ ಭೋಜನವಲ್ಲ. ಆ

ಹಾಗೂ ಇಷ್ಟವಾಗಿದೆ. ಸ್ಥಿತಿಯನ್ನು ಹಲವರು ಸುಖದುಃಖಾತೀತ ಸ್ಥಿತಿ

ಎಂದು ಬಣ್ಣಿಸಬಹುದು . ಆದರೆ ಆ ವರನೆಕೂಡ ಆತ್ಮಾನಂದದ ಬಗ್ಗೆ ಅನೇಕರಿಗೆ ಸರಿಯಾದ ಆತ್ಮಾನಂದದ ಪೂರ ಸ್ವರೂಪವನ್ನು ತೋರುವು

ಕಲ್ಪನೆಗಳಿಲ್ಲ, ಹಲವರಿಗೆ ತಪ್ಪು ಕಲ್ಪನೆಗಳಿವೆ . ದಿಲ್ಲ .

ಅವುಗಳನ್ನು ಕುರಿತು ನಾಲ್ಕು ಮಾತುಗಳನ್ನು ಯಾವುದೇ ಬಂಧನ ಇಲ್ಲದ ಸ್ಥಿತಿಯೇ ಮುಕ್ತಿ

ಹೇಳುವುದು ಅವಶ್ಯ . ಅಥವಾ ಮೋಕ್ಷ ಎಂದು ಹಲವರು ಮುಕ್ತಿ

ಮೋಕ್ಷದ ವ್ಯಾಖ್ಯೆ ಮಾಡುವರು . ಆದರೆ ಬಂಧನವು ಮೋಕ್ಷ- ಆತ್ಮಾನಂದ

ಸರಿದೊಡನೆ, ಹರಿದೊಡನೆ ಮೋಕ್ಷವೆಂಬುದು ನನಗೆ ಮೈ ಕಾವಿ ಬಟ್ಟೆ ಧರಿಸಿದ ಸಂನ್ಯಾಸಿ ಪ್ರಾಪ್ತವಾದರೂ ಅದರ ಪೂರ ಸ್ವರೂಪದ ಜ್ಞಾನವು

ಭೆಟ್ಟಿಯಾಗಿದ್ದ . ಈ ಕಾವಿ ಬಟ್ಟೆ , ಈ ಸಂನ್ಯಾ - ಅಥವಾ ಅನುಭವವು ಅಷ್ಟರಿಂದ ಆಗುವುದಿಲ್ಲ ,

ಸಾಶ್ರಮ ಇವೆಲ್ಲ ಏಕೆ, ಇವುಗಳ ಉದ್ದೇಶವೇನು, ಒಂದು ಆಕಳ ಕರುವನ್ನು ಕಣ್ಣಿಯಿಂದ ಬಿಚ್ಚಿ

ಎಂದು ನಾನು ಕೇಳಿದೆನು. ಅದಕ್ಕೆ ಅವನು ಬಿಟ್ಟರೆ ಅದು ಬಂಧನದಿಂದ ಮುಕ್ತಿಯನ್ನು

ಅಂದದ್ದು , ನಾನು ಮೊಕಾರಿ , ಮೋಕ್ಷಸಾಧನ ಪಡೆದಂತಾಗುವುದು ನಿಜ . ಆದರೆ ಅದು ತನ್ನ

ಕಾಗಿ ತಪಿಸುತ್ತಿರುವೆ. ಬಾಲವನ್ನು ನಿಗರಿಸಿಕೊಂಡು ಟಣ್ - ಪುಣ್ ಎಂದು

ನಾನು ಒಂದು ಕ್ಷಣ ತಡೆದು ಅವನಿಗೆ ಅಂದದ್ದು, ಹಾರಾಡಲಾರಂಭಿಸಿದರೆ ಮಾತ್ರ ನಿಜವಾದ ಮುಕ್ತಿ

ಇಕೊ , ಇಲ್ಲಿದೆ ಮೋಕ್ಷ, ಅದೇನು ಒಂದು ಯನ್ನು ಪಡೆದಂತೆ ; ಅಥವಾ ತನ್ನ ಮುಕ್ತಿಯ

ತಿಕೀಟು ಪಡೆದು ಹೋಗಿ ಮುಟ್ಟುವ ಸ್ಥಾನವಲ್ಲ ಆಸ್ವಾದವನ್ನು ಸವಿದಂತೆ, ಆ ಕರುವಿನ ಮುಕ್ತಿಯು

ಅಥವಾ ಊರಲ್ಲ. ಅದೊಂದು ಚಿತ್ರ ಸ್ಥಿತಿ, ಜೀವ ಪ್ರಾತ್ಯಕ್ಷಿಕೆ ಆ ಹಾರಾಡುವುದರಲ್ಲಿದೆ ಹೊರತು ಬರೀ

ದಿಂದಿರುವಾಗ ಆ ಸ್ಥಿತಿಯನ್ನು ಪಡೆದರೆ ಅದಕ್ಕೆ ಅದರ ಕಣ್ಣಿಯನ್ನು ಬಿಚ್ಚುವುದರಲ್ಲಿಲ್ಲ .

ಗಿ

೨೮ ಕಸ್ತೂರಿ, ಫೆಬ್ರುವರಿ ೧೯೬೮

ಮೈ ಹೊರಗಿನಿಂದ ಬಂದ ಆಘಾತಗಳನ್ನು , ರಹಿತ ಸೃಷ್ಟಿ ಎನ್ನು ವೆವೂ ಅದರಲ್ಲಿಯ ಕಣಕಣವೂ

ಶೀತೋಷ್ಟಗಳನ್ನು ತಡೆಯುವುದು, ಸಹಿಸುವುದು ಅಣುರೇಣು ಪರಮಾಣವೂ ಚಲನವಲನ ಪೂರವೂ

ಅಥವಾ ಆಂತರಿಕ ಆವೇಗಗಳನ್ನು ಮನೋಗತ ಕ್ರಿಯಾವಯವೂ ಕರಶೀಲವೂ ಆಗಿದೆ. ಅಂದ

ಇಲ್ಲವೆ ಹೃದತ ಆವೇಶಗಳನ್ನು ತಡೆಯುವುದು ಬಳಿಕ ಸಚೇತನ ಸೃಷ್ಟಿಯಲ್ಲಿ, ಚೈತನ್ಯಮಯ.

ತಿತಿಕ್ಷೆ , ಸಹನ, ಸ್ಥಿರ ಧೀರ ಭಾವ ಎನಿಸಬಲ್ಲದು, ಸಜೀವಸೃಷ್ಟಿಯಲ್ಲಿ ಯಾವುದೇ ಬಗೆಯ ಜಡತ್ವ

ಆದರೆ ಅದು ಆತ್ಮಾನಂದವಲ್ಲ . ಸ್ಥಿತಪ್ರಜ್ಞ ವನ್ನು ಅಥವಾ ಕ್ರಿಯಾಶನ್ಯತೆಯನ್ನು ಕಲ್ಪಿಸುವ

ಸ್ಥಿತಿ, ಪೂರ ಅತ್ಯಾನಂದದ ಸ್ಥಿತಿ ಎನಿಸಲಾರದು . ಬಗೆ ಯಾವುದು ? ಚೈತನ್ಯದಲ್ಲಿ ಜಡತ್ವವನ್ನು

ಅದು ಆತ್ಮಾನಂದ ಈಚೆಗಿನ ಸ್ಥಿತಿ. ಸಾಧನೆ ಹೇಗೆ ಆರೋಪಿಸಬಲ್ಲೆವು? ಸೂರಿನಲ್ಲಿ ತಂಪನ್ನು ,

ಯಲ್ಲಿ ಬಹಳ ಉಚ್ಚ ಸ್ಥಿತಿ, ಅತೀತ ಸ್ಥಿತಿ, ಆದರೆ ಚಿರಂಜೀವಿಗೆ ಮರಣವನ್ನು ನಾವು ಕಲ್ಪಿಸಬಲ್ಲೆವೇ ?

ಪರಮೋಚ್ಚ ಸ್ಥಿತಿಯಲ್ಲ, ಪರಮಾನಂದ ಸ್ಥಿತಿ ಅಹಂಕಾರವನ್ನು , ಅಹಂಭಾವವನ್ನು , ಮುವತ್ವ

ಯಲ್ಲ, ಕೊನೆಯ ಗತಿಯಲ್ಲ. ವನ್ನು ಅಡಗಿಸಬಹುದಲ್ಲದೆ, ಅಸ್ಮಿತೆಯನ್ನು ,

- ಬೆಳಗಿನಲ್ಲಿ ಅರುಣೋದಯದ ನಂತರ ಬಾಲ ಅಸ್ತಿತ್ವವನ್ನು ಅಡಗಿಸಲು ಸಾಧ್ಯವಿಲ್ಲ . ಶೂನ್ಯತೆ

ರವಿಯ ಉದಯವಾಗುವುದು . ಅದರ ಬಿಂಬ ಯನ್ನು , ಪೂರ್ ಅಭಾವವನ್ನು , ಅಸ್ತಿತ್ವ ರಹಿತ

ವನ್ನು ನಾವು ಚೆನ್ನಾಗಿ ಕಣ್ಣು ಬಿಟ್ಟು ನೋಡ ವನು ಬರೀ ಶಬ್ದಗಳಿಂದ ಕಲ್ಪಿಸಬಹುದೇ

ಬಲ್ಲೆವು. ಅದರಿಂದ ಕಿರಣಗಳು ಸಹ ಹೊರಬೀಳು ಹೊರತು ವಾಸ್ತವಿಕವಾಗಿ ಅದನ್ನು ಅದು ಇದೆ?

ವಂತೆ ಆಗ ಕಾಣುವುದಿಲ್ಲ. ಆ ಬಿಂಬವೂ ಸೂರ ಎಂದು ಹೇಳುವುದು ಸಾಧ್ಯವಿಲ್ಲ . ಸತ್ ಎಂಬುದು

ಬಿಂಬವೇ . ಆದರೆ ಆ ಸ್ವರೂಪವು ಪೂರ , ಪ್ರಖರ, ಸತ್ಯ ಎಂದರೆ ರಾವಾಗಲೂ ಇರುವಂತಹದು,

ಪ್ರಭಾವಾನ್ವಿತ ಸೂರನದಲ್ಲ. ಮಧ್ಯಾಹ್ನದ ಶ್ರೀ ಕಾಲಾಬಾಧಿತವಿದ್ದುದು ಎಂದ ಅದು ಇಲ್ಲ

ತೇಜಸ್ವಿ ಕಣ್ಣು ಕುಕ್ಕಿಸುವ ಸೂರ ಬಿಂಬವೇ ಅವನ ದಂತಾಗಲಾರದು. ಚೇಷ್ಟೆಯ ಭಾಷೆಯಲ್ಲಿ ಹೇಳು

ಪೂರ ಸ್ವರೂಪವು, ಬಾಲರವಿ ರವಿಯಾದರೂ ವುದಾದರೆ ಆತ್ಮನು - ಪರವರಾಶನು ಸರಜ್ಞನು,

ಅವನ ಆಗಿನ ಬಿಂಬ ಚಂದ್ರನೋಪಾದಿಯಲ್ಲಿಯೇ ಸರೈ ವ್ಯಾಪಕನು . ಸತ್ವ ಶಕ್ತಿವಾನನು ; ಅವನು

ಕಾಣುವುದು , ಅವನೇ ಮಧ್ಯಾಹ್ನ ದಲ್ಲಿ ನಿಜಸ್ವರೂಪ ಸತ್ವ ಶಕ್ತಿಮಾನನಿದ್ದರೂ ಅವನಿಗೆ ಒಂದು ಶಕ್ತಿ

ದಿಂದ ತೊಳಗಿಬೆಳಗುವನು , ಅವನ ಪೂರಸ್ವಪ ಇಲ್ಲ - ಅದಾವುದೆಂದರೆ, ಆತ್ಮಹತ್ಯೆ ಮಾಡಿಕೊ

ಅವನ ಪೂಾನಂದ, ವೇಗವತರವಾಗಿ ವಿಶ್ವ ವನೆಲ್ಲ ಳುವ ಶಕ್ತಿ ಅವನಲ್ಲಿಲ್ಲ ! ಆದುದರಿಂದಲೆ ಪರ

ಕ್ಷಣದಲ್ಲಿ ವ್ಯಾಪಿಸುವ ಅವನ ಕಿರಣಗಳಿಂದಲೆ ಮಾತ್ಮನ ನಿರೋಶ ವರಾಡುವಾಗ, ಸತ್ ಎಂದರೆ

ಪ್ರತೀತವಾಗುವುದು , ಯಾವಾಗಲೂ ಇರುವವನ , ಚಿತ್ರ ಎಂದರೆ ಚಿನ್ನ

- ಜೀವನ ಅಥವಾ ಜೀವಾತ್ಮನ ಆನಂದವು, ಆತನ ಯನು- ಚಿತ ಸ್ವರೂಪನು ಮತ್ತು ಆನಂದಭಾವ

ನಿಜವಾದ ಅನಂದವು ಕೂಡ ಅದರ ಚಿರಸಿ ರಭಾವದ ಪೂನು ಎಂದು ಹೇಳುವರು , ಅವನು ಸತ್ -

ಲ್ಲಿಲ್ಲ, ಆದರೆ ಆ ಆನಂದದ ಅಖಂಡ ಅಭಿವ್ಯ ಚಿತ್ - ಆನಂದನು .

ಯಲ್ಲಿದೆ; ಅನಂದಮಯ ಅವ್ಯಾಹತ ಕ್ರೀಡೆಯ ಆನಂದ ಮೀಮಾಂಸೆ

ಇದೆ, ಕ್ರೀಡಾಮಯ ಕ್ರಿಯೆಯಲ್ಲಿದೆ, ಲೀಲಾ

ಭಾವವೇ ತಳಹದಿಯಿದ್ದ ಅನಂತ ಕ್ರಿಯಾವಾಲೆ - ಈ ಮೇಲಿನ ಮಾತುಗಳನ್ನೆಲ್ಲ ಪರಿಶೀಲಿಸಿದೆ

ಯಲ್ಲಿದೆ. ಉಪನಿಷತ್ಕಾರರು ' ಅನಂದಸ್ಯ ಮೀಮಾಂಸಾ

- ಯಾವುದೇ ಬಗೆಯ ಅಭಿವ್ಯಕ್ತಿ ಇಲ್ಲದ, ಚಲನ ಭವತಿ ' ( ತೈತ್ತಿರೀಯ ) ಎಂದು ಆನಂದದ

ವಲನರಹಿತ, ಕ್ರಿಯಾಶನ ಚಿತಸ್ಥಿತಿ ಎಂಬುದು ಮೀಮಾಂಸೆಯನ್ನು , ಸಾಂಗೋಪಾಂಗ ವಿವೇಚನೆ

ಬರೀ ಕಲ್ಪನೆ. ಅದೊಂದು ಜಡ- ಸಮಾಧಿ ಎಂದು ಯನ್ನು ಮಾಡಲೆಸಗಿ ದ್ದಾರೆ. ಪ್ರತಿ ಸಚೇತನ

ಹೇಳಿದರೂ ಅದಕ್ಕೆ ಅನುಭವಸೃಷ್ಟಿಯಲ್ಲಿ ಸ್ಥಾನ ಪ್ರಾಣಿಯು ಅನಂದವನ್ನು , ನಿತ್ಯ ಸತ್ಯ ಆನಂದ

ವಿಲ್ಲ . ನಾವು ಯಾವುದಕ್ಕೆ ಜಡಸೃಷ್ಟಿ , ಚೇತ ನಾ - ವನ್ನು ತಿಳಿದು ತಿಳಿಯದೆ, ಬೇಕಾಗಿ ಬೇಡವಾಗಿ,

ಆನಂದವೆಂದರೇನು ?

ಎಡೆಬಿಡದೆ ಅರಸುತಿರುವುದು . ಆ ಆನಂದ ದೊರೆ ವವು.

ಯುವುದು , ದೊರೆತು ನಿತ್ಯವಾಗಿರುವುದು ಮಾತ್ರ ಆ ಪ್ರಮೇಯ ಹೀಗಿದೆ : " ಯದಿ ಆಕಾಶ್

ದುರಭ. ಆದುದರಿಂದ ಆ ನಿತ್ಯಾನಂದವನ್ನು ಅನಂದೋ ನ ಸ್ಯಾತ್ ಕೋ ವಾ ಅನ್ಯಾತ

ದೊರಕಿಸುವ ಪ್ರಯತ್ನವು ಸತತವಾಗಿ ಎಂಬಂತೆ ಕೋ ಪ್ರಾಣ್ಯಾತ . ಈ ವಿಶ್ವಾ ಕಾಶದಲ್ಲಿ ಆನಂದ

ನಡೆದಿರುವಾಗಲೂ ಪ್ರತಿ ಸಚೇತನ ಪ್ರಾಣಿಯ ರೂಪ ರಸವು ತುಂಬಿಕೊಂಡಿರದಿದ್ದರೆ, ಅದಾವ

ವಿವಿಧ ಮತ್ತು ಅನೇಕ ಆನಂದ ಪರಾಯಗಳನ್ನು ಪ್ರಾಣಿ ಉಸುರಾಡಿಸಬಹುದಾಗಿತ್ತು ? ಅದಾವ

ಅನುಭವಿಸುವುದರಲ್ಲಿ ಅಲ್ಪಸ್ವಲ್ಪ ಸಮಾಧಾನವನ್ನು ಪ್ರಾಣಿ ಜೀವಿಸಬಹುದಾಗಿತ್ತು ? ವಿಶ್ವವೆಲ್ಲವೂ

ಪಡೆಯುವುದು ಹಾಗೂ ತನ್ನ ಅದಿಪ್ರಯತ್ನವನ್ನು ವಿಶ್ವಾತ್ಮನಿಂದ ವಾಪ್ತವಾಗಿರುವಂತೆ ಅನಂದದಿ೦

ಹಾಗೆಯೇ ಮುಂದುವರಿಸುವುದು , ದಲೂ ವ್ಯಾಪ್ತವಾಗಿದೆ . ಇಲ್ಲಿ ಆತ್ಮ ಮತ್ತು

* ಈಶಾವಾಸ್ಕೋಪನಿಷತ್ತು ಈ ವಿಶ್ವವೆಲ್ಲ ಆನಂದ ಇವು ಏಕಕಾಲಕ್ಕೆ ವಿಶ್ವವನ್ನು ಪೂರ್ಣ

ಈಶನ ಅಂದರೆ ಪರಮಾತ್ಮನ ವಾಸಸ್ಥಾನವೆಂದು ವಾಗಿ ವ್ಯಾಪಿಸಿವೆ ಎಂಬ ದೇ ಅರ . ಹಾಗೆ ಆತ್ಮ

ಸಾರಿದೆ. ಅಧ್ಯಾತ್ ವಿಶ್ವ ಹಾಗೂ ವಿಶ್ವಾತ್ಯಾ ಇವು ರೂಪಿ ಆನಂದದಿಂದ ಅಥವಾ ಅನಂದರೂಪಿ ಅತ್ಯ

ವ್ಯಾಪ್ಯ - ವ್ಯಾಪಕ ಸಂಬಂಧವುಳ್ಳವುಗಳು ಎಂದು ನಿಂದ ವಿಶ್ವವೆಲ್ಲವೂ ವ್ಯಾಪವಿರುವುದರಿಂದಲೆ

ಈಶಾವಾಸ್ಯವುಉಸುರಿದೆ. ಇದರೊಡನೆ ನೈತಿ - ಪ್ರಾಣಕ್ಕೆ ಪ್ರಾಣಿಗೆ ಇಲ್ಲಿ ಎಡೆ ಇದೆ. ಆ ಆನಂದ,

ರೀಯ ಉಪನಿಷತ್ತಿನಲ್ಲಿ ಒಂದು ಪ್ರವೇಯು ಆ ಆತ್ಮ ಇವೇ ಪ್ರಾಣಿಮಾತ್ರರ ಜೀವಜೀವಾಳ ,

ವನ್ನು ನಾವು ಹೊಂದಿಸಿ ಓದಿದರೆ , ವಿಶ್ವ , ವಿಶ್ವಾತ್ಯಾ , ಜೀವನದಾಯಿ ಅಮೃತ, ಅನಂದರೂಪಂ

ಆನಂದ, ಪ್ರಾಣಿಮಾತ್ರರು ಇವುಗಳ ಸಂಗತಿ ಅಮೃತಂ ಯದ್ವಿಭಾತಿ ², ಎಂದು ಹೇಳುವುದಾ

ಹಾಗೂ ಪರಸ್ಪರ ಸಂಬಂಧ ಇವು ಸ್ಪಷ್ಟವಾಗು ದರೂ ಇದೇ ಕಾರಣದಿಂದ,

ಮುಂದಿನ ಸಲ : ದುಃಖ ಎಂದರೇನು ?

ಧರ್ಮವೆಂದರೆ ನಿಷ್ಕ್ರಿಯತೆಯಲ್ಲ, ಪುರಾಷಾರ್ಥದಿಂದ ಉಪಾರ್ಜಿತವಾದ

ಹಾಗೂ ಕ್ರಿಯೆಯಿಂದ ನಿಷ್ಪನ್ನವಾದ ಧರ್ಮ ಯಾವಾಗಲೂ ಕ್ರಿಯಾತ್ಮಕವೇ

ಆಗಿದೆ. ಆದ್ದರಿಂದಲೇ ಜ್ಞಾನಿಗಳು ಕ್ರಿಯೆಯನ್ನು ಧರ್ಮದ ಲಕ್ಷಣಗಳಿಂ

ದಾಗಿ ಪರಿಗಣಿಸಿದ್ದಲ್ಲದೆ ಅದನ್ನು ಐಹಿಕ ಹಾಗೂ ಪಾರಲೌಕಿಕ ಸುಖದ್ವಯ

ಸಾಧನವೆಂದು ವರ್ಣಿಸಿದ್ದಾರೆ ವನದ ಮೃಗಗಳು ಮಾನವನ ಹೆಜ್ಜೆಯ ಸಪ್ಪಳ

ವನ್ನು ಕೇಳುವದೇ ತಡ, ಓಡಿಹೋಗುತ್ತವೆ. ಅವುಗಳನ್ನು ಪರಮ ದಯಾಳ)

ಗಳೆಂದು ಭಾವಿಸಬಹುದೇ ? ಕುರುಡ , ಕಿವುಡ ಹಾಗೂ ಮಕನಾದ ಮನುಷ್ಯ

ದುಷ್ಕಾರಗಳನ್ನು ಮಾಡಲಾರ , ಅಶುಭ ವನ್ನೆಂದೂ ನುಡಿಯಲಾರ , ದುಷ್ಕರ್ಮ

ಗಳನ್ನೂ ನೋಡಲಾರ . ಆದರೂ ಯಾರೂ ಅವನನ್ನು ಮುನಿಯೆಂದು ಭಾವಿ

ಸರು . ಗಾಢನಿದ್ರೆಯಲ್ಲಿರುವಾಗ ಎಲ್ಲರೂ ದುಷ್ಕರ್ಮ- ದುರ್ವಿಚಾರಗಳಿ೦ದ

ದೂರವಿದ್ದರೂ ನಾವು ಆ ಸಮಯವನ್ನು ಪುಣ್ಯಾರ್ಜನೆಯ ಕಾಲವೆಂದು ಪರಿ

ಗಣಿಸಲಾರೆವು, ದುರ್ವಿಚಾರ ದುರಾಚಾರಗಳನ್ನು ಸದಾಚಾರದಿಂದ ದೂರೀಕರಿ

ಸುವುದೇ ಪುಣ್ಯ ಸಂಪಾದನೆಯ ಸರ್ವೋತ್ತಮ ಸಾಧನವಾಗಿದೆ. ಈ ಸಾಧನೆ

ಕ್ರಿಯಾಜನ್ಯವಾಗಿದೆ. ಧರ್ಮವೆಂದರೆ ಇದೇ

- ಸ್ವಾಮಿ ಸತ್ಯಾನಂದ

ಇಂದಿನ ಕೊರೆಯುತ್ತಿರುವ

ಸಮಸ್ಯೆಯ ಒಳನೋಟ

ಈ ಭಾಷಾ ಸಮಸ್ಯೆ ಏನು ?

ರಾಮಚಂದ್ರ ಜೋಶಿ|

ರಾಷ್ಟ್ರದಲ್ಲಿ ಈಗ ಪ್ರಾರಂಭವಾಗಿರುವ form of Indian numerals.

ಭಾಷಾ ವಿವಾದದಮೂಲವೇನು ? [ ಭಾರತ ಒಕ್ಕೂಟದ ಅಧಿಕೃತ ಭಾಷೆ ದೇವ

- ಭಾರತದಲ್ಲಿ ಸಂಪರ್ಕ ಭಾಷೆ ಹಿಂದಿಯಾಗಿರ ನಾಗರಿ ಲಿಪಿಯಲ್ಲಿ ಬರೆಯಲಾಗುವ ಹಿಂದಿ ಇರ

ಬೇಕೆ ಅಥವಾ ಇಂಗ್ಲೀಷೆ ಇರಬೇಕೆ ಇಲ್ಲವೆ ಎರಡೂ ತಕ್ಕದ್ದು .

ಇರಬಹುದೇ ಎಂಬುದೇ ಈ ವಿವಾದದ ಮೂಲ, ಒಕ್ಕೂಟದ ಅಧಿಕೃತ ಬಳಕೆಗೆ ಉಪಯೋಗಿ

ನಮ್ಮ ನಾಡಿನಲ್ಲಿ ಈಗ ಎದ್ದಿರುವ ಭಾಷಾ ವಿವಾದ ಸುವ ಅಂಕೆಗಳು ಭಾರತೀಯ ಅಂಕೆಗಳ ಅಂತಾ

ಮುಖ್ಯವಾಗಿ ಸಂಪರ್ಕ ಭಾಷೆಗೆ ಸಂಬಂಧಿಸಿದ್ದರೂ ರಾಷ್ಟ್ರೀಯ ರೂಪದವುಗಳಾಗಿರಬೇಕು]

ಬೋಧಭಾಷೆ ( ಶಿಕ್ಷಣ ಮಾಧ್ಯಮ ) ಕುರಿತು ಸಹ ಸಂವಿಧಾನದಲ್ಲಿ ಇಷ್ಟು ಹೇಳಿದ ನಂತರ, ಗಣ

ವಿವಾದವಿದೆ . ಎರಡೂ ವಿವಾದಗಳು ನಮ್ಮ ನಾಡನ್ನು ರಾಜ್ಯ ಅಸ್ತಿತ್ವದಲ್ಲಿ ಬಂದ ಮೇಲೆ ಹದಿನೈದು

ಬಹಳ ಕಲಕಿವೆ . ವರುಷಗಳ ವರೆಗೆ ಇಂಗ್ಲೀಷ್ ಭಾಷೆಯನ್ನು ಈಗಿ

ನಂತೇ ಎಲ್ಲ ಕೆಲಸಗಳಿಗೂ ಬಳಸಬಹುದು ಮತ್ತು ಅಧಿಕೃತ ಇಲ್ಲವೆ ಸಂಪರ್ಕ ಭಾಷಾ

ಅನಂತರವೂ ಅಗತ್ಯವೆನಿಸಿದರೆ, ಆಗ ಕಾಯದೆ

ವಿವಾದದ ಮುಖ್ಯ ಅಂಶಗಳೇನು ? ಮಾಡಿ ಇಂಗ್ಲೀಷನ್ನು ಉಳಿಸಿಕೊಳ್ಳಬಹುದೆಂದು

- ಸಾಮಾನ್ಯವಾಗಿ ಈ ವಿವಾದ ಉದ್ರೂತ ೩೪೭ ನೇ ಕಲಮಿನ ಮುಂದಿನ ಭಾಗದಲ್ಲಿ ವಿಧಿಸ

ವಾಗಲೇಬಾರದಿತ್ತು . ಏಕೆಂದರೆ ನಮ್ಮ ಸಂವಿ ಲಾಗಿದೆ, ಧಾನವನ್ನು ರಚಿಸಿದ ಮಹಾಪುರುಷರು ಹದಿನೆಂಟು ಈ ವಿಧಾನದಂತೆ ನಡೆದುಕೊಂಡಿದ್ದರೆ, ೧೯೬೫

ವರುಷಗಳ ಹಿಂದೆಯೇ ಈ ಸಮಸ್ಯೆ ಬಿಡಿಸಿರು ರಲ್ಲಿ ಹಿಂದಿ ಭಾಷೆ ಮಾತ್ರ ಅಧಿಕೃತ ಭಾಷೆಯಾಗಿ ವರು . ನಮ್ಮ ಸಂವಿಧಾನದ ೩೪೩ ನೇ ಕಲಮಿ ಉಳಿಯುತ್ತಿದ್ದಿತು . ಆದರೆ ಹಿಂದಿ ಇನ್ನೂ ಪ್ರಬುದ್ಧ

ನಲ್ಲಿ ಈ ರೀತಿ ಹೇಳಲಾಗಿದೆ, ಭಾಷೆಯಲ್ಲದ್ದರಿಂದ ಇಂಗ್ಲೀಷನ್ನು ಮತ್ತೆ ಉಳಿಸಿ

- The official language of the ಕೊಳ್ಳಬೇಕಾಯಿತು. ಪಂ . ನೆಹರು ಜೀವಿಸಿದ್ದಾ

Union shall be Hindi in Deva- ಗಲೇ ೧೯೬೭ ರಲ್ಲಿ ಸಂಸತ್ತು ಒಂದು ಕಾಯದೆ

nagari script. ಮಾಡಿ, ೧೯೬೫ ಜನೆವರಿ ೨೬ ರ ನಂತರವೂ

The form of numerals to be ಇಂಗ್ಲೀಷ್ ಭಾಷೆಯನ್ನು ಈಗಿನಂತೆ ಬಳಸ

used for official purposes of the ಬಹುದು ಎಂದು ನಿರ್ಧರಿಸಲಾಯಿತು.

Union shall be the International “ ಬಳಸಬಹುದು ” ಶಬ್ದವು ನಿಶ್ಚಿತಾರ್ಥ - ೩೦

ဂ ಈ ಭಾಷಾ ಸಮಸ್ಯೆ ಏನು ?

ಕೊಡದೇ ಸಂಶಯಾರ್ಥ ಕೊಡುವುದರಿಂದ ದಕ್ಷಿಣ ಚಯವಿದ್ದರೆ ಸಾಕೆಂದು ಆ ಗೊತ್ತುವಳಿಯಲ್ಲಿ

ಭಾರತದ ಜನರು ಜಗಳ ತಗೆದರು . ೧೯೬೫ ನೇ ನಿರ್ದೆಶಿಸಲಾಗಿದೆ. ಅಂದರೆ ಔತ್ತರೇಯರು

ಜನೆವರಿ ಕೊನೆಯಲ್ಲಿ ಮದ್ರಾಸ್ ಮತ್ತು ದಕ್ಷಿಣದ ಕೇವಲ ಹಿಂದಿ ಕಲಿತರೆ ಸಾಕು , ಪ್ರತಿಯಾಗಿ

ಬೇರೆ ರಾಜ್ಯಗಳಲ್ಲಿ ಜರುಗಿದ ಗಲಭೆಗಳಿಗೆ ಇದೇ ದಾಕ್ಷಿಣಾತ್ಯರು ತಮ್ಮ ಮಾತೃಭಾಷೆ , ಅನಂತರ

ಕಾರಣ , ಹಿಂದೀಯೇತರ ರಾಜ್ಯಗಳು ಅಪೇಕ್ಷಿಸುವ ಇಂಗ್ಲೀಷ್ ಹಾಗೂ ಸೇವೆಯಲ್ಲಿ ಸೇರಿದ ನಂತರ

ವರೆಗೆ ಇಂಗ್ಲೀಷನ್ನು ಉಳಿಸಿಕೊಳ್ಳಲಾಗುವುದೆಂದು ಅಧಿಕೃತಭಾಷೆ ಹಿಂದಿ- ಹೀಗೆಮೂರು ಭಾಷೆ ಅಭ್ಯ

ದಿವಂಗತ ನೆಹರು ೧೯೫೯ ರಲ್ಲಿ ಕೆಟ್ಟ ವಚನ ಸಿಸಬೇಕಾಗುವುದೆಂದು ದಾಕ್ಷಿಣಾತ್ಯರು ಜಗಳ

ವನ್ನು ದಾಕ್ಷಿಣ್ಯಾತ್ಯರು ನೆನಪಿಗೆ ತಂದುಕೊಟ್ಟರು. ಹೂಡಿದ್ದಾರೆ. ಇಂಗ್ಲೀಷಿಗೆ ಮತ್ತೆ ಜೀವದಾನ

ಆಗ ಪ್ರಧಾನಮಂತ್ರಿಯಾಗಿದ್ದ ದಿವಂಗತ ಲಾಲ ಸಿಕ್ಕಿತಲ್ಲ ಎಂದು ಉತ್ತರ ಭಾರತೀಯರು ಅದರ

ಬಹಾದ್ದೂರ ಶಾಸ್ತಿ ನೆಹರು ವಚನವನ್ನು ಕಾಯದ ವಿರುದ್ಧ ಚಳವಳಿ ಆರಂಭಿಸಿರುವರು .

ಮೂಲಕ ಸ್ಥಿರಗೊಳಿಸಲಾಗುವುದೆಂದು ಹೇಳಿದ್ದರು . ಈ ಜಗಳವನ್ನು ಸರಿಪಡಿಸುವುದು

ಶ್ರೀಮತಿ ಇಂದಿರಾ ಗಾಂಧಿ ಈಗ ಅದನ್ನು ನೆರ , ,

ವೇರಿಸಿದ್ದಾರೆ,

– ಅದಕ್ಕೆ ಪ್ರಯತ ಗಳು ನಡೆದಿರುತ್ತವೆ. ಹಾಗಾದರೆ ಜನ ಇನ್ನೂ ಜಗಳಾಡು

ಹಿಂದಿ ಮತ್ತು ಇಂಗ್ಲೀಷನ್ನು ಎಲ್ಲರಿಗೂ ಕಡ್ಡಾಯ ತಿರುವುದೇಕೆ ? ಗಲಭೆಗಳು ಏಕೆ ನಿಂತಿಲ್ಲ ?

* ವಾಗಿಸುವ ವಿಚಾರವನ್ನು ಪರಿಶೀಲಿಸಲಾಗುತ್ತಿದೆ.

– ನೆಹರು ವಚನಕ್ಕೆ ಕಾಯದೆ ಸ್ವರೂಪಕೊಡ ರಾಜಾಜಿ ಹೇಳುವಂತೆ ಇಂಗ್ಲೀಷ್

ಬಾರದೆಂದು ಉತ್ತರ ಭಾರತದ ಹಿಂದೀ ಅಭಿಮಾನಿ ಉಳಿದರೆ ಹೇಗೆ ?

ಗಳ ಅಭಿಮತವಾಗಿದೆ . ಶ್ರೀ . ರಾಜಗೋಪಾಲಾ

ಚಾರ್ಯ ಮತ್ತು ಶ್ರೀ . ಪಿ . ಕೋದಂಡರಾಯ - ಅದು ಸಾಧ್ಯವಾಗದು . ಪರಕೀಯ ಭಾಷೆ

ರಂಥ ಹಿರಿಯ ಮುಂದಾಳುಗಳು ಹಿಂದಿ ಬೇಡವೇ ನಮ್ಮ ಭಾಷೆಯಾಗದು . ಈ ಜಗತ್ತಿನಲ್ಲಿ ಯಾವ

ಬೇಡ, ಇಂಗ್ಲೀಷುಮೊದಲಿನಂತೆ ಏಕಮೇವ ಅಧಿ ರಾಷ್ಟ್ರವೂ ಪರಕೀಯ ಭಾಷೆಯನ್ನು ತನ್ನ ಅಧಿ

ಕೃತ ಹಾಗೂ ಬೋಧಭಾಷೆಯಾಗಿ ಉಳಿಯಲೆಂದು ಕೃತ ಭಾಷೆಯನ್ನಾಗಿ ಮಾಡಿಕೊಂಡಿಲ್ಲ, ದಿವಂ

ಪ್ರಚಾರ ಮಾಡುತ್ತಿದ್ದಾರೆ. ಅದಕ್ಕೆ ಸಂವಿಧಾನ ಗತ ಪಂ . ನೆಹರು ಇವರು ಲೋಕ ಸಭೆಯಲ್ಲಿ

ದಲ್ಲಿಯ ಭಾಷಾಕಲವನ್ನು ತಿದ್ದಬೇಕೆಂಬುದು ಈ ವಿಷಯ ಕುರಿತು ಮಾತನಾಡುವಾಗ ಹೀಗೆ

ಅವರ ಸಲಹೆ. ಹಿಂದಿಯನ್ನು ವಿಶೇಷವಾಗಿ ಹೇಳಿದ್ದುಂಟು :

ವಿರೋಧಿಸುವ ಮದ್ರಾಸ್ ರಾಜ್ಯದ ಜನರು ನೆಹರು While English is a great language

ವಚನ ಕಾಯದೆಯಾಗಬೇಕೆಂದು ಆಗ್ರಹ ತೊಟ್ಟಿ - and while English has done ದ್ದರು.

us a lot of good -nevertheless no

ವಿಧೇಯಕ ಪಾಸಾದ ಮೇಲೆ ಸಹ ಏಕೆ nation can become great on the

ಜಗಳ ? basis of a foreign language . Why ?

Because no foreign language can - ನೆಹರು ವಚನ ಸ್ಥಿರಗೊಳಿಸುವ ವಿಧೇಯಕ become the language of the

ಪಾಸಾದರೂ ಅದರ ಜೊತೆಗೆ ಅಂಗೀಕರಿಸಲಾದ people .

ಗೊತ್ತುವಳಿ ಬಾಧಕವಿದೆಯೆಂದು ದಾಕ್ಷಿಣಾತ್ಯರ [ ಇಂಗ್ಲೀಷುಮಹಾಭಾಷೆ , ಅದರಿಂದ ನಮಗೆ

ತಕರಾರು . ಅಖಿಲಭಾರತ ಸೇವಾವರ್ಗದ ( ಯಾನಿ ಹಿತವೂ ಆಗಿದೆ. ಆದಾಗ ಯಾವ ರಾಷ್ಟ್ರ ವೂ ಪರ

ಯನ್ ಪಬ್ಲಿಕ್ ಸರ್ವಿಸ್ ಕಮಿಶನ್ ) ಪರೀಕ್ಷೆ ಭಾಷೆಯ ಸಹಾಯದಿಂದ ಪ್ರಗತಿ ಹೊಂದಲಾರದು .

ಗಳಿಗೆ ಕಟ್ಟುವವರಿಗೆ ಇಂಗ್ಲೀಷ್ ಇಲ್ಲವೆ ಹಿಂದಿ ಪರಿ ಏಕೆಂದರೆ ಪರಭಾಷೆ ಪ್ರಜೆಗಳ ಭಾಷೆಯಾಗಲಾ

ಕಸ್ತೂರಿ, ಫೆಬ್ರುವರಿ ೧೯೬೮

ರದು] . ಎಂಬ ಆಶಯವನ್ನು ಅವನು ವ್ಯಕ್ತಗೊಳಿಸಿದ್ದರ

ದಿ . ನೆಹರೂರ ಈ ತೀರ್ಮಾನ ಎಲ್ಲರನ್ನೂ ಈ ದೇಶದಲ್ಲಿ ಇಂಗ್ಲೀಷಿಗೆ ಶಾಶ್ವತ ಪಟ್ಟವನ್ನು

ಮನಗಾಣಿಸಬಲ್ಲದು. ಕೊಡುವ ವಿಚಾರ ಅವನಿಗಿತ್ತೆಂದು ಹೇಳಲಾಗುವು

ಇಂಗ್ಲೀಷು ಪರಭಾಷೆಯಲ್ಲ ; ನಮ್ಮ ದಿಲ್ಲ. ಗ್ರೀಕ್ ಮತ್ತು ಲ್ಯಾಟಿನ್ಸಿ ನಿಂದ ಇಂಗ್ಲಂಡು,

ಸೋದರರಾದ ಆ೦ಗೊ - ಇಂಡಿಯನ್ ಪಶ್ಚಿಮ ಯುರೋಪಿನ ಭಾಷೆಗಳ ಪರಿಚಯದಿಂದ

ಮಾತೃ ಭಾಷೆ ಅದು . ಆದ್ದರಿಂದ ಅದೂ ರಶಿಯ ಸುಧಾರಿಸಿದಂತೆ ಭಾರತವೂ ಇಂಗ್ಲೀಪಿನ

ದೇಶೀ ಭಾಷೆಯೇ ಎಂದು ಶ್ರೀ ಕೋದಂ ಸಂಪರ್ಕದಿಂದ ಸುಧಾರಿಸುವುದೆಂದು ಅವನು ಹೇಳಿ

ಡರಾಯರು ಆಡುವ ಮಾತಿನಲ್ಲಿ ಅರ್ಥ ದಾನೆ.

ವಿದೆಯೇ ? ಇಂಗ್ಲೀಷಿನಿಂದ ನಮಗೆ ಲಾಭವಾಗಿರು

- ಅದು ಹುರುಳಿಲ್ಲದ್ದು , ಇ೦ ಗಿ ಷ್ ವುದು ನಿಜವಲ್ಲವೇ ?

ಆಂಗ್ಲೋ - ಇಂಡಿಯನ್ನರ ಮಾತೃಭಾಷೆ ಅಲ್ಲ, ದಿವಂಗತ ಪಂ . ನೆಹರು ಹೇಳಿದಂತೆ

- ಭಾರತದಲ್ಲಿ ಬ್ರಿಟಿಶ್ ಆಳಿಕೆ ಪ್ರಾರಂಭ ಇಂಗ್ಲೀಷಿನಿಂದ ಮಹೋಪಕಾರವಾಗಿರುತ್ತದೆ.

ವಾಗುವ ಮೊದಲು ( ಅಧಿಕೃತ) ರಾಜ ಇಂಗ್ಲೀಷ್ ಇದ್ದಿರದಿದ್ದರೂ ಭಾರತೀಯರು ಒಂದಿ

ಭಾಷೆ ಯಾವುದಿತ್ತು ? ಲೊಮ್ಮೆ ಸ್ವತಂತ್ರರಾಗುತಿದ್ದರು, ಮರಾಠರು

ದಿಲ್ಲಿ ಮೇಲೆ ಜಯಪತಾಕೆ ಹಾರಿಸುವಾಗ ಮತ್ತು

- ಸಂಸ್ಕೃತವು ಪ್ರಾಚೀನ ಕಾಲದಿಂದಲೂ ೧೮೫೭ ರಲ್ಲಿ ಭಾರತೀಯರು ಮೊದಲನೇ ಕ್ರಾಂತಿ

ಭಾರತದ ಸಂಪರ್ಕ ಮತ್ತು ಉಚ್ಚ ಶಿಕ್ಷಣದ ಭಾಷೆ , ಹೂಡಿದಾಗ ಇಂಗ್ಲಿಷ್ ಇದ್ದಿರಲಿಲ್ಲ . ಆದರೆ

ಬೌದ್ದರು ಮತ್ತು ಜೈನರ ಕಾಲದಲ್ಲಿ ಪಾಲಿ - ಪ್ರಾಕ್ರ ಸಾರ್ವತ್ರಿಕವಾಗಿ ಕಡಾಯದಿಂದ ಕಲಿಸಿದ ಈ

ತಗಳು ತಲೆಯೆತ್ತಿದ್ದರೂ ಸಂಸ್ಕೃತವೇ ಪುನಃ | ಭಾಷೆ ಪ್ರಜೆಗಳಲ್ಲಿ ಒಕ್ಕಟ್ಟು ತಂದುಕೊಟ್ಟಿತು ;

ಪುನಃ ವಿದ್ವಾಂಸರ ಭಾಷೆಯಾಗಿ ಊರ್ಜಿತಕ್ಕೆ ಪಶ್ಚಿಮದ ಜ್ಞಾನ ಭಾಂಡಾರದ ಬಾಗಿಲನ್ನು ತೆರೆಯಿ

ಬಂತು. ಮುಸ್ಲಿಮರ ಕಾಲದಲ್ಲಿ ಪರ್ಶಿಯನ್ ಸಿತು . ಆದರೂ ಅದು ಭಾರತೀಯರ ರಾಷ್ಟ್ರ ಭಾಷೆ

ರಾಜಭಾಷೆಯಾಗಿತ್ತು . ಅನಂತರ ಇಂಗ್ಲೀಷ್, ಯಾಗಲಾರದು. ಪರಭಾಷೆಯನ್ನು ನಮ್ಮ ರಾಷ್ಟ್ರ

ಭಾಷೆಯನ್ನಾಗಿ ಮಾಡಿಕೊಳ್ಳುವುದು ಸ್ವಾಭಿಮಾ ಇಂಗ್ಲೀಷಿನ ಪ್ರಭುತ್ವ ಯಾವಾಗ ಆರಂಭ

ವಾಯಿತು ? ನಕ್ಕೆ ಕುಂದು .

– ಇಂಗ್ಲೀಷರು ಈ ದೇಶದಲ್ಲಿ ಮೊದಲು ಪ್ರಾರಂಭದಲ್ಲಿ ಇಂಗ್ಲಿಷಿಗೆ ವಿರೋಧ

ಕಾಲೂರಿದಾಗ ಪರ್ಶಿಯನ್ ಮತ್ತು ದೇಶಿ ಭಾಷೆ ನಿದ್ದಿ ತೇ ?

ಗಳ ಮೂಲಕವೇ ಆಡಳಿತ ನಡೆಸುತ್ತಿದ್ದರು . - - ಇದ್ದಿತು. ಆದರೆ ರಾಜಾ ರಾಮಮೋಹನ ಸಂಸ್ಕೃತವನ್ನು ಪೋಷಿಸಬೇಕೆಂದಿದ್ದರು . ಅದರೆ ರಾರಂಥವರು ಇ೦ಗಿ ಷಿಗೆ ಅನುಕೂಲರಾದ

ಥಾಮಸ್ ಬ್ಯಾಬಿಂಗ್ಟನ್ ಮೆಕಾಲೆ ಸಾಹೇಬನು ವರೂ ಇದ ರು . ನೂರೆವತು ವರುಷ ಆ ಭಾಷೆ

ಭಾರತೀಯರಿಗೆ ಇಂಗ್ಲಿಷ್ ಶಿಕ್ಷಣವೇ ಯೋಗ್ಯ ಪ ಬ ತ ನಡೆಸಿದರೂ ನೂರಕೆ ಎರಡರಷು,

ವೆಂದು ೧೮೩೫ ರಲ್ಲಿ ಶಿಫಾರಸು ಮಾಡಿ ಅದಕ್ಕೆ ಭಾರತೀಯರು ಅದನ್ನು ಬಲ್ಲವರಾಗಿದ್ದಾರೆ. ಅದು

ಮನಣೆ ದೊರಕಿಸಿದಂದಿನಿಂದ ಇಂಗ್ಲೀಷು ಭಾರತೀ ಭಾರತೀಯರ ಭಾಷೆಯಾಗಲಾರದೆಂಬುದಕ್ಕೆ ಇದೇ

ಯರ ಜೀವನದಲ್ಲಿ ಸೇರಿರುತ್ತದೆ. ಅವನು ತಮ್ಮ ದುಹತ ದ ಪುರಾವೆ

ಆಡಳಿತನುಕೂಲಕ್ಕಾಗಿ ಈ ಸಲಹೆ ಮಾಡಿದನು .

ಇಂಗ್ಲೀಷಿನ ಪರಿಚಯದಿಂದ ಭಾರತೀಯರನ್ನು ಇಂಗ್ಲೀಷಿಲ್ಲದ ಪೌರ್ವಾತ್ಯ ರಾಷ್ಟ್ರಗಳು

* ಅಜ್ಞಾನಾಂಧಕಾರ' ದಿಂದ ಮೇಲೆತ್ತಬಹುದು ಪ್ರಗತಿ ಹೊಂದಿರುತ್ತವೆಯೇ ?

ಈ ಭಾಷಾ ಸಮಸ್ಯೆ ಏನು ?

- ಹೊಂದಿರುತ್ತವೆ. ಜಪಾನದ ಅದ್ಭುತ ದಕ್ಷಿಣ ಭಾಗ ಫ್ರೆಂಚ್ ಎಂದೂ ಘೋಷಿಸಲ್ಪಟ್ಟಿರು

ಪ್ರಗತಿಯ ಉದಾಹರಣೆ ಜಗತ್ತಿನ ಕಣ್ಮುಂದಿರು ಇವೆ.

ಇದೆ. ಚೀನವು ಎರಡನೇ ಉದಾಹರಣೆ , ಇರಾಣ ಸ್ವಿಜರ್ಲೆಂಡಿನಲ್ಲಿ ಜರ್ಮನ್ , ಫ್ರೆಂಚ್

ಸಾಕಷ್ಟು ಮುಂದುವರಿದಿರದಿದ್ದರೂ ಹಿಂದೆ ಬಿದ್ದಿ ಹಾಗೂ ಇಟಾಲಿಯನ್ ಹೀಗೆಮೂರು ಅಧಿಕೃತ

ರುವುದಿಲ್ಲ . ಪಾಶ್ಚಾತ್ಯರ ವಿಜ್ಞಾನ ಮತ್ತು ಯಂತ್ರ ಭಾಷೆಗಳಿರುತ್ತವೆ.

ಯುಗದ ಜ್ಞಾನ ಸಂಪಾದಿಸಲು ಜಪಾನ ಮತ್ತು ಸರಕಾರಿ ಸೇವೆಗಳಲ್ಲಿ ಆಯಾ ಭಾಷಿಕರಿಗೆ

ಚಿ' ನಕ್ಕೆ ಇಂಗ್ಲೀಷು ಅಗತ್ಯ ಎಂದೆನಿಸಲಿಲ್ಲ . ರಶಿ ಪ್ರಮಾಣದಂತೆ ಪ್ರಾತಿನಿಧ್ಯ ಕಲ್ಪಿಸಲಾಗಿದೆ.

ಯದ ಏಶಿಯಾ ಭಾಗವೂ ಇಂಗ್ಲೀಷಿನ ನೆರವಿಲ್ಲದೆ ಆಯಾ ಭಾಷಿಕರ ಸೇನಾದಲಗಳ ಸಂಘಟಿಸ

ಮುಂದುವರಿದಿರುತ್ತದೆ, ಲ್ಪಟ್ಟಿರುತ್ತವೆ.

ಯುರೋಪ್ ಮತ್ತು ಏಶಿಯದಲ್ಲಿ ಯುಗೊಸ್ಲಾವಿಯದಲ್ಲಿ ಸರ್ವೊ , ವೆಸ್ಟೋ

ಇಂಥ ಸಮಸ್ಯೆಯನ್ನು ಹೇಗೆ ಬಿಡಿಸಲಾಗಿದೆ . ನಿಯನ್ ಹಾಗೂ ಪ್ರೊವಾನಿ ಭಾಷೆಗಳಿರುತ್ತವೆ.

ಯೆಂಬುದನ್ನು ತಿಳಿಸುವಿರಾ ? ಮೇಲೆಉಲ್ಲೇಖಿಸಿದ ರಾಷ್ಟ್ರಗಳು ದ್ವಿಭಾಷಾ ಇಲ್ಲವೆ

- ಈ ಸವಸೆ, ಎರಡು ವಿಧವಾಗಿರುತ ದೆ. ತ್ರಿಭಾಷಾ ರಾಷ್ಟ್ರಗಳೆಂದು ಕರೆಯಲ್ಪಡುತ್ತವೆ.

ಒಂದೇ ದೇಶದಲ್ಲಿ ಒಂದಕ್ಕಿಂತ ಹೆಚ್ಚು ಜನಾಂಗ ೧ ಸೋವಿಯತ್ ರಶಿಯಾ ಹದಿನಾರು ಗಣ

ಗಳು ವಾಸಿಸುತ್ತಿದ್ದರೆ, ಅಲ್ಲಿ ಸಂಪರ್ಕ ಭಾಷೆಯ ರಾಜ್ಯಗಳ ಸಂಯುಕ್ತ ರಾಜ್ಯಾಂಗ , ಸಾಮಾನ್ಯ

ಪ್ರಶ್ನೆ ಬರುತ್ತದೆ. ಎರಡನೆಯದಾಗಿ ಒಂದು ದೇಶ ವಾಗಿ ಗಣರಾಜ್ಯಗಳಿದ ಷ್ಟು ರಾಷ್ಟ್ರ ಭಾಷೆಗಳೂ ಇರು

ದಲ್ಲಿ ಒಂದೇ ಜನಾಂಗವಿದ್ದರೂ ಐತಿಹಾಸಿಕ ಕಾರಣ ಇವೆ. ಆದರೆ ಒಂದು ಗಣರಾಜ್ಯದ ಭಾಷೆಯಾಗಿ

ಗಳ ನಿಮಿತ್ತ ಒಂದಕ್ಕಿಂತ ಹೆಚ್ಚು ಭಾಷೆಗಳು ರುವ ರತಿಯನ್ ಸೋವಿಯತ್ ರತಿಯಂದ

ಪ್ರಚಲಿತವಿರುವ ಸಂಭವವಿರುತ್ತದೆ. ಇಂಥ ಎಲ್ಲ ಸಂಪರ್ಕ ಭಾಷೆಯಾಗಿ ಕರೆಯಲ್ಪಡುತ್ತಿದೆ. ಎಲ್ಲ

ಪ್ರಸಂಗಗಳಲ್ಲಿ ಆಯಾ ದೇಶಗಳು ಪರಿಹಾರ ಗಣರಾಜ್ಯಗಳ ಪ್ರಜೆಗಳ ತಮ್ಮ ರಾಷ್ಟ್ರ ಭಾಷೆಯ

ಕಂಡುಹಿಡಿದದ್ದುಂಟು. ಜೊತೆಗೆ ಈ ಸಂಪರ್ಕ ಭಾಷೆಯನ್ನು ಸ್ವಯಂ

ಉದಾಹರಣೆ ತಿಳಿಸುವಿರಾ ? ಪ್ರೇರಣೆಯಿಂದ ಕಲಿಯುತ್ತಿರುವುದರಿಂದ ಅಲ್ಲಿ

ಯಾವ ತೊಂದರೆಯೂ ಆಗಿಲ್ಲವೆಂದು ಹೇಳಲಾಗು -- ಮೊದಲು ಅಮೇರಿಕ ಮತ್ತು ಯುರೋಪ್ ತ ದೆ . ರಶಿಯನ್ ಭಾಷೆ ಮಾತೃಭಾಷೆಯಾಗಿರು

ಖಂಡದಿಂದ ಪ್ರಾರಂಭಿಸೋಣ; ವವರ ಸಂಖ್ಯೆ ಅತ್ಯಧಿಕವಿರುವುದರಿಂದ ಅದು ಸತ್ಯ

ಈ ಕಾನಡಾ ವಸಾಹತು ರಾಷ್ಟ್ರವಾಗಿದ್ದರೂ ರಾಷ್ಟ್ರ ಭಾಷೆಯಾಗಿರುತ್ತದೆ. ಬಹು ಮಟ್ಟಿಗೆ ಶಿಕ್ಷಣ

ಇಂಗಿ ಷರು ಮತ್ತು ಫ್ರೆಂಚರು ಅಲ್ಲಿ ನೆಲಸಿರು ಮಾಧ್ಯಮವೂ ಆಗದೆ ,

ತ್ತಾರೆ. ಆದುದರಿಂದ ಇಂಗ್ಲೀಷ್ ಮತ್ತು ಫ್ರೆಂಚ್ ಭಾರತದ ಹಾಗೆ ಇತ್ತೀಚೆಗೆ ಸ್ವತಂತ್ರ

ಅಲ್ಲಿಯ ಅಧಿಕೃತ ಭಾಷೆಗಳಾಗಿವೆ . ವಾಗಿರುವ ರಾಷ್ಟ್ರಗಳು ಈ ಸಮಸ್ಯೆ ಬಿಡಿ

* ದಕ್ಷಿಣ ಆಫ್ರಿಕದಲ್ಲಿ ಇಂಗ್ಲಿಷ್ ಹಾಗೂ ಸಿರುವ ಬಗೆ ಹೇಗೆ?

ಆಫ್ರಿಕಾನ್ಸ್‌ ಅಧಿಕೃತ ಭಾಷೆಗಳು : ಅಲ್ಲಿ ನೆಲಸಿ

ಸಿರುವ ಡಚ್ಚರ ಭಾಷೆಗೆ ಆಫ್ರಿಕಾನ್ಸ್‌ ಎಂದು ಕರೆ | -ಹೊಸದಾಗಿ ಸ್ವತಂತ್ರ ವಾಗಿರುವ ರಾಷ್ಪ ಗಳು

ಯಲಾಗುತ್ತದೆ. ತಮ್ಮ ರಾಷ್ಟ್ರದ ಭಾಷೆಯನ್ನು ಅಧಿಕೃತವೆಂದು

ಘೋಷಿಸಿರುತ್ತವೆ ಮತ್ತು ಆಳರಸರ ಭಾಷೆಯನ್ನು 0 ಬೆಳ್ಳಿಯುವಿನಲ್ಲಿ ಫ್ರೆಂಚ್ ಹಾಗೂ ಸದ್ಯಕ್ಕೆ ಉಳಿಸಿಕೊಂಡಿರುತ್ತವೆ. ಇಂಡೋ

ಫೆ ವಿಶ್ ಭಾಷೆಗಳು ಅಧಿಕೃತವಿರುತ್ತವೆ. ಬೆಳ್ಳಿ ನೇಶಿಯದಲ್ಲಿ ಮಾತ್ರ ಭಾಷಾ ಇಂಡೋನೇಶಿಯ ”

ಯವ ಉತ್ತರ ಭಾಗ ಫೆ ವಿಶ್ ಎಂದು ಮತ್ತು ಎಂಬ ಒಂದೇ ಒಂದು ರಾಷ್ಟ್ರ ಭಾಷೆಯನ್ನು ಅಂಗೀ

138 - 5

ಕಸ್ತೂರಿ, ಫೆಬ್ರುವರಿ ೧೯೬೮

ಕರಿಸಲಾಗಿದೆ . ಮಲಯೇಶಿಯದ ರಾಷ್ಟ್ರ ಭಾಷೆ ಕಲಿತು ಅದರಲ್ಲಿಯೇ ಪತ್ರವ್ಯವಹಾರ ಮಾಡುತ್ತಿ

ಮಲಯಾ. ಆದರೆ ಇಂಗ್ಲೀಷನ್ನು ವ್ಯವಹಾರದಲ್ಲಿ ದ್ದರು. ಡಚ್ ಅಧಿಕಾರಿಗಳ ಕಣ್ಣು ತಪ್ಪಿಸಲು

ಬಳಸಲಾಗುತ್ತದೆ. ಇದು ಅನುಕೂಲವಾಗುತಿತ್ತು . ಹೀಗೆ ಇದು

ಬೇರೆ ಕೆಲವು ಉದಾಹರಣೆಗಳೆಂದರೆ, ಇಂಡೋನೇಶಿಯಾ ಮುಂದಾಳುಗಳ ಭಾಷೆಯಾಗಿ

ಅರಿಯಾ: ಅಧಿಕೃತ ಭಾಷೆ ಅರೆಬಿಕ್ , ಈಗ ಅಧಿಕೃತ ಭಾಷೆಯಾಗಿ ಅಂಗೀಕರಿಸಲ್ಪಟ್ಟಿರು

ಮುಖ್ಯ ವಿದೇಶಿ ಭಾಷೆ , ಫ್ರೆಂಚ್‌ . ತದೆ. ಇದನ್ನು ರೋಮನ್ ಲಿಪಿಯಲ್ಲಿ ಬರೆಯ

4 ಬ ಹ ದೇಶ: ' ಬ ಹಿ > ಅಧಿಕ ತ ಭಾಷೆ, ಲಾಗುತ್ತದೆ. ಡಚ್ ಭಾಷೆಯನ್ನು ಸರಕಾರಿ ಕೆಲ

ಆದರೆ ಇಂಗಿ ಷ್ ಉಪಯೋಗಿಸುವುದಕ್ಕೂ ಅವ ಸಕ್ಕೆ ಬಳಸಲಾಗುತ್ತದೆ. ಇಂಡೋನೇಶಿಯಾದಲ್ಲಿ

ಕಾಶವಿದೆ, ದ್ವೀಪಗಳಿದ್ದಷ್ಟು ಸ್ಥಾನಿಕ ಭಾಷೆಗಳಿರುತ್ತವೆ.

ಅವುಗಳಲ್ಲಿ ಜಾವಾ, ಬಾಲಿ ಮುಖ್ಯವಾದವು. ಅವು © ಇರಾಣ: ಇರಾನಿಯನ್ .

ಗಳಲ್ಲಿ ಯಾವುದನ್ನೂ ಅಧಿಕೃತ ಭಾಷೆಯಾಗಿ © ಆಯುರಿಶ್ ಗಣರಾಜ್ಯ , ಆಯುರಿಶ್ ಮೊದ

ಸ್ವೀಕರಿಸಿಲ್ಲ, ಹೀಗಾಗಿ ಕ್ರಮೇಣ ಮಲಯೇ ಲನೇ ಅಧಿಕೃತ ಭಾಷೆ, ಇಂಗ್ಲೀಷ್, ಎರಡನೇ ಶಿಯ ಮತ್ತು ಇಂಡೋನೇಶಿಯಗಳ ಭಾಷೆ ಒಂದೆ ಅಧಿಕೃತ ಭಾಷೆ,

ಆಗುವ ಲಕ್ಷಣಗಳಿರುತ್ತವೆ. ಶಿಕ್ಷಣದ ಮಾಧ್ಯಮ

© ಇಸ್ರೇಲ್ : ಅರಬ್ಬಿ ಮತ್ತು ಹಿ . ಇಂಡೋನೇಶಿಯನ್ ಭಾಷೆಯೇ ಇರುತ್ತದೆ,

ಎರಡೂ ಅಧಿಕೃತ ಭಾಷೆಗಳು . ಆದರೆ ಇಂಡೋನೇಶಿಯಾದ ಭಾಷೆಗಳ ಮಲಯಿ

© ನೇಪಾಳ : ನೇಪಾಳಿ ಭಾಷೆ ಅಧಿಕೃತ, ಭಾಷೆಯ ಶಾಖೆಗಳೇ ಇರುತ್ತವೆ.

ಇಂಗ್ಲೀಷನೂ ಬಳಸುತ್ತಾರೆ. ಪ್ರಾಚೀನ ಕಾಲದ

ನೆನಹು ಎನ್ನುವಂತೆ ಅಲ್ಲಿ ಸಂಸ್ಕೃತ ಶಾಲೆಗಳೂ - ಇಂಗ್ಲಿಷನ್ನು ಉಳಿಸಿಕೊಂಡರೆ ಹಾನಿ

ಏನು ? ಅದನ್ನು ಪೂರ್ಣ ಹೊರದೂಡು ಇರುತ್ತವೆ.

© ಫಿಲಿ ಪಾಯಿನ್ : ಫಿಲಿಪಿನೋ ವುದು ಸಾಧ್ಯವೇ ?

ಅಧಿಕೃತ

ಭಾಷೆ , ಆದರೆ ಇಂಗ್ಲಿಷ್ ಹಾಗೂ ಸ್ಪ್ಯಾನಿಶ್‌ – ಇಂಗ್ಲೀಷು ನಮ್ಮ ರಾಷ್ಟ್ರ ಭಾಷೆ ಅಲ್ಲದ್ದರಿಂದ

ಭಾಷೆಗಳನ್ನು ಸರಕಾರ ಮತ್ತು ವಾಣಿಜ್ಯ ವ್ಯವ ಅದನ್ನು ಅಧಿಕೃತ ಭಾಷೆಯನ್ನಾಗಿ ಮಾಡುವುದು

ಹಾರಕ್ಕಾಗಿ ಧಾರಾಳ ಬ ಳ ಸ ಲಾ ಗು ದೆ ಶಕ್ಯವಿಲ್ಲ. ಭಾಷಾ ದೃಷ್ಟಿಯಿಂದ ಉಳಿಸಿಕೊಳ್ಳ

ಇಂಗ್ಲೀಷು ಶಿಕ್ಷಣದ ಮಾಧ್ಯಮ . ಬೇಕೆಂದರೂ ಶಕ್ಯವಿಲ್ಲ. ಏಕೆಂದರೆ, ನೂರಾ

೧ ಪಾಕಿಸಾ ನ: ಉರ್ದು ಮತ್ತು ಬಂಗಾಲಿ ಐವತ್ತು ವರ್ಷ ಅದು ನಮ್ಮ ಅಳಿಕೆ ಭಾಷೆಯಾಗಿ

ಅಧಿಕೃತ ಭಾಷೆಗಳು . ಇಂಗಿ ಷಿನ ಪ ಭಾವ ಮಾತ್ರ ದ್ದ ರೂ ಐವತ್ತರಲ್ಲಿ ಒಂದು ಕೋಟಿಜನ ಮಾತ್ರ

ಇನ್ನೂ ಹಾಗೆಯೇ ಇದೆ. ಕಲಿತುಕೊಳ್ಳುವದು ಸಾಧ್ಯವಾಗಿದೆ . ಇಡೀ

ರಾಷ್ಟವು ಅದನ್ನು ಮೈrಡಿಸಿಕೊಳ್ಳಬೇಕಾದರೆ ಇ೦ ಡೊ ನೆ ಯ ನು “ ಭಾಷಾ

ಶತಮಾನಗಳು ಬೇಕು. ಅದನ್ನು ಪೂರ್ಣ ಹೊರ

ಇಂಡೋನೇಶಿಯಾ” ಆಯುಕೊಂಡಿದೆ ದೂಡುವುದು ಶಕ್ಯವಿದೆ. ಆದರೆ ಹಾಗೆ ಮಾಡ ಯೆಂದು ಹೇಳಿದಿರಿ , ಅದರ ವಿವರಗಳ

ಬೇಕಾಗಿಲ್ಲ. ಸದ್ಯ ಅದು ಅಂತಾರಾಷ್ಟ್ರೀಯ ಭಾಷೆ ಷ್ಟು ತಿಳಿಸುವಿರಾ ? ಗಳಲ್ಲೊಂದಾಗಿರುವುದರಿಂದ ಮತ್ತು ಪ್ರಪಂಚ

ಭಾಷಾ ಇಂಡೋನೇಶಿಯದ ಆಯ್ಕೆ ಮಾನ ದಲ್ಲಿ ಇಪ್ಪತ್ತೇಳುಕೋಟಿ ಜನರು ಮಾತಾಡುವ

ರಂಜಕವಾಗಿದೆ. ನಿಜವಾಗಿ ಅದು ಮಲಯಿ ಅದನ್ನು ಭಾರತೀಯ ವಿದ್ಯಾರ್ಥಿಗಳು ಎರಡನೇ

ಭಾಷೆ ಇಂಡೋನೇಶಿಯಾದ ರಾಷ್ಟ್ರ ಭಕ್ತರು ಚಳ ಭಾಷೆಯೆಂದು ಅಭ್ಯಾಸ ಮಾಡ ವುದು ಅಗತ್ಯವಿದೆ ,

ವಳಿ ಕಾಲದಲ್ಲಿ ತಲೆತಪ್ಪಿಸಿಕೊಂಡು ಮಲಯಾದಲ್ಲಿ ಪಾಶ್ಚಿಮಾತ್ಯ ವಿದ್ಯಾ ಮಂದಿರದ ಬಾಗಿಲನ್ನು

ಅಡಗುತ್ತಿದ್ದರು. ಆಗ ಮಲಯಿ ಭಾಷೆಯನ್ನು ಒಮ್ಮೆಲೆ ಮುಚ್ಚಿಬಿಡುವುದು ಹೀ ತ ಕ ರ ವಲ್ಲ.

೩೫ ಈ ಭಾಷಾ ಸಮಸ್ಯೆ ಏನು ?

ಗಳನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ . ನಾವು ತ್ರಿಭಾಷಾ ಸೂತ್ರದ ಮಹತ್ವ ಇಲ್ಲಿರುತ್ತದೆ.

ಚಿಂತಿಸಬೇಕಾದುದು ಇಂದಿನ ಭಾರತ ಮಾತ್ರವಲ್ಲ;

ಹಿಂದಿ ಅಧಿಕೃತ ಭಾಷೆ ಏಕೆ ಆಗ ನೂರು ವರುಷಗಳ ಮುಂದಿನ ಸಾವಿರ ವರ್ಷಗಳ

ಬೇಕು ? ನಂತರದ ಭಾರತವನ್ನೂ ಚಿತ್ರಿಸಿಕೊಳ್ಳಬೇಕಾಗು

– ನಮ್ಮ ಸಂವಿಧಾನವು ಈ ಪ್ರಶ್ನೆಯನ್ನು ಇದೆ ಈ ದೃಷ್ಟಿಕೋನಗಳಿಂದ ಸಮಸ್ಯೆಗಳನ್ನು

ನಿಷ್ಕರ್ಷಿಸಿರುವುದರಿಂದ, ಶೇಕಡ ನಾಲ್ವತ್ತರಷ್ಟು ಪರಿಶೀಲಿಸಿದರೆ, ಹಿಂದಿಯನ್ನು ಸಾವಧಾನವಾಗಿ

ಭಾರತೀಯರಿಗೆ ಅದು ಪರಿಚಿತವಿರುವುದರಿಂದ ಬಳಕೆಗೆ ತಂದು ಅದು ಏಕಮೇವ ರಾಷ್ಟ್ರ ಭಾಷೆ

ಅದನ್ನೆ ಆರಿಸಲಾಗಿದೆ. ಯಾಗುವಂತೆ ಪ್ರತಿಯೊಬ್ಬ ನಾಗರಿಕನು ಪ್ರಯ

ತ್ರಿ ಸುವುದು ಅಗತ್ಯವಿದೆ. ಅದಕ್ಕೆ ಕಾಲು ಶತಮಾನ ಹಿಂದಿ ಅಧಿಕೃತ ಭಾಷೆಯಾದ ನಂತರ

ಹಿಡಿಯಲಿ, ಅರ್ಧ ಶತಮಾನ ಬೇಕಾಗಲಿ ಇಲ್ಲವೆ ಅದನ್ನು ಇಂಗ್ಲೀಷಿನ ಪ್ರಭಾವದ ಮುಂದೆ ಒಂದು ಅಥವಾ ಹೆಚ್ಚು ಶತಮಾನ ಅವಶ್ಯಕ ಬಳಕೆಗೆ ತರುವುದು ಕಠಿಣವಾಗುವು

ವಾಗಲಿ, ಅಲ್ಲಿಯ ವರೆಗೆ ಇಂಗ್ಲೀಷ್ ಮತ್ತು ದಿಲ್ಲವೇ ?

ಹಿಂದಿ ಎರಡನ್ನೂ ಸಂಪರ್ಕ ಭಾಷೆಗಳನ್ನಾಗಿರಿಸಿ

- ಈ ಪ್ರಶ್ನೆ ಉತ್ತರಿಸುವುದಕ್ಕೆ ಸಹ ಕಠಿಣ ಕೊಂಡು, ಕ್ರಮೇಣ ಬದಲಾವಣೆ ಸಾಧಿಸುವುದ

ವಿದೆ . ಈಗ ನಾಡಿನಲ್ಲಿ ಜಗಳ ಪ್ರಾರಂಭವಾಗಿರುವು ರಲ್ಲಿಯೇ ರಾಷ್ಟ್ರ ದ ಹಿತವಿದೆ. ಇಂಗ್ಲೆಂಡಿನಲ್ಲಿ

ದಾದರೂ ಇದೇ ಕಾರಣದಿಂದ, ಇಂಗ್ಲೀಷನ್ನು ಇಂಗ್ಲೀಷ್ ಭಾಷೆಯ ಪ್ರಗತಿಯೇ ಇದಕ್ಕೆ ತಕ್ಕ

ಈಗಲೇ ಓಡಿಸಬೇಕೆಂದು ಉತ್ತರ ಭಾರತದ ಹಿಂದಿ ನಿದರ್ಶನವಾಗಿರುತ್ತದೆ,

ಪ್ರಿಯರು ಪ್ರತಿಪಾದಿಸುತಿದ್ದರೆ, ದಾಕ್ಷಿಣಾತ್ಯರು ವಿಶೇಷತಃ ತಮಿಳರು ಇಂಗ್ಲೀಷು ಉಳಿಯಲಿ - - ಇಂಗ್ಲೀಷ್ ಭಾಷೆಯ ನಿದರ್ಶನ

ಏನು ? ಮತ್ತು ಸದ್ಯ ಹಿಂದಿ ಒತ್ತಾಯ ಬೇಡ ಎಂದು

ಕೇಳಿಕೊಳ್ಳುತ್ತಿರುವರು , ಹಿಂದಿ ಬೇಡವೇ ಬೇಡ, ಇಂಗ್ಲಿಷ್ ಭಾಷೆ ಈಗ ಜಗತ್ತಿನ ಶು೦ಬ

ಇಂಗ್ಲೀಷ್ ಮಾತ್ರ ಉಳಿಯಲೆಂದು ಯಾವ ವ್ಯಾಪಿಸಿದ್ದರೆ ಸಾವಿರ ವರುಷಗಳ ಹಿಂದೆ ಅದಕ್ಕೆ

ರಾಜ್ಯವೂ ಕೇಳಿಕೇಳುವುದಿಲ್ಲ. ಹೆಚ್ಚಾಗಿ ತವಿಳ ಇಂಗ್ಲೆಂಡಿನಲ್ಲಿಯೇ ಸ್ಥಾನವಿದ್ದಿಲ್ಲ. ಕ್ರಿಸ್ತ ಶಕ

ನಾಡು ಮತ್ತು ಬಂಗಾಲದಿಂದ ಮಾತ್ರ ಹಿಂದಿಗೆ ಪ್ರಾರಂಭವಾಗುವುದಕ್ಕಿಂತ ಸ್ವಲ್ಪ ಮೊದಲು

ವಿರೋಧವಿರುತ್ತದೆ, ಆ ರಾಜ್ಯಗಳ ಅಭಿಪ್ರಾಯ ( ಕ್ರಿ . ಪೂ . ೫೫) ರೋಮನ್ ವಿಜೇತ ಕೂಲಿ ವನ್ನು ಲಕ್ಷದಲ್ಲಿಟ್ಟು ಕೊಂಡು ಸಾವಧಾನವಾಗಿ ಯಸ್ ಸೀರುಂರನು ಇಂದಿನ ಬ್ರಿಟನವನ್ನು ಪಾದಾ

ಹಿಂದಿಯನ್ನು ಬಳಕೆಗೆ ತಂದರೆ ಯಶಸ್ಸು ಪಾಪ ಕಾಂತ ಮಾಡಿದ್ದು ಎಲ್ಲರಿಗೂ ಗೊತ್ತಿರುತ್ತದೆ.

ವಾಗುತ್ತದೆ. ಅನಂತರ ಕ್ರಿ . ಶ . ಐದನೇ ಶತಮಾನದಲ್ಲಿರೋವರ್ - ಈ ವಿಷಯದಲ್ಲಿ ಯಾರು ಎಷ್ಟೇ ಪ್ರಯತ್ನಿಸಿ ಸಾಮ್ರಾಜ್ಯ ಅಳಿಯುವ ವರೆಗೆ ಯುರೋಪ್

ದರ ಇ೦ಗ್ಲಿಷು ಇಲ್ಲಿ ಶಾಶ್ವತ ಉಳಿಯಲಾರದು , ಹಾಗೂ ಇಂಗ್ಲಂಡ್ ಮೇಲೆ ಪರಕೀಯರ ಸತ್ತೆ

ಇಂದಿನ ಭಾರತೀಯರ ಜೀವನದಲ್ಲಿ ಇಂಗಿ ಷು ಇದ್ದಿತು. ರೋಮನ ರು ಅಳುವಾಗ ಇ೦ಗ೦ಡ್

ಹಾಸುಹೊಕ್ಕಾಗಿರುವುದರಿಂದ ಅದುವೇ ಬೇಕೆನಿಸು ಹಾಗೂ ಯುರೋಪಿನ ಮೇಲೆ ತಮ್ಮ ದಾದ

ತದೆ ಮತ್ತು ಅದನ್ನು ಬಿಟ್ಟು ಕೊಡಲು ಮನಸ್ಸು ಲ್ಯಾಟಿನ್ ಭಾಷೆಯನ್ನು ಒತ್ತಾಯದಿಂದ ಹೇರಿ

ಒಪ್ಪುವುದಿಲ್ಲ . ಇಂಗ್ಲಿಷನ್ನು ಉಳಿಸಿಕೊಳ್ಳುವು ದ್ದರು. ಇಂಗ್ಲೀಷರು ಭಾರತೀಯರ ಮೇಲೆ

ದಕ್ಕೆ ಈ ತಲೆಮಾರಿನವರ ಸ್ವಾರ್ಥವೂ ಒಂದು ಇಂಗ್ಲೀಷ್ ಭಾಷೆಯನ್ನು ಹೇರಿದಂತೆ, ಲ್ಯಾಟಿನ್

ಕಾರಣವೆನಿಸುತ್ತದೆ. ಅನೇಕರು ತಮ್ಮ ಪರಿಸರ ಅಲ್ಲಿಯ ಬುದ್ದಿವಂತ ಜನರ ಮತ್ತು ಆಡಳಿತದ

ವನ್ನು ಮಾತ್ರ ನೋಡಿಕೊಳ್ಳುತ್ತಾರೆ. ಮುಂದಿನ, ಭಾಷೆಯಾಗಿತ್ತು . ಇಂಗ್ಲೀಷ್ ಮೊದಲಾದ

ಆ ಮುಂದಿನ ತಲೆಮಾರಿನವರ ಬೇಕು - ಬೇಡ ಸ್ಥಾನೀಯ ಭಾಷೆಗಳು ಗ್ರಾಮವೆನಿಸುತ್ತಿದ್ದವು.

೩೬ ಕಸ್ತೂರಿ, ಫೆಬ್ರುವರಿ ೧೯೬೮

ಐದನೇ ಶತಮಾನದಲ್ಲಿ ರೋಮನ್ ಸಾಮ್ರಾಜ್ಯ ಹೈಸ್ಕೂಲುಗಳಲ್ಲಿ ವಿಶೇಷ ಬೊಬ್ಬಾಟವಿಲ್ಲದೆ

ಆಳಿದರೂ ಲ್ಯಾಟಿನ್ನಿನ ಪ್ರಭುತ್ವ ಅಳಿಯಲಿಲ್ಲ. ಇಂಗ್ಲೀಷ್ ಮಾಧ್ಯಮವನ್ನು ಕಿತ್ತುಹಾಕಿ, ಮಾತೃ

ಒಂದು ಸಾವಿರ ವರುಷಗಳ ವರೆಗೆ ಅದು , ಇಲ್ಲವೆ ಪ್ರಾದೇಶಿಕ ಭಾಷೆಗಳು ಬೇಧಭಾಷೆ

ಇಂಗ್ಲೆಂಡ್ ಮತ್ತು ಪಶ್ಚಿಮ ಯುರೋಪಿನ ಅಧಿ ಗಳಾಗಿರುತ್ತವೆ. ಅದೊಂದು ಶಿಕ್ಷಣ ಕ್ರಾಂತಿ .

ಕೃತ ಹಾಗೂ ಶಿಕ್ಷಣದ ಭಾಷೆಯಾಗಿದ್ದಿತು. ಸರ ಮಾಧ್ಯಮಿಕ ಹಂತದಲ್ಲಿ ಇಂಗ್ಲೀಷು, ಅಭ್ಯಾಸದ

ಕಾರದ ಎಲ್ಲ ವ್ಯವಹಾರಗಳು ಲ್ಯಾಟಿನ್ ಭಾಷೆಗಳ ಭಾಷೆಯಾಗಿ ಮಾತ್ರ ಉಳಿದಿರುತ್ತದೆ

ಲ್ಲಿಯೇ ನಡೆಯುತ್ತಿದ್ದವು. ಎಂಟನೆ ಶತ ಮಾನ ಆದರೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಶಿಕ್ಷಣ

ದಿಂದ ಮಾತ್ರ ಇಂಗ್ಲೆಂಡಿನಲ್ಲಿ ಇಂಗ್ಲೀಷ್, ಫ್ರಾನ್ಸ್ ಮಾಧ್ಯಮವಾಗಿ ಇಂಗ್ಲೀಷ್ ಇನ್ನೂ ಉಳಿದು

ನಲ್ಲಿ ಫ್ರೆಂಚ್ ಭಾಷೆಗಳು ತಲೆಯೆತ್ತಲಾರಂಭಿಸಿ ಕೊಂಡಿರುತ್ತದೆ. ಮಾಧ್ಯಮಿಕ ಶಾಲೆಗಳಲ್ಲಿ

ದವು. ಬ್ರಿಟಿಶ್ ರಾಜ ಜಾನನ ವಾಗ್ವಾ ಕಾರ್ಟಾ ಮಾತೃಭಾಷೆಯಲ್ಲಿ ಕಲಿತು, ವಿಶ್ವವಿದ್ಯಾಲಯ

( ೧೨೧೫ ಕ್ರಿ . ಶ .) ಲ್ಯಾಟಿನ್ ಭಾಷೆಯಲ್ಲಿದೆ . ಪ್ರವೇಶಿಸುವ ವಿದ್ಯಾರ್ಥಿಗಳಿಗೆ ಇಂಗ್ಲೀಷ್

ಹೀಗೆ ಸಾವಿರ ವರುಷಗಳಿಗಿಂತ ಹೆಚ್ಚು ಕಾಲ ಮಾಧ್ಯಮ ಎದುರಾಗುವುದರಿಂದ ಅಲ್ಲಿ ಸಾವಿರ

ಲ್ಯಾಟಿನ್ನಿನ ಪ ಭತ್ತ ನಡೆದ ನಂತರ ಕ್ರಿ . ಶ . ಸಂಖ್ಯೆಯಲ್ಲಿ ಅವರ ಕೊಲೆಯಾಗುತ್ತಿದೆ. ಇದನ್ನು

೧೩೬೨ ರಲ್ಲಿ ಮಾತ್ರ ಇಂಗ್ಲೀಷ್ ಭಾಷೆ ಇಂಗ್ಲಂಡಿ ತಪ್ಪಿಸಬೇಕಾದರೆ ಶಿಕ್ಷಣ ಮಾಧ್ಯಮವನ್ನು ಮಾತೃ

ನಲ್ಲಿ ಅಧಿಕೃತ ಭಾಷೆಯೆಂದು ಘೋಷಿಸಲ್ಪಟ್ಟಿತು. ಇಲ್ಲವೆ ಪ್ರಾದೇಶಿಕ ಭಾಷೆಗೆ ಬದಲಿಸಬೇಕೆಂದು

- ಹಿಂದಿಯನ್ನು ಬಳಕೆಗೆ ತರಲು ಸಾವಿರ ವರುಷ ಸಾಮಾನ್ಯವಾಗಿ ಎಲ್ಲ ತಜ್ಞರೂ ಒಪ್ಪುತ್ತಿದ್ದಾರೆ.

ನಾವು ಇಂಗ್ಲೀಷನ್ನು ಉಳಿಸಿಕೊಳ್ಳಬೇಕಾಗಿಲ್ಲ, ಅವರಲ್ಲಿ ಮೊದಲಿಗರು ಮಹಾತ್ಮಾ ಗಾಂಧಿ ಹಾಗೂ

ಹಿಂದಿ ಮತ್ತು ಇಂಗ್ಲೀಷ್ ಎರಡೂ ಭಾಷೆಗಳು ಡಾ . ರವೀಂದ್ರನಾಥ ಠಾಕೂರರು ,

ಅರ್ಧ ಶತಮಾನದ ವರೆಗೆ ಜೊತೆಯಾಗಿ ಉಳಿದರೆ, ಡಾ ರಾಧಾಕೃಷ್ಣನ್ನರ ಅಧ್ಯಕ್ಷತೆಯಲ್ಲಿ ನೀವು

ಹಿಂದಿ ತಾವಾಗಿಯೇ ಪ್ರಭುತ್ವಕ್ಕೆ ಬರುತ್ತದೆ. ಕವಾಗಿದ್ದ ವಿಶ್ವವಿದ್ಯಾಲಯ ಶಿಕ್ಷಣ ಆಯೋಗವು

ಬೋಧಭಾಷೆ ಅಥವಾ ಶಿಕ್ಷಣ ಮಾಧ್ಯ ( ೧೯೪೮ - ೧೯೪೯ ) ತನ್ನ ವರದಿಯಲ್ಲಿ ಪ್ರಾದೇಶಿಕ

* ಭಾಷೆಗಳೇ ಶಿಕ್ಷಣದ ಮಾಧ್ಯಮವಾಗಬೇಕೆಂದು, ನದ ಸಮಸ್ಯೆ ಬಿಡಿಸುವುದು ಹೇಗೆ ?

ಆದರೆ ಫೆಡರಲ್ ಭಾಷೆಯಲ್ಲಿ ( ರಾಷ್ಟ್ರ ಭಾಷೆ) ಉಚ್ಚ

- ಅಧಿಕೃತ ಭಾಷೆಯ ಸಮಸ್ಯೆ ಹೇಗೆ ಜಟಿಲ ಶಿಕ್ಷಣ ಪಡೆಯಲು ಅವಕಾಶವಿರಬೇಕೆಂದು ಸಲಹೆ

ವಾಗಿದೆಯೋ ಹಾಗೆ ಶಿಕ್ಷಣ ಮಾಧ್ಯಮವೂ ಕಠಿನ ಮಾಡಿದೆ.

ವಾಗಿರುತ್ತದೆ. ಮೆಕಾಲೆಯ ಶಿಫಾರಸಿನ ಪರಿಣಾಮ ರಾಷ್ಟ್ರೀಯ ಐಕ್ಯಮಂಡಲ ( ೧೯೬೨), ಭಾವೈಕ್ಯ

ವಾಗಿ ಇಂಗ್ಲೀಷ್ ವಿದ್ಯೆ ಈ ನಾಡಿನಲ್ಲಿ ಆರಂಭವಾ ಸಮಿತಿ ( ೧೯೬೨ ) , ಉಪಕುಲಪತಿಗಳ ಪರಿಷತ್ತು

ಯಿತು. ಹತ್ತೊಂಭತ್ತನೇ ಶತಮಾನದ ಮಧ್ಯ ( ೧೯೬೨) , ಕೊಠಾರಿ ಶಿಕ್ಷಣ ಆಯೋಗ ( ೧೯೬೪

ದಲ್ಲಿ ಮುಂಬಯಿ , ಮದ್ರಾಸ್‌ ಹಾಗೂ ಕಲಕತ್ರ ೬೬ ) , ಶಿಕ್ಷಣ ಮಂತ್ರಿಗಳ ಹತ್ತನೇ ಪರಿಷತ್ತು

ವಿಶ್ವವಿದ್ಯಾಲಯಗಳು ಪ್ರಾರಂಭವಾದಾಗಿನಿಂದ ( ಎಪ್ರಿಲ್ ೧೯೬೭) , ಮತ್ತು ಸಂಸತ್ ಸದಸ್ಯರ

ಶಿಕ್ಷಣ ಮಾಧ್ಯಮವೂ ಇಂಗ್ಲೀಷ್ ಭಾಷೆಯಾಗಿರು ಸಮಿತಿಗಳು ಮಾತೃಭಾಷಾ ಶಿಕ್ಷಣ ಮಾಧ್ಯಮ

ತದೆ, ಈಗ ಅದನ್ನು ಬಿಟ್ಟು ಕೊಡಲಾರದಷ್ಟು ವನ್ನು ಅನುಮೋದಿಸಿರುತ್ತವೆ. ಕೊಠಾರಿ ಆಯೋ

ಸುಶಿಕ್ಷಿತ ಭಾರತೀಯರಲ್ಲಿ ರಕ್ತಗತವಾಗಿರುತ್ತದೆ. ಗವು ಹತ್ತು ವರ್ಷ ಗಳಲ್ಲಿ ಶಿಕ್ಷಣ ಮಾಧ್ಯಮವನ್ನು

ಇಂಗ್ಲೀಷ್ ಬಿಟ್ಟರೆ ಕಾಡು ಪಶುಗಳಾಗುವ ಭಯ ಬದಲಿಸಬೇಕೆಂದು ಸಲಹೆ ಮಾಡಿದರೆ, ಸಂಸತ್

ಕೆಲವರಲ್ಲಿದ್ದಿರಬಹುದು, ಆದರೆ ಅದಕ್ಕೆ ಆಧಾರ ಸದಸ್ಯರ ಸಮಿತಿ ಅದನ್ನು ಐದು ವರ್ಷಕ್ಕೆ ಇಳಿಸಿ ವಿಲ್ಲ . ಮಾತೃಭಾಷೆಯ ಮುಖಾಂತರವೇ ನಿಜವಾದ ರುತ್ತದೆ. ಶಿಕ್ಷಣ ಮಂತ್ರಿ ಡಾ . ತ್ರಿಗುಣಸೇನರು

ಜ್ಞಾನ ಸಂಪಾದನೆ ಸಾಧ್ಯ ಎಂಬುದು ಸಿದ್ದವಾದ ಅದಕ್ಕೆ ಅಂಟಿಕೊಂಡಿರುವುದರಿಂದ ಶಿಕ್ಷಣರಂಗವೇ

ಮಾತು. ಕಾರಣ ಸ್ವಾತಂತ್ರ್ಯ ಪ್ರಾಪ್ತಿಯ ನಂತರ ಅಲ್ಲೋಲಕಲ್ಲೋಲವಾಗಿರುತ್ತದೆ.

೪೭. ಈ ಭಾಷಾ ಸಮಸ್ಯೆ ಏನು ?

ಆದಾಗ ಜಗಳಕ್ಕೆ ಕಾರಣವೇನು ? ಅದು ನಿಜವೆ ?

– ಇಂಗ್ಲೀಷ್ ಬೇಡ, ಮಾತೃಭಾಷೆ ಬರಲಿ – ಬಹುಮಟ್ಟಿಗೆ ನಿಜ, ಸಮರ್ಥ ಸಂಪರ್ಕ

ಎಂದು ಎಲ್ಲರೂ ಹೇಳುತ್ತಾರೆ. ಆದರೆ ಇಂಗ್ಲೀ ಭಾಷೆಯಿಲ್ಲದೆ, ಮಾತೃಭಾಷೆಗೆ ಶಿಕ್ಷಣ ಮಾಧ್ಯಮ

ಷನ್ನು ಕೂಡಲೇ ಬಿಡುವುದು ಸಾಧ್ಯವಿಲ್ಲ . ಹಿಂದಿ ವನ್ನು ಬದಲಿಸಿದರೆ ಹಾನಿಯಾಗುವುದು ನಿಶ್ಚಿತ.

ಯನ್ನೊಳಗೊಂಡು ಭಾರತ ಮಾತೃಭಾಷೆಗಳು ಭಾಷಾವಾರು ರಾಜ್ಯಗಳಾಗಿ ಭಿನ್ನ ಮನೋಭಾವ

ಇಂಗ್ಲೀಷಿನ ಸ್ನಾನ ಆಕ್ರಮಿಸುವಷ್ಟು ಅಭಿವೃದ್ಧಿ ಬೆಳೆದಿರುವಂತೆ, ಭಿನ್ನ ಶಿಕ್ಷಣಮಾಧ್ಯಮವು ಪರಿಸ್ಥಿ

ಹೊಂದಿರುವುದಿಲ್ಲ. ಮೇಲಾಗಿ ಪಠ್ಯಪುಸ್ತಕಗಳ ತಿಯನ್ನು ಇನ್ನೂ ಕದಡಬಹುದು. ಮೇಲಾಗಿ

ಇರುವುದಿಲ್ಲ. ಇದು ವರೆಗೆ ಏನೇ ನಿರ್ಣಯವಾಗಿ ಮೂರು- ನಾಲ್ಕು ಪ್ರಾದೇಶಿಕ ಭಾಷೆಗಳನ್ನು

ದ್ದರೂ ಇಂಗ್ಲಿಷ್ ಹಾಗೇ ನಡೆದಿತ್ತು . ಡಾ . ಬಿಟ್ಟರೆ, ಉಳಿದ ಯಾವ ಪ್ರಾದೇಶಿಕ ಭಾಷೆಗಳ

ತ್ರಿಗುಣ ಸೇನರು ಪಟ್ಟಾಕ್ಷಿ ಹಾರಿಸಿರುವುದರಿಂದ ಉಚ್ಚ ಶಿಕ್ಷಣದ ಮಾಧ್ಯಮ ವಾಗುವಷ್ಟ ಪುಷ್ಟವಾಗಿ ಎಲ್ಲೆಡೆ ಗಡಿಬಿಡಿ ಉಂಟಾಗಿರುತ್ತದೆ. ಇಂಗ್ನಿ ರುವುದಿಲ್ಲ. ಎರಡನೆಯದಾಗಿ ಪಠ್ಯಪುಸ್ತಕಗಳನ್ನು

ಷನ್ನು ಈಗಲೇ ಬದಲಿಸಿದರೆ ರಾಷ್ಟ್ರದ ಒಕ್ಕಟ್ಟು ತಯಾರಿಸಲು ಹದಿನಾಲ್ಕು ಭಾಷೆಗಳಲ್ಲಿ ಭಾಷಾಂ

ಒಡೆದುಹೋಗಿ, ಭಾಷೆಗಳಿದ್ದಷ್ಟು ಮನಸುಗಳಾಗು ತರ ಮತ್ತು ಮುದ್ರಣ ಪಡೆಗಳನ್ನೇರ್ಪಡಿಸಬೇಕಾ

ಇವೆ ರಾಷ್ಟ್ರ ಕ್ಕೆ ಸಂಪರ್ಕ ಭಾಷೆ ಇಲ್ಲದಂತಾಗಿ ಗುತ್ತದೆ.

ಮತ್ತೆ ಕತ್ತಲೆಯಲ್ಲಿ ಮುಳುಗುತ್ತೇವೆಂದು ಹಾಗೂ

ಅದಕ್ಕೆ ಅವಕಾಶ ಕೊಡಬಾರದೆಂದು ಮನವಿಗಳು - ಹಾಗಾದರೆ ಇದಕ್ಕೆ ಪರಿಹಾರವೇನು ?

ಕೇಳ ಬರುತ್ತವೆ. - ಪರಿಹಾರವಿದೆ. ಸಂಪರ್ಕ ಭಾಷೆಯಂತೆ

အခ

4 ಹೊಸ ವರುಷಕೆ ಜನೆವರಿ

ಹೊಸತು ಹೊಸತು 0 VC SY

ಉಭಯಕುಶಲೋಪರಿ | 3 ಎಳೆಯರಿಗಾಗಿ

- ನಿಮ್ಮ ಸಂದೇಹಗಳಿಗೆ ಸಮಾಧಾನ ಚಕ್ರಬಂಧ ಸ್ಪರ್ಧೆ, ತೆನಾಲಿ ರಾಮ

& ಇತಿಹಾಸದ ಪುಟದಿಂದ| > ಕೃಷ್ಣನ ಕಥೆ . ವಿಜ್ಞಾನ ಪರಿಚಯ

ನಮ್ಮ ಇತಿಹಾಸದಲ್ಲಿಯ ರೋಮಾಂ ಇತ್ಯಾದಿ

ಚಕ ಪ್ರಸಂಗಗಳು ಅಲ್ಲದೆ

- ಡಾ . ಅನುಪಮಾ ನಿರಂಜನ ಅವರ ಸುಂದರ ಸಾಮಾಜಿಕ ಕಾದಂಬರಿ

* ಹೃದಯವಲ್ಲಭ ' ಮತ್ತು

| ( ದಕ್ಷಿಣ ಕನ್ನಡದಲ್ಲಿ ಭೂತಾರಾಧನೆ' - ಸೇವ ನಮಿರಾಜಮಲ್ಲರಿ೦ದ ಕಥೆಗಳು .

ಕರ್ಮ ವೀರ ೭ ರಿಂದ ತರುವ

೪.

ಇeedಡಿಪೀಡಿಜಿ

GO

ಅಲಂರಿಲೀGodಲಲಲಲ

ಕರ್ನಾಟಕದಲ್ಲಿ ಅತ್ಯಧಿಕ ಪ್ರಸಾರವುಳ್ಳ ರಾಜ್ಯದ ವಿವಿಧ ಭಾಗಗಳ

* ಏಕೈಕ ರಾಷ್ಟ್ರೀಯ ದಿನಪತ್ರಿಕೆ - ವಿಶೇಷ ವಾರ್ತೆಗಳು ! &

ಇಂದಿನ ರಾಜಕೀಯ ಮುಂದಿನ ಆಗು ಹೋಗುಗಳು

ಅತ್ಯಾಕರ್ಷಕ ಸಾಪ್ತಾಹಿಕ ಮಂಜರಿ' ಇವೆಲ್ಲಕ್ಕಾಗಿ ತಪ್ಪದೆ ಓದಿರಿ .

ಸ೦ ಯು ಕೆ ಕರ್ನಾಟಕ

# ಲೋಕಶಿಕ್ಷಣ ಟ್ರಸ್ಟ್ ಕಾರ್ಯಾಲಯ - ಹುಬ್ಬಳ್ಳಿ- ಬೆಂಗಳೂರು

ಇಇಇಇಇಇಲeecಣಲೀಲeceಂಲೀಡಿಂಡಿ ,

೩೮ ಕಸ್ತೂರಿ, ಫೆಬ್ರುವರಿ ೧೯೬೮

ಇದನ ಸಾವಧಾನವಾಗಿ ಬಿಡಿಸಬೇಕು. ಬದಲಾ ಹುದು, ಶ್ರೀ ನಿಜಲಿಂಗಪ್ಪ ನವರ ಸಲಹೆಯಂತೆ

ವಣೆಗೆ ದೀರ್ಘ ಸಮಯ ಕೊಟ್ಟು ಅಲ್ಲಿಯ ವರೆಗೆ ಬೆಂಗಳೂರಿನಲ್ಲಿ ಹಿಂದಿ ವಿಶ್ವವಿದ್ಯಾಲಯ ಸ್ಥಾಪಿಸಿ,

ಇಂಗ್ಲೀಷನ್ನು ಉಳಿಸಿಕೊಳ್ಳಬೇಕು, ದಕ್ಷಿಣದ ಕಾಲೇಜುಗಳನ್ನೆಲ್ಲ ಅದಕ್ಕೆ ಜೋಡಿಸ

- ರಾಷ್ಟ್ರ ದ ಒಗ್ಗಟ್ಟಿಗೆ ಒಂದೇ ಅಧಿಕೃತ ಭಾಷೆ ಬೇಕು. ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ

ಇರುವುದು ಅಗತ್ಯ . ಆ ಅಧಿಕೃತ ಭಾಷೆ ಉಚ್ಚ ಶಿಕ್ಷಣದ ಮಾಧ್ಯಮ ಆರಿಸಿಕೊಳ್ಳಲು ಸ್ವಾತಂತ್ರ

ಶಿಕ್ಷಣದ ಮಾಧ್ಯಮವಾಗುವುದು ಶ್ರೇಯಸ್ಕರ. ಕೊಡಬೇಕು. ಯಾರ ಮೇಲೂ ಒತ್ತಾಯವಿರ

ಹಾಗಾದರೆ ರಾಷ್ಟ್ರ ಭಾಷೆ ಬೇಗ ಅಭಿವೃದ್ಧಿ ಹೊಂದಿ ಕೂಡದು . ಇಂಗ್ಲೀಷ್ ಅಧಿಕೃತ ಭಾಷೆಯಾಗಿರುವ

ನಾಡಿಗೆ ಒ ೬ ನ್ನು ತಂದುಕೊಡುತ್ತದೆ. ವರೆಗೆ ಕೆಲವರು ಇಂಗ್ಲೀಷ್ ಮೂಲಕ ಅಭ್ಯಾಸ

ಭಾವೈಕ್ಯ ಮತ್ತು ವಿಚಾರಕ ಹರಿಗಡಿಯುವುದಿಲ್ಲ . ಮುಂದುವರಿಸಬಹುದು , ಆದರೆ ಅದು ಅಧಿಕೃತ

ಹೀಗೆ ಮಾಡುವುದು ಸರ್ವಶ್ರೇಷ್ಠ ಪರಿಹಾರ, ಭಾಷೆಯ ಸ್ಥಾನದಿಂದ ಇಳಿದ ನಂತರ ಇಂಗ್ಲೀಷ್

ಆದರೆ ಪ್ರಾದೇಶಿಕ ಭಾಷೆಗಳು ಇದಕ್ಕೆ ಒಪ್ಪುವು ಮಾಧ್ಯಮವೂ ಕಣ್ಮರೆಯಾಗುತ್ತದೆ. ಅನಂತರ

ದಿಲ್ಲ, ಮತ್ತೆ ತಮಗೆ ಗೌಣ ಸ್ಥಾನ ತಪ್ಪುವುದಿ ಸಂಪರ್ಕ ಭಾಷೆ ಹಿಂದಿ ಹಾಗೂ ಪ್ರಾದೇಶಿಕ ಭಾಷೆ ದಿಲ್ಲೆಂದು ಅವು ಹೆದರುತ್ತವೆ. ಆಯಾ ಭಾಷೆಗಳ ಗಳು ಉಳಿಯುತ್ತವೆ. ಕಾಲಕ್ರಮೇಣ ಹಿಂದಿಯೇ

ಲ್ಲಿಯ ರಾಜಕಾರಣಿಗಳು , ವಿದ್ವಾಂಸರು , ಲೇಖ ಪ್ರಧಾನ ಶಿಕ್ಷಣ ಮಾಧ್ಯಮವಾಗುವ ಸಂದರ್ಭ ವಿರು

ಕರು , ಕವಿಗಳು ಮೊದಲಾದವರು ಪ್ರಾದೇಶಿಕ ಇದೆ. ಅದರಲ್ಲಿ ತಪ್ಪೇನೂ ಇಲ್ಲ. ಪ್ರಾದೇಶಿಕ

ಭಾಷೆಗಳ ಪಕ್ಷ ಕಟ್ಟುವುದು ಸಹಜ , ಈ ಜಗಳ ಭಾಷೆಗಳು ರಾಜ್ಯ ಮಟ್ಟದಲ್ಲಿ ಬೆಳೆದರೆ , ಹಿಂದಿ

ಜಗತ್ತಿನ ಎಲ್ಲ ಮಲೆಗಳಲ್ಲಿ ಕಂಡುಬರುತ್ತದೆ. ರಾಷ್ಟ್ರ ಮಟ್ಟದಲ್ಲಿ ಅಭಿವೃದ್ಧಿ ಹೊಂದಬಹುದು.

ಕಾರಣ ತಿ ಭಾಷಾ ಸೂತ್ರವನ್ನು ಶಿಕ್ಷಣದ ಜೊತೆಗೆ ಹೈಕೋರ್ಟುಮತ್ತು ಸುಪ್ರೀಂ ಕೋರ್ಟಗಳ

ಶಿಕ್ಷಣ ಮಾಧ್ಯಮಕ್ಕೆ ಸಹ ಅನ್ವಯಿಸಿದರೆ ಈ ಭಾಷೆ ಕೇಂದ್ರ ಅಧಿಕೃತ ಭಾಷೆ ಅಥವಾ ಭಾಷೆಗಳಾ

ಸಮಸ್ಯೆ ಹಗುರಾಗಬಹುದು , ಪಾ ದೇಶಿಕ ಭಾಷೆ, ಗಿರುವುದೇ ಶ್ರೇಯಸ್ಕರ. ಅದೇ ರೀತಿ ಯುನಿ

ಅಧಿಕೃತ ಭಾಷೆ ಮತ್ತು ಅಂತಾರಾಷ್ಟ್ರೀಯ ಭಾಷೆ ಯನ್ ಪಬ್ಲಿಕ್ ಸರ್ವಿಸ್ ಕಮಿಶನಿನ ಪರೀಕ್ಷೆ

– ಈ ಮೂರನ್ನೂ ಭಾರತೀಯ ವಿದ್ಯಾರ್ಥಿಗಳಿಗೆ ಗಳು ಕೇಂದ್ರದ ಅಧಿಕೃತ ಭಾಷೆ ಅಥವಾ ಭಾಷೆ

ಕಲಿಸುವುದು ತ್ರಿಭಾಷಾ ಸೂತ್ರದ ಗುರಿಯಾಗಿರು ಗಳಲ್ಲಿ ನಡೆಯುವುದರಿಂದ ಒಕ್ಕಟ್ಟು ಉಳಿಯ

ತದೆ. ಅದನ್ನು ವಿರೋಧಿಸುವವರೂ ಕೆಲವರಿ ಬಲ್ಲದು .

ದ್ದಾರೆ. ಆ ಮಾತು ಬೇರೆ. ಆದರೆ ಶಿಕ್ಷಣಮಾಧ್ಯಮ

ಬಿಡಿಸಲು ಈ ವರನ ಶಿಕ್ಷಣ ಮಾಧ್ಯಮವ - ಇಂಗ್ಲೀಷನ್ನು ಸ್ಥಾನಪಲ್ಲಟ ಮಾಡು

ನ್ನಾಗಿ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಪ್ರಾರಂಭಿಸ ನಷ್ಟು ಹಿಂದಿ ಅಭಿವೃದ್ಧಿ ಹೊಂದುವುದು

ಬೇಕು. ಈಗ ಇಂಗ್ಲಿಷ್ ಇದ್ದೇ ಇದೆ . ಮಾತೃ ಸಾಧ್ಯವಿದೆಯೇ ?

ಭಾಷೆಗಳನ್ನು ಬೋಧಭಾಷೆಯಾಗಿಸಲು ರಾಜ್ಯ ಸರ

ಕಾರಗಳು ಮತ್ತು ವಿಶ್ವವಿದ್ಯಾಲಯಗಳು ಈಗಾ - ಏಕಾಗಬಾರದು ? ಮನಸು ಮಾಡಿದರೆ

ಗಲೇ ಪ್ರಯತ್ನಿಸುತ್ತಿವೆ. ಇವುಗಳ ಜೊತೆಗೆ ಅಧಿ ಯಾವುದೂ ಅಶಕ್ಯವಿಲ್ಲ. ನಾಲ್ಕು ಶತಮಾನಗಳ

ಕೃತ ಭಾಷೆಯಾಗಿರುವ ಹಿಂದಿ ಮುಖಾಂತರ ಹಿಂದೆ ಇಂಗ್ಲೀಷು ಫ್ರೆಂಚ್ , ಜರ್ಮನ್ ,

ಶಿಕ್ಷಣ ಪಡೆಯುವುದಕ್ಕೆ ಏರ್ಪಾಟು ಮಾಡಿಕೊಡು ಸ್ನಾನಿಶ್‌ ಮತ್ತು ಇಟಾಲಿಯನ್ ಭಾಷೆಗಳಿಗಿಂತ

ವುದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಹಿಂದೆ ಇದ್ದಿತು, ಈಗ ಅವುಗಳನ್ನೆಲ್ಲ ಹಿಂದೂ

ಕರ್ತವ್ಯ . ಪ್ರಾರಂಭದಲ್ಲಿ ಪ್ರಯೋಗಾರ್ಥವಾಗಿ ಡಿರುತ್ತದೆ. ಮಡಿವಂತಿಕೆ ಬಿಟ್ಟು ಪರಕೀಯ

ಪ್ರತಿ ಹಿಂದೀಯೇತರ ರಾಜ್ಯದಲ್ಲಿ ಒಂದೊಂದು ಶಬ್ದಗಳನ್ನು ಹಿಂದಿ ಮುದ್ರೆ ಒತ್ತಿ ಸೇರಿಸಿಕೊಂಡರೆ

ಹಿಂದಿ ಮಾಧ್ಯಮವಿರುವ ಕಾಲೇಜು ಸ್ಥಾಪಿಸಬ ಭಾಷಾ ಸಂಪತ್ತನ್ನು ಬೇಗ ಬೆಳೆಸಬಹುದು. * |

ನಿಮ್ಮ ಕಣ್ಣ ಬಂಡಾರ ಬೆಳಯ

ಶಬ್ದ ಭಾಂಡಾರವು ಹಣದ ಭಾಂಡಾರಕ್ಕಿಂತಲೂ ಅಮೂಲ್ಯವಾಗಿದೆ

ಇಲ್ಲಿ ಪ್ರತಿ ತಿಂಗಳು ಕೆಲವು ಶಬ್ದಗಳನ್ನು ಪರಿಚಯ ಮಾಡಿಕೊಡಲಾಗುವುದು,

ಆಯಾ ಶಬ್ದದ ಮುಂದೆ ನಾಲ್ಕು ಅರ್ಥಗಳನ್ನು ಕೊಟ್ಟಿದ್ದು , ಅವುಗಳಲ್ಲಿ ಒಂದು ಮಾತ್ರ ಸರಿಯಾಗಿರುತ್ತದೆ, ನಿಮಗೆ 7ರಿಯೆನಿಸಿದ ಅರ್ಥವನ್ನು ಮೊದಲು ಆರಿಸಿಕೊಳ್ಳಿರಿ,

ಆ ಮೇಲೆ ಇದರ ಬೆನ್ನಿನ ಪುಟ ನೋಡಿರಿ . ಅಲ್ಲಿ ಸರಿಯಾದ ಅರ್ಥವನ್ನು ವಿವರಿಸಿದೆ.

೧. ಪ್ರಾಯೋಣ ೭ . ಸಿಗಾಳಿ

( ಅ) ಹೆಚ್ಚಾಗಿ ( ಆ) ಮುಪ್ಪಿನಲ್ಲಿ ( ಇ) ( ಅ) ಹಿಂಜರಿಯುವ ಸ್ವಭಾವದ ( ಆ )

ಎದುರಂವಾದಿಸುವ ( ಈ ) ಇನ್ನೊಂದು ಮಂದವಾದ ಗಾಳಿ ( ಇ) ಸಿಡುಕಿನ ಹೆಣ್ಣು

ರೀತಿ. ( ಈ ) ತುಂತುರು .

೨. ಪ್ರಾಗೈತಿಹಾಸಿಕ ೮ . ಸೋಗಲಾಡಿ

( ಅ) ನಿನ್ನೆ ಮೊನ್ನೆ ಯ ( ಅ) ನಗೆಚಾಟಿಕೆ ( ಅ) ನವಿಲಿನಂತೆ ಕುಣಿಯುವವಳು ( ಅ)

ಮಾಡುವ ( ಇ ) ಹಿಂದುಮುಂದಿಲ್ಲದ ( ಈ ) ಹಕ್ಕಿ ಓಡಿಸುವವಳು ( ಇ) ನಟನೆಯಲ್ಲಿ

ಇತಿಹಾಸಕ್ಕಿಂತಲೂ ಹಿಂದಿನ ಕಾಲದ. ಪ್ರವೀಣಳು ( ಈ ) ರೋಗಿಷ್ಠೆ .

೩ . ಉದರಂಭರಣ |

( ಅ) ಎದೆ ತಟ್ಟುವುದು ( ಆ) ಹೊಟ್ಟೆ ೯ . ಕದರ್ಥ

ತುಂಬಿಕೊಳ್ಳುವುದು ( ಇ) ಹಿತ್ತಾಳೆಯ ( ಆ) ಉಪಕಾರಿ ( ಆ) ಪ್ರಯೋಜನವಿಲ್ಲದ

ಅಭರಣ ( ಈ ) ಉದ್ಧಾರ ಮಾಡುವುದು, ( ಇ) ಬಾಗಿಲ ಸಂದಿ ( ಈ ) ಗಲಾಟೆ.

೪ , ಉದ್ದಂಡ ೧೦ . ವಾಚಾಮಗೋಚರ

( ಅ) ಭಾರೀ ತತ್ತಿ ( ಅ) ಸುಮ್ಮನೆ ( ಅ) ನಿರುಪಯೋಗಿ ( ಆ) ಮಾತಿನಿಂದ

ಟೀಕಿಸುವವ ( ಇ) ಬಹಳ ಬಲಿಷ್ಠ ( ಈ ) ವರ್ಣಿಸಲಾರದ್ದು ( ಇ) ಕಣ್ಣಿಗೆ ಕಾಣದ್ದು

ದೊಡ್ಡ ಕಾವಲಿ. ( ಈ ) ಬೈಗಳ ,

೫ , ಔಪಚಾರಿಕ

( ಅ) ಸೇವಕ ( ಅ) ದೇವರ ಭಕ್ತ ( ಇ) ೧೧. ಲೇಪ –

ಪರಿಚಯವುಳ್ಳ ( ಈ ) ಸೌಜನ್ಯಕ್ಕಾಗಿ ( ಆ) ಗೊಂಬೆ ( ಆ) ದುರಾಶೆ ( ಇ)

ಮಾಡುವ, ಹಚ್ಚಿದ್ದು ( ಈ ) ನೆಕ್ಕಿ ತಿನ್ನು ವಂಥಾದ್ದು .

೬ , ಔತ್ತು ಕ್ಯ ೧೨, ಲಂಪಟ

( ಅ) ಆತುರ ( ಆ) ಬಹಳ ಸಂತೋಷ ( ಅ) ಅಪ್ಪಿ ಕೊಂಡ ( ಅ) ಆಸೆಬುರುಕ

( ಇ ) ಮದುವೆ ( ಈ ) ಗಡಿಬಿಡಿ. ( ಇ) ಸುತ್ತಿದ್ದುದು ( ಈ ) ಕೂಗಾಟ ,

ಶಬ್ದ ಭಂಡಾರ' ದ ಸರಿಯಾದ ಅರ್ಥಗಳು

ಪ್ರಾಯಣ ( ಅ) ಹೆಚ್ಚಾಗಿ, ಸಾವರಾನ್ಯ ಈ ಸಿಗ್ನಾಳಿಯ ಕೈಲಿ ಊರಾವ ಕೆಲಸವೂ

ವಾಗಿ, ಉದಾ- ಶಾಂತವಾಗಿ ಪ್ರಾರಂಭವಾದ ಅಗದು . [ ಕನ್ನಡ, ಸಿಗ್ಗು = ಹಿಂಜರಿ,

ಚಳವಳಿಗಳು ಪ್ರಾಣ ಹಿಂಸೆಯಲ್ಲಿ ಕುಗ್ಗು .]

ಕೊನೆಗೊಳ್ಳುವವು. [ ಸಂ .] ೮ , ಸೋಗಲಾಡಿ ( ಇ) ನ ಟ ನೆ ಯಲ್ಲಿ

ಪ್ರಾಗೈತಿಹಾಸಿಕ ( ಈ ) ಇತಿ- ಪ್ರವೀಣಳು ಒಳ್ಳೆಯವಳ೦ತೆ ನಟಿಸುವ

ಹಾಸ ಕಾಲಕ್ಕಿಂತಲೂ ಹಿ೦ ದಿ ನ, ವಳು . ಉದಾ- ಈ ಸೋಗಲಾಡಿಯನ್ನು

ವ್ಯವಸ್ಥಿತವಾಗಿ ಇತಿಹಾಸದ ವಿವರಗಳು ನಂಬಿ ನಾನು ಕೆಟ್ಟೆ , [ ಪ್ರಾ ಕೃ ತ,

ದೊರೆಯುವುದಕ್ಕಿಂತಲೂ ಹಿ ೦ ದಿನ ; ಜೋಹ= ವೇಷ- ದಿಂದ.]

ಮಾನವನು ಇನ್ನೂ ತೀರ ಅನಾಗರಿಕನಾಗಿದ್ದ ೯ , ಕದರ್ಥ ( ಆ) ಪ್ರಯೋಜನವಿಲ್ಲದ್ದು ,

ಹಿಂದಿನಕಾಲದ, [ ಸಂ . ಪ್ರಾಕ್ = ಹಿಂದೆ + ವ್ಯರ್ಥವಾದದ್ದು , ಅರ್ಥಹೀನ, ತಿರಸ್ಕಾರ.

ಐತಿಹಾಸಿಕ . ] [ 7೦ .]

ಉದರಂಭರಣ ( ಆ) ಹೊಟ್ಟೆ ತುಂಬಿ ಕೊ ೧೦ , ವಾಚಾಮಗೋಚರ ( ಆ) ವಾತಿ -

ಳ್ಳುವುದ , ಉದಾ- ಉದರೆ ಭರಣಕ್ಕಾಗಿ ನಿಂದ ವರ್ಣಿಸಲಾರದ್ದು , ಹೇಳಿ ತೀರದ್ದು .

ಸುಳ್ಳು ಹೇಳುತ್ತಾನೆ. [ ಸಂ . ಉದರಂ = ಉದಾ- ವಾಚಾಮಗೋಚರನಾದ ದೇವರು ;

ಹೊಟ್ಟೆಯನ್ನು + ಭರಣ= ತುಂಬುವುದು ] ವಾಚಾಮಗೋಚರವಾಗಿ ಬೈದ. [ ಸಂ .

ವಾಚಾಂ = ವರಾತುಗಳಿಗೆ + ಅಗೋಚರ =

ಉದ್ದಂಡ ( ಇ) ಬಹಳ ಬಲಿಷ್ಠ : ಕಾಣದ್ದು ] ಯಾರಿಂದ ಮಣಿಸಲಾಗದ ಭಯ೦ಕರ ,

ಹೆಮ್ಮೆಯುಳ್ಳ ಮೇಲೆತ್ತಿದ. ಉದಾ ೨ . ಲೇಪ ( ಇ) ಹ ಜೈ ದು , ತಗಲಿ

ಕೊಂಡದ್ದು , ಪೂಸಲ್ಪಟ್ಟದ್ದು . ಉದಾ ಶತ್ರುಗಳು ಉದ್ದಂಡರಾಗಿದ್ದರು. ( ಸಂ .

ಅವನಿಗೆ ಪಾಪಲೇ ಪವಿಲ್ಲ. [ ಸಂ : ಲಿಪ್ = ಉದಾ = ಮೇಲೆ + ದ೦ಡ= ಬಡಿಗೆ .]

- ಔಪಚಾರಿಕ ( ಈ ) ಸೌಜನ್ಯಕ್ಕಾಗಿ ೧೨ , ಲಂಪಟ ( ಅ ) ಆಸೆಬುರುಕ, ಅತಿ

ಮಾಡುವ, ನಿಯಮ ಪೂರೈಸಲು ವರಾಡುದ, ಕಾಮಾಸಕ್ತಿ ಉಳ್ಳವ, ಶ್ವೇಚ್ಛಾಚಾರಿ .

ಉದಾ-- ಅವನ ಹೊಗಳಿಕೆ ಬರಿ - ಔಪಚಾರಿಕ [ ಸಂ . ]

ವಾಗಿತ್ತು . ಔಪಚಾರಿಕವಾಗಿ ನಾನೀಗ ಈ

ಗೊತ್ತುವಳಿ ಮಂಡಿಸುತ್ತೇನೆ. ( ಸಂ .

ಉಪಚಾರ = ಸೇವೆ, ಗೌರವ. ] ನೀವು ಎಷ್ಟು ಶಬ್ದಗಳಿಗೆ ಅರ್ಥ ಆರಿ

ಸಿದ್ದು ಸರಿಯಾಗಿದೆಯೆಂದು ಎಣಿಸಿ ಕೆಳಗಿ ಔತ್ತು ಕ್ಯ ( ಅ ) ಆತುರ, ಹಂಬಲ,

ನಂತೆ ನಿಮ್ಮ ಶಬ್ದ ಶಕ್ತಿಯ ತರಗತಿಗಳನ್ನು ಕುತೂಹಲ, ತೀವ್ರವಾದ ಆಸೆ . ಉದಾ ತಿಳಿಯಿರಿ.

ಪ್ರಿಯಕರನ ಆಗಮನದ ಔತ್ಯುತ್ಯ : [ ಸಂ . - ೬ - ೮ ಸರಿಯಿದ್ದರೆ - ಸಾಧಾರಣ

ಉತ್ಸುಕ = ಆತುರವಾದ.] ಉತ್ತಮ

ಸಿಗಾಳಿ ( ಅ) ಹಿಂಜರಿಯುವ ಸ್ವಭಾ ೧೧ - ೧೨೨) ಅತ್ಯುತ್ತಮ

ವದವ , ಅಧೀರ, ನಾಚುಗುಳಿ , ಉದಾ

೫ .

೯ - ೧೦

೭ ,

ಮೈಸೂರು ಸುಂದರರಾಯರ ಸಾಧನೆ

ಅವರು

ಪರಿಮಳ ರಾಜ್ಯದಲ್ಲಿ

ದನನದೆಣ್ಣೆಯನ್ನು ಪ್ರತಿಷ್ಟಿಸಿದರು

ಸೂರಿನಿಂದ ಆರು ಮೈಲಿ ದೂರಕ್ಕಿರುವ ಶ್ರೀಮಂತ ಲೂಯಿಸ್

ಈ ಹೆಮ್ಮನಹಳ್ಳಿಯ ಬಳಿ ಹೋಗುವವ

ರಿಗೆ ದೂರದಿಂದಲೇ ಉಲ್ಟಾಸಕ ಪರಿಮಳ ವೊಂದು ದ್ದರೂ ಮೈಸೂರು 7 ರಿಮಳ ಜಗತ್ತಿನಲ್ಲಿ ತನ್ನ

ಗಾಳಿಯಲ್ಲಿ ತೇಲಿಬಂದು ಸ್ವಾಗತ ನೀಡುತ್ತದೆ. ಶ್ರೀಗಂಧದ ತೈಲದಿಂದಲ್ಲದೆ ಬೆಂಗಳೂರಿನ ಲಿನ

ಇದು ಹೆಮ್ಮನಹಳ್ಳಿ ಎಸ್ಟೇಟಿನ ಸುಂದರರಾಯರು ತೈಲ ಮತ್ತು ಮೈಸೂರಿನ ಈ ದವನದ ತೈಲದಿಂ

ಬೆಳೆಯುತ್ತಿರುವ ಸುಗಂಧಯುಕ್ತ ದವನದಸೊಪ್ಪಿ ದಲೂ ಅನುಪಮ ಸ್ಥಾನ ಪಡೆದಿದೆ. ಈ ಪ್ರಸಿದ್ದಿಗೆ

ನಿಂದ ಬಂದದ್ದು - ಸುಂದರರಾಯರೇ ಮುಖ್ಯ ಕಾರಣರಾಗಿದ್ದಾರೆ.

ಫೆಬ್ರವರಿ ತಿಂಗಳ ಹೊತ್ತಿಗೆ ಸೊಪ್ಪಿನಿಂದ ಭಟ್ಟಿ ಪರಿಮಳ ಕಾರ್ಖಾನೆಯೊಂದರಲ್ಲಿ ಕೆಮಿಸ್ಟ್ ಆಗಿದ್ದ

ಇಳಿಸಿ ದವನದ ಚಂಚಲ ತೈಲವನ್ನು ತಯಾರಿಸುವ ವರು ದವನದ ಸೊಪ್ಪಿನ ವಿಚಾರದಲ್ಲಿ ಉಜ್ವಲ

ಕೆಲಸವು ಭರದಿಂದ ನಡೆದಿರುತ್ತದೆ. ತೈಲ ತಯಾ ಭವಿಷ್ಯದ ಕನಸು ಕಂಡು, ಆ ಮೇಲೆ ಕನಸನ್ನು

ರಾದ ಹಾಗೆಲ್ಲಾ ವಾರವಾರಕ್ಕೆ ಈ ಶ್ರೇಷ್ಠ ವಸ್ತು ನನ ಸಾಗಿಸಲು ತಮ್ಮ ಇಡೀ ಜೀವಮಾನ ದುಡಿದ

ವನ್ನು ಬಾಟಲಿಗಳಲ್ಲಿ ತುಂಬಿ ನೇ " ವಾಗಿ ಅವರಿವರು ಅವರು ಈಗ ಆ ಕಾರ್ಯ ಸಿದ್ಧಿಸಿದೆ. ಅದರ

ಕಕ್ಕೆ ವಿಮಾನದಲ್ಲಿ ಸಾಗಿಸಲಾಗುತ್ತದೆ ಪ್ರಪಂಚ ಹಿತ ಫಲವನು ರಾಯರು ಅನುಭವಿಸುತ್ತಿದ್ದಾರೆ.

ದಲ್ಲಿ ಮತ್ತೆಲ್ಲಿಯ ತಯಾರಾಗದ ಈ ತೈಲ ಮೈಸೂರು ಸುಂದರರಾಯರು ೧೮೯೯ ನೇ ಇಸ

ಮೈಸೂರಿನಿಂದ ಹೊರಟು ಅಮೇರಿಕಾದ ಮಹಿಳೆ ವಿಯಲ್ಲಿ ಬೆಂಗಳೂರಿನಲ್ಲಿ ಜನಿಸಿದರು . ತಂದೆಯ

ಯಾರು ಉಪಯೋಗಿಸುತ್ತಿರುವ ಅತ್ಯುತ್ತಮ ಕರ ವರ ಹೆಸರು ವೆಂಕಟರಾಯರು. ತಂದೆಯವರ

ವಸ್ತ್ರ ಪರಿಮಳಗಳಲ್ಲಿ ಸೇರುತ್ತದೆ. ತೈಲದ ಬೆಲೆ ಜೊತೆಗೆ ಮೈಸೂರಿಗೆ ಬಂದ ರಾಯರು ತಮ್ಮ

ಕಿಲೋಗೆಎರಡು ಸಾವಿರ ರೂಪಾಯಿ ! ' ಗಂಧದ ವಿದ್ಯಾಭ್ಯಾಸ ಅಲ್ಲಿ ಮುಂದುವರಿಸಿ ಮಹಾರಾಜ

ಗುಡಿಯಿದು ಮೈಸೂರು' ಎಂದು ಹೆಸರು ಪಡೆದಿ ಹೈಸ್ಕೂಲಿನಲ್ಲಿ ಮೆಟ್ರಿಕ್ ಪಾಸ್ ಮಾಡಿದರು . ಆ

18 6 . ೪೦.

13

೪೨ ಕಸ್ತೂರಿ, ಫೆಬ್ರುವರಿ ೧೯೬೮

ಮೇಲೆ ಮುಂಬಯಿಯ ವಿಕ್ಟೋರಿಯಾ ಜ್ಯುಬಿಲೀ ೧೯೩೦ ರಲ್ಲಿ ಕಾರಣಾಂತರಗಳಿಂದ Essen

ಟೆಕ್ನಿಕಲ್ ಇನ್‌ಸ್ಟಿಟ್ಯೂಟ್ ನಲ್ಲಿ LTC. for ಸಂಸ್ಥೆ ಮುಚ್ಚಿಹೋಯಿತು. ಬೇರೆ ಯಾವು

Hons, ಪಾಸ್ ಮಾಡಿದರು . ಅಲ್ಲಿ ಅವರು ತೆಗೆ ದಾದರೂ ಕಾರ್ಖಾನೆಯಲ್ಲಿ ಮತ್ತೆ ಕೆಲಸಕ್ಕೆ ಸಲ

ದುಕೊಂಡ ವಿಷಯಗಳು Oils , Fats and ಭವಾಗಿ ಸೇರಬಹುದಾಗಿದ್ದರೂ ರಾಯರು ತಮ್ಮ

Waxes (ತೈಲ, ಸ್ಪಿದ್ದ ಮತ್ತು ಅರಗು ಪದಾರ್ ಕನಸನ್ನು ನನಸಾಗಿಸಲು ಕಾರ್ಯಕ್ಕೆ ಇಳಿದರು .

ಗಳು ) ವಿದ್ಯಾಭ್ಯಾಸವಾದ ಮೇಲೆ G . I , P . ತಮ್ಮ ಯೋಜನೆಯ ವಿಚಾರವನ್ನು ಮೈಸೂರು

ರೈಲ್ವೆಯಲ್ಲಿ ಎರಡು ವರ್ಷ ಕೆಮಿಸ್ಟ್ ಆಗಿದ್ದರು. ಸಂಸ್ಥಾನದಲ್ಲಿ ಆಗಿದ್ದ ವೇಧಾವಿ ಆಡಳಿತಗಾರರಾದ

ತಮ್ಮ ಸ್ಥಳ ವಾದ ಮೈಸೂರಿನಲ್ಲಿ ಸುಗಂಧ ದ್ರವ್ಯ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಮುಂತಾದ

ಗಳ ತಯಾರಿಕೆಯ ಕಾರ್ಖಾನೆಯೊಂದು ಹೊಸ ವರಲ್ಲಿ ತಿಳಿಸಿದರು . ತಮ್ಮ ಪ್ರಯೋಗಗಳನ್ನು

ದಾಗಿ ಸುರುವಾದದ್ದು ಕೇಳಿ ರಾಯರು ಪುನಃ ನಡೆಸಲು ಎಲ್ಲಾದರೂ ಸ್ವಲ್ಪ ಜಮೀನುಕೊಡಿಸ

ಮೈಸೂರಿಗೇ ಬಂದು ಆ ಕಾರ್ಖಾನೆಯಲ್ಲಿ ಬೇಕೆಂದರು . ಸಂಸ್ಥಾನದಲ್ಲಿ ಹೊಸ ಕೈಗಾರಿಕೆ

( Essenior Company) ಸೇರಿದರು . ಗಳನ್ನು ಸ್ಥಾಪಿಸಲು ಉತ್ಸಾಹ ಹೊಂದಿದ್ದ ದಿವಾತ

ಇಲ್ಲಿ ಅವರ ಸೇವೆ ೯ ವರ್ಷಗಳ ವರೆಗೆ ( ೧೯೨೧ - ನರು ಅಭಯಕೊಟ್ಟರು. ಮೊದಲು ಅಧಿಕಾರಿ

೧೯೨೯ ) ನಡೆಯಿತು. ಈ ಸಮಯದಲ್ಲಿ ಅವರು ವರ್ಗದವರಿಂದ ಅಡಚಣಿಗಳು ಬಂದರೂ ಕೆಲ ದಿನ

ಲವಂಗ , ದಾಲಚಿನ್ನಿ , ಶ್ರೀಗಂಧ, ಜಾಯಿಕಾಯಿ , ಗಳಲ್ಲಿಯೇ ಹೆಮ್ಮನಹಳ್ಳಿಯ ಬಳಿ ಬಹು ಕಡಿವೆ.

ಏಲಕ್ಕಿ ಮುಂತಾದ ಅನೇಕ ವಸ್ತುಗಳಿಂದ ಚಂಚಲ ಬೆಲೆಗೆ ರಾಯರಿಗೆ ೨೫ ಎಕರೆ ಜಮೀನು ಮಂಜ

ತೈಲ ( Essential oil ) ಗಳನ್ನು ತಯಾರಿಸಿ ರಾಯಿತು. ಎಸ್ಟೇಟಿನ ಕೆಲಸಕ್ಕೆಂದು ಆರತಿ

ದರು . ಭಾರತದ ಅನೇಕ ಹೂಗಳಿಂದ, ಕಾಯಿ , ಮೈಲಿ ದೂರ ಸರ್ಕಾರದವರು ವಿದ್ಯುತ್ ತಂತಿಯ

ಹಣ್ಣು , ಸೊಪ್ಪುಗಳಿಂದ ಹೊಸ ತೈಲಗಳನ್ನು ಲೈನನ್ನೂ ಹಾಕಿಕೊಟ್ಟರು.

ನಿರ್ಮಿಸಿದರು , ರಾಯರು ದವನ ಬೆಳೆಯಲು ತೊಡಗಿದರು.

ಹೊರಗಡೆ ಕಳಿಸಿದ ತೈಲದ ಸ್ಯಾಂಪಲ್‌ಗಳಲ್ಲಿ ಒಳ್ಳೇ ತೈಲ ಬೇಕಾದರೆ ದವನದ ಬೀಜ ಯಾವಾಗ

ಮೈಸೂರಿನ ದವನದ ತೈಲಕ್ಕೆ ಬಹಳ ಜನರಿಂದ ಬಿತ್ತಬೇಕು, ಸಸಿ ಯಾವಾಗ ಮತ್ತು ಹೇಗೆ ನೆರ

ಒಳ್ಳೆ ಅಭಿಪ್ರಾಯ ಬಂದಿತು . ಅದನ್ನು ಔದ್ಯೋ ಬೇಕು, ಎಷ್ಟು ನೀರು ಹಾಯಿಸಬೇಕು, ಎಷ್ಟು

ಗಿಕ ಪ್ರಮಾಣದಲ್ಲಿ ತಯಾರಿಸಿದರೆ ಬಹಳ ಬೆಲೆ ದಿನ ಕಾಯಬೇಕು ಮುಂತಾದ ಪ್ರಶ್ನೆಗಳಿಗೆ

ಕೊಡುತ್ತೇವೆಂದು ವಿದೇಶಗಳಿಂದ ಸೂಚನೆ ಉತ್ತರ ತಿಳಿದುಕೊಳ್ಳಲು ಪ್ರಯೋಗ ಮಾಡುವ

ಬಂತು . ರಾಯರು ಅದರಲ್ಲಿರುವ ಉಜ್ವಲ ದರಲ್ಲೇ ಕೆಲವು ವರ್ಷಗಳು ಹೋ : ದವು. ಸೊಪ್ಪಿ

ಭವಿಷ್ಯ ಮನಗಂಡರು. ಆದರೆ ದೊಡ್ಡ ಪ್ರಮಾಣ ನಲ್ಲಿ ಕೇವಲ ಶೇಕಡಾ ೧- ೨ ಭಾಗ ತೈಲ ಸಿಕ್ಕುವ

ದಲ್ಲಿ ತೈಲ ತಯಾರಾಗಬೇಕಾದರೆ ಎಕರೆಗಟ್ಟಳೆ ದರಿಂದ ಒಂದು ಎಕರೆಗೆ ಕೇವಲ ಎರಡು ಕಿಲೆ.

ಸೊಪ್ಪು ಬೆಳೆಯಬೇಕು! ಹಬ್ಬ ಹುಣ್ಣಿಮೆಗಳಲ್ಲಿ ತೈಲ ನಿರೀಕ್ಷಿಸಬಹುದೆಂದು ಅವರಿಗೆ ಖಚಿತವ ದೇವರಿಗೆ ಅರ್ಪಿಸಲು, ಹೂವಿನ ಜೊತೆ ಕಟ್ಟಲು ಯಿತು. ( ಅಂದರೆ ೧, ೦೦೦ ಪೌಂಡ್ ಸೋಷಿ

ಹೂವಾಡಿಗರು ಅಲ್ಪ ಸ್ವಲ್ಪ ಸೊಪ್ಪನ್ನು ತಮ್ಮ ನಿಂದ ೨ ಪೌಂಡ್ ತೈಲ ಸಿಗುವುದು ) , ಅಂತ

ತೋಟಗಳಲ್ಲಿ ಬೆಳೆಯುತ್ತಿದ್ದರು. ಈ ಸ್ವಲ್ಪ ೧೯೩೧ ರ ಹೊತ್ತಿಗೆ ಮೊದಲ ಹತ್ತು ಪೌಂಡು

ಸೊಪ್ಪಿನಿಂದ ಸ್ಯಾಂಪಲ್ ತಯಾರಿಸುವುದಕ್ಕೂ ತೈಲವನ್ನು ಭಾರತದಿಂದ ನ್ಯೂಯಾರ್ ನಗರಕ

ಎಕರೆಗಟ್ಟಲೆ ಸೊಪ್ಪು ಬೆಳೆದು ನೂರಾರು ಕಿಲೋ ಕಳುಹಲಾಯಿತು. ಪ್ರಸಿದ್ದ ಪರಿಮಳ ಸಂಕ

ತೈಲ ತಯಾರಿಸುವುದಕ್ಕೂ ಬಹಳ ಅಂತರವಿದೆ. * ಫ್ರಿಟ್ಸ್ ಬ್ರದರ್ಸ್' ( Fritsze Brose ) ಅ

ಅವರು ಪರಿಮಳ ರಾಜ್ಯದಲ್ಲಿ ದವನದೆಣ್ಣೆಯನ್ನು ಪ್ರತಿಷ್ಟಿಸಿದರು.

ರಿಂದ ಶ್ರೇಷ್ಠ ಕರವಸ್ತ್ರ ಪರಿಮಳ ತಯಾರು ವಾಗಿ ಯೋಜನೆ ಮಾಡುತ್ತಿರುತ್ತಾರೆ. ಅದನ್ನು

ಮಾಡಿ ಮಾರಾಟ ಮಾಡಿತು. ಕಾರ್ಯರೂಪಕ್ಕೆ ತರಲು ಬೆಂಗಳೂರಿಗೆ, ದೆಹಲಿಗೆ ,

ಅಂದಿನಿಂದ ತೈಲದ ತಯಾರಿಕೆಯು ಹೆಚ್ಚುತ್ತ ಬೊಂಬಾಯಿಗೆ ಪದೆಪದೇ ಹೋಗುತ್ತಿರುತ್ತಾರೆ.

ಹೋಗಿದೆ. ಈ ವರ್ಷ ಇನ ರು ಕಿಲೋ ತೈಲ ಯುರೋಪು, ಅಮೇರಿಕಾ, ಜಪಾನ್ ದೇಶಗಳಿಗೆ

ಉತ್ಪನ್ನ ವಾಯಿತು. ೨೫ ಎಕರೆಯಿಂದ ಪ್ರಾರಂಭ ಈಗಾಗಲೆ ನಾಲೈದು ಬಾರಿ ಹೋಗಿಯಾಗಿದೆ .

ವಾದ ಎಸ್ಕೇಟ್ ಈಗ ೩೫೦ ಎಕರೆ ವಿಸ್ತಾರವಾ ಹೊರಗೆ ಹೋಗಿ ಬಂದಾಗ ಹೊಸಹೊಸ ವಿಷಯ

ಗಿದೆ. ಸಣ್ಣ ಕೆರೆ ಬಾವಿಗಳು, ನೀರು ಹಾಯಿ ಗಳನ್ನು ತಿಳಿದು ಬಂದು ಅವನ್ನು ಉಪಯೋಗಿಸಿ

ಸಲು ವಿದ್ಯುತ್ ಪಂಪುಗಳು , ಶೇಖರಿಸಲು ಎತ್ತಿ ಕೊಳ್ಳುತ್ತಿದ್ದಾರೆ. ಅವರ ಪ್ರಯತ್ನಗಳನ್ನು

ರಕ್ಕೆ ಕಟ್ಟಿದ ನೀರಿನ ಟ್ಯಾಂಕ್‌ಗಳು, ಉತ್ತು ಮೆಚ್ಚಿ ಅನೇಕ ಪಾಶ್ಚಾತ್ಯರು ಅವರಿಗೆ ಇದರಲ್ಲಿ

ಬಿತ್ತಲು ಟ್ರ್ಯಾಕ್ಟರ್‌ಗಳು, ಪ್ರಯೋಗಶಾಲೆ, ನೆರವು ನೀಡುತ್ತಿದ್ದಾರೆ.

ಸೈಲ್ ಹೌಸ್ ಮುಂತಾದ ಅನೇಕ ಸಲಕರಣೆ ರಾಯರು ಮದುವೆಯಾದದ್ದು ೧೯೧೪ ರಲ್ಲೇ .

ಗಳು ಬಂದಿವೆ. ಮಳೆಯಿಲ್ಲದ ನವೆಂಬರ ತಿಂಗ ಆಗಿನ ಕಾಲದಲ್ಲಿ ಹದಿನೆಂಟರ ಪಾ ಯಕ್ಕೆ ಮದು

ಳಿಂದ ಜನವರಿ, ಫೆಬ್ರವರಿ ತಿಂಗಳ ವರೆಗೆ ದವನ ವೆಯ ವಯಸ್ಸೆಂದು ನಿರ್ಣಯಿಸುತ್ತಿದ್ದರಂತೆ ,

( Artemesia Pallens ) ಬೆಳೆಯುವರು. ಈಗ ಮದುವೆಯಾಗಿರುವ ರಾಮಸ್ವಾಮಿ ಮತ್ತು

ಮೂರು ತಿಂಗಳಲ್ಲಿ ಹೂಬಿಟ್ಟು ಸಿದ್ದವಾದ ದವನದ ಮೊಹನ ಎಂಬ ಇಬ್ಬರು ಗಂಡು ಮಕ್ಕಳ ಒಬ್ಬ

ಸೊಪ್ಪನ್ನು ಕೊಯ ೪ - ೫ ದಿನ ನೆರಳಿನಲ್ಲಿ ಒಣ ವಂಗಳ ಮೊಮ್ಮಕ್ಕಳ ಅವರಿಗೆ ಇದ್ದಾರೆ.

ಗಿಸಿ ಆ ಮೇಲೆ ಭಟ್ಟಿಗಳಲ್ಲಿ ಹಾಕಿ ತೈಲ ತೆಗೆಯಲು

ವರು . ಉಳಿದ ಸಮಯದಲ್ಲಿ ತಂಬಾಕು , ತರ ಸುಂದರ ರಾಯರದು ಆಕರ್ಷಕ ವ್ಯಕ್ತಿತ್ವ ,

ಕಾರಿ , ಧಾನ್ಯಗಳ ಬೆಳೆಯಾಗುತ್ತದೆ. ಈಗ ಗೌರವರ್ಣ, ಸಾತ್ವಿಕ ಕಳೆ, ಮಾತು ಮೃದು

ರಾಯರು ಸುಗಂಧರಾಜ ( Tuberose) , ಮತ್ತು ವಿಶ್ವಾಸಪೂರಿತವಾದವು. ಎಸ್ಟೇಟನ್ನು

ಮಲ್ಲಿಗೆ ( Jasmine) , ಗೊಬ್ಬಳಿ ( Cassia ) ನೋಡಲು ಯಾರೇ ಬರಲಿ, ರಾಯರ ಮನೆಯಲ್ಲಿ

ಹೂಗಳನ್ನೂ ಅನಲ ಗಿಡಗಳನ್ನೂ ಹೆಚ್ಚಾಗಿ ಮೊದಲು ಸಿಹಿ, ಖಾರ, ಕಾಫಿಗಳ ಉಪಚಾರ;

ಬೆಳೆದು ಅವುಗಳಿಂದ ತೈಲತಯಾರಿಸುವ ಪ್ರಯತ್ನ ಅಮೇಲೆ ರಾಯರು ಸ್ವತಃ ಅವರನ್ನು ತೋಟ,

ದಲ್ಲಿದ್ದಾರೆ. ಇದರಿಂದ ಕ್ರಮೇಣ ಚಂಚಲ ತೈಲ ಬಾವಿಗಳು, ಕಾರ್ಖಾನೆಗಳಲ್ಲಿಗೆ ಕರೆದೊಯು

ಗಳ ತಯಾರಿಕೆಯೇ ಹೆಮ್ಮನಹಳ್ಳಿಯ ಎಸ್ಟೇಟಿನ ತೋರಿಸುತ್ತಾರೆ, ಅವರ ಸಲಹೆಗಳನ್ನು ಕೇಳು

ಮುಖ್ಯ ಉದ್ಯಮವಾಗುತ್ತದೆ. ಇಡೀ ಮೈಸ ತಾರೆ, ತಮ್ಮ ಭವಿಷ್ಯದ ಯೋಜನೆಗಳನ್ನು

ರಿಗೇ ಇದೊಂದು ದೊಡ್ಡ ಖಾಸಗಿ ನೂತನ ಕೈಗಾ ಉತ್ಸಾಹದಿಂದ ವರ್ಣಿಸುತ್ತಾರೆ, ಅ ವ ರ ನ್ನು

ರಿಕೆಯಾಗುವುದರಲ್ಲಿ ಸಂದೇಹವಿಲ್ಲ . ನೋಡಿ ಮಾತಾಡಿಸಿ ಬಂದವರಿಗೆ ಕೆಲಕಾಲವಾದರೂ

- ಈಗ ೬೭ ವಯಸ್ಸಾಗಿದ್ದರೂ ರಾ ಯ ರ ಅವರ ಉತ್ಸಾಹದ, ಭಾರತದ ಔದ್ಯೋಗಿಕ ಭವಿತ

ಉತ್ಸಾಹ ಶಕ್ತಿಗಳು ಹರೆಯದವರನ್ನೂ ಮೀರಿ ವ್ಯದಲ್ಲಿ ಅವರಿಗಿರುವ ಆಶಾವಾದದ ಒಂದಂಶ ಅಂಟಿ

ಸುತ್ತದೆ. ಎಸ್ಕೇಟಿನ ಅಭಿವೃದ್ಧಿಗಾಗಿ ಸತತ ಕೊಂಡಿರುವುದು ಖಂಡಿತ.

ಒಂದು ರೋಮಾಂಚಕ ಅನುಭವ

ನಾನು ನರಬೇಟೆ ಆಡಿ ದೆ

ಬೇಟೆಯಾಡಿದ್ದು : ಎ . ಎಂ . ಸಿ . ಬರೆದದ್ದು : ಕಾಕೆವಾನಿ

ಇದು ಇಪ್ಪತ್ತು ವರ್ಷಕ್ಕೂ ಹಿಂದಿನ ಮಾತು . ಅಲ್ಲಿಗೆ ಕಳಿಸಿದ ಬ್ರಿಟಿಷ್ ಸರಕಾರಕ್ಕೆ ನನ್ನ ಜೀವದ

ಬಿಟಿಷರ ಆಳ್ವಿಕೆ ನಡೆಯುತ್ತಿತ್ತು . ನನ್ನ ವಿದ್ಯಾ - ಮೇಲೆ ಯಾವುದೇ ಕ್ಷೇಮಾಭಿಲಾಷೆ ಇಲ್ಲವೆಂದೆನಿಸಿ

ಭ್ಯಾಸ ಮುಗಿದೊಡನೆ ಹೊಟ್ಟೆ ಪಾಡಿಗಾಗಿ ಅರಣ್ಯ ತಾದರೂ , ನನ್ನ ಒಳಗಿನ ಒಂದು ಆಶೆ ಏನನ್ನೂ

ಇಲಾಖೆಯನ್ನು ಸೇರಿದೆ . ಅದೇನು ನನ್ನಲ್ಲಿ ಹೆಚ್ಚಿನ ಲೆಕ್ಕಿಸದೆ ಅಲ್ಲಿಗೆ ಹೋಗುವಂತೆ ಮಾಡಿತು . ನಾನು

ಗುಣವಿಶೇಷಗಳನ್ನು ಕಂಡರೆ ನಮ್ಮ ಇಲಾಖೆ ಮೊದಲಿನಿಂದಲೂ ಯಾರೂ ನಡೆಸದಂತಹ ಪವಾಡ

ಯವರು ಕೆಲವೇ ತಿಂಗಳಲ್ಲಿ ನನ್ನನ್ನು ಅಂದವಾ- ವನ್ನು ನಡೆಸಬೇಕೆಂದು ಹಂಬಲಿಸುವವನು .

ನಿಗೆ ರೇಂಜರಾಗಿ ಬಡ್ತಿ ನೀಡಿ ಕಳಿಸಿಕೊಟ್ಟರು . ಯಾವುದಾದರೊಂದು ಅದ್ಭುತ ಕಾರ್ಯವೆಸಗಿ ,

ಅಂದವಾನಿ ಗೆ ಹೋಗುವವರೆಂದರೆ ಬ್ರಿಟಿಷರ ಒಂದಿರುಳಿ ವೀರನೆನಿಸಿಕೊಳ್ಳಬೇಕೆಂದು ತವಕಿ

ಕಾಲದಲ್ಲಿ ಖನಿ, ದರೋಡೆ ಮಾಡಿದ ಅಕ್ಷಮ್ಯ ಸುತ್ತಿದ್ದ ಯುವಕನಾಗಿದ್ದೆ . ಈ ವಿಚಾರದಲ್ಲಿ ನನ್ನ |

ಅಪರಾಧಿಗಳು ಮಾತ್ರವಾಗಿದ್ದರು. ನನ್ನನ್ನು ಮನೆಯವರಿಗೆ, ಸ್ನೇಹಿತರಿಗೆ ಅಳುಕಿದ್ದರೂ , ನಾನೇ

ಸ್ವಯಂಪ್ರೇರಣೆಯಿಂದ ಹೋಗುತ್ತಿರುವೆನೆಂದು

ಜಂಭ ಕೊಚ್ಚಿದ್ದರಿಂದ ಅವರ ವಿರೋಧಫಲಿಸಲಿಲ್ಲ.

ಅಂದಮಾನ್ ದ್ವೀಪಗಳು ಅಷ್ಟೊಂದು ಕಾಡು

ನಾನು ನರಬೇಟಿ ಆಡಿದೆ

ಒಂದು ಪಂಜರದಿಂದ ನೆಲವನ್ನು ಕೆರೆದು ಮೇಡುಗಳಿಂದ ತುಂಬಿರುವು

ದೆಂದು ನಾನೆಣಿಸಿರಲಿಲ್ಲ . ನನ್ನನ್ನು ಗುರುಗುಟ್ಟುತ್ತಿತ್ತು . ಕೋವಿ

ಕೆಲವು ತಿಂಗಳುಗಳ ವರೆಗೆ ರೋಮಾಂಚಕ ಯನ್ನು ಕಿಟಕಿಯ ಸಂದಿಯಲ್ಲಿ

ಹೆಡ್ಕ್ವಾಟರ್‌ನಲ್ಲಿಯೇ ಇಟ್ಟು ಅನುಭವ ನುಸುಳಿಸಿ, ಹೆದರಿಕೊಂಡೇ ಅದಕ್ಕೆ

ಸ್ಥಳ ಪರಿಚಯ ಮಾಡಿಸಿದ ಗುರಿಯಿಟ್ಟೆ , ಆ ಹುಲಿಯು

ನಂತರ ಬೇರೆಡೆಗೆ ಸ್ವತಂತ್ರವಾಗಿ ವರ್ಗಾಯಿಸುವು ಅರೆಜೀವವಾದರೆ ಕೆಲಸದವರ ಮೇಲೆ ಬಿದ್ದು ಹತ್ಯಾ

ದೆಂದು ಸರಕಾರಪು ಆದೇಶ ನೀಡಿತ್ತು . ಕಾಂಡ ನಡೆಸೀತೆಂಬ ಭಯವಿದ್ದರೂ ಗುಂಡು

ಅಂದಮಾನಿನಲ್ಲಿ ನನ್ನ ತಾತ್ಕಾಲಿಕ ಮನೆ ಹಾರಿತು ಹುಲಿಯು ಚಂಗನೆ ಆಕಾಶದತ್ತ ನೆಗೆದು ,

ಕಾಂಡಂಚಿನಲ್ಲಿದ್ದು , ಸುತ್ತಲೂ ನಮ್ಮ ಕೆಲಸ ಹತ್ತಿರದ ಮರಕ್ಕೆ ಢಿಕ್ಕಿ ಹೊಡೆದು ನಿಃಶಬ್ದ ವಾ

ದವರ ಡೇರೆಗಳು ಎದ್ದಿದ್ದವು. ಆ ಮನೆಯಲ್ಲಿ ಯಿತು. ಈ ಗುಂಡಿನಿಂದ ಮನೆಯ ಮುಂದು

ನನಗಿಂತ ಮೊದಲು ಒಬ್ಬ ಅಂಗೈಯ ನಿದ್ದನೆಂದೂ ಗಡೆಯ ವರಾಂಡದಲ್ಲಿ ಮಲಗಿದ್ದ ಕೆಲಸದವರು

ಆತ ಯಾವುದೋ ಕಾರಣಕ್ಕಾಗಿ ಆತ್ಮಹತ್ಯೆ ಎಚ್ಚರಗೊಂಡರು . ನಾನು ವೀರಾಧಿವೀರನಂತೆ

ಮಾಡಿಕೊಂಡಿದ್ದನೆಂದೂ ನನಗೆ ಆಮೇಲೆ ತಿಳಿ ಕೋವಿ ಕೈಯಲ್ಲಿ ಹಿಡಿದು ಅಂಗಳಕ್ಕೆ ಬಂದು

ಯಿತು. ಈ ವಿಚಾರ ನನಗೆ ತಿಳಿದರೂ ಆ ಮನೆ ಹುಲಿಯನ್ನು ತೋರಿಸಿದೆ.

ಬಿಟ್ಟರೆ ಬೇರೆ ಯಾವುದೇ ಮನೆಗಳಿರಲಿಲ್ಲವಾದ್ದರಿಂದ ಹುಲಿ ಹೊಡೆದ ಸುದ್ದಿಯು ನಮ್ಮ ಹೆಡ್ಕ್ಯಾ

ನಾನು ಅಲ್ಲಿಯೇ ಕಣ್ಮುಚ್ಚಿ ದಿನಗಳೆಯಬೇಕಿತ್ತು . ರ್ಟಕ್ಸಿನಲ್ಲಿ ಕಾಳಿಚ್ಚಿನಂತೆ ಹಬ್ಬಿತು. ಅಂದಿನ

ಒಂದು ಸಂಜೆ ನಾನು ನನ್ನ ಮನೆಯ ವರಾಂಡ ವರೆಗೆ ಬ್ರಿಟಿಷರು ಮಾಡುತ್ತಿದ್ದ ಈ ಸಾಹಸ ಕಾರ್

ದಲ್ಲಿ ಕುಳಿತಿದ್ದಾಗ, ಆಕಸ್ಮಿಕವಾಗಿ ಒಂದು ಹುಲಿ ವನ್ನು ಮೀಸೆ ಕೂಡ ಚೆನ್ನಾಗಿ ಬೆಳೆಯದ ಕರಿ

ಜಿಗಿ ಯುತ್ತಾ ನನ್ನ ಮನೆಯಂಗಳಕ್ಕಾಗಿಯೇ ಪೋರನೊಬ್ಬ ಮಾಡಿದ್ದು ಅವರ ದೃಷ್ಟಿಯಲ್ಲಿ ಅಗಾ

ಓಡಿತು . ಅದನ್ನು ಕಂಡ ದಿವಸವೇ ನನ್ನ ಮೇಲ- ಧವೇ ಇತ್ತು . ನಾನು ಅವರ ದೃಷ್ಟಿಯಲ್ಲಿ ವೀರನ

ಧಿಕಾರಿಗಳಿಗೆ ಬರೆದು ಒಂದು ಕೋವಿಯನ್ನು ಸ್ಥಾನಕ್ಕೇರಿದೆ. ಆದರೆ, ಈ ಆಕಸ್ಮಿಕ ಸಾಧನೆಯೇ

ಕೊಡುವಂತೆ ಕೇಳಿಕೊಂಡೆ. ಅಂದಮಾನಿನ ನನ್ನ ಜೀವಕ್ಕೆ ಮುಳುವಾಗುವ ಪರಿಸ್ಥಿತಿಗೆ

ಯಾವುದೇ ವಿದ್ಯಮಾನಗಳಿಗೆ ಹೊಸಬನಿದ್ದ ನನಗೆ ತಲಪಿಸುವುದೆಂದು ನಾನು ಅಂದು ಭಾವಿಸಿರಲಿಲ್ಲ.

ಬಂದೂಕು ಬಂದಂದಿನಿಂದ ಒಂದು ಹೆಚ್ಚಿನ ದೈತ್ಯ ಮಧ್ಯ ಅಂದ ಮಾನಿನಲ್ಲಿ ' ರಂಗತ ಎಂಬ

ಬಂದಂತಾಯಿತು. ಹುಲಿಯ ವಿಚಾರ ತಿಳಿದ ಸ್ಥಳ ವೊಂದಿದೆ. ಅಲ್ಲಿ ನಮ್ಮ ಇಲಾಖೆಯವರು

ಕೆಲಸದವರು ಮಾತ್ರ - ರಾತ್ರಿ ಕಾಲದಲ್ಲಿ ತಮ್ಮ ದೊಡ್ಡ ಮರಗಳನ್ನು ಕಡಿಯುವ ಮತ್ತು ಸಾಗಿ

ಡೆರೆಗಳನ್ನು ಬಿಟ್ಟು ಬಂಗ್ಲೆಯ ಮೇಲೆಹಿಡಿಯಲು ಸುವ ಕೆಲಸ ಮಾಡಬೇಕಿತ್ತು . ಮರಗಳನ್ನು

ತಿದ್ದರು. ಕಡಿದ ಸ್ಥಳದಲ್ಲಿ ಕಾಡು ಕಡಿದು , ಸಸಿಗಳನ್ನು

ಒಂದು ದಿವಸ ನಾನು ನ ಸು ಬೆ ಳ ಕಿ ಗೆ ದ್ದು ನೆಡುವ ಕಾರ್ಯಕ್ರಮವೂ ಇತ್ತು . ಆದರೆ, ಅಲ್ಲಿ

ವ್ಯಾಯಾಮ ಮಾಡುತ್ತಿದೆ , ನನ್ನ ಕೆಲಸದವರು ಕೆಲಸ ನಡೆಸುವ ರೇಂಜರ ನಿಗೆ ಎಂಟೆ ಗೆ ಬೇಕೆಂದು

ಇನ್ನೂ ಎದ್ದಿರಲಿಲ್ಲ. ಹೊರಗೆ ಬೆಳಗಾಗಿತ್ತು . ನನಗೆ ತಿಳಿದಿರಲಿಲ್ಲ . ಕಾರಣ, ಅಲ್ಲಿಯ ಕಾಡಿನಲ್ಲಿ

ನನ್ನ ಮನೆಯ ಹಿಂಬದಿಯಲ್ಲಿ ' ಗುರು ಗುರು' ಕಾಡುಜನಗಳಾದ ' ಜರವಾ' ಮತ್ತು ' ಸಾಂಪೆನ್ಸ್ '

ಶಬ್ದ ಕೇಳಿತು. ಮಲೆಯಲ್ಲಿದ್ದ ಕೋವಿಯನ್ನು ಜನಾಂಗದವರು ನಮ್ಮ ಜನರನ್ನು ಕಂಡಲ್ಲಿ ಅಕ್ರ

ಹಿಡಿದು ಮನೆಯ ಹಿಂಬದಿಯ ಕಿಟಕಿಯತ್ತ ಧಾವಿ ಮಣ ಮಾಡಿ ಕೊಲ್ಲುತ್ತಿದ್ದರು. ಇದಕ್ಕೂ ಕಾರಣ

ಸಿದೆ ಅಂದು ಕಂಡ ಅದೇ ಹುಲಿಯು ತನ್ನ ವಿಲ್ಲದಿಲ್ಲ . ೧೯೪೦ - ೪೫ ರಲ್ಲಿ ಜಪಾನೀಯರು ಈ

않는 ಕಸ್ತೂರಿ, ಫೆಬ್ರುವರಿ ೧೯೬೮

ದ್ವೀಪಕ್ಕೆ ಬಂದು , ತನ್ನೊಬ್ಬ ಅಧಿಕಾರಿಯನ್ನು ಯಲ್ಲಿ ಕೆಲಸಕ್ಕೆ ಸೇರಿದ್ದು ಇದೆ. ಸಾಂಪೆನ್ಸ್

ಯಾವುದೋ ಕಾರಣಕ್ಕಾಗಿ ಕೊಂದ ಈ ಕಾಡು ಜನಾಂಗಕ್ಕಿಂತ ಕೂರತ್ವದಲ್ಲಿ ಹೆಸರಾಗಿರುವ

ಜನರನ್ನು ಬೇಟೆಯಾಡಿ ನಾಶಪಡಿಸಿದರು. ಹೀಗಾಗಿ ಜರವಾಗಳ ಸಂಖ್ಯೆ ಹೆಚ್ಚೆಂದರೆ ಒಂದೆರಡು

ಹೆದರಿಕೊಂಡ ಇವರು ತಮಗಿಂತ ಉತ್ತಮರೆನಿಸಿ ಸಾವಿರದ ಒಳಗೆ ಇರಬಹುದು , ಅವರು 'ರಂಗ- ೨

ಕೊಂಡವರೆಲ್ಲಾ ತಮ್ಮ ಶತ್ರುಗಳೆಂದೇ ಪರಿಗಣಿಸ ಎಂಬ ಸ್ಥಳದ ಸುತ್ತಮುತ್ತಲ ಗೊಂಡಾರಣ್ಯ

ತೊಡಗಿ , ಸಂದರ್ಭ ಸಿಕ್ಕಿದಾಗ ತಮ್ಮ ಛಲವನ್ನು ದಲ್ಲೇ ಇರುವುದೆಂದು ಆ ಸ್ಥಳಕ್ಕೆ ನಾನು ಹೋದ

ತೀರಿಸಿಕೊಳ್ಳುತಿದ್ದರು. ಇವರು ಹೆಚ್ಚಾಗಿ ಮೇಲೆ ಮಾತ್ರ ತಿಳಿಯಿತು.

( ರಂಗತಂ > ಕಾಡು ಮೇಡುಗಳಲ್ಲೇ ಇದ್ದುದರಿಂದ ರಂಗತ್ತಿನಲ್ಲಿ ಜರವಾಗಳ ಹಾವಳಿ ತುಂಬಾ

ಅಲ್ಲಿಗೆ ಯಾವನೇ ಎದೆಗಾರ ರೇಂಜರು ಹೋಗಲು ಇರುವುದರಿಂದ ನನಗೆ ದಿಕ್ಕೇ ತೋಚದಾಗಿತ್ತು .

ಒಪ್ಪುತ್ತಿರಲಿಲ್ಲ , ಆದರೆ ನನಗೆ ಯಾವ ವಿಚಾರ ಜತೆಯಲ್ಲಿ ತಂದಿದ್ದ ಕೋವಿಯನ್ನು ಹೊತ್ತೇ

ವನ್ನೂ ತಿಳಿಸದೆ, ನನ್ನನ್ನು ಹುಲಿ ಹೊಡೆದ ಧೀರ ನನ್ನ ಜನರೊಡನೆ ಕೆಲಸಕ್ಕೆ ಹೋಗುತ್ತಿದ್ದೆ ,

ತನಕ್ಕಾಗಿಹೊಗಳುತ್ತಾ , ಅದೇ ಗುಂಗಿನಲ್ಲಿ ಅಲ್ಲಿಗೆ ರಾತ್ರಿ ಕಾಲದಲ್ಲಿ ನಮ್ಮ ಕ್ಯಾಂಪಿನ ಮೇಲೆ ಆಕ್ರ

ವರ್ಗಾಯಿಸಿ, ಕೆಲಸದ ಆದೇಶವಿತ್ತರು. ಮತ್ತು ಮಣ ಮಾಡಿಯಾರೆಂದು ಪ್ರತಿ ದಿವಸ ಐದೈದು

ನನಗೆ ಬೇಕಾದ ಸಕಲ ಸೌಕರ್ಯಗಳ ನೂ ಒದ ಜನರು ರಾತ್ರಿ ಗಸ್ತು ಹೊಡೆಯುತ್ತಿದ್ದರು .

ಗಿಸಿ ಎರಡು ಕೋವಿ, ಗುಂಡುಗಳನ್ನಿತ್ತು ಕಳುಹಿ ಇದಕ್ಕೆ ಇಂಬಾಗಿ ನನ್ನ ಮೇಲಧಿಕಾರಿಗಳು ಒಂದು

ದರು , ೩ ೦೩ ರೈಫಲ ಮತ್ತು ಅದರ ತೋಟೆಗಳನ್ನು

ಜರವಾ ಜನಾಂಗದವರು ತುಂಬಾ ಕಾಡಾಡಿ ಕಳುಹಿದ ನಂತರವಂತೂ ನನಗೆ ಹತ್ತು ಭುಜ

ಗಳು , ವಿಷಯುತ ಬಾಣಗಳನ್ನು ತಮ್ಮ ಆಯುಧ ಗಳುಮಡಿದ ಧೈರ್ಯ ಬಂತು,

ವಾಗಿ ಉಪಯೋಗಿಸುತ್ತಾರೆ. ಆದರೆ ಸಾಂಪೆನ್ಸ್ - ನಮ್ಮ ಕ್ಯಾಂಪಿನಿಂದ ಒಂದೂವರೆ ಮೈಲು

ಇವರಿಗಿಂತ ಕೊಂಚ ಭಿನ್ನ ರಾಗಿದ್ದು ಮುಂದುವರಿ ದೂರದಲ್ಲಿ ನಾವು ಮರ ಬೀಳಿಸುವ ಕೆಲಸ

ದಿದ್ದಾರೆ. ಜರಾವಾ ಜನಾಂಗದವರು ಕಾಡಿನಲ್ಲಿ ಕೈಕೊಂಡಿದ್ದೆವು. ನೂರು ಜನರ ಈ ತಂಡವು

ಗುಂಪುಗೂಡಿ ಜೀವಿಸುತ್ತಾರೆ, ಅವರು ತೀರಾ ದೊಡ್ಡ ದೊಡ್ಡ ಮರಗಳನ್ನು ಉರುಳಿಸುತ್ತಿದ್ದು

ನಗ್ನರು. ಅವರ ಹೆಂಗಸರೂ ಕೂಡ ನಗ್ನ ರಾ ಅದು ಬೀಳುವ ರಭಸಕ್ಕೆ ಇಡೀ ಭೂಮಿಯೇ

ಗಿಯೇ ಇರುವರೆಂದರೆ ಅವರ ನಾಗರಿಕತೆಯನ್ನು ನಡುಗುತ್ತಿತ್ತು . ಕಾಡಿನಲ್ಲಿಡೀ ಕೋಲಾಹಲವೇ

ಅಳೆಯಬಹುದಲ್ಲವೇ ? ಕೋಲಾಹಲ, ಭೂಮಿ ಕಂಪಿಸುತ್ತಿತ್ತು . ಕಡಿದ

- ಇವರು ದ್ರಾವಿಡ ಪೀಳಿಗೆಯವರೆನ್ನಬಹುದು . ಮರವು ಹತ್ತಾರು ಮರಗಳನ್ನು ಉರುಳಿಸುತ್ತಿ

ಕುಳ್ಳ , ದೃಢವಾದ ಕಪ್ಪು ದೇಹ, ಚಪ್ಪಟೆ ದ್ದುದರಿಂದ ಜಗತ್ಪ್ರಳಯವಾದಂತೆ ಭಾಸವಾಗು

ಮಗು, ದುಂಡು ಮುಖ , ತೀಕ್ಷ ಕಣ್ಣು ಮತ್ತು ತ್ತಿತ್ತು . ಈ ಕೋಲಾಹಲದಲ್ಲಿ ನಾವುಗಳಾರೂ

ಗುಂಗುರು ಕೂದಲು ದ್ರಾವಿಡ ಮಲವನ್ನೆ ಕಾಡು ಜನಾಂಗದವರ ಆಕ್ರಮಣವನ್ನು ನಿರೀಕ್ಷಿಸಿರ

ಹೋಲುತ್ತದೆ. ಇವರಿಗೆ ಗಡ್ಡ ಮೀಸೆ ಎಷ್ಟು ಲಿಲ್ಲ. ಕಾಡಿನ ಒಂದಂಚಿನಲ್ಲಿ ಮರ ಕಡಿಯುತ್ತಿದ್ದ

ವಯಸ್ಸಾದರೂ ಬರುವುದಿಲ್ಲವೆನ್ನುವುದೊಂದು ಇಬ್ಬರ ಮೇಲೆ ಹತ್ತಾರು ಜರವಾಗಳು ಆಕ್ರ ವಿಚಿತ್ರ . ಆದರೆ , ಸಾಂಪೆನ್ ಜನಾಂಗದವರು ಮಣ ನಡೆಸಿ, ತಮ್ಮ ಕೈಯಲ್ಲಿದ್ದ ನಬೆ (shield)

ಇವರಿಗಿಂತ ಸ್ವಲ್ಪ ಭಿನ್ನ ವಾಗಿದ್ದು , ದೃಢತೆ ಯಿಂದ ಕೊಡಲಿಯೇಟನ್ನು ತಡೆದುಕೊಂಡು

ಯಲ್ಲ ಬುದ್ದಿಯಲ ಹೆಚ್ಚುಗಾರಿಕೆ ತೋರಿ ದಿಂಗು ( Spear) ವಿನಿಂದ ಇರಿದಿದ್ದರು.

ದ್ದಾರೆ. ಇವರಲ್ಲಿ ಅನೇಕರು ಅರಣ್ಯ ಇಲಾಖೆ ಹಾಗೆಯೇ ಅವರು ಕಡಿಯುತ್ತಿದ್ದ ಕೊಡಲಿ,

ನಾನು ನರಬೇಟಿ ಆಡಿದೆ

ಮತ್ತಿತರ ಉಪಕರಣಗಳನ್ನು ಅಪಹರಿಸಿ, ಫರಾರಿ ತ್ತೇನೆ !

ಯಾಗಿದ್ದರು . ಮರಗಳ ಬೀಳುವಿಕೆಯು ರಭಸ ಸಾಯಂಕಾಲವಾಗಿತ್ತು . ನಮ್ಮ ಕೆಲಸದವರ

ದಲ್ಲಿ ಈ ಇಬ್ಬರು ಹುತಾತ್ಮರ ಕೂಗು ನಮಗೆ ಒಂದು ತಂಡ ಕೆಲಸ ಬಿಟ್ಟು , ಬೆಟ್ಟವನ್ನು ಹತ್ತಿ

ಕೇಳಲೇ ಇಲ್ಲ. ಇವರ ಆಕ್ರಮಣವನ್ನು ಕಂಡು ತಗ್ಗನ್ನು ದಾಟಿತ್ತು . ಅವರೊಡನೆ ಇ ಬ್ರ ರು

ಮರದಡಿಯಲ್ಲಿ ಅವಿತು ಕೂತಿದ್ದ ನಮ್ಮ ಮೇಸ್ತಿ ಜಂಗಲ್ ಪೋಲೀಸರೂ ಇದ್ದರು. ಅವರ

ಯೊಬ್ಬ ಆ ಮೇಲೆ ನಮಗೆ ವಿಷಯ ತಿಳಿಸಿದ. ಹಿಂದೆಯೇ ಇನ್ನೊಂದು ತಂಡವು ಹಿಂಬಾಲಿಸು

ಆದರೆ ಕಾರ್ಯ ವಿಂಚಿಹೋಗಿತ್ತು . ಇಬ್ಬರ ತ್ತಿತ್ತು . ಅವರೊಡನೆ ಜಂಗಲ್ ಪೋಲೀಸ

ಪ್ರಾಣಗಳು ಹಾರಿಹೋಗಿದ್ದವು. ನಾಗಲಿ, ಕೊವಿಯಾಗಲಿ ಇರಲಿಲ್ಲ, ಮೂರನೇ

ಈ ಘಟನೆಯಾದ ನಂತರ ನಾನು ತುಂಬಾ ತಂಡವು ಈ ಎರಡು ತಂಡಗಳಿಂದ ಒಂದು

ಎಚ್ಚರಿಕೆ ವಹಿಸಬೇಕಾಯಿತು. ನನ್ನ ಜನರು ಫರ್ಲಾಂಗ್ ದೂರದಲ್ಲಿದ್ದು , ನಾನು ಮತ್ತು

ಕೆಲಸ ಮಾಡುವಾಗ ಹೆಗಲಲ್ಲಿ ಕೋವಿ ಹೊತ್ತು , ನನ್ನ ಮೇಸ್ತಿಯು ಅವರ ಬೆಂಬಲಿಗರಾಗಿ ನಡೆಯು

ನಾನು ಮತ್ತು ನನ್ನೊಡನೆ ಮ ತ್ತೊ ಬೃ ತಿದ್ದೆವು.

ಮೇಸ್ತ್ರಿಯ ತಿರುಗುತ್ತಿದ್ದೆವು. ಸಂಶಯ ಕೈಯಲ್ಲಿ ಹಾರೆ, ಗುದ್ದಲಿ, ಕೆವಿಮೊದಲಾದ

ಬಂದೆಡೆ ಬಲವಾದ ಗಸ್ತನೈ ಹಾಕುತ್ತಿದ್ದೆವು. ಹತ್ಯಾರುಗಳನ್ನು ಹಿಡಿದು ಮುಂದೆ ಸಾಗುತ್ತಿದ್ದ

ಅದರ ಒಂದು ದಿವಸ ನಮ್ಮ ಇಷ್ಟು ಜಾಗ- ಎರಡನೆ ಪಂಗಡದವರನ್ನು ಕಂಡ ಜರವಾಗಳು

ರೂಕತನದ ಗಸಿನ ಮಧ್ಯೆ ಅವರ ಆಕ್ರಮಣ ನಡೆ ಒಮ್ಮೆಗೇ ಸುತ್ತುಗಟ್ಟಿ ಅಕ್ರಮಣ ಮಾಡಿದರು .

ಯಿತು. ಯಾರೂ ಜೀವ ಕಳೆದುಕೊಳ್ಳದಿದ್ದರೂ ಪಂಗಡದವರಲ್ಲಿಕೋವಿಯಿದ್ದರೆ ಅವರು ಅಂತಹ

ಒಬ್ಬನ ಭಜಕ್ಕೆ ವಿಷಬಾಣ ಚುಚ್ಚಿ - ಆತನನ್ನು ಸಾಹಸಕ್ಕೆ ಒವೆಗೇ ಕೈ ಹಾಕುತ್ತಿರಲಿಲ್ಲ. ಬಾಣ

ಉಳಿಸಿಕೊಳ್ಳಲು ಸಾಕುಸಾಕಾಯಿತು. ಗಳು ಒಂದರಮೇಲೊಂದು ರೊಯ್ಯನೆ ಬಂದು

- ಈ ಬಗ್ಗೆ ನನ್ನ ಹೆಡ್ಕ್ವಾರ್ಟಸ್ಸಿಗೆ ವರದಿ ಕಳು , ನಮ್ಮವರಲ್ಲಿ ಇಬ್ಬರನ್ನು ಬಲಿತೆಗೆದಿತ್ತು . ಬೆಟ್ಟದ

ಹಿ , ನನ್ನ ಕಾವಲಿಗೆ ಮತ್ತು ಕೆಲಸಗಾರರ ರಕ್ಷ ಮೇಲಿದ್ದ ನಮಗೆ ಎಲ್ಲಾ ದೃಶ್ಯಗಳ ಕಾಣುತ್ತಿ

ಣೆಗೆ ಜಂಗಲ್ ಪೋಲೀಸರನ್ನು ಕಳುಹಿಕೊಡ ದ್ದವು. ನಮ್ಮಲ್ಲಿಕೋವಿಗಳಿದ್ದರೂ ಅವನ್ನು ಉಪ

ಬೇಕೆಂದು ಕೇಳಿಕೊಂಡೆವು. ತಕ್ಷಣವೇ ಮವರ ಯೋಗಿಸಲಾಗಲಿಲ್ಲ. ಕಾರಣ ನಮ್ಮವರು ಅವ

ಪೋಲೀಸ್ ತಂಡವು ನಮ್ಮ ಕ್ಯಾಂಪನ್ನು ರೊಡನೆ ಹೋರಾಡುತ್ತಿದ್ದರು. ಕೆವಿ ಉಪ

ಮುಟ್ಟಿದ್ದು ನಮಗೆ ತುಸು ಧೈರ್ಯ ಕೊಟ್ಟಿತು, ಯೋಗಿಸಿ, ಗುಂಡು ನಮ್ಮವರಿಗೇ ತಾಕಿದರೆ ?

- ಜರಾವಾ ಜನಾಂಗದವರು ಕಳ್ಳರಿದ್ದು ಸಣ್ಣ ನಾವೆಲ್ಲರೂ ಉಸಿರುಕಟ್ಟಿ ಓಡಿ, ನವರ

ಗಿಡಗಂಟಿಗಳಲ್ಲಿ ಅಡಗಿಕೊಂಡರೆ ಅವರನ್ನು ಸಹಾಯಕ್ಕೆ ಬಂದೆವು. ಇಷ್ಟರಲ್ಲಿ ನಮ್ಮ ಐದು

ಗುರ್ತಿಸುವುದು ಸುಲಭವಲ್ಲ . ಕಪ್ಪು ದೇಹಿಗಳಾಗಿರು ಜನರು ಹತರಾಗಿದ್ದರು. ಒಬ್ಬನಿಗೆ ತೀವ್ರ

ವುದರಿಂದ ನೆರಳಲ್ಲಿ ಅವರು ಲೀನರಾಗಿಹೋಗು ಜಖಂ ಅಗಿತ್ತು . ಜರವಾಗಳಲ್ಲಿಮೂವರು ಉರು

ತಾರೆ, ಳಿದ್ದರು. ನನಗೆ ಈ ವಿಪರೀತವನ್ನು ಕಂಡು

ಕ್ಯಾಂಪಿನಲ್ಲಿ ಕೆಲಸವು ಭರದಿಂದ ಸಾಗುತ್ತಿತ್ತು . ಸಹಿಸಲಾಗಲಿಲ್ಲ . ಇಡೀ ಜರುವಾ ಜನಾಂಗವನ್ನೇ

ಕೆಲವೇ ತಿಂಗಳುಗಳಲ್ಲಿ ನಾವು ಅಲ್ಲಿಂದ ಬೇರೆಡೆಗೆ ನಿರ್ಮೂಲಮಾಡಿ , ಜಗದೇಕ ವೀರ ಆಧುನಿಕ

ಸಾಗಬೇಕಿತ್ತು . ಆದರೆ, ಅದರೊಳಗೆ ಜರವಾ ಪರಶುರಾಮನಾಗಬೇಕೆನಿಸಿತು. ನನ್ನ ಮೇಸ್ತಿ

ಗಳೊಡನೆ ಮುಖಾಮುಖಿ ಕಾದಾಡಿ, ನರಬಲಿ ಯನ್ನು ಜತೆ ಸೇರಿಸಿಕೊಂಡು, ಜರವಾಗಳು

ತೆಗೆದುಕೊಳ್ಳಲೇಬೇಕೆಂದು ವಿಧಿ ನಿ ಯ ವ ವಿ ಓಡಿದ ದಿಕ್ಕಿಗೆ- ನಾನೂ ಓಡಿದೆ, ನಾನೂರು ಗಜ

ಕಸ್ತೂರಿ, ಫೆಬ್ರುವರಿ ೧೯೬೮

ಗಳಷ್ಟು ದೂರ ಬೆಟ್ಟವನ್ನು ಹತ್ತಿದ ಕೂಡಲೇ , ತಗಲಿ ಗಾಸಿ ಮಾಡಿತು . ಇದನ್ನು ಕಂಡ ನನ್ನ

ನಾವು ಕಡಿದು ಬಯಲು ಮಾಡಿದ ಇಳಿ ಜಾ ರ ಮೇಸ್ತಿಯು ಆತನ ಎದೆಗೆ ಕೋವಿ ತಾಗಿಸಿ

ಸಿಕ್ಕಿತು. ಸುಮಾರು ಮುವತ್ತು ನಲವತ್ತು ಗುಂಡಿಕ್ಕಿ ಕೊಂದುಹಾಕಿದ.

ಜರವಾಗಳು ಚಿಗರಿ ಮರಿಗಳ೦ತೆ ಓಡುತ್ತಿದ್ದರು. - ಹೌದು, ನನ್ನ ಸೇಡನ್ನು ಇವರ ಮೇಲೆತೀರಿಸಿ

ಕೋವಿಯನ್ನೆ ತ್ರಿ , ಒಂದೇ ಸಮನೆ ಗುಂಡಿನ ಮಳೆ ಕೊಂಡೆ. ಆದರೆ ಮುಂಗೈಗೆ ತಾಗಿದ ದಿಂಗುವಿನ

ಗರೆದೆ, ಮೇಯ ಬಂದೂಕು ಚಲಾಯಿಸಿದ. ವಿಷ ಏರುತ್ತಿತ್ತು . ಕೈಗೆ ಹಾವು ಕಡಿದಷ್ಟೇ ಉರಿ

ತಮ್ಮ ಹಿಂದುಗಡೆಯಿಂದ ಮೇಲಿಂದ ಮೇಲೆ ಯಾಗುತ್ತಿತ್ತು . ನನ್ನ ಸೊಂಟದಲ್ಲಿದ್ದ ಬೆನ್ನು,

ಬರುತ್ತಿದ್ದ ಗುಂಡುಗಳಿಂದ ತತ್ತರಿಸಿದ ಜರು ವಾ - ತೆಗೆ .- ಮೇಸ್ತ್ರಿಯು ನನ್ನ ಕೈಗೆ ವಿಷವೇರದಂತೆ

ಗಳು ದಿಕ್ಕು ಪಾಲಾಗಿ ಓಡತೊಡಗಿದರು. ಇಷ್ಟರಲ್ಲಿ ಎರಡು ಕಟ್ಟಗಳನ್ನು ಬಿಗಿದು, ಹೇಗೊ .

ಏಳು ಜನರು ನಮ್ಮ ಕೋವಿಗೆ ಬಲಿಯಾಗಿದ್ದರು. ಕಾಂಪಿಗೆ ಮುಟ್ಟಿಸಿದ. .

ಒಬ್ಬನು ತನ್ನ ಎರಡು ಕಾಲುಗಳನ್ನು ಮುರಿದು ಮರುದಿವಸ ಕಸ್ತೆರೆದು ನೋಡುವಾಗ ನಾನು

ಕೊಂಡು, ಜೀವವುಳಿಸಿಕೊಳ್ಳಲು ಉರುಳಾಡುತ್ತಾ ರಂಗತ್ತಿನಲ್ಲಿದ್ದ ಸಣ್ಣ ಆಸ್ಪತ್ರೆಯ ಹಾಸಿಗೆಯಲ್ಲಿ

ಕಾಡು ಸೇರಲು ಪ್ರಯತ್ನಿಸುತ್ತಿದ್ದ . ಆ ಶನ ರುವೆನೆಂದು ತಿಳಿಯಿತು. ಒಬ್ಬ ಬಿ ಟಿಶ್ ಡಾಕ

ಹತ್ತಿರ ಹೋಗುವುದು ಮುರ್ಖತನವೆಂದು ನನ ರರು ನನ್ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. .

ಗಾಗ ತಿಳಿಯಲಿಲ್ಲ. ಆತನನ್ನು ಹಿಡಿಯಲು ನನ್ನ ಪಂಗಡದವರಲ್ಲಿ ಗಾಯಗೊಂಡಿದ್ದವರೆಲ್ಲಾ

ಹತ್ತಿರ ಓಡಿದೆ . ಆದರೆ , ಆತನು ಅ೦ತ ಹ ಅಲ್ಲಿಯೇ ಶುಶೂಷೆ ಪಡೆಯುತ್ತಿದ್ದಾರೆಂದು

ನೋವಿನ ಸ್ಥಿತಿಯಲ್ಲಿ ಎದುರಿಸಿ ನಿಲ್ಲುವನೆಂದು ತಿಳಿದು ಸಂತೋಷವಾಯಿತು.

ಹೇಗೆ ತಿಳಿಯಬೇಕು? ತನ್ನ ಕೈಯಲ್ಲಿದ್ದ ದಿಂಗು ಈ ಘಟನೆಯು ನಡೆದು ಎಷ್ಟೋ ವರ್ಷಗಳಾಗಿ

( Spear ) ವನ್ನು ಎತ್ತಿ ನನ್ನ ಎದೆಗೆ ಹೊಡೆದ. ದ್ದರೂ ನನ್ನ ಮುಂಗೈಯಲ್ಲಿರುವ ಗಾಯದ ಕಲೆ

ದೈವವಶಾತ್ ಅದು ನನ್ನ ಮುಂಗೈಗೆ ಮಾತ್ರ ಇಂದ ಹಚ್ಚ ಹಸುರಾಗಿಯೇ ಇದೆ.

ಒಮ್ಮೆ ಒಬ್ಬ ಖ್ಯಾತ ವಾಣಿಜ್ಯೋದ್ಯಮಿ ಒಂದು ವಿಶ್ವವಿದ್ಯಾಲಯದಲ್ಲಿ ತನ್ನ

ಮಗನನ್ನು ಸೇರಿಸಲು ಹೋದನು. ಅಲ್ಲಿ ಓದಬೇಕಾದ ಪುಸ್ತಕಗಳ ಪಟ್ಟಿಯನ್ನು

ಒಮ್ಮೆ ನೋಡಿಪ್ರೊಫೆಸರರನ್ನು ಹೀಗೆ ಕೇಳಿದ- “ ನನ್ನ ಮಗ ಇಷ್ಟೆಲ್ಲಾ ಪುಸ್ತಕ

ಗಳನ್ನು ಓದಲೇ ಬೇಕೆ ? ಕೆಲವು ಪುಸ್ತಕಗಳನ್ನಷ್ಟೆ ಓದಿ ಬೇಗ ಈ ಓದನ್ನು

ಪೂರೈಸಲಿಕ್ಕಾಗದೇ ? ”

- ಪ್ರೊಫೆಸರರು ಉತ್ತರಕೊಟ್ಟರು : “ ಧಾರಾಳವಾಗಿ ಆಗಬಹುದು . ಆದರೆ

ಅದು ಅವನು ಪಡೆಯಬಯಸುವ ಜ್ಞಾನದ ಮೇಲೆ ಅವಲಂಬಿಸಿದೆ. ಆಲದ

ಮರ ಬೆಳೆಯಲು ಕೆಲವು ವರ್ಷಗಳು ಬೇಕಾದರೆ, ಬಟಾಣಿ ಗಿಡಕ್ಕೆ ಕೆಲವೇ ದಿನ

ಗಳು ಸಾಕು. ಮರವು ಹೇಗೆ ಒಂದೇ ದಿನದಲ್ಲಿ ಬೆಳೆಯಲಾರದೊ ಹಾಗೆಯೇ

ಜ್ಞಾನದ ಅನುಭವವುಕೂಡ, – 4 ಭವನ ಜರ್ನಲ್ > ಆಧಾರದಿಂದ

ಸಂಗ್ರಹಿಸಿದವನು : ಜಿ. ಆರ್ . ಕೆ, ಆಚಾರ್

ಗಂಡ- ಹೆಂಡತಿ

ಜಗಳವಾಡಿದ್ದೀರಾ ?

ಇಲ್ಲಿ ದೂರು ತನ್ನಿ !

Nಯಾಲಯ ಪ್ರಾರಂಭವಾಗಿದೆ. ಸ್ವಲ್ಪ

ವಯಸ್ಸಾದ ದಷ್ಟಪುಷ್ಟ ಖಾದೀಧಾರಿ ಪದ್ಮಾ ಎಚ್ ರಾವ್

ಮಹಿಳೆಯೊಬ್ಬರು ಮುಖ್ಯ ನ್ಯಾಯಾಧೀಶರ ಸ್ಥಾನ

ದಲ್ಲಿ ಕುಳಿತಿದ್ದಾರೆ. ಬೆನ್ನು ಗಡೆ ಖಾದೀ ಸಮವಸ್ತ್ರ ದುಃಖಿತ ಮಹಿಳೆಯೊಬ್ಬಳು ಫಿರ್ಯಾದಿಯಾಗಿ

ಧಾರಿಣಿ ಮಹಿಳಾ ಪೋಲೀಸರು ನಿಂತಿದ್ದಾರೆ. ಒಂದು ನಿಂತಿದ್ದಾಳೆ.

ಮಗ್ಗಲಿಗೆ ವಹಿಳಾ ವಕೀಲರು ಕುಳಿತಿದ್ದಾರೆ. - “ ನಿನ್ನ ಹೆಸರೇನು ? ” ಗಂಭೀರ ವಾಣಿ

ಇನ್ನೊಂದು ಮಗ್ಗಲಿಗೆ ಗುಮಾಸ್ತರು - ಅವರ ಯಿಂದ ಮಹಿಳಾ ನ್ಯಾಯಾಧೀಶರು ಕೇಳುತ್ತಾರೆ.

ಮಹಿಳೆಯರೇ - ಬರೆದುಕೊಳ್ಳುತ್ತಿದ್ದಾರೆ. “ ಸುಶೀಲಾ ಬೆನ್ ” ( ನಿಜ ಹೆಸರಲ್ಲ, ಕೇಸು

ಈ ಮಹಿಳಾವಯ ನ್ಯಾಯಾಲಯದ ಮುಂದೆ ಮಾತ್ರ ಸತ್ಯವಾದದ್ದು . ”

' ೫೦

ತಾಳೆ:

ಶ್ರೀ

6

ಕಸ್ತೂರಿ, ಫೆಬ್ರುವರಿ ೧೯೬೮

* ವಯಸ್ಸು ? ” ಗುಡುಗುತ್ತಾರೆ. ಅವಳು ಕಂಬನಿ ತುಂಬಿ ಹೇಳು

* ಇಪ್ಪತ್ತೇಳು, ”

* ನಿನ್ನ ಫಿರ್ಯಾದು ಏನು ? ” " ನನ್ನ ಗಂಡ ಕ್ಯಾಲಿಕೋ ಗಿರಣಿಯಲ್ಲಿ ಕೆಲಸ

ಅವಳು ದೈನ್ಯದಿಂದ ತನ್ನ ಕಥೆ ಹೇಳುತ್ತಾಳೆ ಮಾಡುತ್ತಾನೆ. ಆದರೆ ಸಂಬಳದ ಹಣದಲ್ಲಿ ನನ

ಅವಳ ಗಂಡ ತೀರಿಹೋಗಿ ಎರಡು ತಿಂಗಳಾಯಿ ಗೇನೂ ಕೊಡುವುದಿಲ್ಲ . ಕಳೆದೊಂದು ವಾರದಿಂದ

ತಷ್ಟೆ , ಆತ ಸತ್ತು ೧೫ ದಿನಗಳೊಳಗೆ ಅವಳ ನನ್ನ ಮಕ್ಕಳು ಕೂಳು ಕಾಣುವುದೇ ಕಷ್ಟವಾಗಿದೆ.

ನಕ್ಷತ್ರ ದೋಷದಿಂದಲೇ ಹೀಗಾಯಿತೆಂದು ಹೇಳಿ ಮಕ್ಕಳ ಗೋಳು ಕಾಣಲಾರದೆ ಎಲ್ಲೆಲ್ಲೂ ಕಸ

ಅತ್ತೆ ಮಾವಂದಿರು ಅವಳನ್ನು ಹಿಂಸೆ ಕೊಟ್ಟು ಮುಸುರೆ ಮಾಡಿ ಅರೆಹೊಟ್ಟೆಗೆ ರೊಟ್ಟಿ ಕಾಣಿಸು

ಹೊರದೂಡಿದ್ದಾರೆ. ಅವಳಿಗೆ ತಂದೆ - ತಾಯಿ ತಿದ್ದೇನೆ,

ಯಾರೂ ಇಲ್ಲ . “ ನಿನ್ನೆ ರಾತ್ರಿ ಬಂದು ಗಂಡ ತನಗೆ ಹೆಂಡ ಕುಡಿ

“ ನಿನ್ನ ಗಂಡ ನಿನ್ನ ಹೆಸರಲ್ಲಿ ವಿಮೆ , ಜಮೀನು, ಯಲು ನನ್ನಿಂದಲೇ ಹಣ ಕೇಳಿದ . ನಾನು ಇಲ್ಲವೆಂ

ಆಭರಣ ಏನನ್ನಾದರೂ ಇರಿಸಿದ್ದಾನೆಯೆ ? ” ದಾಗ ನನ್ನನ್ನು ಬೈದು ಭಂಗಿಸಿ ಹಾದರದಿಂದ ಹಣ

" ನನಗೊಂದೂ ಗೊತ್ತಿಲ್ಲ. ” ಗಳಿಸಿ ಅವನಿಗೆ ತೋರಿಸದೆ ತಿನ್ನುತ್ತಿದ್ದೇನೆಂದು |

ನ್ಯಾ ಯಾ ಧಿ ಶ ರು ಆ ರೆ ಪಿ ಸಿ ದ್ದಲ್ಲ ದೆ.

ಗುಮಾಸ್ತರ ಕಡೆ ತಿರುಗಿ ನನ್ನ ನ್ನು ಹೊಡೆದು

ಫಿರ್ಯಾದು ದಾಖಲೆ ಅಹಮದಾಬಾದಿನ ಮಕ್ಕಳ ಸಂಗಡ ರಾತ್ರಿ

ಮಾಡಿಕೊಳ್ಳಲು ಮತ್ತು ಯಲ್ಲಿ ಮನೆಯಿಂದ ಸಾಮಾಜಿಕ

ಅವಳ ಅತ್ತೆ ಮಾವಂದಿ | ಹೊರಗೆ ಹಾಕಿದ . ಯಾವ

ರನ್ನು ಹಾಜರಾಗುವಂತೆ ನ್ಯಾಯಾಲಯದ ದಾರಿಯ ಕಾಣದೆ ನಾನು

ಅಪ್ಪಣೆ ಹೊರಡಿಸಲು ಆತ್ಮಹತ್ಯೆಗೆ ಯತ್ನಿಸಿದ್ದು

ಹೇಳುತ್ತಾರೆ. ನಿಜ. ”

ಅವಳ ಗಂಡನನ್ನು |

ಮುಂದಿನ ಪ ಕರಣ ವಿಚಾರಣೆಗೆ ಬರುತ್ತದೆ. ಹಾಜರುಪಡಿಸಲು ರೂಲ್ ಹರಡುತ್ತದೆ.

ಅವಳೊಬ್ಬ ಬಡ ಹೆಂಗಸು . ಅವಳ ಬಗಲಲ್ಲಿ

ಒಂದು ಹಸುಳೆ ಮತ್ತು ಹತ್ತಿರ ನಾಲ್ಕು ಎಳೆ ಇದು ಅಹಮದಾಬಾದಿನ ಜೊತಿ ಸಂಘದ

ಮಕ್ಕಳಿವೆ , ಆಪಾದಿತಳು ನಡುರಾತ್ರಿಯಲ್ಲಿ ಸಾಮಾಜಿಕ ನ್ಯಾಯಸ್ಥಾನದ ಒಂದು ದಿನದ ನಡವ

ಸಾಬರಮತಿ ನದಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿ ಯ ಒಂದು ಅಂಶ ಮಾತ್ರ . ನಮ್ಮ ದೇಶದಲ್ಲೇ

ಕೊಳ್ಳಲು ಯತ್ನಿಸುತ್ತಿದ್ದಳೆಂದು ಆರೋಪಿಸಲಾ ಅದ್ವಿತೀಯವಾದ ಈ ನ್ಯಾಯಸ್ಥಾನವು ಅತ್ಯಂತ

ಜಟಿಲವಾದ ಕೌಟುಂಬಿಕ ಹಾಗು ಇತರ ನ್ಯಾಯ |

ನ್ಯಾಯಾಧೀಶರು ಅವಳ ಹೆಸರು - ದೆಸೆ ಕೇಳಿ ಗಳನ್ನು ತೀರ್ಮಾನ ಮಾಡುತ್ತದೆ. ಅದರ ವಿಶೇ |

ಕೊಂಡು ನಡುಕ ಹುಟ್ಟಿಸುವ ಧ್ವನಿಯಲ್ಲಿ ಆತ್ಮ ಷವೆಂದರೆ ಅದು ತಪ್ಪಿತಸ್ಥರನ್ನು ಶಿಕ್ಷಿಸುವ ನ್ಯಾಯಾ

ಹತ್ಯೆ ಕಾನೂನಿನ ದೃಷ್ಟಿಯಲ್ಲಿ ಮಹಾಪಾತಕವೆಂದು ಲಯವಲ್ಲ. ಅದು ನ್ಯಾಯಗಳನ್ನು ಬಗೆಹರಿಸುವ,

ನಿನಗೆ ಗೊತ್ತಿಲ್ಲವೆ ? ನೀನು ಸಾಯಲು ಯತ್ನಿ ಒಡೆದ ಸಂಬಂಧಗಳನ್ನು ಪುನಃ ಜೋಡಿಸುವ

ಸಿದ್ದು ಸಾಲದೆ ನಿನ್ನ ನಿರಪರಾಧಿ ಮಕ್ಕಳನ್ನೂ ನ್ಯಾಯಾಲಯ ,

ವಂಳುಗಿಸಲು ಹೊರಟಿದ್ದೆಯಲ್ಲಾ ? ” ಎಂದು ಮೇಲೆ ಉಲ್ಲೇಖಿಸಿರುವ ಪ್ರಕರಣಗಳನ್ನೇ |

ಗಿತ್ತು .

ಗಂಡ- ಹೆಂಡತಿ ಜಗಳವಾಡಿದ್ದೀರಾ? ಇಲ್ಲಿ ದೂರು ತನ್ನಿ ! ೫೧

ತೆಗೆದುಕೊಳ್ಳಿ, ಪತಿಗೃಹದಿಂದ ಹೊರದೂಡಲ್ಪಟ್ಟ ದ್ದಾರೆ . ಅವರಿಗೆ ಯಾರು ಗತಿ ನೀವೇ ಹೇಳಿ? ”

ವಿಧವೆಯ ಅತ್ತೆ ಮಾವಂದಿರು ನ್ಯಾಯಾಲಯದ ನ್ಯಾಯಾಧೀಶರು ನಿಷ್ಠುರವಾಗಿ ಒಬ್ಬರ ನಕ್ಷತ್ರ

ಮುಂದೆ ಹಾಜರಾದರು . ಪ್ರಾಥಮಿಕ ಪ್ರಶ್ನೆ ಗಳಾದ ದೋಷದಿಂದ ಇತರ ಮನುಷ್ಯರು ಸಾಯುತ್ತಾ

ಮೇಲೆನಾಯಾಧೀಶರು ಕೇಳುತ್ತಾರೆ : ರೆಂಬುದು ಶುದ್ಧ ಭ್ರಾಂತಿಯೆಂದು ಅವಳಿಗೆ ತಿಳಿ

“ ಈ ನಿರಪರಾಧಿ ಹುಡುಗಿಯನ್ನು ಮನೆಯಿಂದ ಹೇಳುತ್ತಾರೆ. ಗಂಡ ಸತ್ತು ದುಃಖಿಯಾಗಿರುವ

ಹೊರತಳ್ಳಲು ಕಾರಣವೇನು? ” ಬಡಪಾಯಿಯನ್ನು ಸಮಾಧಾನಪಡಿಸುವುದು ಹಿರಿ

- ಅವಳ ಅತ್ತೆ ಪುತ್ರ ಶೋಕದಿಂದ ಕಣ್ಣೀರೆರ ಯರಾದ ಅವರ ಕರ್ತವ್ಯವಲ್ಲದೆ ಅವಳನ್ನು ಹಿಂಸಿ

ಸುತ್ತ ಸೊಸೆಯನ್ನು ಕೆಂಗಣ್ಣಿನಿಂದ ನೋಡುತ್ತ ಸುವುದಲ್ಲ. ದಿಕ್ಕಿಲ್ಲದ ಅವಳ ನ್ನು ಮಗಳಂತೆ

ಹೇಳುತ್ತಾಳೆ : ನೋಡಿಕೊಳ್ಳಬೇಕು ಎಂದು ಮನವೊಲಿಸಲು ಈ ಪಾಪಿ ಹುಡುಗಿಯ ನಕ್ಷತ್ರ ದೋಷದಿಂದ ಯತಿ ಸುತ್ತಾರೆ. ಆದರೆ ಮುದುಕಿಯನ್ನು ತಿರುಗಿ

ನನ್ನ ಮಗ ಯೆ ವನದಲ್ಲೇ ಸತ್ತ . ಇವಳ ಜಾತಕ ಸುವುದು ಸುಲಭವಲ್ಲವೆಂದು ಅವರಿಗೆ ವಿದಿತವಾಗು

ವನ್ನು ನೋಡಿದಜ್ಯೋತಿಷಿಗಳು ಇವಳನ್ನು ಮನೆ ಇದೆ. ನನಗೆ ಭಯವಾಗುತ್ತದೆ. ಅವಳ ಕೆಟ್ಟ

ಯಲ್ಲಿಟ್ಟುಕೊಂಡರೆ ನಾನೂ ನನ್ನ ಪತಿಯ ನಕ್ಷತ್ರ ದಿಂದ ನಮಗೆಲ್ಲರಿಗೂ ವಿಪತ್ತು ಬಂದರೆ

ಮಗನ ದಾರಿಯನ್ನೇ ಹಿಡಿಯುವುದಾಗಿ ಹೇಳಿ ಏನು ಮಾಡೋಣ? ” ಎಂದು ಪಟ್ಟು ಹಿಡಿಯು.

ದ್ದಾರೆ. ನನಗೆ ಇನ್ನೂ ಮದುವೆಯಾಗದ ಮಕ್ಕಳಿ ತಾಳೆ.

೫೨ ಕಸ್ತೂರಿ, ಫೆಬ್ರುವರಿ ೧೯೬೮

ನ್ಯಾಯಾಧೀಶರು ಸ್ವಲ್ಪ ಉಗ್ರವಾಗಿ ಅವಳ “ ನೀನು ಹೆಂಡತಿ ಮಕ್ಕಳನ್ನು ನಡುರಾತ್ರಿ

ಮೂರ್ಖತನವನ್ನು ಖಂಡಿಸಿ ಮತ್ತೆ ಪ್ರಶ್ನಿಸು ಯಲ್ಲಿ ಹೊರಗೆ ಹಾಕಿದ್ದು ಸರಿಯೇ ? ನಿನ್ನ ಹೆಂಡತಿ

ತ್ತಾರೆ : ಮಕ್ಕಳನ್ನು ನೋಡಿಕೊಳ್ಳುವ ದು ನಿನ್ನ ಧರ್ಮ

“ ಇವಳ ಗಂಡನಿಗೆ ವಿಮಾ ಏನಾದರೂ ಇತ್ತೆ ? ” ವಲ್ಲವೆ ? ” ನ್ಯಾಯಾಧೀಶರು ಕೇಳುತ್ತಾರೆ.

ಜ್ಯೋತಿನ್ಯಾಯಾಲಯದ ಮುಂದೆ ಸುಳ್ಳು ನಡೆ * ಗಂಡ ಆಗಲೇ ಕರಗತೊಡಗಿದ್ದಾನೆ. ಹೆಂಡತಿ

ಯುವುದು ಕಷ್ಟ . ಏಕೆಂದರೆ ಅಲ್ಲಿ ಸಾಕ್ಷಿ ಪುರಾವೆ ತನ್ನ ಮಾತನ್ನು ಕೇಳುವುದಿಲ್ಲ. ಗುಟ್ಟಾಗಿ ಅಡಿಗೆ

ಗಳಿಂದ ತೀರ್ಪುಗಳಾಗದೆ ವಾಸ್ತವಿಕ ತಥ್ಯಗಳಿಂದ ಮಾಡಿ ತಿಂದು ತನಗೆ ಕಳುತೋರಿಸುವುದಿಲ್ಲ

ನಿರ್ಣಯಗಳಾಗುತ್ತವೆ. ತಥ್ಯಗಳನ್ನು ಹೊರಡಿ ಎಂದು ಅರೆ ಮನಸ್ಸಿನ ನೆವ ಮುಂದೊಡ್ಡುತ್ತಾನೆ.

ಸಲು ನ್ಯಾಯಾಲಯದ ಹತ್ತಿರ ಉಪಾಯಗಳಿವೆ. ತನಗೆ ಸ್ವಲ್ಪ ಸ್ವಲ್ಪ ಕುಡಿಯುವ ಚಟ ಇದೆ

ಅತ್ತೆ ತನ್ನ ಮಗನ ಹೆಸರಲ್ಲಿ ೨೦೦೦ ರೂಪಾಯಿ ಬೆಂದೂ ಒಪ್ಪುತ್ತಾನೆ.

ವಿಮಾ ಇತ್ತೆಂದು ಒಪ್ಪುತ್ತಾಳೆ. ಆದರೆ ಮಗನು ನ್ಯಾಯಾಧೀಶರು ಅವನಿಗೆ ಕುಡಿಯುವ

ಆ ಹಣದಿಂದ ತಮ್ಮಂದಿರಿಬ್ಬರ ಲಗ್ನ ಮಾಡಿರೆಂದು ಅಭ್ಯಾಸ ಬಿಟ್ಟು ಬಿಡಲು ಬೋಧಿಸುತ್ತಾರೆ. ಬಂದ

ಮರಣ ಕಾಲದಲ್ಲಿ ಹೇಳಿದ್ದನೆಂದು ಸಾಧಿಸುತ್ತಾಳೆ. ಸಂಬಳದಲ್ಲಿ ಹದಿನೈದು ರೂಪಾಯಿ ಸ್ವಂತ ಖರಿಗೆ

ಇಷ್ಟರೊಳಗೆ ನ್ಯಾಯಸ್ಥಾನಕ್ಕೆ , ಹುಡುಗಿಯ ಇರಿಸಿಕೊಂಡು ಉಳಿದದ್ದನ್ನು ಹೆಂಡತಿಯ ಕೈಗೆ

ಚಿಕ್ಕಪ್ಪನು ವಿವಾಹ ಕಾಲದಲ್ಲಿ ಅವಳಿಗೆ ರೂ ೫೦೦ರ ಹಾಕಬೇಕೆಂದೂ ಅವಳನ್ನು ಹೊಡೆಯುವುದು

ಆಭರಣಗಳನ್ನು ಹಾಕಿದ್ದನೆಂದೂ ಗೊತ್ತಾಗಿದೆ . ಬಡಿಯುವುದು ಕೂಡದೆಂದೂ ಹೇಳುತ್ತಾರೆ.

ಅದನ್ನ ಅತ್ತೆ ಮಾವಂದಿರು ತೆಗೆದಿಟ್ಟಿದ್ದರು. ತಪ್ಪಿದರೆ ಅವನಿಗೆ ತಕ್ಕ ಶಾಸ್ತಿಯಾಗುವುದೆಂದೂ

ನ್ಯಾಯಾಧೀಶರು ರುದ್ರರೂಪ ತಾಳಿ ಅವಳ ಎಚ್ಚರಿಸುತ್ತಾರೆ. ಅವನು ತಲೆ ತಗ್ಗಿಸಿ, ' ಆಗಲಿ

ಗಂಡನ ಹಣವನ್ನು ಅವಳಿಗೆ ಕೊಡದೆ ವಂಚಿಸಿದ್ದಕ್ಕೆ ತಾಯಿ ” ಎಂದು ಒಪ್ಪುತ್ತಾನೆ. ಆ ಮೇಲೆ ಹೆಂಡ

ಅತ್ತೆ ಮಾವಂದಿರನ್ನು ಗದರಿಸುತ್ತಾರೆ. ಒಳ್ಳೆ ತಿಯ ಕಡೆ ತಿರುಗಿ “ನೀನು ಗಂಡನಿಗೆ ವಿಧೇಯ

ಮಾತಿನಿಂದ ಅವಳನ್ನು ಕರೆದುಕೊಂಡು ಹೋಗಿ ಳಾಗಿದ್ದು ಅವನಿಗೆ ಹೊತ್ತು ಹೊತ್ತಿಗೆ ಅಡಿಗೆ

ನೋಡಿಕೊಳ್ಳದಿದ್ದರೆ ತಕ್ಕ ಶಿಕ್ಷೆ ಕೊಡಿಸುವುದಾಗಿ ಮಾಡಿ ಹಾಕುತ್ತ ಸಂಸಾರವನ್ನು ಸರಿಯಾಗಿ

ಬೆದರಿಕೆ ಹಾಕುತ್ತಾರೆ. ನೋಡಿಕೊಂಡಿರಬೇಕು. ಅದು ಬಿಟ್ಟು ಆತ್ಮ

ಅತ್ತೆ ಮಾವಂದಿರು ಉಪಾಯಗಾಣದೆ ಅವಳನ್ನು ಹತ್ಯೆ ಮೊದಲಾದ ಹವ್ಯಾಸಗಳಿಗೆ ಇಳಿದರೆ ನಮ್ಮ

ಕರೆದುಕೊಂಡು ಹೊರಟುಹೋಗುತ್ತಾರೆ, ಸಂಘವು ನಿನ್ನ ತಂದೆ ತಾಯಿಗಳಿಗೆ ನಿನ್ನ ಕೆಟ್ಟ

ಜಾಳಿ ತಿಳಿಸುವುದಲ್ಲದೆ ನಿನಗ ತಕ್ಕ ಶಿಕ್ಷೆ ಕೊಡು

ಕುಡುಕ ಗಂಡನ ಮತ್ತು ಆತ್ಮಹತ್ಯೆಗೆಳಸಿದ ವೆವು ” ಎಂದು ಎಚ್ಚರಿಸುತ್ತಾರೆ. ಅವಳು ಒಪ್ಪು

ಹೆಂಡತಿಯ ಪ್ರಕರಣದಲ್ಲಿ ಮುಂದೆ ಆದದ್ದು ಹೀಗೆ. ತಾಳೆ.

ಮಹಿಳಾ ಪೋಲೀಸರನ್ನು ಕಳಿಸಿ ಗಂಡನನ್ನು ಕರೆ ಗಂಡ ಹೆಂಡಿರು ಮಕ್ಕಳೊಡನೆ ಮನೆಗೆ

ಸಲಾಗಿದೆ . ತನ್ನ ಹೆಸರು ಜಮುನಾಲಾಲ ವಡೀ ಹೋಗುತ್ತಾರೆ.

ಲಾಲ ಮಟಕಾ , ಕ್ಯಾಲಿಕೊ ವಿಲ್ಲಿನಲ್ಲಿ ಬಣ್ಣದ

ವಿಭಾಗದಲ್ಲಿ ಕೆಲಸ ಮಾಡಿ ತಿಂಗಳಿಗೆ ೮೦ ರೂಪಾ- ಅಹಮದಾಬಾದಿನ ಜ್ಯೋತಿ ಸಂಘವು ನಮ್ಮ

ಯಿ ದುಡಿಯುತ್ತಿರುವುದಾಗಿ ಆತ ಹೇಳುತ್ತಾನೆ. ದೇಶದ ಸ್ವಾತಂತ್ರ್ಯ ಸಮರ ಸನ್ನಿ ವೇಶದ ಒಂದು

ಗುಮಾಸ್ತರು ಪುಸ್ತಕದಲ್ಲಿ ದಾಖಲೆ ಮಾಡಿಕೊಳ್ಳು ಕಸು, ಈ ಸಮರದಲ್ಲಿ ಭಾಗವಹಿಸಿದ ಅನೇಕ

ತಾರೆ. ತರುಣ ಮಹಿಳೆಯರು ಕೆಲ ಅಸಾಮಾನ್ಯ ಪ್ರಸಂಗ

ಗಂಡ - ಹೆಂಡತಿ ಜಗಳವಾಡಿದ್ದೀರಾ ? ಇಲ್ಲಿ ದೂರು ತನ್ನಿ !

ಗಳನ್ನು ಎದುರಿಸಬೇಕಾಯಿತು. ಇನ್ನೂ ಪುರಾ ದ ವೆಗಳಿರುತ್ತವೆ, ೧೯೬೫ - ೬೬ ರಲ್ಲಿ ಅದು

ತನ ವಿಚಾರಧಾರೆಯಲ್ಲಿದ್ದ ಸಮಾಜದ ಕಟ್ಟು ನಿಟ್ಟು ಸುಮಾರು ೧, ೮೦೦ ಪ್ರಕರಣಗಳನ್ನು ಬಗೆಹರಿ

ಗಳನ್ನು ಮೀರಿ ನಡೆದ ಹಲವಾರು ತರುಣಿಯ ಸಿತು . ೧೯೬೭ ರಲ್ಲಿ ನವಂಬರ್ ಅಂತ್ಯದವರೆಗೆ

ರನ್ನು ಸಮಾಜ ಸುಲಭವಾಗಿ ತನ್ನಲ್ಲಿ ಸೇರಿಸಿಕೊ ಅದು ತಿರ್ಮಾನಿಸಿದ ೧, ೪೭೨ ನ್ಯಾಯಗಳಲ್ಲಿ ೯೦೧

ಳ್ಳಲಿಲ್ಲ. ಅದಕ್ಕೂ ಹೆಚ್ಚೆಂದರೆ ಕೆಲ ಮಹಿಳೆ ಪತಿ ಪತ್ನಿ ಕಲಹಗಳು , ೪೭ ಬಹುಪತ್ನಿತ್ವ

ಯರುಪೋಲೀಸರ ಅತ್ಯಾಚಾರಕ್ಕೊಳಗಾಗಿ ಸಮಾ ಪ್ರಕರಣಗಳು , ೯೪ ವಿವಾಹವಿಚ್ಛೇದನ ನ್ಯಾಯ

ಜದ ದೃಷ್ಟಿಯಲ್ಲಿ ಬಹಿಷ್ಕೃತರಂತೆ ಬಾಳುವ ಗಳು , ೨೭ ಕನ್ಯಾ ಪಹಾರ, ೮೯ ಬಾಲ್ಯವಿವಾಹ,

ಪ್ರಸಂಗ ಬಂತು. ಇಂಥ ನಾರಿಯರ ರಕ್ಷಣೆಗಾಗಿ ೨೭ ಸಂಶಯಿತ ಕೊಲೆ, ೧೦ ವ್ಯಭಿಚಾರ, ೫

ಅಲ್ಲಲ್ಲಿ ಸ್ವರೂಪರಾಣಿ ನೆಹರು, ವಿಜಯಲಕ್ಷ್ಮಿ, ಬಲಾತ್ಕಾರ ವರಾನಹರಣ ಪ್ರಸಂಗಗಳು ಸೇರಿವೆ.

ಪಂಡಿತ ಮೊದಲಾದವರು ಸ್ಥಾಪಿಸಿದ ಸಂಸ್ಥೆಗಳಲ್ಲಿ ಅಹಮದಾಬಾದಿನ ಸುತ್ತಮುತ್ತ ೧೦೦ - ೧೫೦

ಜ್ಯೋತಿಸಂಘವೂ ಒಂದು. ಮೈಲುಗಳ ವರೆಗಿನ ಪ್ರದೇಶಗಳು ಜ್ಯೋತಿ

- ಜ್ಯೋತಿ ಸಂಘದ ಸ್ಥಾಪನೆಗೆ ಮುಖ್ಯ ಚಾಲಕ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯೊಳಗೆ ಬರು

ಶಕ್ತಿ ಇಂದು ಭಾರತದ ಪರಮಾಣು ಶಕ್ತಿ ಇದೆ. ಎಷ್ಟೋ ವೇಳೆ ಸರ್ಕಾರಿ ನ್ಯಾಯಾಲಯ

ಕೇಂದ್ರದ ಸಭಾಪತಿಯಾಗಿರುವ ವಿಕ್ರಮ ಸಾರಾ- ಗಳು ತಮಗೆ ಬಗೆಹರಿಸಲಾಗದ ಜಿ ಟಿ ಲ

ಭಾಯಿಯವರ ಸೋದರಿ ಮೃದುಲಾ ಸಾರಾಭಾಯಿ ಕೌಟುಂಬಿಕ ಕಲಹಗಳನ್ನು ಈ ನ್ಯಾಯಾಲಯಕ್ಕೆ

ಯವರು . ೧೯೭೪ ಎಪ್ರಿಲ್ ತಿಂಗಳಲ್ಲಿ ಪಂ . ಕಳಿಸುವುದೂ ಉಂಟು,

ಜವಾಹರಲಾಲರು ಜ್ಯೋತಿ ಸಂಘದ ದೀವಿಗೆಗೆ ಶಿಕ್ಷಾಧಿಕಾರವಿಲ್ಲದ ಈ ಸಾಮಾಜಿಕ ನ್ಯಾಯಾ

ದೀಪ ಹಚ್ಚಿದರು . ಲಯವು ಒಂದು, ತನ್ನ ಅಪಾರ ಪ್ರತಿಷ್ಟೆ ,

ಸ್ವಾತಂತ್ರ ಸವಾರದಲ್ಲಿ ಶ್ರೀಮತಿಮೃದುಲಾ ಇನ್ನೊಂದು, ನಿಜವಾದ ನ್ಯಾಯದೃಷ್ಟಿ ಇವುಗಳ

ಸಾರಾಭಾಯಿಯವರ ಬಲಗೈಯಾಗಿ ದುಡಿದ ಬಲದಿಂದಲೇ ನಿಂತಿದೆ. ಅದರ ನ್ಯಾಯಾಧೀಶರಾದ

ಶ್ರೀಮತಿ ಚಾರುಮತಿ ಯೋಧ, ಊರಿಲಾಗಿರಧರ ಶ್ರೀಮತಿ ಚಾರುಮತಿ ಯೋಧರು ಗುಜರಾತಿನಲ್ಲಿ

ಲಾಲ ಇವರು ಈಗಲ ಜ್ಯೋತಿ ಸಂಘದ ದೀವ ಸಕಲ ವರ್ಗಗಳ ಗೌರವಭಾಗಿಯಾದ ಮಹಿಳೆ .

ಟಿಗೆಯನ್ನು ಎತ್ತಿ ಹಿಡಿದು ಸ್ವತಂತ್ರ ಭಾರತದಲ್ಲಿ ಅದರಲ್ಲಿರುವ ಎಂಟು ಜನ ಮಹಿಳಾ ವಕೀಲರಲ್ಲಿ

ಕರ ಕಟ್ಟು ಕಟ್ಟಳೆಗಳಿಗೆ ತುತ್ತಾಗಿ ನರಳುತ್ತಿ ವಿದೇಶೀ ಶಿಕ್ಷಣ ಪಡೆದವರಿದ್ದಾರೆ. ೧೫ ಮಂದಿ

ರುವ ಮಹಿಳೆಯರಿಗಾಗಿ ಹೋರಾಡುತ್ತಿದ್ದಾರೆ. ಮಹಿಳಾಪೋಲೀಸರ ೨೦ ಮಹಿಳಾ ಗುವರಾ

ಜ್ಯೋತಿ ಸಂಘದ ಬಹುಮುಖ ಚಟುವಟಿಕೆ ಸ್ವರ ನ್ಯಾಯಾಲಯದ ನೆರವಿಗಿದ್ದಾರೆ. ಅದರ

ಗಳಲ್ಲಿ ಅದರ ಸಾಮಾಜಿಕ ನ್ಯಾಯ ಸ್ಥಾನವೂ ಸಲಹೆ ಸಮಿತಿಯಲ್ಲಿ ನಿವೃತ್ತ ಮ್ಯಾಜಿಸ್ಟ್ರೇಟರ

ಒಂದು. ಅದು ತನ್ನ ಅಪೂರ್ವ ನಡೆವಳಿಕೆಯಿಂದ ನ್ಯಾಯಾಧೀಶರೂ ಪ್ರವೀಣ ವಕೀಲರೂ ಇರು

ದೇಶದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿ ಕೂಡ ತಾರೆ.

ಗಮನ ಸೆಳೆದಿದೆ. . ಸಾಮಾನ್ಯ ನ್ಯಾಯಾಲಯದ ಎಲ್ಲ ಚಿಪ್ಪ ಗಳಿ

ಜ್ಯೋತಿ ಸಂಘದ ನ್ಯಾಯಾಲಯವು ಪ್ರತಿ ದ್ದರೂ ಇಲ್ಲಿ ನ್ಯಾಯಕ್ಕೆ ಮಹತ್ವವಿದೆ ಹೊರತು

ವರ್ಷ ತೀರ್ಮಾನಿಸುತ್ತಿರುವ ಸಾವಿರಾರು ಪ್ರಕರಣ ಪುಸ್ತಕೀ ಕಾನನಿಗಲ್ಲ. ಇಲ್ಲಿ ಪಕ್ಷ ಪ್ರತಿಪಕ್ಷಗಳ

ಗಳಲ್ಲಿ ಗಂಡ ಹೆಂಡಿರ ಜಗಳಗಳಿಂದ ಕನ್ಯಾಪಹಾರ ವಕೀಲರು ಗಡುಸು ದನಿಯಲ್ಲಿ ವಾದಿಸುವುದಿಲ್ಲ,

ನ್ಯಾಯಗಳ ವರೆಗೆ, ಮಾರಾಮಾರಿಯಿಂದ ಸಂಶ- ಸುಳ್ಳು ಸಾಕ್ಷಿಗಳನ್ನು ಬಯಲಿಗೆಳೆಯಲು ಪಾಟೀ

ಯಾಸ್ಪದ ಮರಣಗಳ ವರೆಗೆ ಬಗೆಬಗೆಯ ವೆಕ ಸವಾಲುಗಳಿಲ್ಲ. ಮನಶ್ಯಾಸ ಜ್ಞರ ನೆರವಿನಿಂದ

೫೪ ಕಸ್ತೂರಿ, ಫೆಬ್ರುವರಿ ೧೯೬೮

ಜಾತರದಿಂದ ಪ್ರಶ್ನೆ ಕೇಳಿ ಸತ್ಯವನ್ನು ಹೊರ ಅದರ ನಿರ್ಣಯಗಳಿಗೆ ಎಲ್ಲರೂ ತಲೆವಾಗುವ

ಪಡಿಸುತ್ತಾರೆ, ರೆಂದೂ ಅಲ್ಲ. ಮಹಿಳಾ ಪೋಲೀಸರು ಕರೆಯಲು

- ಈ ನ್ಯಾಯಾಲಯವು ಕೌಟುಂಬಿಕ ಪ್ರಕರಣ ಬಂದಾಗ ಅವರನ್ನು ಧಿಕ್ಕರಿಸಿ ಪೀಡಿಸಲೆಳಸುವ

ಗಳಲ್ಲಿ ಅಡಕವಾದ ವಲಭೂತ ಕಲಹವನ್ನು ಪುಂಡರೂ ಇದ್ದಾರೆ. ಇದಕ್ಕೆ ಪ್ರತೀಕಾರ ಬರು

ಅರ್ಥ ಮಾಡಿಕೊಳ್ಳಲು ಯತ್ನಿಸುತ್ತದೆ. ಸಾಮಾನ್ಯ ವುದೂ ತಡವಾಗುವುದಿಲ್ಲ . ಸರಕಾರಿ ಪೋಲೀಸರ

ನ್ಯಾಯಾಲಯಗಳಂತೆ ಇಲ್ಲಿ ಪುರಾವೆಗಳ ಸ್ವೀಕಾರ ಸಹಾಯವನ್ನು ಪಡೆದು ಜ್ಯೋತಿಸಂಘವು ಅಂಥ |

ಅಸ್ವಿಕಾರಗಳಿಗೆ ಕಾನೂನಿ ವಿಧಿನಿಷೇಧಗಳಿಲ್ಲ, ವರನ್ನು ಹಾಜರಾಗಲು ನಿರ್ಬಂಧಿಸುತ್ತದೆ. ಈ

ಸತ್ಯಕ್ಕೆ ಮತ್ತು ಕಲಹದ ಮಾನವೀಯ ಅಂಶ ನ್ಯಾಯಾಲಯದ ಕರೆಯನ್ನು ಧಿಕ್ಕರಿಸಿದರೆ ಸರ

ಗಳಿಗೆ ಮಹತ್ವ ಕೊಡಲಾಗುತ್ತದೆ. ಹಿನ್ನೆಲೆ ಕಾರಿ ನ್ಯಾಯಾಲಯದಲ್ಲಿ ಮೊಕದ್ದಮೆ ತರಲು

ಯನ್ನರಿತ ಮೇಲೆ ಚಿಕ್ಕ ಪುಟ್ಟ ಪ್ರಕರಣಗಳನ್ನು ವಿರುದ್ದ ಪಕ್ಷಕ್ಕೆ ಸಂಘವು ನೆರವಾಗುವುದೆಂಬ

ನ್ಯಾಯಾಲಯವು ಪಂಚಾಯತಿಯಿಂದ ಬಗೆಹರಿ ಭಯವು ಎರಡೂ ಪಕ್ಷಗಳನ್ನು ಈ ಶಾಂತಿಕಾರಿ

ಸಲು ನೋಡುತ್ತದೆ, ಅದಾಗದಿದ್ದಲ್ಲಿ ಪತ್ರ ಹಾಕಿ ನ್ಯಾಯಾಲಯಕ್ಕೆ ಬರುವಂತೆ ಮಾಡುತ್ತದೆ.

ಎರಡೂ ಪಕ್ಷಗಳ ಹಿರಿಯರನ್ನು ಕರೆಸಿ ಕಲಹ ಹೆಚ್ಚಿನ ಕೌಟುಂಬಿಕ ಕಲಹಗಳು ಶೀಘ್ರ

ಶಾಂತ ಮಾಡಲು ಯತ್ನಿಸುತ್ತದೆ, ಕೋಪ, ತಪ್ಪು ತಿಳಿವಳಿಕೆ, ದುರಭಿಮಾನ ಮೊದಲಾ

- ಸಾಮಾಜಿಕ ನ್ಯಾಯಾಲಯದ ಧೈಯವು ದವುಗಳಿಂದ ತಲೆಯೆತ್ತುವುದರಿಂದ ರಾಜಿಮಾಡಿಸು

ಸಾಮರಸ್ಯ ಸ್ಥಾಪನೆ ಹೊರತು ದಂಡನೆಯಲ್ಲ. ವುದು ಅತಿ ಕಷ್ಟವಾಗುವುದಿಲ್ಲ. ಆದರೆ ತಮ್ಮ

ಆದರೂ ದಂಡಭೀತಿಯಲ್ಲದೆ ತಪ್ಪುಗಾರರನ್ನು ಬುದ್ದಿವಂತಿಕೆಯನ್ನೆಲ್ಲ ಖರ್ಚು ಮಾಡಿದರೂ ಬಗೆ -

ದಾರಿಗೆ ತರುವುದು ಸಾಧ್ಯವಿಲ್ಲ, ಸದುಪದೇಶವನ್ನು ಹರಿಯದ ಕೇಸುಗಳೂ ಇವೆಯೆಂದು ಸಂಘದ

ನಿರಾಕರಿಸುವ ಅನ್ಯಾಯಿ ಪಕ್ಷದ ವಿರುದ್ಧ ಸರಕಾರೀ ವರು ಒಪ್ಪುತ್ತಾರೆ. ಆರು ತಿಂಗಳ ಹಿಂದೆ.

ನ್ಯಾಯಾಲಯಗಳಲ್ಲಿ ಮೊಕದ್ದಮೆ ತರಲು ಜ್ಯೋತಿ ಬಂದ ಇಂಥ ಒಂದು ನ್ಯಾಯವನ್ನು ನನಗೆ ಸಂಸ್ಥೆ

ನ್ಯಾ ಯಾ ಲ ಯ ವು ಹಿಂಜರಿಯುವುದಿಲ್ಲವೆಂದು ಅವರು ವಿವರಿಸಿದರು . ಒಬ್ಬ ಪ್ರೊಫೆಸರು

ಎರಡೂ ಪಕ್ಷಗಳಿಗೆ ಗೊತ್ತಿದೆ. ಹೀಗಾ ದ ರೆ ಒಬ್ಬ ಲೇಡಿ ಡಾಕ್ಟರಳನ್ನು ಪ್ರೇಮ ವಿವಾ ಹ

ಜ್ಯೋತಿಸಂಘದ ಸಮಸ್ತ ಪ್ರತಿಷ್ಟೆ ಯಾ ನ್ಯಾಯಾ ವರಾಡಿ ಕೊಂಡಿದ್ದ , ಅವರಿಗೆ ಎರಡು ಮಕ್ಕಳಾಗಿ

ಲಯದಲ್ಲಿ ತನ್ನ ವಿರುದ್ದ ಬಂದು ತನ್ನ ನ್ನು ದ್ದವು. ಆದರೆ ಅವನಿಗಿಂತ ( ರೂ . ೨೫೦)

ಹಣ ಮಾಡುವುದೆಂದು ತಪ್ಪುಗಾರ ಪಕ್ಷವು ಅರಿ ಅವಳ ಉತ್ಪನ್ನ ( ರೂ . ೧೦೦೦) ಹೆಚ್ಚಾಗಿದ್ದುದ

ತಿರುವುದರಿಂದ ಬಹಳ ಮಟ್ಟಿಗೆ ಉಭಯ ಪಕ್ಷಗಳು ರಿ೦ದ ಇರಬೇಕು, ಅವರೊಳಗೆ ವೈಮನಸ್ಯ ಬೆಳೆದು

ಜ್ಯೋತಿ ಸಂಘದ ನಿರ್ಣಯಗಳಿಗೆ ಒಪ್ಪುತ್ತವೆ. ಜ್ಯೋತಿಸಂಘ ನ್ಯಾಯಾಲಯಕ್ಕೆ ವಿವಾಹವಿಚ್ಛೇದ

ಮಗುವಿನ ಕೊಲೆಮಾಡಿ ಹೆಂಡತಿಯ ಕೊಲೆ ಕ್ಕಾಗಿ ಆ ಪ್ರಕರಣ ಬಂದಿತ್ತು . ಚಾರುಮತಿ

ಯನ ಗಂಡ ಯೋಚಿಸುತ್ತಿರುವಂಥ ಸಂದರ್ಭ ಯೋಧರು ಎಷ್ಟೇ ಯತ್ನಿಸಿದರೂ ಅವರೊಳಗೆ

ದಲ್ಲಿ ಜ್ಯೋತಿಸಂಘವು ಸರಕಾರಿ ನ್ಯಾಯಾಲಯ ರಾಜಿಯಾಗಲಿಲ್ಲ. ಆರು ತಿಂಗಳ ವಿಫಲ ಪ್ರಯ

ಗಳಲ್ಲಿ ಕ್ರಮ ಹೂಡಲು ನೆರವಾಗುತ್ತದೆ. ಇಂಥ ತದ ನಂತರ ಅವರು ಸರಕಾರಿ ನ್ಯಾಯಾಲಯಕ್ಕೆ

ಸಂದರ್ಭಗಳಲ್ಲಿ ಕ್ಷಮೆ ಸಾಧ್ಯವಿಲ್ಲ. ಪ್ರಕರಣವನ್ನು ಕಳಿಸಿ ಅಲ್ಲಿಯ ರಾಜೀ ಪ್ರಯತ್ನ

ಮುಂದುವರಿಸಿದರು. ಕೊನೆಗೂ ವಿವಾಹವಿಚ್ಛೇದಕ್ಕೆ

ಜ್ಯೋತಿ ಸಂಘದ ನ್ಯಾಯಾಲಯದ ಕೆಲಸ ಕೋರ್ಟು ಅಪ್ಪಣೆ ಕೊಡಲೇ ಬೇಕಾಯಿತು.

ಯಾವಾಗಲೂ ಸುಲಭವಾಗಿ ಸಾಗುವುದೆಂತಲ್ಲ . ಪ್ರಾರಂಭದಲ್ಲಿ ಬಂದ ತರುಣ ವಿಧವೆಯ ಪ್ರಕ

ಲಿಲ್ಲ .

ಗಂಡ - ಹೆಂಡತಿ ಜಗಳವಾಡಿದ್ದೀರಾ ? ಇಲ್ಲಿ ದೂರುತನ್ನಿ !.

ರಣವೂ ಸುಖಾಂತವಾಗಲಿಲ್ಲ. ಅತ್ತೆ ಮಾವಂದಿರು ಸುತ್ತಿರುವ ಶಿಶುಗೃಹವು ಅವರಿಗೆ ಇರುವನೆ

ಅವಳನ್ನು ಕರೆದೊಯ್ದರೂ ಬಡಿದು ಭಂಗಿಸಿ ಯಂತಾಗಿ ಬಿಟ್ಟಿದೆ. ಉದ್ಯೋಗಸ್ಥ ಸ್ತ್ರೀಯರು

ಹೊರಗೆ ಹಾಕಿ, ಇನ್ನೊಮ್ಮೆ ದೂರು ಒಯ್ದರೆ ಎಲ್ಲಿ ತಮ್ಮ ಸಣ್ಣ ಮಕ್ಕಳನ್ನು ಅಫೀಸು ವೇಳೆಯಲ್ಲಿ ಈ

ದ್ದರೂ ಚಿಮಣಿಎಣ್ಣೆ ಸುರಿದು ಬೆಂಕಿಹಚ್ಚಿ ಜೀವಂತ ಕೇಂದ್ರದಲ್ಲಿ ಬಿಟ್ಟು ಹೋಗುತ್ತಾರೆ. ಅಲ್ಲಿ ಶಿಶು

ಸುಡುವುದಾಗಿ ಬೆದರಿಕೆ ಹಾಕಿದರು . ಎಂಟೇ ದಿನ ಗಳನ್ನು ವಾತ್ಸಲ್ಯದಿಂದ ನೋಡಿಕೊಳ್ಳುವುದಲ್ಲದೆ

ಗಳಲ್ಲಿ ಅವಳು ಓಡಿ ಬಂದು ಚಾರುಮತಿಯವರ ಸ್ವಲ್ಪ ಬೆಳೆದ ನಂತರ ಶಿಶುವಿದ್ಯಾ ವಿಹಾರದಲ್ಲಿ ಆಟ

ಕಾಲುಗಳನ್ನು ಹಿಡಿದುಕೊಂಡು ಅತ್ತಳು. ಕಡೆಗೆ ಪಾಟಗಳನ್ನೂ ಕಲಿಸುತ್ತಾರೆ. ಮಕ್ಕಳಿಗೆ ಹಾಲು,

ಜ್ಯೋತಿ ಸಂಘವು ತನ್ನ ನಾರೀವಿಕಾಸಗೃಹದಲ್ಲಿ ಬಿಸ್ಕೆಟ್ , ಹಣ್ಣು ಹಂಪಲುಗಳನ್ನು ಗುಜರಾಥ್

ಅವಳಿಗೆ ಆಶ್ರಯವಿತ್ತಿತು. ಆದರೂ ಜ್ಯೋತಿ ಸರಕಾರದ ನೆರವಿನಿಂದ ಒದಗಿಸುತ್ತಾರೆ.

ಸಂಘವು ಅವಳ ಪರವಾಗಿ ಕ್ರಮ ಜರುಗಿಸಿ ಅವಳ ಜ್ಯೋತಿ ಸಂಘದ ಸೇವೆಯನ್ನು ಪಡೆಯಲು

ಗಂಡನ ವಿಮಾ ಹಣವನ ತರುಮನೆಯಲ್ಲಿ ಅವರು ಸುಶಿಕ್ಷಿತ , ನಾಗರಿಕ ಮಹಿಳೆಯರು ಮಾತ್ರ

ಕೊಟ್ಟ ಅಭರಣಗಳನ್ನೂ ತಿರುಗಿ ಕೊಡಿಸದೆ ಬಿಡ ವಲ್ಲ , ಕೊಳಚೆ ಪ್ರದೇಶದ ನಿವಾಸಿಗಳಾದ ಹಿಂದು

- ಳಿದ, ಬಡ ಹೆಂಗಸರಿಗಾಗಿ ಅದು ಕೈಗಾರಿಕೆಯ

- ಜ್ಯೋತಿ ಸಂಘದ ಚಟುವಟಿಕೆಗಳಲ್ಲಿ ಬಹಳ ಕೇಂದ್ರಗಳನ್ನು ಸ್ಥಾಪಿಸಿ ಅವರ ಆರ್ಥಿಕ ಸ್ಥಿತಿ.

ಗಮನ ಸೆಳೆದಿರುವುದು ಈ ನ್ಯಾಯಾಲಯವಾ ಯನ್ನು ಸುಧಾರಿಸಲು ನೆರವಾಗುತ್ತಿದೆ. ಅವರ

ದರೂ ಅದು ಇನ್ನೂ ಅನೇಕ ಉ ಪ ಯ ಕ ಮಕ್ಕಳಿಗಾಗಿ ಶಾಲೆಗಳನ್ನು ನಡೆಸುತ್ತಿದೆ. ಅಲ್ಲಿ

ಕಾರ್ಯಗಳನ್ನು ಎಸಗುತ್ತಿದೆ. ಸ್ತ್ರೀಯರ ಮತ್ತು ಅವರಿಗೆ ಪುಕ್ಕಟೆಯಾಗಿ ಶಿಕ್ಷಣ ಕೊಡುವುದಲ್ಲದೆ

ಮಕ್ಕಳ ಸಲುವಾಗಿ ಅದು ಕೈಕೊಂಡ ಚಟುವಟಿಕೆ ಪುಸ್ತಕ, ಬಟ್ಟೆ , ಔಷಧಿ ಮುಂತಾದವುಗಳನ್ನೂ

ಗಳು ಉಲ್ಲೇಖಾರ್ಹವಾಗಿವೆ . ಅದು ದಾರಿ ತಪ್ಪಿದ ಧರ್ಮಾರ್ಥವಾಗಿ ಒದಗಿಸುತ್ತಾರೆ.

ಮತ್ತು ಅನಾಥ ಹೆಂಗಸರಿಗಾಗಿ ಸಂರಕ್ಷಣ ಗೃಹ ಜ್ಯೋತಿ ಸಂಘದ ಆಡಳಿತದಲ್ಲಿ ಗುಜರಾಥಿ

ವನ್ನೂ ಮಕ್ಕಳಿಗಾಗಿ ಶಾಲೆಗಳನ್ನೂ ನಡೆಸುತ್ತಿದೆ. ಜನರ ಧರ್ಮಬುದ್ದಿ , ವ್ಯವಹಾರಕಾತರ ಎರಡೂ

ಈ ಲೇಖನದಲ್ಲಿ ಮೊದಲು ಹೇಳಲ್ಪಟ್ಟ ಅನಾಥ ಕೆಲಸಕ್ಕೆ ಬರುತ್ತಿವೆ. ಪ್ರಸಿದ್ದ ಜವಳಿ ಗಿರಣಿ

ತರುಣ ವಿಧವೆಯನ್ನು ಅತ್ತೆ ಮಾವಂದಿರ ಅಶ್ರಯ ಮಾಲಕರಾದ ಅರವಿಂದ ಮುಫತ್‌ಲಾಲರುಜ್ಯೋತಿ

ದಿಂದ ತಪ್ಪಿಸಿ, ಜ್ಯೋತಿಸಂಘಕ್ಕೆ ಸೇರಿದ ನಾರೀ ಸಂಘದ ಕಟ್ಟಡಕ್ಕಾಗಿ ೮೦ ಸಾವಿರ ರೂಪಾಯಿ

ವಿಕಾಸಗೃಹದಲ್ಲಿರಿಸಲಾಯಿತಷ್ಟೇ . ಇದರಲ್ಲಿ ಅವ ಕೊಟ್ಟರು. ಸಾಲದ್ದಕ್ಕೆ ವರ್ಷಕ್ಕೆ ೧೫ - ೨೦

ಳಂಥ ನೂರಾರು ದಿಕ್ಕಿಲ್ಲದ ಹೆಂಗಸರಿದ್ದಾರೆ. ಅಲ್ಲಿ ಸಾವಿರ ರೂಪಾಯಿಗಳನ್ನು ಅವರು ಸಂಘದ

ಅವರಿಗೆ ನೂಲುವುದು, ಬೊಂಬೆ ತಯಾರಿಸುವುದು, ದೈನಂದಿನ ಚಟುವಟಿಕೆಗಳಿಗಾಗಿ ಕೊಡುತ್ತಾರೆ.

ಹೊಲಿಗೆ , ಕಸೂತಿ, ಹೆಣಿಗೆ ಮೊದಲಾದ ಕೈಗಾರಿಕೆ ಇತರ ಗಿರಣಿ ಮಾಲಿಕರಿಂದ ಬರುವ ಚಂದಾ

ಗಳಲ್ಲಿ ತರಬೇತಿಕೊಡುತ್ತಾರೆ. ಸಂಗೀತ, ನೃತ್ಯ , ರ , ೨೦ - ೩೦ ಸಾವಿರದಷ್ಟಾಗುತ್ತದೆ. ಸಂಘದ

ಚಿತ್ರಕಲೆ ಮೊದಲಾದ ಕಲೆಗಳಲ್ಲಿಯೂ ಅದು ಶಿಕ್ಷಣ ಸದಸ್ಯರ ಸ್ಥಳೀಯ ಜನರೂ ಮತ್ತೆ ೧೦ - ೧೫

ಕೊಡುತ್ತದೆ, ಜೊತಿ ಸಂಘದ ಸುಂದರವಾದ ಸಾವಿರ ಕೊಡುತ್ತಾರೆ,

ಬಟ್ಟೆಯ ಕೆಲಸ ಗುಜರಾತಿನಲ್ಲೆಲ್ಲ ಹೆಸರು ಪಡೆ ಜ್ಯೋತಿ ಸಂಘದ ಆಶ್ರಯದಾತೃಗಳಾದ

ದಿದೆ . ಶ್ರೀಮಂತ ಮಹಿಳೆಯರು ಬಂಡವಳ ಹಾಕಿ ನಡೆ

ಕಚೇರಿಗಳಲ್ಲಿ ಉದ್ಯೋಗ ಮಾಡುವ ಮಹಿಳೆ ಸಂವ ಸಹಕಾರಿ ಅಂಗಡಿಯು ಸಂಘಕ್ಕೆ ಇನ್ನೊಂದು

ಯರ ಸಣ್ಣ ಮಕ್ಕಳಿಗಾಗಿ ಜ್ಯೋತಿಸಂಘವು ನಡೆ ಆದಾಯದಮೂಲವಾಗಿದೆ. ಈ ಸಹಕಾರಿ ಅಂಗ

೫೬ ಕಸ್ತೂರಿ, ಫೆಬ್ರುವರಿ ೧೯೬೮

ಡಿಯು ೧೯೬೭ ಮಾರಿಗೆ ಅಂತ್ಯವಾಗುವ ಒಂಭತ್ತು ದಲ್ಲದೆ ಬೇರೆ ಅಂಗಡಿಗಳಿಗೂ ಒದಗಿಸುತ್ತಾರೆ,

ತಿಂಗಳುಗಳಲ್ಲಿ ರೂ . ೮೭ ಸಾವಿರದ ಸರಕುಗಳನ್ನು ಜ್ಯೋತಿ ಸಂಘವು ಗುಜರಾಥಿ ಭಾಷೆಯಲ್ಲಿ

ಮಾರಿ, ೬ , ೩೦೦ ನಿಕ್ಕಿ ಲಾಭ ಗಳಿಸಿತು . ಸಂಘದ ಒಂದು ಮಾಸಪತ್ರಿಕೆಯನ್ನೂ ನಡೆಸುತ್ತಿದೆ.

ಪರವಾಗಿ ನಗರದಲ್ಲಿ ನಾಲ್ಕು ಹೋಟೆಲುಗಳ ನಡೆ ಅದು ನಡೆಸುವ ಸಂಗೀತ, ಚಿತ್ರಕಲೆ, ಕೈಗಾರಿಕೆ

ಯುತ್ತಿವೆ. ಸಂಘದ ಒತ್ತಿಗೇ ಮಹಿಳೆಯರೇ ನಡೆ ಗಳ ಕ್ಲಾಸುಗಳಲ್ಲಿ ತಿಂಗಳಿಗೆ ಬರಿ ಏಳುರೂಪಾಯಿ

ಸುವ ಒಂದು ಅಂಗಡಿ ಇದೆ . ಸಂಘದಲ್ಲಿ ಅಶ್ರಯ ತೆಗೆದುಕೊಳತ್ತಾರೆ. ಮಧ್ಯ ವವರೀಯುಮಹಿ!

ಹೊಂದಿದ ಮಹಿಳೆ ಯಾರು ತಯಾರಿಸಿದ ಹಪ್ಪಳ ಳೆಯರು ಮಧ್ಯಾಹ್ನದ ಬಿಡುವಿನ ವೇಳೆಯಲ್ಲಿ ಇಲ್ಲಿ

ಸಂಡಿಗೆ, ಉಪ್ಪಿನ ಕಾಯಿ , ಮೆಣಸಿನ ಪುಡಿ, ಶಿಕ್ಷಣ ಪಡೆದು ತಮ್ಮ ಪರಿಣತಿಯನ್ನ ಆದಾಯದ

ಮಿಠಾಯಿ ಮೊದಲಾದವುಗಳನ್ನು ಇಲ್ಲಿ ಮಾರುವು ಮಣಲವನ್ನೂ ಹೆಚ್ಚಿಸಿಕೊಳ್ಳುತ್ತಾರೆ. *

ಗಿಣಿಪಾಠ

ಮನೆ ಯಜಮಾನಿತಿ ಗಿಣಿಯೊಂದನ್ನು ಸಾಕಿಕೊಂಡಿದ್ದಳು ಯಾರಾದರೂ

ಬಂದು ಬಾಗಿಲು ತಟ್ಟಿದರೆ “ ಯಾರು ? ” ಎಂದು ಕೇಳುವುದನ್ನು ಅದಕ್ಕೆ ಕಲಿಸಿ

ದ್ದಳು.

ಮನೆ ಕೆಲಸ ಮಾಡುತ್ತಿದ್ದ ಹುಡುಗಿಯು ಕೆಲಸ ಬಿಡಲಾಗಿ ಹೊಸ ಹುಡುಗಿ.

ಯೊಂದನ್ನು ನೇಮಿಸಿದಳು , ಆ ಮನೆಯಾಕೆ .

ಆ ಹುಡುಗಿ ಮೊದಲ ಸಲ ಕೆಲಸಕ್ಕೆ ಹಾಜರಾದಾಗ ಯಜಮಾನಿತಿ ಮನೆ

ಯಲ್ಲಿರಲಿಲ್ಲ. ಹುಡುಗಿ ಬಾಗಿಲು ತಟ್ಟಿದಾಗ ಒಳಗಿನಿಂದ ವಾಣಿಯೊಂದು ಕೇಳಿತು ,

“ ಯಾರು ? ”

ಹುಡುಗಿ ಉತ್ತರ ಹೇಳಿದಳು, “ ಕೆಲಸದ ಹುಡುಗಿ ” ಎಂದು . ಆಮೇಲೆ

ನಿಶ್ಯಬ್ದ , ಒಳಗಿನಿಂದ ಮಾತೇ ಇಲ್ಲ !

ಕೆಲಸದ ಹುಡುಗಿ ಮತ್ತೆ ಬಾಗಿಲು ತಟ್ಟಿದಳು .

ಪುನಃ ಒಳಗಿನ ವಾಣಿ, “ ಯಾರು ? ” ಪುನಃ ಹುಡುಗಿಯ ಉತ್ತರ, “ ಕೆಲಸದ

ಹುಡುಗಿ ” ಪುನಃ ಸಂಪೂರ್ಣ ನಿಶ್ಯಬ್ದ !

ಇದೇ ರೀತಿ ಅರ್ಧ ಮುಕ್ಕಾಲು ಘಂಟೆ ನಡೆಯಿತು ! ಕೊನೆಯ ಸಲ

“ ಯಾರು ? ” ಎಂದು ಕೇಳಿ ಬಂದಾಗ ಹುಡುಗಿ ಅತಿಪ್ರಯಾಸದಿಂದ ಕೆಲಸದ

ಹುಡುಗಿ. ” ಎಂದು ಕ್ಷೀಣ ಧ್ವನಿಯಲ್ಲಿ ಹೇಳುತ್ತಾ ಶಕ್ತಿಗುಂದಿ ಮೂರ್ಛ

ಹೋದಳು ,

ಅಷ್ಟು ಹೊತ್ತಿಗೆ ಯಜಮಾನಿತಿ ಮನೆಗೆ ಮರಳಿದಳು . ಬಂದುನೋಡು

ತಾಳೆ, ಹೊಸಲಿನ ಮೇಲೆ ಯಾರೋ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ !

“ ಯಾರು ? ” ಎಂದು ಗಾಬರಿಯಿಂದ ಯಜಮಾನಿತಿ ಕೂಗಿಕೊಂಡಳು ,

ಕೆಲಸದ ಹುಡುಗಿ ” ಎಂದು ಮನೆಯೊಳಗಿನ ಗಿಣಿ ನಿಶ್ಚಿಂತೆಯಿಂದ

ಕೂಡಲೇ ಉತ್ತರ ಹೇಳಿತು ! - ಸ, ರ, ಮಾಧೂರಾವ್ , “ ಗಿಣಿಪಾಠ ” ಪ್ರಬಂಧದಲ್ಲಿ

ನನ್ನ

ಕೂದಲಿನ

ಮಹಿಮೆ

ಕುಲನರ್ವ ಬಾಲಕೃಷ್ಣ

Vತಿ ಬೋಳಿಸಿಕೊಂಡೆ. [ ಬಾಲ ಇನ್ನೂ ಬಾಯಿಮುಚ್ಚಿ ಕುಳಿತುಕೊಳ್ಳುವ ಕ್ರಮವಲ್ಲವೆ ?

ಉಂಟು ]. ಏನು ಪ್ರತಿಕ್ರಿಯೆ ಎನ್ನಲಿ ? ಮನುಷ್ಯ ನನ್ನ ತಲೆಯಲ್ಲಿ ಕ್ರಾಂತಿಯಾದ್ದರಿಂದ ನನಗೆ

ಸತ್ತರೆ ಮರುಗುವವರಿಲ್ಲ, ತಲೆ ಕೂದಲು ಕತ್ತ ಮನ್ನಣೆ ಕೊಡಬೇಕೋ ಬೇಡವೋ ಎಂದು ಚಿಂತೆ

ರಿಸಿದರೆ ಅತ್ತು ಮೊಸಳೆ ಕಣ್ಣೀರಿಳಿಸುತ್ತಾರಂತೆ ! ಗೊಳಗಾದರು ನನ್ನ ಸಹವಾಸಿಗಳು.

ಒಂದು ರವಿವಾರ ಸಂಜೆ 5ರಿಕ ಕೇಳಿದ : ಒಬ್ಬ ಕಲಾವಿದನಿಗೆ ನನ್ನ ಹೊಳೆಯುವ ತಲೆ

“ ಹೇರ್ ಕಟೋ , ಶೇವೋ ? ” “ಗೀಸು ” ಆಶ್ಚರ್ಯವುಂಟು ಮಾಡಿರಬೇಕು. ಕೆಲವರು

ಎಂದೆ. ಸಂತೋಷವಾಯಿತು, ವುಹಾರಾಯನಿಗೆ ಸಂಪ್ರದಾಯವಾದಿಗಳು ನನ್ನ ದುಃಖದಲ್ಲಿ ಸಹ

ವಂಡೆ ಕೆತ್ತಿದರೆ ಸಾಕಲ್ಲ ಎಂತ , “ಒಮ್ಮೆ ಭಾಗಿಗಳಾದರು . ತರಬಂಸ್ ಛಡಾ ನನಗೆ

ಬೆಳಿಸಿದರೆ ಸಾಲದು ಸ್ವಾಮಿ ಮರು ಸಲ ಬುದ್ಧನ ಬುದ್ದಿವಾದವನ್ನು ನೆನಪಿಗೆ ತಂದು

ಗೀಸಿದರೆ ಮತ್ತೆ ದಪ್ಪನಾಗಿ ಹಸಿರುಗೂದಲು ಕೊಟ್ಟ : ದುಃಖವಿಲ್ಲದವರನ್ನು ತೋರಿಸಿಕೊಡ

ಚಿಗುರು ಬಂದೀತು ” ಎಂದು ವೈದ್ಯಕೀಯ ಸಲಹೆ ಬಲ್ಲಿರಾ ನೀವು? ಮತ್ತೆ ನನ್ನನ್ನು ಸ೦ತಯಿ

ಯನ್ನು ಕೊಟ್ಟ , ಸಲೋ ಏನೋ ತನ್ನ ಕಮರಾದಲ್ಲಿ ನನ್ನ ಹೊಳೆ

- ಹೋಟೆಲಿಗೆ ಬಂದು ಸ್ನಾನ ಮಾಡಿದೆ . ನೋಡಿ ಯುವ ತಲೆಯನ್ನು ಸೆರೆಹಿಡಿದ .

ದವನಿಗೆ ಶಾಕ್ . ನನ್ನ ಮುಖ ನೋಡಿಲ್ಲ ಪತ್ರಿಕೋದ್ಯಮಿ ಜಿ. ಎನ್ . ಆಚಾರ್ಯರ

ಮಾತನಾಡಲಿಲ್ಲ. ಹೊಸ ರಾಜ್ಯ ಕ್ರಾಂತಿಯಾದರೆ ಪ್ರತಿಕ್ರಿಯೆ ಸ್ವಾರಸ್ಯವಾದದ್ದು , ನನ್ನ ತಲೆ

ನೆರೆ ರಾಜ್ಯವು ಪರಿಸ್ಥಿತಿಯನ್ನು ಅರಿತುಕೊಳ್ಳಲು ಬೋಳಿಸಿಕೊಂಡು ನಾನು ಇತರರನ್ನು ಛೇಡಿಸುತ್ತಿ

ಕಾಲದೂಡುತ್ತ , “ ನೋ ಕಾಮೆಂಟ್ ” ಎಂದು ದೈನಂತೆ, ಈ ಕುಚೋದ್ಯವಲ್ಲದಿದ್ದರೆ ಪರಿಚಯ

138 - 8 ೫೭

೫೮ ಕಸರಿ, ಫೆಬ್ರುವರಿ ೧೯೬೮

ವಿದ್ದವರೆಲ್ಲ “ ಏನಾಯಿತು? ಅಯ್ಯೋ ಪಾಪ ” ಒಂದು ದಿನ ಮೌನವಾಗಿ ನಡೆಯಿತು. ಎರಡನೆಯ

ಎಂದು ಹೇಳಲುಂಟೆ? ಸಂಪಾದಕೀಯ ಲೇಖಕ ದಿನ ನನಗೆ ಕ್ಲಾಸಿಗೆ ಹೋಗಲಾಗಲಿಲ್ಲ . ಸಹಪಾಠಿ

ಕಿಣಿ ಹೇಳುತ್ತಾರೆ : ಬಾಲಕೃಷ್ಣ ನೊ ? ಅವ ಗಳ ಪ್ರಶ್ನೆಗಳಿಗೆಲ್ಲ ಮಿನಿ ವಕ್ತಾರಳಾಗಿ ಉತ್ತರ

ನೊಬ್ಬ ಸೋಶಿಯಲ್ ರಿಬೆಲ್ - (ಪೋಕ] : ಕೊಡಬೇಕಾಯಿತು. ಪಿ ಐ . ಎಸ್ . ಸಹಪಾಠಿಯ

ಅವನ ಬೋಳು ತಲೆಯಲ್ಲಿ ಆಶ್ಚರ್ಯವೇನೂ ತಲೆಕೂದಲು ಗಿಡ ಗಾದವು. ಮೀಸೆಗೆ ಬೆಣೆಹಾಕಿ

ಕೊಂಡ . ಆದರೆ ವಿನಿ ನನ್ನ ಪಕ್ಕದಲ್ಲಿಯೇ

ನಮ್ಮ ಮನೆಯ ಲಿಫ್ವಾನ್ ಒಂದು ಸಲಹೆ ಕುಳಿತಳು.

ಕೊಟ್ಟ : ತಲೆಗೆ ಟೊಪ್ಪಿ ಹಾಕಿ ಕೊ ಳ್ಳಿ , ಒಬ್ಬ ಪರಿಚಯಸ್ಥರು ಕೇಳಿದರು : “ಸೂತಕ

ರಾಯರೆ. ” ಗೆಳೆಯನೊಬ್ಬ ಹೇಳಿದ : "ಒಂದು ದಲ್ಲಿದ್ದೀರಾ? ೨೨

ತಿಂಗಳು ರಜೆ ತೆಗೆದುಕೊಂಡುಬಿಡಯ್ಯ . ” “ಹೌದು, ಸಾಯದಿದ್ದವರಿಗಾಗಿ ಸೂತಕ ಅಚರಿ |

ಗೆಳತಿಯೊಬ್ಬಳು ಹಾಸಿಗೆ ಹಿಡಿದಿದ್ದಳು. ಸುತ್ತಿದ್ದೇನೆ. ”

ನನ್ನನ್ನು ನೋಡಿದ್ದೇ ಸರಿ. ಜಗನೆದ್ದು ಕುಳಿ ಬುದ್ದಿ ಬೆಳೆದ ಮಂದಿ ಒಬ್ಬಿಬ್ಬರು ಮಾತ್ರ .

ತಳು. ನಾನು ತಲೆಗೆ ಬೆಂಗಾಲ್ ಕೆಮಿಕಲ್ಸ್ನ ಅವರು ಸುಮ್ಮನಿದ್ದರು,

ಎಣ್ಣೆ ಹಾಕಬೇಕಾಗಿತ್ತು . ವಿಟಮಿನ್ ಗುಳಿಗೆ

ನುಂಗಬೇಕಾಗಿತ್ತು . ರಾತ್ರಿ ನಿದ್ದೆ ಕೆಡಬಾರದಾ ನನ್ನ ಮನಸ್ಸೇ ಸ್ವಲ್ಪ ಹು ರು ಹು ರು .

ಗಿತ್ತು . ಇನ್ನಾದರೂ ಈ ಎಲ್ಲ ಪಥ್ಯ ಮಾಡಿದರೆ ಆಯಿತು. ಎಲ್ಲರಂತೆ ಇಲ್ಲದಿದ್ದರೆ ಎಲ್ಲರೂ ಕೆಣಕು

ದಪ್ಪ ಕೂದಲು ಬೆಳೆದೀತು, ಪಾಪ, ಮಂದಾ ತಾರೆ, ಆದರೆ ಗೆದ್ದವನು ನಾನು. ಅಷ್ಟೊಂದು

ಕಿನಿಯ ಟೈಫಾಯು ಅದೇ ರಾತ್ರಿ ಮರುಕಳಿಸಿತು.

ನನ್ನ ಬೋಳು ತಲೆಯ ತಪ್ಪು ,

ವಿನಿಗೆ ನನ್ನ ತಲೆ ಕಲಾತ್ಮಕವಾಗಿ ಕಂಡಿತು .

ಅವಳ ಕಣ್ಣುಗಳು ಎಂದಿಲ್ಲದಂತೆ ಮಿನುಗಿದವು.

ಪುಣ್ಯಾತ್ಮ ಚಿರ್ತ ನಾನು ಭಾರಿ ಹ್ಯಾಂಡ್ಸಮರ್

ಆಗಿಬಿಟ್ಟಿದ್ದೇನೆಂದ, ಬೀಟಲ್ ತಲೆ ಮಾ ನ ದ

ಅಂಗೈ ಅನ್ ಪೆರಿ: “ ತಲೆ ಕತ್ತರಿಸಿದ್ದೇಕೆ?

ಕೈದಿಯಂತೆ ಕಾಣುತ್ತಿಲ್ಲ . ಶ್ರೀ ! »

- ಸುಪರ್ಣನ ಒಂದುವರೆ ವರ್ಷದ ಮಗಳು ಬಾಲ

ಮಾವನ ಬೋಳು ತಲೆಯನ್ನು ನೋಡಿ ಅತ್ತಳೇ .

ಕಣ್ಣು ಮಿಟುಕಿಸಿದೆ . ಸ್ಮತಿಗೆ ಬಾಲಮಾವ

ಏನೂ ಬದಲಾವಣೆಯಾಗಿಲ್ಲ ಎಂದು ತಿಳಿದು

ಹೋಯಿತು. ಅಳು ಹೋಗಿ ನಗು ಬಂತು .

- ಒ ಬ್ರಿ ಬ್ರ ರು ಬನಿಯಾರು ನನ್ನನ್ನು

“ ಸ್ವಾಮೀಜೀ ” ಎಂದರು . ಒಂದು ಸಾರ್ವಜನಿಕ

ಸಭೆಗೆ ಹೋದೆ. ಆ ಜನಸಂದಣಿಯಲ್ಲಿ ಬಹುಮತ

ಹಾಲಿವುಡ್ ನಟ ಯಾಲ್ ಬನರ್‌ ಪ್ರೇಮಿ

ಗಳೆಂದು ಖಚಿತವಾಯಿತು. ರಶಿಯನ್ ಕ್ಲಾಸು

೫೯

00

ನನ್ನ ಕೂದಲಿನ ಮಹಿಮೆ

ಎಟೆಂಶನ್ ನನ್ನ ಮೇಲೆ, ಕತ್ತೆಯನ್ನು ನೋಡಿ ಮುಂಡನ ಒಂದು ಬಗೆಯ ಪ್ರತ್ಯಾಮ್ಯಾ ಯು .

ನಗಬೇಕಂತೆ, ಯಾವ ಬುದ್ಧಿವಂತ ಈ ಗಾದೆ ಹೂ ಕೊಡುವಲ್ಲಿ ಹೂವಿನೆಸಳು ಕೊಟ್ಟು ಕೃತಾ

ಯನ್ನು ಉಂಟುಮಾಡಿದನೋ ? ಕ್ರಿಕೆಟ್ ಸ್ಟೇಡಿ- ರ್ಥರಾದೆವೆನ್ನುವ ಮಂದಿ ಜೀವ ಕೊಡಬೇಕಾದಲ್ಲಿ

ಯಾವಿಗೆ ನಾಯಿ ನುಗಿತಂತೆ, ನೆರೆದ ಜನ ತಲೆ ಕೂದಲು ಕೊಟ್ಟು ಸಂತುಷ್ಟರಾಗುವರು .

ಸಮೂಹ ಚಪ್ಪಾಳೆಯಿಕ್ಕಿ ನಕ್ಕಿತಂತೆ ! ಕು " , ದಿವಾಳಿ ಅರ್ಜಿ ಹಾಕಿದರೆ ಸಾಲಗಾರರಿಂದ ತಪ್ಪಿಸಿ

ಕುರುಡ, ಧಾಂಡಿಗ, ಹೆಳವ, ಮಗ, ಕೆಪ್ಪ , ಕೊಳ್ಳಲು ಕಾನೂನು ಸವಲತ್ತು ಕೊಡುತ್ತದೆ

ಎಲ್ಲರೂ ನಗೆಗೀಡೇ , ಈ ಕಾನೂನು ಬಹುಶಃ ಸತಿ ಹೋಗುವ ಬದಲು

- ಹಲ್ಲು ತೋರಿಸುತ್ತಾರೆ ಬಾಯಿ ವಾಸನೆ ಗಾಳಿ ಬೋಳಿಸಿಕೊಳ್ಳುವವರಿಂದ ಸ್ಫೂರ್ತಿ ಪಡೆದಿರ

ಗೊಡು ತ್ತಾರೆ. ಕತ್ತೆಯ ಸುರೂಪಬದಲಾಗುವು ಬೇಕು,

ದಿಲ್ಲ, ಕಳ್ಳನು ಬೆಳೆಯುವುದಿಲ್ಲ . ಕುರುಡನಿಗೆ ನಾನು ಇಂಥವರ ಹಂತಿಯಲ್ಲಿ ಕುಳಿತು ಊಟ

ಬೆಳಕು ಕಾಣುವುದಿಲ್ಲ, ಧಾಂಡಿಗ ತೆಳ್ಳಗಾಗನು ಮಾಡುವವನಲ್ಲ . ಇತ್ತೀಚೆಗೆ ನಿಂತುಕೊಂಡೇ

ಹೆಳವನ ಕಾಲು ಸರಿಯಾಗದು . ಮ ಗ ನಿ ಗೆ ಉಣ್ಣುವ ಬಂಧೇ ಪದ್ದತಿ ಜನಪ್ರಿಯವಾಗುತ್ತಿದೆ.

ಮಾತು ಬರದು , ಕೆಪ್ಪನಿಗೆ ಕೇಳದು. ಆದರೆ ನನ್ನ ನನ್ನ ಮುಂಡಿತ ಮುಂಡ ಯಾವ ಸಂಪ್ರದಾಯದ

ತಲೆಗೂದಲು ದಿನಹೋದಂತೆ ಬೆಳೆಯುತ್ತದೆ - ಸಾಂಕೇತಿಕವೂ ಅಲ್ಲ, ಬಾಲ ಹೋದ ನರಿಯಂತೆ

ಕಂಡವರ ಬಾಯಿ ವಾಸನೆ ಯಂಡಲ್ಲ , ತನ್ನಿಂದ ನಾನೂ ಕಪ್ಪಗಾದ ಮತ್ತು ದಪ್ಪಗಾದ ತಲೆ

ತಾನಾಗಿಯೇ ಗೂದಲುಬೇಕಾದರೆ ತಲೆಬೋಳಿಸಿಕೊಳ್ಳಿರಿ ಎಂದು

ವಿವೇಕವಾದಿಯನ್ನು ಒರೆಗೆ ಹಚ್ಚಲು ವಂದ ಜಾಹೀರಾತು ಮಾಡುವುದಿಲ್ಲ,

ಮಾತಿಗಳ ಗೊಂದಲಪುರವಿದೆ. ಸಿಟ್ಟಾಗದಿರು ; - ವೇಷ, ಭೂಷಣಗಳಲ್ಲಿ ವ್ಯಕ್ತಿಗೆ ಸಂಪೂರ್ಣ

ನಿರ್ಗಣಿಸು ಶಾಂತನಾಗಿರು . ನಡೆ, ನಡೆ, ನಕ್ಕ . ಸ್ವಾತಂತ್ರ ವಿರಬೇಕೆಂದು ನನ್ನ ನಂಬಿಕೆ , ನಳ್ಳಿ

ವರು ನಿಂತವರು ; ನಡೆದವರು ಗುರಿ ಮುಟ್ಟಿದವರು, ಊ ಕೈಮುರಿದ ಕಡು ಬಣ್ಣದಂಗಿ ಬೇಕಾದವರು

ದಾರಿಯುದ್ದಕ್ಕೂ ನಗುಮುಖಗಳ ತೋರಣವಿರ ತೊಟ್ಟು ಕೊಳ್ಳಲಿ. ತರುಣಿಯರು, ಬುಡ, ನಡು,

ಬೇಕಾದರೆ ದಾರಿಗನಿಗೆ ಯೋಗ್ಯತೆ ಬೇಕು. ಆ ನಗು ಎದೆ ಮುಚ್ಚದೆ ಬಟ್ಟೆ ಹಾಕಿಕೊಳ್ಳಲಿ – ಅವರಿಗೆ

ಮುಖಗಳಿಗೆ ಕಾರಣನಾಗಲೂ ಯೋಗ್ಯತೆ ಬೇಕು. ಚಂದವಾದದ್ದು ಊರಿಗೇ ಚಂದವಾಗಬೇಕು.

ನಗುವವರಿಗಾಗಿ ಮರುಗು , ಇದೇ ಮುಂದೆ ನೋಡಲಾರದಿದ್ದರೆ ಕಣ್ಣು ಮುಚ್ಚಲಿ ಬೇಕಾದರೆ ,

ಯನ್ನು ಉದ್ಧರಿಸಲು ಅವತಾರಗಳು ಸಂದವು. ಯಾರು ಹೇಗೆ ಕಲೆ ಮೈ ಸಿಂಗರಿಸಿಕೊಳ್ಳಬೇ

ಮ ಕಾತ್ಮಾ ಗಾಂಧಿಯ ವರೆಗೆ ನಗುವ ಮಂದಿ ಕೆಂದು ಇತರರು ಹೇಳಬೇಕಾದುದಿಲ್ಲ . ನ್ಯಾಯವೂ

ನಗುತ್ತಲೇ ಇದ್ದಾರೆ, ಅವರಿಗಾಗಿ ಅಳಬೇಡವೆ? ಅಲ್ಲ ,

* ಉದ್ದ ತಲೆಗೂದಲು ಇಟ್ಟವರ ಮೇಲೆ ನನ್ನ ಬಾಲ ಹೋದ ನರಿಯ ಹೇಳಿಕೆಯಲ್ಲ. ತಿಂದ ಆಕ್ಷೇಪವಿಲ್ಲ , ಗಡ್ಡ ಮೀಸೆ ಬಿಟ್ಟು ಮಾರ್ಗದ

ಆಹಾರವೆಲ್ಲ ತಲೆಗೂದಲು ಎಳೆದುಕೊಳ್ಳುತ್ತದೆ- ದೂಳನ್ನೆಲ್ಲ ಜಾಳಿಸಿಕೊಳ್ಳುವ ಮಹಾರಾಯರ

ದೇಹವನ್ನು ದೃಢವಾಗಿರಿಸಗೆಡುವುದಿಲ್ಲ ಎಂದು ಮೇಲೂ ನನ್ನ ಆತಂಕವಿಲ್ಲ . ಗಡ್ಡ ಹೆಣೆದ ಸರ

ನನ್ನ ಅಪಾದನೆಯಲ್ಲ, ವಿಷಮ ಗಳಿಗೆಯಲ್ಲಿ೯ರಿ ದಾರಜಿ ಮಲ್ಲಿಗೆ ಹೂ ಮುಡಿದುಕೊಳ್ಳಲಿ

ಕನ ಎದುರು ಕುಳಿತದ್ದೇ ಅನಾಹುತ, ಬಹುಶಃ ಎಂದೇನು ನಾನು,

ನನಗೆ ಅವನ ಕೈಚಳಕದಲ್ಲಿ ವಿಶ್ವಾಸ ಬರಲಿಲ್ಲ ನನ್ನ ತಲೆ ಬತ್ತಲೆಯಾಗಿದ್ದರೆ ಯಾರು ನಾಜ

ಅಂದು , ಬೇಕೇಕೆ ? ನಾನು ಮುಸಲ್ಮಾನನ ಹಾಗೆ ಕಾಣು

೬೦ ಕಸ್ತೂರಿ, ಫೆಬ್ರುವರಿ ೧೯೬೮

ತೇನೆಂದು ನಮ್ಮಜ್ಜಿಗೆ ಬೇಜಾರು. ಆದರೆ ಈಗ ನನ್ನ ಬೆಳು ತಲೆಗೆ ಜನರು ತೋರಿದ

ನಾನು ಅವರಿಗೆ ಹೆದರುವ ಹಾಗಿಲ್ಲ , ತಲೆಯ ಪ್ರತಿಕ್ರಿಯೆ : ಅದನ್ನು ನಾನೆಂದೂ ಮರೆಯಲಾರೆ.

ಮೇಲೆ ಮುಂಡಾಸು ಕಟ್ಟಿ ತಿರುಗಬೇಕಾಗಿಲ್ಲ. ಆದರೆ ಹಿಪ್ಪಿಗಳ ( ಒಂದು ಬಗೆಯ ಅಮೇರಿಕನ್

ಮುಂಡಾಸು ಹಳೆಯ ಫ್ಯಾಶನ್ , ಪಾಶ್ಚಾತ್ಯ ದೇಶ ಬಿಟ್ಟಿ * ) ಭಾರತೀಯ ರೂಪಾಂತರ ಚಳವಳಿ

ದಲ್ಲಿ ಈಗ ಹ್ಯಾಟೂ ಹಳೆಯ ಫ್ಯಾಶನ್ನಾ ಗಿದೆ . ಯಾದ 'ಗೋಮಾತಾ ” ಚಳವಳಿ ನನ್ನ ಬೋಳು

ನಮ್ಮಜ್ಜಿ ಹಾಸಿಗೆ ಹಿಡಿದಿದ್ದಾರೆ. ತಲೆಯಿಂದ ಸ್ಫೂರ್ತಿ ಪಡೆದಿದೆ ಎಂಬ ಗಂಭೀರ

ಬತ್ತಲೆ ತಲೆಯಿಂದ ಉಪಕಾರವೂ ಇದೆ , ಸತ್ಯವನ್ನು ಇಲ್ಲಿ ಹೇಳಲೇಬೇಕಾಗಿದೆ. ಮುಂಬ

ಅಪಕಾರವೂ ಉಂಟು. ಗಾಳಿ ತಂಪಾಗಿದೆಯೆಂಬ ಲಿಯ ಅನೇಕ ತರುಣರೀಗ ಸಾಂಪ್ರದಾಯಿಕ

ಸ್ಪರ್ಶಾನುಭವ ವಾಗುತ್ತದೆ. ಬಿಸಿಲಿಗೊಡ್ಡಿದರೆ ಬೀಟ್ಸ್ ನಂತೆ ಉದ್ದ ಕೂದಲು ಬಿಡುವುದನ್ನು

ಕಾವಲಿಯಂತೆ ಕಾಯುತ್ತದೆ. ಅಜೀಮದ್ದು ನಿಲ್ಲಿಸಿ ನನ್ನಂತೆ ತಲೆ ಬೋಳಿಸಲಾರಂಭಿಸಿದ್ದಾರೆ.

ಕುಡಿದು ಗೊತ್ತಿದ್ದವರು ದೂರದಿಂದಲೇ , ಪಿತೃವೆರ- ಇಂಥಗೋಮಾತಾನು ಯಾಯಿ ತರುಣರ ಸಂಖ್ಯೆ

ಗಿರಬೇಕು ಎಂದುಕೊಂಡು ಮುಖ ಕೆಳಗೆ ಮಾಡಿ ಈಗ ಮುಂಬಯಿಯಲ್ಲಿ ಕಳೆದ ಒಂದು ತಿಂಗಳೆ

ಕೊಂಡು ಮಾಯವಾಗುತ್ತಾರೆ, ಳಗೆ ಸುಮಾರು ನೂರರಷ್ಟಕ್ಕೆ ತಲುಪಿದೆ.

- ಈಗ ನೆನಪಾಯಿತು. ಸುಪ್ರಸಿದ್ದ ಪತ್ರಕಾರ ಗೊವಾತಾ ” ನನ್ನ ಒಬ್ಬ ಗೆಳತಿ , ಅವಳು ಈ

ದಾಮ್ಮೆ ನನ್ನ ಬೋಳು ತಲೆಯನ್ನು ನೋಡಿಒಂದು ಪಂಥದ ನಾಯಿಕೆ, ಹುಡುಗಿಯರು ತಲೆಬೋಳಿ

ಸಲಹೆಯಿತ್ತ : ' ತಲೆ ಬೋಳಿಸಿದರೆ ಸಾಲದು ; ಸಬೇಕೆಂದು ಅವಳು ಪ್ರೀಚಿಸುವುದಿಲ್ಲ , ಹುಡುಗರ

ಅರೆದ ಮದ್ದನ್ನು ಇಟ್ಟು ಅಳುಂಡ ಸೊಪ್ಪಿನಲ್ಲಿ ತಲೆ ಮಾತ್ರ ನುಣ್ಣಗೆ ಹೊಳೆಯಬೇಕು ಎಂದು

ಮುಚ್ಚಿಕೊಳ್ಳಬೇಕು. ನಾನು ನಕ್ಕುಬಿಟ್ಟೆ , ಹೇಳುತ್ತಾಳೆ. ಗೋರಕ್ಷಣೆಗೂ ಗೋ ಸವಾತಾ

ನನ್ನ ತಲೆಯ ಕಾವು ಅಷ್ಟೊಂದು ಏರಿಲ್ಲವೆಂದು ಚಳವಳಿಗೂ ಏನೂ ಸಂಬಂಧವಿಲ್ಲ. ಗೋವಾತಾ

ಆತನಿಗೆ ಅರಿವಾಗಿರಬೇಕು, ಚಳವಳಿಯು ಗೋಮಾಂಸಭಕ್ಷಣೆಯನ್ನು ಪುರಸ್ಕ

ಇನ್ನೊಂದು ಹೊಸ ವಿಚಾರ ಒಬ್ಬ ಮಹಾ ರಿಸುತ್ತದೆ. ಅಷ್ಟೇ ಅಲ್ಲ, ಗೋಮಾತೆಯ ಹಿಂಡು

ರಾಷ್ಟ್ರೀಯ ಆಯುರ್ವೇದ ಪಂಡಿತನಿಂದ ಹೊರ ಎಷ್ಟು ಶಿಸ್ತುಗೆಟ್ಟು ರಸ್ತೆಯಲ್ಲಿ ಅಡ್ಡಾಡುವುದೋ

ಬಿತ್ತು . ನಾನು ಕಾಯಕಲ್ಪವಾದಿಯೇ ? ಕಳೆದ ಚಳವಳಿಯ ಅನುಯಾಯಿಗಳ ಅಷ್ಟೇ ಅಶಿಸ್ತು

ಯ ವನವನ್ನು ಮರಳಿ ಪಡೆಯಲು ಮಾಡುವ ಈ ಪಾಲಕರಾಗಿರಬೇಕೆಂದುಬೋಧಿಸುತ್ತದೆ.

ಚಿಕಿತ್ಸೆಗೆ ಮೊದಲು ತಲೆಬೋಳಿಸುತ್ತಾರೆ. ಇಂಥ ನಾನು 'ಗೋಮಾತಾ ” ಚಳವಳಿಯಲ್ಲಿ ಸೇರಿರು

ಒಂದು ಪ್ರದರನವನ್ನು ಮಹಾರಾಷ್ಟ್ರೀಯ ಮಂತ್ರಿ ವೆನೋ ಎಂದು ನನಗೆ ತಿಳಿಯದು. ಆದರೆ ನನ್ನ ಗಳ ಸಹಭಾಗಿತ್ವದಲ್ಲಿ ಠಾಣಾದಲ್ಲಿ ಇತ್ತೀಚೆಗೆ ಏರ್ಪ ಗೆಳತಿ “ಗೋವಾತಾ ” ಹೇಳುತ್ತಾಳೆ, ನನ್ನ ತಲೆ

ಡಿಸಿದ್ದರು. ( ಮುಂಬಯಿಯಲ್ಲಿ ಠಾಣಾ ಹುಬ್ಬಳ್ಳಿ, ಯೇ ಅವಳ ಚಳವಳಕ್ಕೆ ಸ್ಫೂರ್ತಿಯಿತ್ತುದರಿಂದ

ಯಲ್ಲಿ ಧಾರವಾಡದಷ್ಟೇ , ಬೆಂಗಳೂರಿನಲ್ಲಿ ವಿಲ್ಸನ್ ನಾನೇ ಅವಳ ಪ್ರಪ್ರಥಮ ಶಿಷ್ಯನೆಂದು ಗಣಿಸಲಾ

ಗಾರ್ಡನಿನಷ್ಟೇ ಪ್ರಸಿದ್ದ ) . ಆದರೆ ಕಾಯಕಲ್ಪ ಗುತ್ತದೆಂದು. ಈ ಹುಚ್ಚು ಪರಂಪರೆ ಎಷ್ಟು

ಚಿಕಿತ್ಸೆ ನಡೆಸಲು ನನಗಿನ್ನೂ ಹುಡುಗಾಟಿಕೆಯೇ ಬೇಗ ಮುಗಿಯುತ್ತದೆ ಎಂದು ನಾನು ಕಾಯು

ಬಿಟ್ಟಿಲ್ಲವೆಂದು ಅವನ ಅಭಿಪ್ರಾಯ . ತಲೇ ಇದ್ದೇನೆ. ನನ್ನ ತಲೆ ಕೂದಲು ಈಗ

ಒಂದು ಥಿಯಾಸಫಿಗರ ಸಭೆಗೆ ಹೋಗಿದ್ದೆ . ಸ್ವಲ್ಪ ಸ್ವಲ್ಪ ಬೆಳೆಯಲು ಸುರುವಾಗಿದೆ. ಕಾಪು

ನಾನು ಬೌದ್ದ ದೀಕ್ಷೆ ತೆಗೆದುಕೊಂಡು ಪಾರಿವ್ರಾಜಕ ಮಾಡುವಷ್ಟರಲ್ಲಿ ಈ ವರಾತಾ ಚಳವಳಿಯ ಅವ

ನಾಗಿರಬೇಕೆಂದು ಅಲ್ಲಿ ಊಹಾಪೋಹವಾಯಿತು. ಸಾನವಾಗಲಿ ಎಂದು ಹಾರೈಸುತ್ತಿದ್ದೇನೆ.

ನನ್ನ ಕೂದಲಿನ ಮಹಿಮೆ ೬೧

ಆದರೆ ಭಾಗ್ಯ ನನ್ನ ಪರವಾಗಿ ದೆಯೋ ಗೆ - ಹೇಳಿಕೆಯಂತೆ ಹೆಣ್ಣು ಗಂಡು ಸಮಾನ, ಜಗತ್ತು

ಮಾತಾ ಪರವಾಗಿದೆಯೋ ತಿಳಿಯಲೊಲ್ಲದು , ಒಂದು ಕುಟುಂಬ, ರಾಜಕೀಯ ತತ್ವ ವಾದಗಳಿಗೆ

ಗೋಮಾತಾ ಚಳವಳಿಯ ಔಪಚಾರಿಕ ಉದ್ಘಾಟನೆ ಈ ಅಂತರಿಕ್ಷಯಾನದ ದಿನಗಳಲ್ಲಿ ಬೆಲೆಯಿಲ್ಲ

ಬೀಟಲ್‌ಗಳ ಸದುರು ಮಹೇಶ ಯೋಗಿಯಿಂದ ಇತ್ಯಾದಿ ಇತ್ಯಾದಿ.

ಮಾಡಿಸಬೇಕೆಂದುಗೋಮಾತಾ ಹಟತೊಟ್ಟಿದ್ದಾಳೆ.

ಮಹೇಶ ಸದ್ಗುರುಗಳ ಸ್ವದೇಶಾಗವನದಲ್ಲಿ ಸ್ವಲ್ಪ ಈ ಚಳವಳಿಗೆ ಕಾಲೇಜುಗಳ ತರುಣ ತರುಣಿ

ವಿಲಂಬವಾಗಿದೆ . ಬೀಟಲ್‌ಗಳ ತಮ್ಮ ಕಾರ್ಯ ಯರು ಸೇರಿಕೊಳ್ಳುವುದನ್ನು ನೋಡಿದರೆ ನಾನು

ಕ್ರಮವನ್ನು ಬದಲಾಯಿಸಿ ಭಾರತ ಸಂಚಾರವನ್ನು ಒಂದು ಶನಿವಾರ ತಲೆ ಬೋಳಿಸಿಕೊಂಡದ್ದು

ಗುಟ್ಟಾಗಿ ಇರಿಸಬೇಕೆಂದು ಪಣ ತೊಟ್ಟಿದ್ದಾರೆ. ಒಂದು ಸಾಮಾಜಿಕ ಅಪಘಾತಕ್ಕೆ ಕಾರಣವಾಗಿದೆ

ಗೋವರಾತಾ ಮಾತ್ರ ತನ್ನ ಚಳವಳಿಯ ಉದ್ಘಾಟ ಯೆಂದು ಮೈಜುಮ್ಮೆನ್ನುತ್ತದೆ. ಗೋಮಾತಾ

ನೆಯ ದಾರಿ ಕಾಯುತ್ತಿದ್ದಾಳೆ. . ಚಳವಳಿಯ ವೈಶಿಷ್ಟ ವೆಂದರೆ ವಿಚಾರ ವಾದೀ ತರುಣ

ಬತ್ತಲೆ ಸಾಧುಗಳು ಮೆರವಣಿಗೆ ಹೊರಟರೆ ತರುಣಿಯರು ಅದರಿಂದ ಆಕೃಷ್ಟರಾಗಿರುವುದು .

ನಕ್ಕು ಬಿಡುವಷ್ಟು ಹಗುರವಾದ ಕಾಲ ಇದಲ್ಲ , ಕಡಿಮೆಯೆಂದರೆ ಮೂವರು ಚಿತ್ರ ಕಲಾವಿದರು

ಲೋಕವು ಸಾವು ಬದುಕಿನ ಗಂಭೀರ ಸಮಸ್ಯೆ ಆಗಲೇ ಗೋಮಾತಾ ಚಳವಳಿಗೆ ಸೇರಿದ್ದಾರೆ.

ಯನ್ನು ಎದುರಿಸುತ್ತಿರುವುದರಿಂದ ಯುವಕರ ತಲೆ ಒಬ್ಬ ವಿದೇಶೀ ವಿಜ್ಞಾನಿಯ ಇಬ್ಬರು ಲೇಖಕರ

ಮಾರು ಅಧ್ಯಾತ್ಮಕ್ಕೆ ಶರಣು ಹೋಗಿದೆ. ಗೋ - ಈ ಚಳವಳಿಯಲ್ಲಿ ಭಾಗ ವಹಿಸುತ್ತಿದ್ದು ಚಳವಳ

ಮಾತಾ ಚಳವಳಿ ಈ ಹೊಸ ಅಧ್ಯಾತ್ಮಿಕತೆಯ ವನ್ನು ಎಷ್ಟು ಅಸಾಂಪ್ರದಾಯಕವಾಗಿಸಲು

ಸಂಕೇತವಂತೆ , ಗೋಮಾತಾ ಅಧ್ಯಾತ್ಮಿಕತೆಯು ಸಾಧ್ಯವೋ ಅಷ್ಟು ಹೆಣಗುತ್ತಿದ್ದಾರೆ. ನನ್ನ ಕದ

ಅಗ್ರಾ ಸಿಕವಾದದ ಮೇಲೆ ನಿಂತಿದೆ. ಗೋವಾತಾ ಲಿನ ಮಹಿಮೆ !

ಎಲ್ಲಾ ಹೆಂಗಸರೂ ತಮ್ಮ ಗಂಡಂದಿರನ್ನು ' ರೀ - ರೀ ' ಎಂದು ಸಂಬೋಧಿಸು

ತಾರಲ್ಲವೇ ? - ನಾನು ಹೇಳುತ್ತಿರುವುದು ಅದರ ಕಥೆಯೇ

ಆ ದಿನ ಭಾನುವಾರ ಸುಮಾರು ೬ ಗಂಟೆ ಇರಬಹುದು. ನಾನು ಕಣ್ಣು

ಬಿಡುವುದೇ ತಡ, ನನ್ನ ಹೆಂಡತಿ ( ಶೋಂಬೇರಿ, ತೋಂಬೇರಿ' ( ಸೋಮಾರಿ)

ಎಂದು ನನಗಂದದ್ದು ಕೇಳಿ ಚಕಿತನಾದೆ. ಯಾವತ್ತೂ ಅನ್ನಿಸಿಕೊಳ್ಳದ ಬೈಗುಳ

ಈ ಮುಂಜಾನೆಯಲ್ಲೇ ನನಗೆ ಬಂದದ್ದು ಕೇಳಿ ಅವಳನ್ನು ತರಾಟೆಗೆ ತೆಗೆದು

ಕೋಳೊಣಎಂದನ್ನಿಸಿತು . ಅಷ್ಟರಲ್ಲೇ ಅವಳ ಕೈಲಿದ್ದ ಪೇಪರ್‌ನಿಂದಶೋ೦ಬೆ

ವಿಚಾರ ಬಿಸಿ ಬಿಸಿ ಸುದ್ದಿ ಬಿತ್ತರಿಸಿ ಬಂತು . ' ರೀ ' ಸಂಬೋಧನೆ ಜೊತೆಗೂಡಿ

( ಶೋಂಬೇರಿ' ಆಗಿತ್ತದು.

- ಎಂ . ಕೆ . ಎಸ್ . ಅಯ್ಯಂಗಾರ್

ಕವಿಯ

ಕಮ್ಮಟದಿಂದ

ಶ್ರೀ ಎಸ್ . ವೆಂಕಟರಾಜರ ಹೊಸ ಕವಿತಾಸಂಗ್ರಹ “ ಪದ್ಮಸರೋವರ ” ದಿಂದ

ಕನ್ನಡ

ಕನ್ನಡಕೆ ಗಡಿಯಿಲ್ಲ ಕನ್ನಡಕೆ ತಡೆಯಿಲ್ಲ

ಚೆನ್ನ ಕನ್ನಡಕಿಲ್ಲ ದುಃಖ ದುಷ್ಟಾಲ

ಮಣ್ಣು ಹೊನ್ನಿನ ಗಟ್ಟಿ ರನ್ನ ಹರಡಿದ ಹಟ್ಟಿ

ನನ್ನದಿದು .

ಜೋಗದ ವಿದ್ಯುತ್ತು

ನಮ್ಮ ಜೋಗುವಿದ್ಯುದ್ದೀಪ

ಕಣ್ಣ ಮುಚ್ಚಲಾಡಿದೆ |

ಕಾಳಿಂಗನ ಬಾಲ ಹಿಡಿದು

ಕುಣಿವ ಹಾಗೆ ಕಂಡಿದೆ

ನಮ್ಮ ದೀಪ ನಮ್ಮ ಪಾಪ

ಪೂರ್ವ ಜನ್ಮದೊಂದು ಶಾಪ

ಸರಕಾರದ ಮಾಯಾರೂಪ

ಕಣ್ಣ ಮುಚ್ಚಲಾಡಿದೆ

ಗುಟುಕು ಗುಟುಕು ಜೀವ ಹಿಡಿದು

ತಟಕು ತಟಕು ಕಾವು ಪಡೆದು

ಮಿಣಿಕು ಮಿಣಿಕು ಮಿಣಿಕ್ಕೆಂದು

ಕಣ್ಣು ಮುಚ್ಚಲಾಡಿದೆ.

ಕುಳಿತ ಮದುವೆಯಟದಲ್ಲಿ

ತಿ೦ದುದೇನೋ ತಿಳಿಯಲಿಲ್ಲ

ಆಚೆ ಈಚೆಯೆಲೆಗೆ ಕೈಯ

ಚಾಚಿದಂತೆ ಗಡಿಬಿಡಿ

ಪ್ರಕಾಶಕರು : ಶ್ರೀ ಕೃಷ್ಣ ಪ್ರಕಾಶನ, ಉಡುಪಿ ಬೆಲೆ ರೂ . ೨

ಕವಿಯ ಕಮ್ಮಟದಿಂದ

ಆದರೇನು ಗಂಡು ಹೆಣ್ಣು

ಒಳ್ಳೆ ಸಮಯ ಬಂದಿತೆಂದು

ಊಟ ಬಿಟ್ಟು ತುಟಿಯನೊಟ್ಟು

ಕೂಡಿಸಿರುವ ಮುನ್ನುಡಿ !

ಏನೋ ಇದರ ಹೃದಯದೊಳಗೆ

ಪ್ರಣಯ ಚಿಂತೆನುಡಿದಂತೆ

ಗಳಿಗೆತೋರಿ ಗಳಿಗೆ ಜಾರಿ

ಮಾಯವ ಸ್ಪ ಸುಂದರಿ

ಇವಳ ತಳಕು ಬೆಳಕು ನಂಬಿ |

ನೀನುಮೊದಲೆ ಮದುವೆಯಾದ

ಚಿಮಣಿದೀಪ ಹೆಂಡತಿಯನು

ಬಿಟ್ಟರೆ ಮಂಗನೆ ಸರಿ !

ನಣ ದಪು

ನುಣ ದಪಿನ ಪುಟಗಳಲ್ಲಿ

ಪ್ರಣಯ ಪಾಠ ಬರೆದ ಹಾಗೆ

ಕುಸುರು ಲಜ್ಜೆ ಕಳ್ಳ ಹೆಜ್ಜೆ

ಗೊಂಡು ಸುಳಿವ ಚೆಲ್ಲ.

ನಗಬೇಡ

ನಗಬೇಡ ನಗಬೇಡ ಹೆಣ್ಣೆ

ನಕ್ಕಾಗ ಮಿದುಗೆನ್ನೆಯಾದೀತು ಬೆಣ್ಣೆ !

ಮುಗಿಲಾಗಿ ತೇಲೀತು ಮಿಂಚಾಗಿ ಮಿನುಗೀತು

ಮುಂಗಾರು ಮಳೆಯಾಗಿ ಸುರಿದೀತು ಕೆಳಗೆ

ಬಂಗಾರ ಬೆಸೆದಂತೆ ಬೈಗು ಬಿಸಿಲಾದೀತು

ಸಿಂಗಾರದನುಸಾರ ಕುಣಿದೀತುಸೋಗೆ!

ಪಾರಿಜಾತ

ಹೂಗಳಲೆಲ್ಲಾ ಪಾರಿಜಾತವೇ

ಬಲು ಸೊಗಸೆಂಬೆನು ನಾನು

ನಾಗವೇಣಿಯರ ನಗೆಯೊಳಗದಿ

ಬರೆದವರಾರಿದನು ?

ವಾವನ ಮನೆಯಲ್ಲಿ

ಮಾವನ ಮನೆಯಲ್ಲಿ ಮೊದಲಿನ

ಪಾಠವಿಂದ್ರಿಯನಿಗ್ರಹ

ಅಕ್ಕ ತಂಗಿಯರೆಲ್ಲ ಕಾವಲು

ಕೂತಿರುವ ಕಾರಾಗೃಹ

ಎಲ್ಲರೂ

ನನ್ನಿಂದೇಕೆ

ದೂರವಾದರು ?

ನಾನು ನನ್ನಷ್ಟಕ್ಕೆ ಇದ್ದುಬಿಡುತ್ತಿದ್ದೆ ನೆಂದೇ ? ಯಾವಾಗಲೂ ದಣಿದುಕೊಂಡೇ ಇರುತ್ತಿದ್ದ ನನಗೆ ಯಾವುದರಲ್ಲಿಯೂ ಆಸಕ್ತಿ

ಇದ್ದಿರಲಿಲ್ಲವೆಂದೇ ?

ಉತ್ಸಾಹಭರಿತ ನವಜೀವನ

ಮನಮುಖ ಕಾರಣವಾಗಿದೆ ...ಅದಕ್ಕೆ ಕಾರಣ

ಹಾರ್ಲಿಕ್ಸ್

ರಾಕರರನ್ನು ಕಂಡೆ, ಅವರೆಂದರು : “ ನಿಮ್ಮ ಅವರಂದಂತೆ ಆಯಿತು!

ಖರ್ಚಾದ ಶಕ್ತಿಯನ್ನು ಈಗ ನನ್ನಲ್ಲಿ ಉತ್ಸಾಹ

ಪುನಃ ತುಂಬಿಸಲು ನಿಮ್ಮ ತುಂಬಿತುಳುಕುವಂತಿದೆ.

ಹೆಚ್ಚಿನಪೋಷಣೆ ಬೇಕು. ನಾನು ಎಲ್ಲರಿಗೂ ಬೇಕಾದವಳಾಗಿದ್ದೇನೆ.

ಹಾರ್ಲಿಕ್ಕು ಹಾರ್ಲಿಕ್ಸ್ ಹೊಸ ತೆಗೆದುಕೊಳ್ಳಿರಿ ಅದರಿರದ ಜೀವನವನ್ನು ಪಡೆಯಲು

ನಿನಗೆ ಸಹಾಯ ನನಗೆ ಸಹಾಯ ಮಾಡಿದೆ! ವಾಗುವುದು

ಎ ಹೋ ಜನರಿಗೆ ಜೀ ವ ನ ದ ಲ್ಲಿ ಹುಮ್ಮಸ್ಸು , ಚುರುಕುತನ ಇರುವುದಿಲ್ಲ, ಕಾರಣವಿಷ್ಟೆ : ಅವರಿಗೆ ಸರಿಯಾದ ಪೋಷಣೆ ಸಿಗುವುದಿಲ್ಲ, ಹಾರ್ಲಿಕ್ಸ್ ಶಕುತ್ಸಾಹವನ್ನು ಪಡೆಯಲು ನೆರವಾ ಗುತ್ತದೆ. ನೈಸರ್ಗಿಕ ಆಹಾರ - ಪದಾರ್ಥ ಗಳಿಂದ ತಯಾರಿಸಲ್ಪಡುವ ಹಾರ್ಲಿಕ್ ಸುಲಭವಾಗಿ ಜೀರ್ಣ ನಾ ಗು ಇದೆ,

ನಿತ್ಯದ ಆಹಾರದಲ್ಲಿ ಪೌಷ್ಟಿಕಾಂಶಗಳು ಕಡಿಮೆ ಇದ್ದಾಗ ಹಾರ್ಲಿಕ್ಸ್ ಆದರ್ಶ ಪೂರಕಾಹಾರವಾಗುತ್ತದೆಂದು ಡಾಕ್ಟರು ಗಳು ಶಿಫಾರಸು ಮಾಡು ತ್ತಾರೆ. ಹಾರ್ಲಿಕ್ ನಿಂದ ನಿಮ್ಮ ಜೀವನದಲ್ಲಿ ಅಪೂರ್ವ ಸ್ಫೂರ್ತಿಯುಂಟಾಗುವುದು!

ಗೋಧಿ ಹಿಟ್ಟಿನ ಮತ್ತು ಮಾಲ್ಡ್ ಮಾಡಿದ ಬಾರ್ಲಿಯ ಪೋಷಕ ಸತ್ವಗಳನ್ನು ಸೇರಿಸಿದ ಕೆನೆಹಾಲಿನಿಂದ ತಯಾರಿಸಲ್ಪಟ್ಟಿದ್ದು,

ಹಾರ್ಲಿ ಕ್ ಹids

ಹೆಚ್ಚಿನ ಶಕ್ತಿಯನ್ನು ನೀಡುತ್ತದೆ!

LINE IDEAL FUD EAL FUDOS

44

ಪೂರ್ವ

ಪಶ್ಚಿಮ

ಉತ್ತರ ಅಥವ

ದಕ್ಷಿಣ

Vanama

20

PANAMA P

L

పనామా

Con

ಜನಾದ

ಎnಸಂಪನಾಮಾ |

ಸಿ ಗ ಕ ಇ ಟು

ನಮ್ಮ ದೇಶದ ಯಾವ ದಿಕ್ಕಿಗೆ ಹೋಗಿ ಆ ಬೆಳೆಯುತ್ತಿರುವ ಪನಾಮಾಡ ಜನಪ್ರಿಯತೆಯು ಎದ್ದು ಕಾಣುತ್ತದೆ. ಎಲ್ಲಿ ಬೇಕಾದರೂ .

ಸರಿ, ಒಂದು ಪ್ಯಾಕೆಟ್ ಕೊಂಡು ನೀಡಿರಿ ಪನಾಮಾ ಅದರ ಪ್ರಸಿದ್ದಿಯ ಪುಟ್ಟ

ನಿಲ್ಲವಂತಹದೇ ಎಂದು ನಿಮ್ಮ ಸುಕ

ପାନାମା

un

ಗೋಲ್ಡನ್ ಓದೇಕೊ ಕಂಪನಿ ಪ್ರವೇಟ್ ಲಿಮಿಟೆಡ್, ಮುಂಬಯಿ - 4

ಭಾರತದ ಇ೦ತಹ ರಾಷ್ಟ್ರೀಯ

ಉದ್ದಿಮೆಗಳಲ್ಲಿ ಎಲ್ಲಕ್ಕಿಂತ ದೊಡ್ಡ a an Oscans Adva

138 - 9

ಅ ನು ಪ

TWIL

DI09 I

ಇದೊಂದು ಇಜಿಪ್ತದ ಅತಿ ಪ್ರಾಚೀನ ಅಖ್ಯಾ

ಯಿಕೆ. ಅನಂತರ ಪ್ರಪಂಚದ ದೇಶದೇಶಗಳ ಅನುಪ ಮತ್ತು ಬಾ ತಾ ಇಬ್ಬರು ಅಣ್ಣ ತಮ್ಮಂ

ಅನೇಕ ಪುರಾಣಗಳಲ್ಲಿ ಅದ್ಭುತರಮ್ಯ ಗಾಥೆಗಳಲ್ಲಿ ದಿರು . ಅಣ್ಣ ಅನುಪನಿಗೆ ಮದುವೆಯಾಗಿತ್ತು .

ಈ ಆಖ್ಯಾಯಿಕೆಯ ಅಂಶಗಳು ಬಿಡಿಯಾಗಿ ಅರಳಿ ತಮ್ಮ ಬಾತಾ ಅವಿವಾಹಿತನಾಗಿಯೇ ಉಳಿದನು .

ಹೆಣೆದುಕೊಂಡಿವೆ . ಬಗೆಬಗೆಯಾಗಿ ರೂಪ ಅಣ್ಣನ ಮನೆಯಲ್ಲಿಯೆ ಮಮತೆಯ ಮಗನಂತೆ

ರೂಪಾಂತರಗೊಂಡಿವೆ . ಏಕೆಂದರೆ ಮಾನವಕುಲದ ಹಾಯಾಗಿ ಬೆಳೆದನು .

ಮೂಲದ ಸಾಮಯಿಕ ಮನಸ್ಸಿನ ಅಂತರಾಳದ ಆದರೆ ಈ ವವತೆ, ಈ ಮಗನೆಂಬ ಮನೋ

ಲ್ಲಿಯೇ ಅವಿತು ಅದುವಿನಿಂತ ಕೆಲವೊಂದು ಭಾವ ಬಹು ಕಾಲ ಉಳಿಯಲಿಲ್ಲ . ಬಾತಾ ದೃಢ

ಹುಚ್ಚು ಹೆಚ್ಚಿನ ಬಯಕೆ ಬೆದರಿಕೆಗಳ ಅವಿಷ್ಕಾರವು ಕಾಯ ತರುಣನಾಗಿ ಬೆಳೆದು ನಿಂತಾಗ ಅನುಪನ

ಈ ಹಳೆಯ ಕಥೆಯಲ್ಲಿ ಬೀಜರೂಪದಲ್ಲಿ ಕಂಡು ಹೆಂಡತಿಯು ಅವನನ್ನು ಮೋಹಿಸಿದಳು ಕಾಮಿಸಿ

ಬಂದಿದೆ , ದಳು. ಸರಳ ಸ್ವಭಾವದ ಬಾತಾನನ್ನು ಬೇಟೆ

ಮನುಕುಲದ ಸ್ವಲ್ಪ ಗಳೇ ಸಾಕಾರವಾಗಿ ನಮ್ಮ ಯಾಡಲು ಬಯಸಿದಳು .

ಪುರಾಣ- ಪುಣ್ಯಕಥೆಗಳಾಗಿ ದೇವದೇವತಾ ವಿಲಾಸ ಒಂದು ದಿನ ಅನುಪನ ಅನುಪಸ್ಥಿತಿಯಲ್ಲಿ ಆಕೆ

ವಾಗಿ ಕಾಣಿಸಿಕೊಳ್ಳುತ್ತವೆ ಎಂದು ಮನೋ ಬಾ ತಾನ ಬಳಿಗೆ ಹೋಗಿ ಅವನನ್ನು ಮೋಹಪಾಶ

ವಿಜ್ಞಾನಿಗಳ ಸಿದ್ದಾಂತ, ಇಜಿಪ್ತದ ಈ ಪುರಾತನ ದಲ್ಲಿ ತೊಡಕಿಸಲಿಕ್ಕೆ ಪ್ರಯತ್ನಿಸಿದಳು . ಆದರೆ

ಅಖ್ಯಾಯಿಕೆಯು ಅವರ ಕೈಯಲ್ಲಿ ಮತ್ತೆ ಮತ್ತೆ ಬಾತಾ ಕಾಯದಿಂದ ಮಾತ್ರವಲ್ಲ, ಮನಸ್ಸಿನಿಂದಲೂ

ಅನ್ವಯಾರ್ಥಕ್ಕೆ ಗುರಿಯಾಗಿ ಪ್ರಸಿದ್ದಿಯನ್ನು ದೃಢವಾಗಿಯೇ ನಿಂತನು. ಆತ ಅತ್ತಿಗೆಯ

ಪಡೆದಿದೆ. ಮೋಹಕ್ಕೆ ಒಳಗಾಗಲಿಲ್ಲ . ತಿರುಗಿ ಸಂತಾಪ

ಮತ್ತು ಬಾ ತ

ನಿಗೆ ದನಗಳ ದನಿಯ ಅರ್ಥವಾಗುತ್ತಿರಬೇಕು! ).

ಮನೆ ಹೊಕ್ಕರೆ ಸಾವು ಕಾದಿದೆ ಎಂದು ಅವನಿಗೆ

ಗೊತ್ತಾಯಿತು. ಆತ ಅಲ್ಲಿಂದಲೇ ಕಾಲು ಕಿತ್ತನು,

ಊರನ್ನೇ ಬಿಟ್ಟು ಪರಾರಿಯಾದನು .

ಆದರೆಹೋಗುವನೆಲ್ಲಿಗೆ ? ಕಾದು ಕಾದು ಕೆಂಡ

ದಂತಾದ ಅನುಪನು ಬಿಚ್ಚುಗತ್ತಿಯನ್ನೆತ್ತಿ

ಕೊಂಡು ತಮ್ಮನನ್ನು ಬೆನ್ನಟ್ಟಿದನು . ಅಣ್ಣನು

ಗೆಂಡು ಅವಳಿಗೆ ಛೀಮಾರಿ ಹಾಕಿದನು. ಪರಿಪರಿ ಯಮನಂತೆ ಬೆನ್ನಿಗೆ ಬರುತ್ತಿರುವುದನ್ನು ಕಂಡು

ಯಾಗಿ ಬುದ್ದಿ ಹೇಳಿದನು . ಬಡಪಾಯಿ ಬಾ ತಾ ಕಂಗೆಟ್ಟ ನು . “ ರಾ ” ದೇವ

ಅಣ್ಣ ಅನುಪ ಮನೆಗೆ ಮರಳಿದನು . ತಮ್ಮನು ರಿಗೆ ಮೊರೆಯಿಟ್ಟನು. ಆ ದೇವರು ಅನಾಥನಾದ

ಅತ್ತಿಗೆಯ ಅತ್ಯಾಚಾರದ ಸಂಗತಿಯನ್ನು ಅವನ ಆ ಯುವಕನ ಮೇಲೆ ಕರುಣೆಯನ್ನು ತಾಳಿ ಅಣ್ಣ -

ಕಿವಿಗೆ ಹಾಕಲಿಲ್ಲ. ಸುಮ್ಮನೆ ಉಳಿದನು. ಆದರೆ ತಮ್ಮಂದಿರ ನಡುವೆ ನೆಗುಸು ( ಮಹಾಪೂರ)

ಅತ್ತಿಗೆ ಬಾಲ ತುಳಿದ ಹಾವು, ಕಾಜು ನುಣ್ಣಗೆ ತುಂಬಿದ ದೊಡ್ಡದೊಂದು ಹೊಳೆಯನ್ನೇ ಕೊಚ್ಚಿ

ನಿಜ, ಆದರೆ ಒಡೆದರೆ ಪೂರಿಯಂತೆ ಕೈಯನ್ನು ಹರಿಯಿಸಿಬಿಟ್ಟನು !

ಕೊರೆಯುತ್ತದೆ. ಮೈದುನನು ತನಿ ಷ್ಟಕ್ಕೆ ಆಗ ಉಪಾಯವಿಲ್ಲದೆ ಆ ಹೊಳೆಯ ಆಚೆ ಈಚೆ

ಒಪ್ಪದಿದ್ದರಿಂದ ಮನೋಭಂಗದೊಂದಿಗೆ ಮಾನ ಬಾತಾ ಮತ್ತು ಅನುಪರು ಆ ರಾತ್ರಿಯನ್ನು ಕಳೆ

ಭಂಗವೂ ಕೂಡಿ ಆಕೆ ಮುನಿದ ಮಾರಿಯಾಗಿ ಸೇಡಿ ದರು .

ಗಾಗಿ ಸಿಡಿಮಿಡಿ ಉರಿದೆದ್ದಳು.

ಗಂಡನು ಬಂದೊಡನೆ ಅವಳು ಬಾ ತಾನ ಮರುದಿನ ಬೆಳಗಾಯಿತು. ಸೂರ್ಯದೇವನ

ವಿರುದ್ಧ ಬಾ ಯಂಬ ದೂರಿಕೊಂಡಳು . ತನ್ನ ಸಾಕ್ಷಿಯಾಗಿ ತಾನು ನಿರಪರಾಧಿಯೆಂದು ಬಾ ತಾ

ಪಾಪಕೃತ್ಯವನ್ನು ಅವನ ತಲೆಗೆ ಸೇರಿದಳು . ಅಣ್ಣ ನಿಗೆ ಅಣೆ ಹೊತ್ತು ಕೂಗಿ ಹೇಳಿದನು . ಅಲ್ಲದೆ

ಅಣ್ಣ ನು ಇಲ್ಲದ ಹೊತ್ತು ಸಾಧಿಸಿ ಬಾ ಶಾ ತನ ನ್ನು ಅತ್ತಿಗೆಯು ಎಸಗಿದ ಅಸಹ್ಯ ಮೋಹದ

ಬಲಾತ್ಕಾರಕ್ಕೆ ಬಲಿ ಮಾಡಿದನೆಂದು ಅನುಪನ ಕಿವಿ ದ್ರೋಹದ ವೃತ್ತಾಂತವನ್ನು ಅರುಹಿದನು .

ಯಲ್ಲಿ ನಂಜು ತುಂಬಿದಳು , ಅವನ ಆತ್ಮಸಮರ್ಥನೆ ಇಷ್ಟಕ್ಕೆ ತಡೆಯಲಿಲ್ಲ .

- ಅನುಪ ಹೆಂಡತಿಯ ಮಾತನ್ನು ಕೂಡಲೇ ತಾನು ಸರ್ವಥಾ ನಿಷ್ಟಾಪಿಯಿದ್ದೇನೆಂದು ಅಣ್ಣನಿಗೆ

ನಂಬಿದನು. ಸಿಟ್ಟಿನಿಂದ ಭುಗಿಲೆದ್ದನು. ಕತ್ತಿ ಮನಗಾಣಿಸಲಿಕ್ಕೇಬೇಕು. ಅದಕ್ಕಾಗಿ ಬಾತಾನು

ಯನ್ನು ಮಸೆದುಕೊಂಡು ಬಾ ತಾನು ಸಂಜೆಗೆ ಅನುಪನ ಕೈಯಿಂದ ಕತ್ತಿಯನ್ನೆ ಸೆಳೆದು

ಮನೆಗೆ ಬರುವುದನ್ನೇ ಕಾಯುತ್ತ ಕುಳಿತನು. ಕೊಂಡು, ತನ್ನ ಪಾವಿತ್ರಕ್ಕೆ ಪ್ರಮಾಣವೆಂದು

ಆದರೆ ಆ ಸಂಜೆ ಬಾತಾ ಮನೆಗೆ ಬರಲೇ ಇಲ್ಲ . ತನ್ನ ಜನನೇಂದ್ರಿಯವನ್ನೇ ಕತ್ತರಿಸಿ ಆ ಹೊಳೆಯ

ಮನೆಯ ಹತ್ತಿರ ಬರುತ್ತಲೆ ಅವನಿಗೆ ದಡ್ಡಿಯಲ್ಲಿ ನೀರಿಗೆ ಒಗೆದುಬಿಟ್ಟನು!

ಕಟ್ಟಿದ ದನಗಳು ಎಚ್ಚರಿಕೆ ಕೊಟ್ಟವು! ( ಬಾತಾ ಬಾ ತಾ ಒಗೆದ ಅವನ ಆ ಇಂದ್ರಿಯವನ್ನು

೬೭

೬೮ ಕಸ್ತೂರಿ, ಫೆಬ್ರುವರಿ ೧೯೬೮

ಒಂದು ಮೀನು ನುಂಗಿತು . ತಮ್ಮನ ಈ ಘೋರ ಬರುವ “ ಈ ' ಳಂತೆ.

ಕೃತ್ಯವನ್ನು ಕಂಡು ಅನುಪನು ದಿಗ್ರಾ೦ತ ಗಂಡ ಬಾ ತಾ ಇವಳಿಗೆ ಕಟ್ಟಪ್ಪಣೆ ವಿಧಿಸಿ

ನಾದನು . ಜತೆಗೆ ಅವನು ಹೇಳಿದ ಕರುಣ ರುದ್ರ ದ್ದನು- ಕಡಲ ಹತ್ತಿರ ಎಂದೂ ಹಾಯಬಾರದೆಂದು.

ಕಥೆಯನ್ನು ಕೇಳಿ ಪಶ್ಚಾತ್ತಾಪದಿಂದ , ಪರಿತಾಪ ಆದರೆ ಅವಳಿಗೆ ಅದಕ್ಕಾಗಿಯೇ ಕಡಲ ಕಡೆಗೆ

ದಿಂದ ಮಮ್ಮಲ ಮರುಗಿದನು . ದೊಡ್ಡ ದನಿ ಹೋಗುವ ಹಂಬಲ, ಚಪಲ ಅನಿವಾರವಾಯಿತು.

ತೆಗೆದು ಅತ್ತನು. ಇನ್ನು ಈ ಮುದ್ದು ತಮ್ಮನ ಆಕೆ ಒಂದು ದಿನ ಕಡಲತೀರಕ್ಕೆ ಬಂದಳು ,

ಅವಸ್ಥೆ ಏನು ? ಮುಂದೆ ಅವನ ಗತಿ ಏನು ? ನೀರಿಗೂ ಇಳಿದಳು . ಆಗ ಅವಳ ಹೆಳಲಿನ

ಅದರೆ ಬಾ ತಾನೆ ಅಣ್ಣನಿಗೆ ಧೈರ್ಯನೀಡಿದನು. ಕುರುಳೆಂದನ್ನು ತೆರೆಗಳು ಸೆಳವಿಗೆ ಸೆಳೆದೆ

ಸಂತೈಸಿದನು . “ ನನ್ನ ಈ ಹೃದಯವನ್ನು ಈ ಯುವು.

ಸೇಬಿನ ಮರದ ಹೂವಿನಲ್ಲಿ ಇಡುವೆನು . ನಿನಗೆ ಆ ಕೂದಲ ಜುಟ್ಟು ಹಾಗೆಯೇ ತೇಲುತ್ತಾ

ಯಾರಾದರೂ ಕುಡಿಯಲು ಒಂದು ಗ್ಲಾಸು ಹೋಗಿ ಇಜಿಪ್ತದ ದೊರೆಯ ಬಟ್ಟೆಗಳನ್ನು ತೊಳೆ

ಬೀರ್ ಮದ್ಯ ಕೊಟ್ಟಾಗ, ಆ ಮದ್ಯಕ್ಕೆ ನೊರೆ ಯುವಲ್ಲಿಗೆ ತಲುಪಿತು. ಅಲ್ಲಿಟ್ಟ ಮಡಿಬಟ್ಟೆಗಳನ್ನು ,

ಉಕ್ಕಿ ಬಂದರೆ ನನ್ನ ಈ ಹೃದಯವನ್ನು ಹುಡುಕಿ ಸೇರಿ ದೊರೆಯ ಕಣ್ಣಿಗೂ ಬಿತ್ತು .

ಕೊಂಡು ನನ್ನಲ್ಲಿಗೆ ಬಾ ! ” ಎಂದು ಅವನು ದೊರೆಯೋ ಆ ಉಂಗುರಗದಲಿಗೇ ಮರು

ಅನುಪನಿಗೆ ಆದೇಶವಿತ್ತನು. ಇಾದನು . ಆ ಕೂದಲು ಯಾರದೆಂದು ಶೋಧ

ಅ ನು ಪ ನು ಸಮಾಧಾನಗೊಂಡು ಮನೆಗೆ ಮಾಡಲು ಜಾರರನ್ನು ಅಟ್ಟಿದನು. ಅವರು

ಬಂದನು. ಹೆಂಡತಿಯ ಮೇಲೆ ಕೆಂಡಕಾರುತ್ತ ಬಾ ತಾನ ಹೆಂಡತಿಯ ಪತ್ತೆ ಮಾಡಿ ಅವಳನ್ನು

ಬಂದವನೆ ಅವಳನ್ನು ಕೊಂದನು . ಅವಳ ಹೆಣ ಹಿಡಿದು ದೊರೆಯ ಮುಂದೆ ತಂದರು . ದೊರೆಯು

ವನ್ನು ಕಡಿದು ನಾಯಿಗಳಿಗೆ ತಿನ್ನಲು ಹಾಕಿದನು . ಆ ಸುರಸುಂದರಿಯನ್ನು ಮೆಚ್ಚಿ ತಾನೇ ಮದುವೆ

ಅಮೇಲೆ ನೆಲಕ್ಕೆ ಕುಸಿದು ತಲೆಗೆ ಮಣ್ಣು ತೂರಿ ಯಾದನು !

ಕೊಳುತ್ತ ತಮ್ಮ ಬಾತಾನನ್ನು ನೆನೆದು ನೆನೆದು ಅದರೆ ಆಕೆಗೆ ಬಾ ತಾನ ಭೀತಿಯ ಭೂತ

ನೊಂದು ನೊಂದು ಅತ್ತನು. ಕಾಡಿತು . ಆ ಭೂತಶಾಂತವಾಗಬೇಕಾದರೆ ಬಾ ತಾನ

ಇತ್ತ ಬಾತಾ ಏಕಾಂತ ಜೀವಿಯರಾಗಿ ಸೇಬಿನ ಹೃದಯದ ನಾಶವಾಗಬೇಕು. ಅದಕ್ಕಾಗಿ ದೊರೆಗೆ

ಮರಗಳ ಕೊಳ್ಳದಲ್ಲಿಯೇ ಉಳಿದನು . ಅವನ ಹೇಳಿ ಆಕೆಯ ಆ ಹೃದಯವಿದ್ದ ಸೇಬಿನ ಮರ

ಪಾ ವಿ – ವ ನ ಉಗ್ರ ಬ್ರಹ್ಮಚರ್ಯವನ್ನೂ ವನ್ನೆ ಕೆಡಿಸಿ ಕೆಡಹಿಸಿದಳು . ಇನ್ನು ಬಾ ತಾನ

ವೆಚ್ಚ ದೇವತೆಗಳೆಲ್ಲ ಅವನನ್ನು ಕೊಂಡಾಡಿದರು . ಸೇಡಿನಿಂದ ತಾನು ಪಾರಾದನೆಂದು ಭಾವಿಸಿದಳು.

ಅವನಿಗೆ ಒಂದು ವರವನ್ನು ಕೊಡಲು ಮುಂದಾ ಮರ ಅಡ್ಡ ಬಿದ್ದೊಡನೆ ಬಾ ತಾನು ಸತ್ತು

ದರು . ಆಗ ಬಾ ತಾ ಅಂದನು , “ ನನಗೆ ಒಂದು ಬಿದ್ದನು. ಅತ್ತ ಅನುಪನ ಕೈಯಲ್ಲಿಯ ಪಾನ

ಹೆಣು ಬೇಕು! ” ದೇವತೆಗಳು ಅಂದರು , ಪಾತ್ರೆಯೊಳಗೆ ಬೀರ್ ನೊರೆನೊರೆಯಾಗಿ ಉಕ್ಕಿ

C'ತಥಾಸ್ತು ! ” ಓರ್ವ ಸುಂದರಿಯಾದ ಮಾನಸಕ ತುಳುಕಿತು . ಕೂಡಲೇ ತಮ್ಮನಿಗೇನೋ ಕೇಡಾ

ಯನ್ನು ಸೃಷ್ಟಿಕರ್ತನಾದ ಖನವ ದೇವರು ಗಿದೆಯೆಂದು ತಿಳಿದು ಅನುಪ ಸೇಬಿನ ಮರಗಳ

ನಿರ್ಮಿಸಿ ಬಾ ತಾನಿಗೆ ಒಪ್ಪಿಸಿದರು. ಕೊಳಕ್ಕೆ ಧಾವಿಸಿದನು . ಅಲ್ಲಿ ಬಾ ತಾ ಸತ್ತು ಬಿದ್ದಿ

ಆದರೆ ಆ ಹೆಣ್ಣು ಸಾತ್ವಿಕಳಾಗಿದ್ದಿಲ್ಲ. ಅವಳಲ್ಲಿ ದನು. ಅಲ್ಲಿಂದ, ಬಲು ದೀರ್ಘದ ಪ್ರವಾಸ

ಜಿದ್ದು , ಚಪಲ, ವಿಪರೀತ ಕುತೂಹಲ ಎಲ್ಲವೂ ಪ್ರಯಾಸಗಳ ಫಲವಾಗಿ ಬಾ ತಾನ ಹೃದಯವನ್ನು

ವನೆಮಾಡಿ ಕೊಂಡಿದ್ದವು - ಬೈ ಬಳಿ ನಲ್ಲಿ ಅನುಪನು ಕಂಡುಹಿಡಿದು ತಂದನು , ತಮ್ಮನ

ಅನುಪ ಮತ್ತು ಬಾತಾ ೬೯

ಆಮೇಲೆ ಬಾ ತಾ ಹೆಂಡ

ಬಾಯಿಗೆ ಬೀರನ್ನು ಸುರುವಿದನು. ಬಾತಾ ಚೇತ, ವಾಗ ಅದರ ಚಿಕ್ಕ ಚೂರುಗಳು ಅತ್ತಿತ್ತ ಹಾರಾಡ

ರಿಸಿಕೊಂಡು ಎದ್ದನು. ಅಣ್ಣ ತಮ್ಮಂದಿರು ಬಹು ಹತ್ತಿದವು. ದೂರದಲ್ಲಿ ರಾಣಿಯು ನಿಂತು ನೋಡು

ಕಾಲದ ನಂತರ ಒಬ್ಬರನ್ನೊಬ್ಬರು ವಾತ್ಸಲ್ಯದಿಂದ ತಿದ್ದಳು – ಒಳ್ಳೆಯ ಹಿಗ್ಗಿನಲ್ಲಿ . ಫಕ್ಕನೆ ಒಂದು

ಬಿಗಿದಪ್ಪಿಕೊಂಡರು , ಚೆಕ್ಕೆಯ ಚೂರು ಅವಳ ಬಾಯಿಯನ್ನೆ ಹೊಕ್ಕಿತು.

ಉಗುಳುವ ಗಡಿಬಿಡಿಯಲ್ಲಿ ಅದನ್ನು ಆಕೆ ನುಂಗಿ

ಬಿಟ್ಟಳು !

ಆ ಚೆಕ್ಕೆ ನುಂಗಿದ ನಿಮಿತ್ತದಿಂದ ರಾ ಣಿ ಗೆ

ಕಾಣಲು ಬಯಸಿದನು . ತಾನು ಏಪಿಸ್ ಹೋರಿಯ ಗರ್ಭ ನಿಂತಿತು . ಬಾ ತಾನೇ ಅವಳ ಹೊಟ್ಟೆಯಲ್ಲಿ

ರೂಪವನ್ನು ತಾಳಿದನು . ಆ ಹೋರಿಯೊಂದಿಗೆ ಮಗುವಾಗಿ ಹುಟ್ಟಿಬಂದನು ! ಏನಿದು ದೈವದ

ಅನುಪನು ದೊರೆಯ ದರಬಾರಿಗೆ ಬಂದನು . ಅಲ್ಲಿ ವಿಕಟ ವಿಡಂಬನೆ !

ಬಾತಾ ರಾಣಿಯನ್ನು ತನ್ನ ಹಿಂದಿನ ಹೆಂಡತಿ ಆದರೆ ದೊರೆಗೆ ಹೊಟ್ಟೆಯಲ್ಲಿ ಹಿಡಿಸಲಾರದಷ್ಟು

ಯನ್ನು ನೋಡಿದನು . ನೋಡಿದೊಡನೆ ತಾಳ್ಮೆ ಹರ್ಷ – ರಾಜ್ಯಕ್ಕೆ ಉತ್ತರಾಧಿಕಾರಿ ಸಿಕ್ಕನೆಂದು !

ಗೆಟ್ಟು ತಾನು ಯಾರೆಂಬ ಗುರುತನ್ನು ಅವಳಿಗೂ ಇಷ್ಟರಲ್ಲಿ ದೊರೆಯ ವಯಸ್ಸು ತುಂಬ ಇಳಿದಿತ್ತು .

ತೋರಿಸಿಕೊಂಡನು ! ಆ ಹರ್ಷದಲ್ಲಿಯೇ ಆತನು ದೇಹವನ್ನಿಟ್ಟನು.

ಆಗ ರಾಣಿಯ ಗಾಬರಿಗೆಟ್ಟಳು. ದೊರೆ ಹೆಂಡತಿಯ ಹೊಟ್ಟೆಯಲ್ಲಿ ವಗನಾಗಿ ಹುಟ್ಟಿ

ಯನ್ನು ಕಂಡು ಹಟವನ್ನೆ ತೊಟ್ಟಳು- ಆ ಹೋರಿ ಬಂದ ಬಾ ತಾ ಬೆಳೆದು ಪ್ರಾಯಕ್ಕೆ ಬಂದನು .

ಯನ್ನು ಕೊಲ್ಲಬೇಕೆಂದು ! ದೊರೆಗೆ ಈ ಹೊಸ ತಂದೆಯ ಗದ್ದುಗೆಯನ್ನು ಏರಿದನು .

ಹೆಂಡತಿ ಅಂಗೈಯ ಅರಗಿಣಿ, ಅವಳ ಮಾತು ಪಟ್ಟಕ್ಕೆ ಬಂದೊಡನೆ ಬಾ ತಾ ಮಾಡಿದ ಮೊದ

ವಿರುವದೆಂತು ? ಅವನು ಕಡಲೆ ಹೋರಿ ಲನೆಯ ಕೆಲಸ – ತಾಯಿಯ ಶಿರಚ್ಛೇದಕ್ಕೆ ಆಜ್ಞೆ

ಯನ್ನು ಕೊಲ್ಲಿಸಿದನು . ಕೊಂದ ಹೋರಿಯ ಕೊಟ್ಟದ್ದು !

ನೆತ್ತರದ ಎರಡು ಹನಿಗಳು ಅರಮನೆಯ ಹೆಬ್ಬಾ ತಾಯಿಯಾದರೇನುತೆ ? ಆತನಿಗೆ ದ್ರೋಹ

ಗಿಲಿನಲ್ಲಿ ಬಿದ್ದವು. ಬಗೆದು ಬಂದು ದೊರೆಯನ್ನು ಕೂಡಿ ಆತನನ್ನು

ಆ ಹನಿಗಳು ಬಿದ್ದಲ್ಲಿ ನೆಲದಿಂದ ಆ ರಾತ್ರಿ ಮತ್ತೆ ಮತ್ತೆ ಕೊಲ್ಲಿಸಿದ ಆ ದುಷ್ಟೆ ಅವನ ಹೆಂಡತಿ ಕಳೆಯುವುದರೊಳಗೆ ಎರಡು ಸಿಕ್ಯಾಮರ ವೃಕ್ಷ ಯಲ್ಲವೆ ? ಅವಳನ್ನು ಬೆನ್ನಟ್ಟಿ ಕೊಂಡು ಬಂದು

ಗಳು ದೈತ್ಯಾಕಾರವಾಗಿ ಎದ್ದು ನಿಂತವು ! ತೀರಿಸಿಕೊಳ್ಳಲಿಕ್ಕೆ ಆಗದ ಸೇಡನು - ಅವಳ

ಒಮ್ಮೆ ರಾಣಿ ಹೆಬ್ಬಾಗಿಲಿನಿಂದ ಹಾದು ಹೋಗು ಪಾಪದ ಪ್ರಾಯಶ್ಚಿತ್ತವನ್ನು - ಅವಳದೇ ಹೊಟ್ಟೆ

ವಾಗ ಬಾತಾ ತಾನು ಆ ಮರದಲ್ಲಿ ಇರುವೆ ಯೊಳಗೆ ಬಂದು ಬಾ ತಾನು ಈ ರೀತಿ ಪೂರ್ತಿ

ನೆಂದು ಕಾಣಿಸಿಕೊಂಡನು . ಆತನ ಗುರುತು ಮಾಡಿಕೊಳ್ಳಬೇಕಾಯಿತು !

ಸಿಕ್ಕಿದ್ದೇ ತಡ ಭಯಚಕಿತಳಾದ ರಾಣಿ ಮತ್ತೆ

ದೊರೆಯ ಬೆನ್ನಿಗೆ ಬಿದ್ದಳು - ಆ ಹೆಮ್ಮರಗಳನ್ನು ತಾಯಿಯ ತಲೆ ಹೊಡೆಸಿದ ಮೇಲೆ ಬಾ ತಾ

ಕೂಡಲೆ ಕಡಿಸಿಹಾಕಬೇಕೆಂದು , ಮೂವತ್ತು ವರ್ಷ ರಾಜ್ಯವನ್ನು ಆಳಿದನು - ಬಾಳಿ

ಆಯಿತು. ಹೆಣ್ಣಿನ ಹಟ , ಅದೂ ರಾಣಿಯ ಹಟ, ದನು . ಸಾಯುವಾಗ ತನ್ನ ಅಣ್ಣ ಅನುಪನಿಗೆ

ದೊರೆಯು ಅಪ್ಪಣೆ ಆಯಿತು. ಹೆಮ್ಮರಗಳನ್ನು ಆತನಿನ ಉಳಿದಿದ್ದ ! – ಪಟ್ಟವನ್ನು ಕಟ್ಟಿಸಿ

ಕಡಿಯುವ ಕೆಲಸ ಸುರುವಾಯಿತು. ಕಡಿಯು ದನು !

ವನ

ನಮ್ಮ ಹಳ್ಳಿಗೆ ಯಾರಾದರೂ ಅಧಿಕಾರಿ ಅಧಿಕಾರಿಗಳು ಒಮ್ಮೆಲೆ ಹೆಚ್ಚಾದರು .

ಗಳು ಬಂದರೆ ಅವರ ಊಟ ಉಪಚಾರ ಅವರ ಮುಖ ಕಪ್ಪಿಟ್ಟಿತು . ಅನಂತರ ಆ

ನಮ್ಮಲ್ಲೇ ನಡೆಯಬೇಕು. ಒಮ್ಮೆ ಹೀಗೇ ಅಧಿಕಾರಿ ಅವನನ್ನು ಅವಮಾನಗೊಳಿಸಿ

ಒಬ್ಬರು ಅಧಿಕಾರಿ ಬಂದಿದ್ದರು. ಆಗ ದ್ದಕ್ಕಾಗಿ ಅವನಲ್ಲಿ ಕ್ಷಮೆ ಬೇಡಿದರು .

ನನರಿನ ಓಲೇಕರನಿಗೂ ಅವರಿಗೂ - ಡಿ , ಎಸ್ . ಕುಲಕರ್ಣಿ

ಯಾವುದೋ ವಿಷಯದಲ್ಲಿ ಮಾತಿಗೆ

ಮಾತು ಬೆಳೆದು ಅವರು ಓಲೇಕಾರನನ್ನು ನಾನು ಹೈಸ್ಕೂಲಿನಲ್ಲಿ ಉಪಾಧ್ಯಾಯಿನಿ

ಸಿಕ್ಕಾಬಟ್ಟೆ ಬಯು ಅವಮಾನಗೊಳಿಸಿ ಯಾಗಿ ಕೆಲಸ ಮಾಡುತ್ತಿರುವಾಗಲೇ ನನ್ನ

ದರು . ಮದುವೆ ನಿಶ್ಚಯವಾಯಿತು. ನಾನು ' X '

ಅಂದು ಅವರಿಬ್ಬರನ್ನು ಕೂಡಿಯೇ Stdಗೆ ಇಂಗ್ಲೀಷ್ ತೆಗೆದುಕೊಳ್ಳುತ್ತಿದ್ದೆ .

ಊಟಕ್ಕೆ ಕರೆಯಲಾಗಿತ್ತು . ಮುಂಜಾ ಆ ತರಗತಿಯ ವಿದ್ಯಾರ್ಥಿನಿಯರು, ನನ್ನ

ನೆಯ ಜಗಳದ ಬಿಸಿ ಇನ್ನೂ ಆರಿರಲಿಲ್ಲವಾ ಮದುವೆ ನಿಶ್ಚಯವಾದ ವಿಷಯವನ್ನು

ದ ರಿಂದ ಅವರಿಬ್ಬರೂ ಮೌನವಾಗೇ ಮತ್ತು ನನ್ನ ಭಾವೀ ಪತಿಯ ಹೆಸರನ್ನು

ಊಟ ನಡೆಸಿದ್ದರು. ಊಟಕೊನೆಯ ಹೇಗೋ ತಿಳಿದುಕೊಂಡಿದ್ದರು . ಆದರೂ

ಹಂತದಲ್ಲಿದ್ದಾಗ ನಮ್ಮ ತಾಯಿ ಇನ್ನೇನು ನನ್ನ ಬಾಯಿಂದಲೇ ನನ್ನ ಭಾವೀ ಪತಿಯ

ತರಲಿ ? ” ಎಂದು ಕೇಳಿದರು . ಹೆಸರನ್ನು ಹೇಳಿಸಿ ಸಂತೋಷಪಡುವ ಆಸೆ

- ಓಲೇಕಾರ ಉತ್ತರಿಸಿದ, “ ಇನ್ನ ಸ್ವಲ್ಪ ಅವರಿಗೆ, ವಿದ್ಯಾರ್ಥಿಗಳಿಗೆ ನನ್ನಲ್ಲಿ ಬಹಳ

ಸೆಗಣಿ ತಗೊ೦ಡ ಬರಿ ” ಸಲುಗೆ ಇತ್ತು . ನಾನು ಎಂದಿನಂತೆ ತರ

ಅಧಿಕಾರಿ ಒಮ್ಮೆಲೆ ಬೆಚ್ಚಿ ಬಿದ್ದರು . ಗತಿಗೆ ಹೋಗಿ ಪದ್ಧತಿಯ ಪ್ರಕಾರ ,

ಮುಂಜಾನೆ ಅವಮಾನ ಮಾಡಿದ್ದಕ್ಕಾಗಿ “ ಹಿಂದಿನ ಪಾಠದಲ್ಲಿ ಏನಾದರೂ ಅರ್ಥ

ಈಗ ಎಲೆಯಲ್ಲಿ ಸೆಗಣಿ ಹಾಕಿಸಿ ತನಗೆ ವಾಗದಿದ್ದರೆ ಕೇಳಿ ತಿಳಿದುಕೊಳ್ಳಿ, ಹೊಸ

ಅವಮಾನ ಮಾಡಿ ಸೇಡು ತೀರಿಸಿಕೊಳ್ಳ ಪಾಠ ಪ್ರಾರಂಭಿಸುತ್ತೇನೆ” ಎಂದೆ. ಆಗ

ಬೇಕೆಂದಿದಾನೆ ಎಂದು ತಿಳಿದು ಅವನನ್ನು ಒಬ್ಬ ಹುಡುಗಿ ಎದ್ದು ನಿಂತು “ ಟೀಚರ್‌ ,

ದುರದುರನೆ ನೋಡತೊಡಗಿದರು . ಅಷ್ಟ Beautiful King ಅನ್ನುವುದಕ್ಕೆ ಕನ್ನಡ

ರಲ್ಲಿ ನಮ್ಮ ತಾಯಿ ಸೆಗಣಿ ಹಿಡಿದು meaning ಹೇಳಿ” ಎಂದಳು . ನಾನು ಅದರ

ಕೊಂಡು ಬಂದೇಬಿಟ್ಟರು. ಅರ್ಥ ತಿಳಿದುಕೊಂಡು ಮುಗುಳ್ಳ ಕು

ಅ ಧಿ ಕಾರಿ ಕೊಧಕೆಂಡವಾದರು , “ ಹಿಂದಿನ ಪಾಠದಲ್ಲಿ ಆ ಪದವೇ ಬಂದಿಲ್ಲ

ಓಲೇಕಾರನಿಗೆ ಏನೋ ಅನ್ನಲು ಯತ್ನಿಸಿ ನಲ್ಲ . ಬಂದಿಲ್ಲದಿರುವ ಪದಗಳ meaning

ದರು . ಆದರೆ ಬಾಯಿಂದ ಮಾತೇ ಹೊರಡ ಆದರೂ ಯಾಕೆ ? ” ಎಂದು ಪ್ರಶ್ನಿಸಿದೆ.

ಇನ್ನೊಬ್ಬಳು, “ ಇಲ್ಲಾ ಟೀಚರ್ , ಆ ಆಗ ಒಲೇಕಾರನೇ ಮಾತನಾಡಿದ, ಪದಕ್ಕೆ meaning ಬೇಕೇಬೇಕು, ”

“ ನೀವು ಕೈ ತೊಳಕೊ ಏಳೋ ಸಾಹೇ ಎಂದಳು . ಎಲ್ಲಾ ವಿದ್ಯಾರ್ಥಿನಿಯರೂ

ಬರ, ನಾ ಎಲೆ ತಗದು, ಸೆಗಣಿ ಹಚ್ಚಿ ಒತ್ತಾಯಿಸಿದರು . ಕೊನೆಗೆ ನಾನು ನಕ್ಕು

ಕೊಂಡು ಬರೀನಿ. ” ನಾಚಿಕೆಯಿಂದ ' ಸುಂದರರಾಜ್೯' ಎಂದು

೭೦

೭೧ ಇದುವೆ ಜೀವ, ಇದು ಜೀವನ

ನನ್ನ ಭಾವೀ ಪತಿಯ ಹೆಸರನ್ನು ಹೇಳಿ, ಮುಚ್ಚಿಕೊಂಡು ಹೊರಟುಹೋದರು .

ಆ ದಿನ ಪಾಠ ಮಾಡದೆ ಹೊರಬಂದೆ, - ರಾಘವೇಂದ್ರ ಜವಳಿ

ಈಗ ಮದುವೆಯಾಗಿ ಎರಡು ಮಕ್ಕಳ

ತಾಯಿಯಾಗಿದ್ದೇನೆ. ಆದರೂ ಆ ದಿನ ಒಬ್ಬ ಮಿತ್ರರು ನನಗೆ ಹೇಳಿದ ಕಥೆ

ವಿದ್ಯಾರ್ಥಿನಿಯರು ನನ್ನ ಬಾಯಿಂದ ಹೊಸ ಇದು . ಅವರಿಗೊಬ್ಬ ಮಿತ್ರನಿದ್ದನಂತೆ .

ರನ್ನು ಹೇಳಿಸಿದ್ದನ್ನು ನೆನಸಿಕೊಂಡು ಯಾವುದೋ ಗರಜಿಗಾಗಿ ತೆಗೆದುಕೊಂಡ

ಆಗಾಗ್ಗೆ ನಾವಿಬ್ಬರು ನಗುತ್ತಿರುತ್ತೇವೆ. ರೂ . ೧ , ೦೦೦ ಎಷ್ಟು ದಿನವಾದರೂ

* – ಮಂಗಳಾ ಸುಂದರರಾಜ್ ತಿರುಗಿ ಕೊಡಲಿಲ್ಲ. ಎಷ್ಟೋ ಸಲ ಕೇಳಿದ

ಮೇಲೆ ಮುಂಬಯಿಯಲ್ಲಿರುವ ಒಂದು

ನಾನು ಪುಣೆಗೆ ಹೋಗಿದ್ದಾಗೊಂದು ಬ್ಯಾಂಕಿನ ಮೇಲೆ ಒಂದು ಚೆಕ್ ಕೊಟ್ಟ.

ಸಲ ನನ್ನ ಮಿತ್ರನೊಡನೆ ಅಲ್ಲಿಯ ಪ್ರಸಿದ್ದ ಅವರು ಅದನ್ನು ಮುಂಬಯಿಯಲ್ಲಿರುವ

ಹೊಟೇಲುಗಳಲ್ಲಿ ಒಂದಾದ ಪೂನನ ಸಂಬಂಧಿಕರೊಬ್ಬರಿಗೆ ಕಳಿಸಿ ಕಲೆಕ್ಸ್

ಹೊ ಟಿ ಗೆ ಚಹ ಕುಡಿಯಲು ಮಾಡಿ ಕಳಿಸಲು ಹೇಳಿದರು . ಅವರಿಂದ

ಹೋದೆ. ಆಮೇಟ್ ತಿನ್ನಬೇಕೆಂದು ಬೇಗನೆ ಉತ್ತರ ಬಂತು . ಚೆಕ್ ಕೊಟ್ಟ

ನಮ್ಮ ಮೀಟಿಂಗಿನಲ್ಲಿ ಠರಾಯಿಸಿ ಆ ವರ ಲೆಕ್ಕದಲ್ಲಿ ಹಣ ಕೇವಲ ೯೫೦ ರೂ . ಇ

ಪ್ರಕಾಶ ಆಕ್ಟರ್ ಕೊಟ್ಟೆವು. ಅಪಡೇಟ್ ದೆ . ಚೆಕ್ ವಟಾಯಿಸಲು ಸಾಧ್ಯವಾಗಲಿಲ್ಲ.

ಮಾಣಿ ಆಮೇಟ್ ತಂದು ಇಟ್ಟು ನನ್ನ ಮಿತ್ರರು ತುಸು ಬುದ್ದಿ ಓಡಿಸಿ

ಹೊರಟುಹೋದ. ನಾವು ಹರಟೆಯಲ್ಲಿ ಕೂಡಲೆ ರೂ . ೭೫ ನ್ನು ತೆಗೆದುಕೊಂಡು

ಮಗ್ನರಾಗಿ ತಿನ್ನಲು ಸುರುಮಾಡಿದೆವು. ಮುಂಬಯಿಗೆ ಓಡಿದರು . ತನ್ನು ಚೆಕ್

ನನ್ನ ಪಕ್ಕದಲ್ಲಿ ಕುಳಿತ ಇಬ್ಬರು ನನ್ನ ನಾಲಾ ಮಿತ್ರನ ಬ್ಯಾಂಕ್ ಲೆಕ್ಕದಲ್ಲಿ

ಮಿತ್ರನನ್ನು ನೋಡಿ ನ ರಾ ಠಿ ಯಲ್ಲಿ ಅದನ್ನು ತುಂಬಿದರು . ಹಣವನ್ನು ಯಾರು

ಏನೇನೋ ಹೇಳುತ್ತ ನಗುತ್ತಿದ್ದರು. ನಾವು ಬೇಕಾದರೂ ಯಾರ ಲೆಕ್ಕದಲ್ಲಿ ತುಂಬ

ಗಮನಕೊಡದ್ದರಿಂದ ಈ ಹಳ್ಳಿ ಗವಾರ ಬಹುದಲ್ಲ ! ಆ ಮೇಲೆ ಚೆಕ್ ವಟಾಯಿ

ರಿಗೆ ನಾಗರಿಕತೆ ಕಲಿಸುವ ಹಂಬಲ ತಡೆ ಸಲು ಮಿತ್ರನಿಗೆ ಹೆ ಆ ದ ರು . ೭೫

ಯಲಾರದೆ ಅವರಲ್ಲೊಬ್ಬನು “ Mister , ರೂಪಾಯಿ ಹೋದರೂ ಸಾವಿರ ಬಂತಲ್ಲ.

you please change the fork and ಕೆಲ ದಿನಗಳ ನಂತರ ಅವರ ಚೆಕ್

Spoon because you are holding ವಾಲಾ ಮಿತ್ರನಿಂದ ಪ್ರಶಂಸಾತ್ಮಕ ಕಾಗದ

reverse. ” ( ಗೃಹಸ್ಥರೇ , ನೀವು ಫೋರ್ ಬಂತಂತೆ, “ ಪರವಾಯಿಲ್ಲ, ನಿನ್ನ ಬುದ್ಧಿಗೆ

ಮತ್ತು ಚಮಚೆಯನ್ನು ಕೈ ಬದ ಮೆಚ್ಚಿದೆ, ” ಅಂತ , ಆ ಮಹನೀಯ

ಲಾಯಿಸಿರಿ . ನೀವು ಅವುಗಳನ್ನು ತಿರುವು ಹೀಗೆ ಅನೇಕ ಜನರಿಗೆ ಚೆಕ್ ಕೊಡು

ಮುರುವಾಗಿ ಹಿಡಿದಿದ್ದೀರಿ ಎಂದರು .) ಶಿದ್ದನಂತೆ . ಕ್ರಿಮಿನಲ್ ಕ್ರನು ತಪ್ಪಿಸಿ

ನನ್ನ ಮಿತ್ರ ಅಷ್ಟೇ ಸಭ್ಯತೆಯಿಂದ ( Ex - ಕೊಳ್ಳಲು ತನ್ನ ಸಂಭಾವಿತಗಿರಿ ಪ್ರದ

Cuse me, sir, I am a left hander, ” ರ್ಶನಕ್ಕಾಗಿ ಚೆಕ್ಕಿಗಿಂತ ಸ್ವಲ್ಪ ಕಡಿಮೆ

(ಕ್ಷಮಿಸಿರಿ . ನಾನು ಎಡಗೈಯುವನು) ಹಣ ಬ್ಯಾಂಕಿನಲ್ಲಿ ಬಿಡುತ್ತಿದ್ದನಂತೆ .

ಅಂದನು . ಅಧಿಕಪ್ರಸಂಗಿಗಳು ಬಾಯಿ -ಮೋಹನ ರಾ . ಭಟ್ಟ

ವಿಜ್ಞಾನಿಗಳಶೋಧನ

ನೋವುನಿವಾರಿಸುವ ಶೀವಮಾರ್ಗ

ಮೈಕೋ ಪ್ರನ್

ನೋ

ಭಾರತದಲ್ಲಿ ಇದೀಗ ಮೊದಲನೆಯದಾಗಿ ದೊರೆಯುವುದು

SUPREME

SWIRALE CHI

ನೋವು ನಮ್ಮ ಸಮಸ್ಯೆ ; ಮೇವಿನ ಸಮಸ್ಯೆ ಬಗೆಹರಿಸುವ ಹೊಸ ಮೈಕ್ರೋಫೈನ್ “ ಅಸೋ ' ವರ್ತಿಸುವ ವಿಧಾನ ವಿಷಯದಲ್ಲಿ 'ಆಸ್ಕೋ ' ಸಂಶೋಧನಾ ಸಂಸ್ಥೆಯ ವೈಜ್ಞಾನಿಕರು ಶೋಧನೆ ನಡೆಸಿ ಈಗ ಹೊಸ ಮೈಕೆಫೈನ್ “ ಅಯ್ಯೋ ' ನೋವು ಮೈ ಕೋಫ್ರೆನ್ ವಿವಾರಣೆಯ ತೀವ್ರ ವಾರ್ಗವನ್ನು ಕಂಡುಹಿಡಿದಿರುವರು. ಆ ಮೈಕ್ರೋಫೈನ್ ಅಂದರೆ ಏನು : ಮೈಕೆಫೈನ್ ಅಂದರೆ “ಆಕ್ರೋ ' ದಲ್ಲಿರುವನೋವು ನಿವಾರಕ ಘಟಕವನ್ನು ಒಂದು ಹೊಸ ಹಾಗೂ ವಿಶೇಷ ಸೂತ್ರದಿಂದ 30 ಪಟ್ಟು ಹೆಚ್ಚು ಸೂಕ್ಷ್ಮಾಣು ಗಳನ್ನಾಗಿ ಮಾಡಲಾಗಿದೆ ಎಂದರ್ಥ. ಪ್ರತಿಯೊಂದು ಪಾತ್ರೆ

hಯಲ್ಲಿಯೂ ಈಗೆ ಸುಮಾರು 15ಕೋಟಿಮೈಕೊಸ್ಕೋಪಿಕ್ , ಅಣುಗಳು ಸೇರಿರುತ್ತವೆ. ಅಂದರೆ ಇದರ ಪರಿಣಾಮವಾಗಿ ಇಮ್ಮಡಿ ಕ್ರಮಣದಲ್ಲಿ ನೋವು ನಿವಾರಿಸುವ ಶಕ್ತಿಯು ಮೂರು ಪಟ್ಟು ಕೀವ್ರವಾಗಿನೋವುನಿವಾರಿಸಲು ಮುಂದಾಗುತ್ತದೆ. ನಿವಾರಣೆ ನಿವಾರಣೆ ತೀವ್ರ ವರ್ತಿಸಿ ದೀರ್ಘಕಾಲ ಉಳಿಯುವುದು : ತಕ್ಷಣ ನೋವು ನಿವಾರಿಸುವ ಹೊಸ ಮೈಕಸ್

ಪಿತ ವಾತ್ರೆಯ ಘಟಕದ ಪ್ರಮಾಣವು ದೊಡ್ಡ ರಾದ ಅದನ್ನು ಮೈ ಕೋಫೈನ್ ಮಾಡಲಾಗಿರುವುದರಿಂದಾಗಿ ಶ್ರ ' ಆ ' ಏನ ಸ ಹೀರುವಿಕೆಯ ತೀವ್ರತೆಯು ಕಡಿಮೆ ಯೋಂದು ಹೊಸ ಪ್ರಕೊಫೈನ್ ' ಆಸೆ ' ವಾತ್ರೆಯಲ್ಲಿ

ಆದಿಕವು ಸುಸೂತ್ರವಾಗಿ ಹಾಗೂ ಕೂಡಲೇ ಹೀರಲ್ಪಟ್ಟು ರಲ್ಪಟ್ಟು ಅ೦ದರೆನೋವುನಿವಾಣೆಗೆ ನೀವು ಹೆಚ್ಚು ಸಮಯ ಕೋತಿ ಮಕಸ ಪಿಕ್ ಅಣುಗಳು ಕರಿಕೆಂಡಿನ

೨dಂದ7ಶಾಸುಗಳನ್ನು ಸಮಯ ಕ್ರಿಯಾನಿರತವಾಗಿರುವುದು . ಇದೇ ಕಾಯಬೇಕಾಗುವುದು. ಆದ್ದರಿಂದ ಕಡಲೇ ಹೀರಲ್ಪಟ್ಟು ತೀವ್ರವಾಗಿ ನೋವುನಿವಾರ ಯಾಗುವುದು ,

ಕಾರಣದಿಂದಾಗಿ ಮೈಕ್ರೋಫೈನ್ ' ಸೋ 'ನೋವನ್ನು ತಕ್ಷಣ ಸಾರಿಸಿ ಹೆಚ್ಚು ಸಮಯದವರೆಗೆ ಕಾರ್ಯನಿರತವಾಗಿರುವುದು. ಇವುಗಳಿಗೆ ಹೊಸಮೈಕ್ರೋಫೈನ್ ' ಆಸ್ತೋ ' ತೆಗೆದುಕೊಳ್ಳಿರಿ : ನೋವು- ತಲೆಸಿಡಿಪ (ಮೈನೋ ?

ಕಗೆದುಕೊಳ್ಳಲು ಸುಲಭವಾಗಿದೆ : ಹೊಸ ಮೈಕೆನ್ಸ್‌ ಹಲ್ಲುನೋವು- ಸದುನೋವು- ಶೀತಜ್ವರ - ಪ್ರೊ • ಚಳಿಜ್ವರ 4 ಗಂಟುನೋವು +ಆಕ್ರೋವನ್ನು ನಿಮಗನುಕೂಲವಾದ ಯಾವ ರೀತಿಯಾಗಿಯ ' ಪ್ರಮಾಣ : ದೊಡ್ಡವರಿಗೆ: 2 ಮಾತ್ರೆಗಳು, ಆವಶಪಡಿಸಿದರೆ ಪುನಃ ತೆಗೆದುಕೊಳ್ಳುವುದು. ಮಕ್ಕ । ತೆಗೆದುಕೊಳ್ಳಬಹುದು - ಇದ್ದಕ್ಕಿದ್ದ ಹಾಗೆ,ನೀರಿನಲ್ಲಿ ಕಲಸಿ ಅಥವಾ | ವತ್ರೆ ಅಥವಾ ನಿಮ್ಮ ರಾಕ್ಷರರ ಸಲಹೆಯಂತೆ ! ಒಂದು ಅಸು ನೀರು ಅಥವಾ ಬಿಸಿ ಪಾನೀಯದೊಂದಿಗೆ ಹೊಸ ಮೈಕ್ರೋಫೈನ್ ' ಆಕ್ರೋ ಇಂದೀಗ ಸಿಗುವ ನೋವು ನಿವಾರಕ ಔಷಧಗಳ

ಅಸ್ವಾಭಾವಿಕವಾದುದು .

20 tablets NEW

pain colds. h

ASPRO ' microfined for quicker absorption

ಹೊಸ ಮೈಕ್ರೋಫೈನ್,

' ಅಸೋ

ನೋವನ್ನು ತೀವ್ರ ನಿವಾರಿಸುವುದು

ಆda @ ತಯಾರಿಣಿ

ಕಾಮವುಪ್ರಭಾವಶಾಲಿ ಶಕ್ತಿ .

ಅದನ್ನು ಭೋಗಲಾಲಸೆಯಲ್ಲಿ

ಅಪವ್ಯಯಿಸದೆ ಮಹಾಕಾವ್ಯಗಳಿಗೆ

ವಿನಿಯೋಗಿಸಲು ಸಾಧ್ಯವಿದೆ.

ಕಲೆ :

ಕಾಮಭಾವನೆಯ

ಉದಾತ್ತೀಕರಣ ಕೆ . ಎಂ . ಮುನತಿ

ಬಣ ಏಕಾಂತಜೀವನದಿಂದ ಎಂದೂ ವ್ಯಕ್ತಿತ್ವವು ತನ್ನ ರಸುವ ವ್ಯರ್ಥಪ್ರಯತ್ನ ಗಳನ್ನು ಕೂಡ

ವಿಕಾಸಗೊಳ್ಳಲಾರದೆಂಬುದು ಬಾಲ್ಯಾವಸ್ಥೆಯ ಮಾಡುತ್ತಿದ್ದೆ. ಸೌಂದಯ್ಯ ಹಾಗೂ ಪರಿಪೂರ್ಣತೆಗೆ

ಲ್ಲಿಯೇ ನನಗೆ ತಿಳಿದಿತ್ತು . ಪರರ ವ್ಯಕ್ತಿತ್ವದ ಯುವಪ್ರೇರಕ ಶಕ್ತಿಗಳಾದ ಆಕಲತೆ, ಮಾನಸಿಕ

ಸಂಪರ್ಕದಿಂದಲೆ ನಮ್ಮ ವ್ಯಕ್ತಿತ್ವ ವಿಕಾಸಗೊಳು ಅಸ್ವಸ್ಥತೆ ಮತ್ತು ಭಾವನಾಸಂವೇಗದ ಸರ್ವ

ತದೆ. ಹೃದಯಾಂತರಾಳವನ್ನೇ ಆಕ್ರಮಿಸಿದ ಪ್ರಥಮ ಅನುಭವ ಇದಾಗಿತ್ತು .

ಯಾವ ಪ್ರೇಮಿಕೆ ತನ್ನ ಪ್ರಿಯತಮನ ವ್ಯಕ್ತಿತ್ವ ಗಿಕ ಕ್ರಿಯೆಯಿಂದ ಪರಲೋಕದಲ್ಲಿಯಾ

ವನ್ನು ಬದಲಾಯಿಸಿಲ್ಲ ? ನಾನು ಬಾಲಕನಾಗಿ ದರೂ ನನ್ನ ಪ್ರೇಯಸಿಯನ್ನು ಸಂಧಿಸಬಹುದೇ

ದ್ದಾಗ ವಿಕ್ಷಿಪ್ತ ಸ್ವಭಾವದವನಿದ್ದೆ . ಅಲ್ಪಭಾಷಿತ ಎಂದು ತಿಳಿದುಕೊಳ್ಳಲು ಬೆರಗಿಕ ಕ್ರಿಯೆ

ಆಗಿದ್ದೆ . ಕಲ್ಪನಾಲೋಕದಲ್ಲಿ ವಿಹರಿಸುವುದರ - ಯನ್ನು ಸಹ ಪರೀಕ್ಷಿಸಿ ನೋಡಿದೆ . ನನ್ನ ಈ

ಲ್ಲಿಯೇ ಕಾಲಕಳೆಯುತ್ತಿದ್ದೆ . ನನಗೊಬ್ಬ ಆಟದ ಗೆಳತಿ ಉಳಿದವರ ದೃಷ್ಟಿಯಲ್ಲಿ ಪರಲೋಕವಾಸಿ

ಗೆಳತಿಯಿದ್ದಳು. ಆದರೆ ದುರ್ದೈವದಿಂದ ಸ್ವಲ್ಪ ಯಾಗಿದ್ದರೂ ನನ್ನ ದೃಷ್ಟಿಯಲ್ಲಿ ಚೈತನ್ಯಮಯಿ

ಕಾಲದಲ್ಲಿಯೇ ಅವಳನ್ನು ಅಗಲಬೇಕಾಯಿತು. ಸಾಕಾರ ಮೂರ್ತಿಯೇ ಆಗಿದ್ದಳು. ನಾವಿಬ್ಬರೂ

ಆದರೂ ಯಾಕೋ ಏನೋ ನಾವಿಬ್ಬರೂ ವಚನ ತಾದಾತ್ಮವನ್ನು ಹೊಂದಿದ್ದೆವು. ನಾನು ಏಕಾಕಿ

ಬದ್ದರಾಗಿದ್ದೇವೆಂದೇ ನ ಮ ಗ ನಿ ಸು ತ್ತಿ ತು , ಯಾಗಿದ್ದಾಗ ಅವಳೊಡನೆ ಮಾತನಾಡುತ್ತಿದ್ದೆ .

ಆಮೇಲೆ ಅವಳು ತೀರಿಕೊಂಡಳೆಂಬ ಸುದ್ದಿ ಒಂದಿಲ್ಲೊಂದು ದಿನ ನಾನು ಅವಳ ಪ್ರೇಮಕ್ಕೆ

ಕೇಳಿದೆ . ಇದಾದ ಎಷ್ಟೋ ವರ್ಷಗಳ ವರೆಗೆ ನಾನು ಯೋಗ್ಯನಾದ ವ್ಯಕ್ತಿಯಾಗುವೆನೆಂಬ ವಿಶ್ವಾಸ ನನ್ನ

ಅವಳಿಗಾಗಿ ಅಳುತ್ತಿದ್ದೆ . ಮಧ್ಯರಾತ್ರಿಯಲ್ಲಿ ನನ್ನ ಲ್ಲಿತ್ತು . ಒಮ್ಮೊಮ್ಮೆ ಅವಳ ಬಗೆಗೆ ಪ್ರೇಮಗೀತ

ಚಿಕ್ಕ ಕೋಣೆಯಲ್ಲಿ ಎಚ್ಚರವಿದ್ದು ಕಣ್ಣೀರಿಡು ಗಳನ್ನು ಹಾಡುತ್ತಿದ್ದೆ .

ತಿದ್ದೆ. ಮುಂಬಯಿಯ ನಿಶ್ಯಬ್ದ ರಾತ್ರಿಯಲ್ಲಿ ಅವ ನಾನು ಬಾಲಕನಿದ್ದಾಗ ಇತರ ಬಾಲಕರಂತೆ

133 -10 . ೭೩.

೭೪ ಕಸ್ತೂರಿ, ಫೆಬ್ರುವರಿ ೧೯೬೮

ಆಟಪಾಟಗಳಲ್ಲಿ ಸಮಯವನ್ನು ವ್ಯಯಿಸುತ್ತಿರ ದೃಷ್ಟಿಯಿಂದ ಈಗ ತಾನೆ ಮಾಡಬಲ್ಲವನಾಗಿದ್ದೇನೆ.

ಲಿಲ್ಲ . ದುಷ್ಟ ವಾಸನೆಗಳಿಗೆಂದ ಬಲಿಯಾಗಲಿಲ್ಲ. ನನ್ನ ವೈವಾಹಿಕ ಜೀವನ ಅದೇ ಆಗ ಪ್ರಾರಂಭ

ನನ್ನ ಅಂತರಂಗದ ಸ್ವಲ್ಪಮೂರ್ತಿ ಜೀವನಪಥ ವಾಗಿತ್ತು . ಆತ್ಮಾರ್ಪಣ ಮಾಡುವ ಭಕ್ತಿಮಯಿ

ವನ್ನು ಪ್ರಕಾಶಮಾನವಾಗಿ ಮಾಡುತ್ತಿದ್ದುದೇ ಹೆಂಡತಿ ದೊರೆತಿದ್ದರೂ ನನ್ನ ಸ್ವಲ್ಪಮೂರ್ತಿಯತ್ತ

ಇದಕ್ಕೆ ಕಾರಣ , ಅವಳ ಸ್ಮತಿಅವಿರತವಾಗಿ , ಅವಿ ಭೋರ್ಗರೆಯುತ್ತ ಪ್ರವಹಿಸುವ ನನ್ನ ಮನಸ್ಸಿನ

ಶ್ರಾಂತವಾಗಿ ಕಾರ್ಯವವಾಡಲು ಉತ್ತೇಜನವನ್ನಿ - ಅಕುಲತೆಯನ್ನು ನಿಲ್ಲಿಸಲು ಅವಳಿಗೆ ಸಾಧ್ಯವಾಗು

ಯುತ್ತಿತ್ತು . ಆಗ ಉತ್ಸಾಹದ ಕಾರಂಜಿಯೇ ತ್ತಿರಲಿಲ್ಲ. ನಾನಾಗ ಎರಡು ಪ್ರಪಂಚಗಳಲ್ಲಿ ಸಂಚರಿ

ನನ್ನಲ್ಲಿ ಪುಟಿದಿತ್ತು . ಅವಳ ದಿವ್ಯ ಸ್ಮತಿಯ ಸುತ್ತಿದ್ದೆ . ಒಂದು ವಾಸ್ತವಿಕ, ಇನ್ನೊಂದು

ಅಧಾರದಿಂದಲೇ ಯೌವನದ ಒರೆಗಲ್ಲಿನ ಮೇಲೆ - ಕಾಲ್ಪನಿಕ, ನಾನು ವಾಸ್ತವಿಕ ಜಗತ್ತಿನಲ್ಲಿ

ನನ್ನ ಚಾರಿತ್ರ್ಯವನ್ನು ಪರೀಕ್ಷಿಸಿ, ಅದು ಚೊಕ್ಕ ಯಾವಾಗಲೂ ಅಸಂತುಷ್ಟನಾಗಿಯೇ ಇರುತ್ತಿದ್ದೆ .

ಬಂಗಾರವಾಗಿರುವುದನ್ನು ಕಂಡುಕೊಂಡೆ, ಕಾಲ್ಪನಿಕ ಜಗತ್ತಿನಲ್ಲಿ ನನ್ನ ಕಾಮಪ್ರವೃತ್ತಿಯ

ಈ ಸ್ವಪ್ಪ ಕನೆಯನ್ನು ಕುರಿತ ಮಾನಸಿಕ ಅವಶೇಷ ಒಂದು ಬಗೆಯ ವೆ ಹ ಕ ವಾ ದ

ಉದ್ವೇಗ ಹೃದಯದಲ್ಲಿ ಅನೇಕ ಭಾವನೆಗಳ | ಚಿಂತೆಯ ರೂಪ ಧರಿಸಿತ್ತು . ಈ ಚಿಂತೆಯೇ

ತುಮುಲಕ್ಕೆ ಎಡೆ ಮಾಡಿಕೊಟ್ಟಿತು . ಆಗಾಗ ನನ್ನ ಜೀವನದ ಉಸಿರಾಗಿತ್ತು . ಪಂಚೇಂದ್ರಿಯ

ಅವು ಹೊರಗೂ ವ್ಯಕ್ತವಾಗುತ್ತಿದ್ದವು. ನನ್ನ ಗಳ ಮೇಲೆಪ್ರಭುತ್ವ ಸ್ಥಾಪಿಸಲು ಹೊರಟಾಗಲೆಲ್ಲ

ಪ್ರಥಮ ಕಾದಂಬರಿ ' ವೈರದ ಪ್ರತೀಕಾರ' ಪ್ರಕಾ ಮನಸ್ಸಿನ ಸಂವೇದನೆ ಇನ್ನೂ ತೀವ್ರ ವಾಗುತ್ತದೆ.

ಶಿತ ವಾರ ದು ೧೯೧೩ ರಲ್ಲಿ , ಎಳೆ ವಯಸ್ಸಿನ ಭಾರತದ ಪ್ರಾಚೀನಕಾಲದ ಮಹರ್ಷಿಗಳ ಕಥೆಗಳು

ನಾಯಿಕೆಯ ಪಾತ್ರವು ಕೂಡಲೆ ಓದುಗರ ಮನ ನನ್ನ ಮನಸ್ಸಿನ ಮೇಲೆ ಆಳ ವಾದ ಪ್ರಭಾವವನ್ನು

ಸೆಳೆಯಿತು. ತನ್ನ ಬಾಲ್ಯ ಸ್ನೇಹಿತನನ್ನು ಮದುವೆ ಬೀರಿದ್ದವು. ಅರವಿಂದರ ಪ್ರತ್ಯಕ್ಷ ಉದಾಹರಣೆ

ಯಾಗುವ ಆಶೆ ನಿರಾಶೆಯಾದಾಗ, ವಿರಹದಿಂದ ತನ್ನ ಹಾಗೂ ನಾನು ಮಾಡಿದ ಯೋಗಸೂತ್ರದ ಅಭ್ಯಾಸ

ಯೌವನದ ಪ್ರಭಾತ ಕಾಲದಲ್ಲಿಯೇ ಸತ್ತು ಹೋಗು ಇವು ವಿವಿಧ ಚಿತ್ತವೃತ್ತಿಗಳ ಮೇಲೆ ಪ್ರಭುತ್ವ

ವಂತೆ ಆ ಪಾತ್ರವನ್ನು ನಾನು ಚಿತ್ರಿಸಿದ್ದೆ. ಈ ನಾಯಿ ಸ್ಥಾಪಿಸುವತ್ತ ನನ್ನ ಲಕ್ಷವನ್ನು ಕೇಂದ್ರೀಕರಿಸಿ

ಕೆಗೆ ' ತನವನ' ಎಂಬ ಹೆಸರುಕೊಟ್ಟಿದ್ದೆ . ಹೀಗೆ ದವು. ಸ್ವಚ್ಛಂದ ಪ ವೃತ್ತಿಯನ್ನ ಮನಸ್ಸಿನ

ಗುಜರಾಥಿ ಓದುಗರ ಹೃದಯದಲ್ಲಿ ಈ ನಾಯಿಕೆಗೆ ಕುವಾಸನೆಗಳನ್ನೂ ನಿಗ್ರಹಿಸುವಲ್ಲಿ ಈ ಆತ್ಮ

ಒಂದು ಸ್ಥಾನ ದೊರಕಿಸಿಕೊಟ್ಟ ನನ್ನ ಸಾಹಿತ್ಯ ಸಂಯಮದ ಅಭ್ಯಾಸವು ವಿಶೇಷವಾಗಿ ಸಹಾಯ

ಸೃಜನ ಶಕ್ತಿಯು, ಮಾನವನ ಕಾಮಪ್ರವೃ - ಕಾರಿಯಾಯಿತು. ಆದರೆ ಸ್ವಲ್ಪ ಕನೈ ಗಾಗಿ ಒಂದು

ತ್ರಿಯುಸ್ವಪ್ಪಲೆಕದ ಅಪ್ರಾಪ್ಯ ವಸ್ತುವಿಗಾಗಿ ಬಗೆಯ ಮಾನಸಿಕ ಅಸ್ವಾಸ್ಥ ಸಂಗಡಲೇ

ಹಂಬಲಿಸುವ ಪ್ರವೃತ್ತಿಯಾಗಿ ಮಾರ್ಪಾಟು ಸೌಂದರ್ಯೋಪಾಸನೆಯ ಭಾವನೆ ಇನ್ನೂ ತೀವ್ರ

ಹೊಂದಿದ್ದರ ಉದಾಹರಣೆಯಾಗಿತ್ತು . ಆ ದಿನಗಳಲ್ಲಿ ವಾದವು.

ನಾನು ಬೆಳ್ಳಿ ಸಳ ಹಂಬಲದಲ್ಲೇ ಜೀವನವನ್ನು ಕಾವು ಪ್ರವೃತ್ತಿಯೆಂದರೆ ಕೇವಲ ವಿಷಯ

ಕಳೆದ ದಾಂತೆ ಕವಿಯ ಆರಾಧಕನಾಗಿದ್ದೆ , ಸುಖದ ಲಾಲಸೆಯಲ್ಲ. ಅದು ಸೃಜನಾತ್ಮಕ

' ವೈರದ ಪ್ರತೀಕಾರವನ್ನು ಬರೆಯುವಾಗ ಶಕ್ತಿಯೂ ಆಗಿದೆ . ಅದು ಸಾ ಮಾ ನ್ಯ ವಾ ಗಿ

ನಾನು ನನ್ಸಿ ಅನುಭವವನ್ನು ಬುದ್ಧಿ ಪೂರ್ವಕವಾಗಿ ಮನುಷ್ಯ ಜೀವನವನ್ನು ಸೃಷ್ಟಿಸಲು ವಿನಿಯೋಗ

ವಿನಿಯೋಗಿಸಿದ್ದೆನೆಂದಲ್ಲ , ಆಗ ಆಗಿದ್ದರ ವಿಶ್ಲೇ ವಾಗುತ್ತದೆ. ಆದರೆ ಕೆಲ ವೇಳೆ ಅದು ಸೌಂದಯ್ಯಾ

ಷಣೆಯನ್ನು ಪರಿಪಕ್ವ ಅನುಭವ ಹಾಗೂ ವಿಚಾರ ಪೇಕ್ಷೆಯನ್ನು ಒಂದೋ ಹಲವೋ ರೂಪಗಳಲ್ಲಿ

೬೫ . ಕಲೆ : ಕಾನುಭಾವನೆಯ ಉದಾತ್ತೀಕರಣ

ಪ್ರಕಟಿಸುತ್ತದೆ. ಅದರ ಮುಖಾಂತರ ಕಲ್ಪನಾ ಸೇರಿಹೋಗುವುದೇ ಅದರ ಗುರಿಯಾದರೂ ಅದು

ಶಕ್ತಿ ವಾಕ್ಯಕ್ತಿಗಳುಳ್ಳವರಲ್ಲಿ ಸೃಜನಾತ್ಮಕ ನೇರವಾಗಿ ಸಮುದ್ರಕ್ಕೆ ಹೋಗಿಬಿಟ್ಟರೆ ಕಾಲುವೆ

ಶಕ್ತಿಯು ಕಲೆ ಅಥವಾ ಸಾಹಿತ್ಯ ಸೃಷ್ಟಿಯ ಗಳಿಗೆ ನೀರು ದೊರೆಯುವುದಿಲ್ಲ . ಆಗ ಕಾಲು

ರೂಪದಲ್ಲಿ ಪ್ರಕಟವಾಗುವುದು. ಮಾನವನು ತನ್ನ ವೆಯ ಎಡಬದಿಯ ಪ್ರದೇಶಗಳಲ್ಲಿರುವ, ಸೃಜನಾ

ಆದರ್ಶಗಳಿಗೆ ಅಂಟಿಕೊಂಡಿರುವಂತೆ ಮಾಡುವ ವ್ಯಕ ಕಲೆಯ ಒಂದು ಅಂಗವೇ ಆದ ಸುಂದರ

ಶಕ್ತಿಯು ಸಮಾಧಿ, ಅರ್ಥಾತ್ ಸೃಜನಾತ್ಮಕ ಉದ್ಯಾನಗಳು ಒಣಗಿಹೋಗುವವು. ಆದರೆ

ಧ್ಯಾನದಲ್ಲಿದೆ . ಸೃಜನಾತ್ಮಕ ಶಕ್ತಿಗೆ ಮಾನವನನ್ನು ಭತಲದ ಈ ಗಂಗೆ ಸುನಿಶ್ಚಿತ ತಟದಲ್ಲಿ ಸೀಮಾ

ಪೂರ್ಣತ್ವಕ್ಕಾಗಿ ಪ್ರಯತ್ನ ಪಡುವಂತೆ ಮಾಡುವ ಬದ್ದವಾಗಿ ಹರಿದರೆ ಹೊಲ, ಉದ್ಯಾನ ಮುಂತಾ

ಸಾಮರ್ಥ್ಯವಿದೆ. ದವುಗಳ ಪೋಷಣೆಯಾಗುವುದಲ್ಲದೆ ಸ್ವರ್ಗಗಂಗೆ

ಸೃಜನಶಕ್ತಿಯು ಅನೇಕ ರೂಪಗಳಲ್ಲಿ ಪ್ರಕಟ ಯಾದ ಮಂದಾಕಿನಿಯ ಪ್ರವಾಹ ಇನ್ನೂ ವೇಗ

ವಾಗುತ್ತಿದ್ದರೂ ಮೂಲತಃ ಅದು ಒಂದೇ ಆಗಿದೆ. ಯುಕ್ತವಾಗುವುದು. ಅಣೆಕಟ್ಟನ್ನು ಕಟ್ಟಿ ನೀರಿನ

ಬ: ದ್ದಿವಂತಿಕೆಯಿಂದ ಪ್ರಯತ್ನಿಸಿದರೆ ಅದರ ಪ್ರವಾಹವನ್ನು ತಡೆದು ಅದನ್ನು ಕಾಲುವೆಗಳಿಗೆ

ಮೇಲೆ ಪ್ರಭುತ್ವಗಳಿಸಿ ಅದನ್ನು ವಿವಿಧ ರೂಪ ತಿರುಗಿಸಿದರೆ ಸುತ್ತಮುತ್ತಲಿನ ಪ್ರದೇಶ ಸಮೃದ್ಧಿ

ಗಳಿಗೆ ಪರಿವರ್ತಿಸಿಕೊಳ್ಳಬಹುದು . ಅದು ತನ್ನ

ಕುರೂಪದಲ್ಲಿ ಭೋಗಲಾಲಸೆಯಾಗಿ ಪ್ರಕಟವಾಗು

ತದೆ. ಆಗ ಅದು ಸಂಭೋಗವನ್ನೇ ತನ್ನ ಧೈಯ ಕೊಲ್ಲಾಪುರದಲ್ಲಿ ನಿಮಗಾಗಿ

ವಾಗಿರಿಸಿಕೊಂಡು ಅದರಲ್ಲಿಯೇ ತೃಪ್ತಿಯನ್ನರ

ಸುತ್ತದೆ. ಆಗ ಅದರ ರಚನಾತ್ಮಕ ಉಪಯೋಗ

ವಾಗದೆ ಅದು ವ್ಯರ್ಥವಾಗಿಹೋಗುತ್ತದೆ. .

ನನ್ನಲ್ಲಿಯ ಕಾಮ ಪ್ರವೃತ್ತಿಯ ಪ್ರವಾಹವು

ಆತ್ಮಸಂಯಮದ ಪ್ರಯತ್ನ ಗಳಿಂದ ಪ್ರತಿರೋಧಿ

ಸಲ್ಪಟ್ಟಿತು. ಇದೆ : ಪ್ರವಾಹ ಮುಂದೆ ರೂಪ,

ರಸ, ಗಂಧ, ಸ್ಪರ್ಶ ಹಾಗೂ ಶಬ್ದದ ಸೌಂದ

ರ್ಯೋಪಾಸನೆಯಲ್ಲಿ ಪರಿಣತಿ ಹೊಂದತೊಡಗಿತು .

ಸೌಂದರ್ಯೋಪಾಸನೆಯ ಪ್ರಜ್ಞೆ ಬೆಳೆಯುತ್ತ ಉಪಹಾರ

ಹೊರಟಂತೆ ನನ್ನ ಹೃದಯದಲ್ಲಿಯು ಸ್ವಪ್ಪ - ವಸತಿ

ಕನೈಯ ನಿವಾಸ ಹೆಚ್ಚು ಹೆಚ್ಚು ವಾಸ್ತವರೂಪ * ಸ್ಟೇಶನ್ ರೋಡ್, ಕೊಲ್ಲಾಪುರ

ವನ್ನು ತಳೆಯಲಾರಂಭಿಸಿತು . ಯಾ ವ ದೊ

ಅದಮ್ಯ ಶಕ್ತಿಯಿಂದ ನೂಕಲ್ಪಟ್ಟವನಂತೆ ನಾನು ಸಸ್ಯಾಹಾರಿ ಊಟ, ಉಪಹಾರ

ಅವಿರತವಾಗಿ ಕಾರ್ಯಮಾಡುತ್ತ ಹೋದೆ, ಸುಖಕರವಾದ ವಸತಿ ಸೌಕಯ್ಯ ಸಕಲ

ಹಾಗೆ ನೋಡಿದರೆ ಕಾಮಪ್ರವೃತ್ತಿಯು ಸೌಲಭ್ಯಗಳೊಂದಿಗೆ – ಸಿಂಗಲ್

ಗಂಗೆಯ ಜಲದಂತೆಯೇ ಇದೆ. ಗಂಗಾನದಿ ಶಿವನ ಹಾಗೂ ಡಬಲ್ ರೂಮುಗಳು

ಜಟೆ ಯಿಂದ ಇಳಿದು ವಾರಾಣಸಿಯಂತಹ ಪವಿತ್ರ ಕಾರುಗಳನ್ನು ನಿಲ್ಲಿಸಲು ಅನುಕೂಲ

ಕ್ಷೇತ್ರಗಳ ಬಳಿ ಹರಿದು ಮುಂದೆ ವಿಶಾಲವಾದ ವಾದ ಸ್ಥಳ ( Car parking )

ಸಮುದ್ರದಲ್ಲಿ ಲುಪ್ತವಾಗುತ್ತದೆ. ಸಮುದ್ರದಲ್ಲಿ

24ONS

ಊಟ

೭೬ ಕಸ್ತೂರಿ, ಫೆಬ್ರುವರಿ ೧೯೬೮

ಯಿಂದ ಸುಶೋಭಿತವಾಗುವುದು . 7 ತಿರುದ್ದ ವಾದ ಪ್ರಜ್ಞೆ ಸಹ ಕುಗುತ್ತಿತ್ತು . ಒಮ್ಮೊಮ್ಮೆ ಅದು

ಈ ನೀರು ಏರಿ ಸ್ವರ್ಗಲೋಕದಲ್ಲಿ ಮಂದಾಕಿನಿಯ ಸಂಪೂರ್ಣ ವಾಗಿ ಲುಪ್ತವಾಗಿಬಿಡುತ್ತಿತ್ತು ,

ಪ್ರವಾಹದಲ್ಲಿಯ ವೃದ್ಧಿಯಾನ ೧೬೦ಪಾಡು ಮನೋವಾಸನೆಗಳೆಲ್ಲವನ್ನು ಅತೃಪ್ತಸ್ಥಿತಿಯ

ವುದು. ಕಾಲುವೆಯ ನೀರನ್ನು ಉದ್ಯಾನದತ್ತ ಆಡುವುದರಿಂದ ಸತ್ಪರಿಣಾಮಗಳನ್ನು ಹೊಂದಬಹು

ಹೊರಳಿಸಿದರೆ ಆ ನೀರು ಉದ್ಯಾನವನ್ನು ಫಲಗಳ ದೆಂಬುದನ್ನು ಕಂಡುಕೊಂಡೆ. ಅವುಗಳನ್ನು ಅತಿ

ಭಾರದಿಂದ ಬಳ ಕುತ್ತಿರುವ ವೃಕ್ಷಗಳಿಂದ ರಾಗಿ ತೃಪ್ತಿ ಪಡಿಸುವುದರಲ್ಲಿ ಕಾಲಹರಣಮಾಡಿ

ಸುಶೋಭಿತ ವಾಗಿಸುವುದು . ಈ ಗಂಗಾಜಲವನ್ನು ಪ್ರಯೋಜನವಿಲ್ಲ. ಏಕೆಂದರೆ ಅವುಗಳಿಂದ ನಮಗೆ

ಇದಕ್ಕಿಂತಲೂ ಮಿತವ್ಯಯಕರವಾಗಿ ಉಪಯೋಗಿ ಯಾವುದೇ ಪ್ರಕಾರದ ಆನಂದ ದೊರೆಯದಷ್ಟು

ಸಿದರೆ ಅದು ತ ಪರಿಣಾಮಗಳು ಕಂಡುಬರುವವು. ಅವು ತೃಪ್ತವಾಗಬಹುದು . ಇದರ ಪರಿಣಾಮವಾಗಿ

ಹೀಗಾದಾಗ ದೇವಗಂಗೆಯು ಮುಂದಾಕಿನಿಯಾಗು ನಮ್ಮ ಸೃಜನಾತ್ಮಕ ಶಕ್ತಿಯು ವಿಕಾಸಗೆ ಇದೆ.

ವಳು . ಅದರಿಂದ ಆಧ್ಯಾತ್ಮಿಕ ಶಕ್ತಿಯು ಉತ್ಪನ್ನ ಕುಂಠಿತಗೊಳ್ಳುವುದು . ನಾನು ಒಮ್ಮೆ ನನ್ನ

ವಾಗುವುದು . ಈ ಶಕ್ತಿಯು ಅಮೋಘವಾಗಿದೆ. ಆಹಾರದ ವಿಷಯದಲ್ಲಿ ಹೆಚ್ಚು ಲಕ್ಷವಹಿಸಿ ಅತ್ಯ

ಅಷ್ಟೇ ಅಲ್ಲ. ಅದು ಸೌಂದಯ್ಯಮಯವೂ ಆಗಿದೆ . ತಮವಾದ ಮಿತ ಆಹಾರವನ್ನೇ ಸೇವಿಸತೊಡ

ಈ ಸೌಂದರ್ಯವೇ ಸ೦ಪೂರ್ಣತೆಯಾಗಿದೆ . ಗಿದೆ . ಆಗ ನನ್ನ ಶರೀರದ ಬಲ ಬೆಳೆಯಿತು.

ಕಾಮಪ್ರವೃತ್ತಿಯನ್ನು , ವೀರ ಶಕ್ತಿಯನ್ನು ಸ್ವಾದಶಕ್ತಿ ಕೂಡ ಅಧಿಕ ಸೂಕ್ಷ್ಮವಾಯಿತು.

ಸಂಯಮದಲ್ಲಿಟ್ಟು ಕೊಂಡು ಕ್ರಿಯಾತ್ಮಕವಾದ ಭಗವಾನ್ ಶ್ರೀ ಕೃಷ್ಣನು ಗೀತೆಯಲ್ಲಿ ಯೋಗಿ

ಧೈಯವನು ಸಾಧಿಸುವ ವಿಧಾನ ನನಗೆ ತಿಳಿಯು ಗಳಿಗೆ ಅಲ್ಲಾಹಾರಿಯಾಬೇಕೆಂದು ಏಕೆ ಉಪದೇಶಿ

ತೊಡಗಿತು. ಜೀವನದಲ್ಲಿ ನಿರಾಶೆಯ ಮೋಡಗಳು ಸಿದ್ದಾನೆಂದು ಆಗ ನನಗೆ ತಿಳಿಯಿತು. ಅತಿಯಾಗಿ

ಕವಿದಾಗ ವೀರಾಳ ಭಜನೆಗಳಿಂದ ಸ್ವಲ್ಪ ಕನೈಯ ಆಹಾರವನ್ನು ಸೇವಿಸುವುದರಿಂದ ರಸಾಸ್ವಾದನೆಯ

ಬಗೆಗೆ ನನ್ನ ವ್ಯಗ್ರತೆಯನ್ನು , ಹಂಬಲವನ್ನು ಶಕ್ತಿಯೇ ಪ್ರಾಸಗೊಳ್ಳುತ್ತದೆ. ಅತಿ ತೃಪ್ತಿಗೂ

ಹೆಚ್ಚಿಸಿಕೊಳ್ಳುತ್ತಿದ್ದೆ . ಆಗ ನನ್ನಲ್ಲಿ ಸಂಪೂರ್ಣ ಸೌಂದಯ್ಯಕ್ಕೂ ಇರುವ ನಿಜವಾದ ಭೇದ ನನಗೀಗ

ವಾಗಿ ಪಾರ್ಥಿವ ಜೀವನದ ಆಕರ್ಷಣೆ ಕಡಿಮೆಯಾ ತಿಳಿದಿದೆ. ಸುಂದರತೆಯ ಆನಂದವನ್ನು ನೀವೆಷ್ಟೇ

ಗುತ್ತಿತ್ತು . ನನ್ನಲ್ಲಿ ಒಂದು ಬಗೆಯ ಮಾನಸಿಕ ಅನುಭವಿಸಿದರ ಸೌಂದಯ್ಯದ ಪ್ರಜ್ಞೆ ಮತ್ತು

ಅಸ್ವಾಸ್ಥ ವುಂಟಾಗುತ್ತಿತ್ತು . ಹಾಗೂ ಸ್ವಲ್ಪ - ಸೌಂದರ್ಯೋಪಾಸನೆಯ ಶಕ್ತಿಗಳು ಎಂದಿಗೂ

ಕನೈಯು ಹೃದಯದಲ್ಲಿ ಹೆಚ್ಚು ಸಾಕಾರರೂಪ ಕ್ಷಯಿಸಲಾರವು. ಈ ಪ್ರಕಾರವಾಗಿ ನನ್ನ ಮುಂದೆ

ವನ್ನು ಧರಿಸುತ್ತಿದ್ದಳು. ಹೀಗಾದಾಗಲೆಲ್ಲ ಸೃಜ- ಮನುಷ್ಯ ಸ್ವಭಾವದ ಎರಡು ಮೂಲಭೂತ

ನಾತ್ಮಕ ಶಕ್ತಿ ಹೆಚ್ಚುತ್ತಿತ್ತು . ನಿರಾಶೆಯ ಮೋಡ ನಿಯಮಗಳು ಪ್ರಕಟವಾದವು. ಮೊದಲನೆಯದಾಗಿ

ಗಳೆಲ್ಲ ಚೆದುರಿಹೋಗುತ್ತಿದ್ದವು. ಶಕ್ತಿ - ಸೌಂದಯ್ಯ ಕಾಮಪ್ರವೃತ್ತಿಯನ್ನು ಸಂಯಮದ ಸರಪಳಿ

ಗಳು ಹೊಸರೂಪ ತಳೆದು ನನ್ನೆದುರು ನಿಲ್ಲುತ್ತಿ ಯಲ್ಲಿ ಬಂಧಿಸುವುದರಿಂದ ಸೃಜನಾತ್ಮಕ ಶಕ್ತಿ

ದ್ದವು. ಆದರೆ ಇದಕ್ಕೆ ವಿಪರೀತವಾಗಿ, ನಾನು ವರ್ಧಿಸುತ್ತದೆ. ಎರಡನೆಯದಾಗಿ ಕಲ್ಪನೆಯ

ಸಮಯವನ್ನು ಐಹಿಕಸುಖದಲ್ಲಿ ಕಳೆದರೆ ಸ್ವಲ್ಪ - ಹಾಗೂ ಸೃಜನಾತ್ಮಕ ಕ್ರಿಯೆಗಳ ಸಹಾಯದಿಂದ

ಕನೈಯ ಬಗೆಗಿನ ಮಾನಸಿಕ ಆತಂರ ಕಡಿಮೆ ಮನಃಪಟಲದ ಮೇಲೆ ಸೌಂದರ್ಯದ ಚಿತ್ರವನ್ನು

ಯಾಗುತ್ತಿತ್ತು . ಆಗ ಸೌಂದರ್ಯೋಪಾಸನೆಯ ಮಾಡಿಸಬಹುದು.

*

,

ಪ್ರಾಚೀನ ಉತ್ತಮಿಕೆಯ

ಮರುದನಿ

ಮಫತಲಾಲಗ್ರುಪ್ ವಾಯಿಲ್ ಗಳ ಅಮೋಘ ಸೌಂದರ್ಯ ,

ಒಂದು ಸಂಪ್ರದಾಯದ ಪುನರ್ಜಿ ವನ

ಒಂದು ಸಂಪ್ರದಾಯದ ನವೀ ಕ ರಣ .

* 1

ಮಫತಲಾಲ

ಗುಪ್

2 x 2 ನಾಯಿ ೮೯

ಮತ್ತು ಲಿನೋ ಗಳು

( ಟೆರೀನ್ / ಕಾಟನ್‌ , 4 ಕಿಟೆಬಿಲೈ * *

ಮತ್ತು “ ಮಾಫಿನೈ * ಮಾದರಿಗಳು , ನ ಶ ರಾಕ್ (ಶಿರಾಕ್ ), ಅಹಮದಾಬಾದ್ : ನ್ಯೂ ಶರಾಕ್ , ನಡಿಯಾದ್ , ಸ್ಯಾಂಡರ್ಡ್ ,

ಬೊಂಬಾಯಿ : ಸ್ಯಾಂಡರ್ಡ್ ( ಚೈನಾ) , ಬೊಂಬಾಯಿ • ಸ್ಕಾಂಡರ್ಡ್ , ದೇವಾಸ್ , ಸಾಸನ್ ,

ಬೊ೦ಬಾಯಿ . ಸಾನೂನ್ , ( ಯುನಿಯನ್ ), ಬೊಂಬಾಯಿ ' : ಸುರತ ಕಾಟನ್ , ಸುರತ್ ಮಫತಲಾಲ ಫೈನ್ , ನವಸಾರಿ : ವಿಹಿರ್‌ ಟೆಕ್ಸ್ಟೈಲ್ಸ್ , ಅಹಮದಾಬಾದ್

M , 219 KN

ಅದನ್ನು ಚಂದ್ರಲೋಕದಲ್ಲಿಯ ಹುಡುಕಲಿದ್ದಾರೆ

ಚಿನ್ನದ ಕಥೆ

ಶ್ರೀಕಾಂತ ಮಳಗಿ

0ಗಾರದ ಮೇಲೆ ಮಾನವನ ಪ್ರೇಮ ಎಷ್ಟು ಕಾರ ಡಿಯೋಡರಸ್ ಬರೆದಿಟ್ಟಿದ್ದಾನೆ. ಬಂಗಾ

ಪ್ರಗಾಢವಾಗಿದೆಯೋ ಅದರ ಇತಿಹಾಸ ಅಷ್ಟೇ ರದ ಹಂಬಲ ಯಾವಾಗಲೂ ಕರತನಕ್ಕೆ

ಪುರಾತನವಾಗಿದೆ, ರಾನವನಿಗೆ ಚಿನ್ನದ ಪರಿಚಯ ಪೋಷಕವಾಗಿತ್ತು . ಇಜಿಪ್ತದ ಕುಶ್ ಪ್ರದೇಶ

ಪ್ರಾಚೀನ ಶಿಲಾ ಯುಗದಲ್ಲಿಯ ಇತ್ತು . ಸತತ ದಲ್ಲಿಯ ಗಣಿಗಳಿಂದ ಸುವರ್ಣವನ್ನು ಪಡೆಯಲಾ

ನಲ್ವತ್ತು ಸಾವಿರ ವರ್ಷಗಳಿಂದ ಮಾನವನಿಗೆ ಗುತ್ತಿತ್ತು . ಈ ಎಲ್ಲ ಚಿನ್ನ ಫಾರೆ ಅರಸರ

ಗೊತ್ತಿರುವ ಲೋಕವೆಂದರೆ ಬಂಗಾರವೊಂದೇ . ಬೆಕ್ಕಸವನ್ನು ಸೇರುತ್ತಿತ್ತು . ಇಜಿಪ್ತದಲ್ಲಿ ಚಿನ್ನದ

ಸಹಸ್ರ ಸಹಸ್ರ ವರ್ಷಗಳ ವರೆಗೆ ಮಾನವ ಶೋಧಕ್ರಿಸ್ತಪೂರ್ವ ೩೯೦೦ ರಷ್ಟು ಹಿಂದಿನದು .

ಸುವರ್ಣಯುಕ ಪರ್ವತಗಳ೦ದ ನದಿಗಳು ಸವೆದು ಬಂಗಾರದ ಗಣಿಗಳಲ್ಲಿ ಅಸಂಖ್ಯ ಗುಲಾಮರನ್ನು

ತಂದ ಸುವರ್ಣ ಕಣಗಳನ್ನು ಸೋಸಿ ತೆಗೆಯುವುದ ನಿರ್ದಯವಾಗಿ ದುಡಿಸಲಾಗುತ್ತಿತ್ತು . ಪರ್ವತ

ರಲ್ಲೇ ತೃಪ್ತನಾಗಿದ್ದ . ಇಂದಿಗೂ ಈ ನೀರಿನಿಂದ ಪ್ರದೇಶದಲ್ಲಿ ಸುರಂಗಮಾರ್ಗ ರಚಿಸಿ ಅದರ

ಸುವರ್ಣಶೋಧನೆಯು ಸಂಪ್ರದಾಯ ಉಳಿದಿದೆ. ಮೂಲಕ ಬಂಗಾರ ತೆಗೆಯಲಾಗುತ್ತಿತ್ತು .

ದೊಡ್ಡ ಪ್ರಮಾಣದಲ್ಲಿ ಅದಿರುಗಳನ್ನು ಕರಗಿಸುವ ಅಂತಹ ದುರ್ಗಮವಾದ ಪ್ರದೇಶದಲ್ಲಿ ದುಡಿಯುವ

ವಿದ್ಯೆ ಮನುಷ್ಯನಿಗೆ ತಿಳಿದ ಮೇಲೆಯೇ ಗಣಿಗಳಲ್ಲಿ ಗುಲಾಮರಿಗೆ ಆಹಾರ ಒದಗಿಸುವುದಕ್ಕಿಂತ ಗುಲಾ

ಬಂಗಾರ ಅಗೆಯುವುದು ಪ್ರಾರಂಭವಾಯಿತು. ಮರನ್ನು ಸಾ ಖುವವರೆಗೆ ದುಡಿಸಿಕೊಳುವುದು

ವೇದಕಾಲೀನ ಭಾರತೀಯರಿಗೆ , ಸುವಣ೯ ಹೆಚ್ಚು ಲಾಭದಾಯಕವಾಗಿತ್ತೆಂದು ಫ` ರೆ ಅರ

ಗೊತ್ತಿತ್ತೆಂಬುದನ್ನು ವೇದಗಳಲ್ಲಿ ಅದರ ಬಗೆಗೆ ಸರು ಭಾವಿಸಿ ಅವರನ್ನು ದುಡಿಸಿಕೊಳ್ಳುತ್ತಿದ್ದರು.

ಬರುವ ಉ ಖಗಳು ಪುಷ್ಟಿಕರಿಸುತ್ತವೆ. ಕ್ರಿಸ್ತ ಪೂರ್ವದಲ್ಲಿ ಉಚ್ಛಾಯಕ್ಕೆ ಬಂದ

ಹರಪ್ಪಾ ಮತ್ತು ಮೊಹೆಂಜೆದಾರೋದ ಉತ್ಕನನ ವಿಶ್ವ ವಿಜೇತರೋಮನ್ನರ ಸುವರ್ಣ ಪ್ರೇಮ ಇಜಿಪ್ತ

ದಲ್ಲಿ ದೊರೆತ ಸುವರ್ಣಾಭರಣಗಳು ಮೈಸೂರು ದವರಿಗಿಂತ ಸ್ವಲ್ಪ ಮಾತ್ರ ಕಡಿಮೆ ಕೂರವಾ

ರಾಜ್ಯದಕೋಲಾರದಿಂದ ಬಂದ ಚಿನ್ನದು ಎಂಬ ಗಿತ್ತು . ಅವರು ರ್ಸ್ಪೇ 6 ದೇಶವನ್ನು ಗೆದ್ದು

ಊಹೆ ಇದೆ. ಇದು ಭಾರತದಲ್ಲಿ ಸುವರ್ಣ ಕಲೆ ಕೊಂಡಾಗ ಅಲ್ಲಿನ ಬಂಗಾರದ ಗಣಿಗಳು ಅವರ

ಯನ್ನು ೫೦೦೦ ವರ್ಷಗಳಷ್ಟು ಹಿಂದು ವಶವಾದವು. ಡಿಯೋಡೋರಸ್ನ ಸಮಕಾಲೀನ

ತದೆ. ಕ್ರಿಸ್ತಪೂರ್ವ ಅನೇಕ ಸಹಸ್ರಮಾನಗಳ ನಾದ ವೈನಿ ಎಂಬ ಇತಿಹಾಸಕಾರನು ಗಣಿಗಳಲ್ಲಿ

ಮೊದಲು ಇಜಿಪ್ತದ ಜನರಿಗೆ ಬಂಗಾರದ ಉತ್ಕನನ ದುಡಿಯುವ ಸ್ಪ್ಯಾನಿಶ್ ಗುಲಾಮರಿಗೆ ಎಷ್ಟೋ

ಗೊತ್ತಿತ್ತೆಂದು ಆಗಿನ ಕಾಲದರೋವರ್ ಇತಿಹಾಸ ಕಾಲದ ವರೆಗೆ ಸೂರ್ಯನ ದರ್ಶನವೇ ಆಗುತ್ತಿರ ೭೮

೭೯ ಚಿನ್ನದ ಕಥೆ

ಲಿಲ್ಲವೆಂದು ಬರೆದಿದ್ದಾನೆ. ಅವರು ಪರ್ವತಗರ್ಭ ವನ್ನೇ ಕೆಡಿಸಿತು . ಇದರಿಂದ ಚೇತರಿಸಿಕೊಳ್ಳಲು

ವನ್ನು ಸೀಳಿ ೭೫ ಕಿಲೋ ಭಾರದ ಸುವರಯುಕ್ತ ಅನೇಕ ರಾಷ್ಟ್ರಗಳಿಗೆ ಶತಮಾನಗಳೇ ಹಿಡಿದವು.

ಕಲ್ಲುಗಳಾಗಿ ಒಡೆದು ಅವುಗಳನ್ನು ಕೈಯಿಂದ ಪೃಥ್ವಿಯ ಬಂಗಾರದ ನಿಧಿ ಅಕ್ಷಯವಲ್ಲ.

ಕೈಗೆ ಸಾಗಿಸುತ್ತ ಗಣಿಯ ವಖಕ್ಕೆ ತರುತ್ತಿ ಅನೇಕ ದೇಶಗಳಲ್ಲಿ ಸಮೃದ್ಧವಾದ ಬಂಗಾರದ ಗಣಿ

ದ್ದರು. ಗಣಿಯ ಕೆಲಸ ಮುಗಿದ ನಂತರ ಗಣಿ ಗಳೀಗ ಖಾಲಿಯಾಗಿವೆ. ನಮ್ಮ ದೇಶದಲ್ಲೇ ಜಗತ್ತಿನ

ಯನ್ನು ಮುಚ್ಚಲಾಗುತ್ತಿತ್ತು . ಇದಕ್ಕೆ ಪೂರ್ವ ಅತಿ ಆಳ ಬಂಗಾರದ ಗಣಿಗಳು ಎನಿಸಿದ ನಮ್ಮ ಭಾವಿಯಾಗಿ ಗುಡ್ಡ ಕೊರೆದು ಸಜಿಸಿದ ಸುರಂಗ ಕೋಲಾರದ ಗಣಿಗಳು ಈಗ ಶೂನ್ಯವಾಗುತ್ತ

ಗಳನ್ನು ಮುಳ್ಳಲಾಗುತ್ತಿತ್ತು . ಅ ದ ಕ್ಲಾ ಗಿ ಬಂದಿವೆ . ಕೆಲವೆಡೆ ( ಉದಾ - ಕರ್ನಾಟಕದಲ್ಲಿ

ಸುರಂಗಗಳ ಆಧಾರಸ್ತಂಭಗಳನ್ನು ಕೆಡವಲಾಗು ಹಟ್ಟಿ , ಕಪ್ಪತ ಗುಡ್ಡ ) ಬಂಗಾರ ಸಿಗುತ್ತಿದ್ದರೂ

ತಿತ್ತು . ಗುಲಾಮರು ವ್ಯರ್ಥವಾಗಿ ತಮ್ಮ ಅದಿರಿನಲ್ಲಿ ಬಂಗಾರದ ಅಂಶ ಅಲ್ಪವಾಗಿರುವುದ

ಪ್ರಾಣಕಳೆದುಕೊಳ್ಳಬಾರದೆಂದು ಆಗ ಮುನ್ನೆಚ್ಚ ರಿಂದ ಅದನ್ನು ತೆಗೆಯುವುದು ಲಾಭದಾಯಕವಾ

ರಿಕೆಯನ್ನು ಸಹ ಕೊಡಲಾಗುತ್ತಿತ್ತು , ದೀರ್ಘ ಲ್ಲ , ಇಂದು ಜಾಗತಿಕ ಪೇಟೆಗೆ ಬಂಗಾರ ಬರು

ಕಾಲದ ವರೆಗೆ ಕತ್ತಲ್ಲಿ ಕೆಲಸ ಮಾಡಿದ ಗುಲಾ ತಿರುವುದು ಪ್ರಾಮುಖ್ಯವಾಗಿ ದಕ್ಷಿಣ ಆಫ್ರಿಕದಿಂದ.

ಮರ ಕಣ್ಣುಗಳು ಹೊರ ಜಗತ್ತಿನ ಬೆಳಕಿನ ಪ್ರಖ ಕವುನಿಸ್ಟ ರಾಷ್ಟ್ರಗಳನ್ನು ಹೊರತುಪಡಿಸಿ

ರತೆಯನ್ನೆದುರಿಸದ ಸ್ಥಿತಿಯಲ್ಲಿರುತ್ತಿದ್ದುದರಿಂದ ೧೯೬೬ ರಲ್ಲಿ ಸುಮಾರು ೪.೨ ಕೋಟಿಔಂಸು

ಅವರು ಮಣ್ಣು ಕಲ್ಲುಗಳಡಿ ಸಜೀವಹೂತುಹೋಗಿ ಗಳಷ್ಟು ಬಂಗಾರವನ್ನು ಉತ್ಪಾದಿಸಲಾಯಿತೆಂದು

ಪ್ರಾಣಕ್ಕೆ ರವಾಗುತ್ತಿದ್ದ ಹೃದಯವಿದ್ರಾವಕ ಘಟನೆ ಕೆಲ ತಜ್ಞರು ಅಂದಾಜು ವರಾಡಿದ್ದಾರೆ. ಇದರ

ಗಳ ಉಲ್ಲೇಖವನ್ನು ಪೈನಿ ಮಾಡಿದ್ದಾನೆ. ಬಹುಭಾಗ ( ಸೇಕಡಾ ೭೫ ರಷ್ಟು ) ದಕ್ಷಿಣ ಆಫ್ರಿಕ

- ಗ್ರೀಕ್ -ರೋಮನ್ ಸಾಮ್ರಾಜ್ಯಗಳ ಕಾಲ ದಿಂದಲೇ ಬರುತ್ತಿದೆ. ದಕ್ಷಿಣ ಆಫ್ರಿಕದಲ್ಲಿ ಈ

ದಿಂದಲೂ ಬಂಗಾರದ ಉತ್ಪಾದನೆ ಯಾವ ಏರಿಳಿ ವರೆಗೆ ೨೫ ೦೦೦ ಟನ್ ಚಿನ್ನ ಉತ್ಪತ್ತಿಯಾಗಿದೆ .

ತವೂ ಇಲ್ಲದಂತೆ ಸುಮಾರು ಎರಡು ಸಾವಿರ ವರ್ಷ ಆದರೆ ೧೯೭೦ ರ ನಂತರ ಈ ಗಣಿಗಳ ಉತ್ಪಾದ

ಗಳ ವರೆಗೆ ಸಾಗಿಬಂತು , ಹೀಗಾಗಿ ಜಾಗತಿಕ ನೆಯ ಕುಂಠಿತವಾಗುವ ಸಂಭವವಿದೆ . ಇದೇ

ವಾಣಿಜ್ಯ ಪ್ರಪಂಚ ತನ್ನ ಸಮತೋಲನವನ್ನು ಸ್ಥಿತಿ ಇನ್ನೂ ಅನೇಕ ಗಣಿಗಳಿಗೂ ಬರಬಾರದು .

ನಿರಾಯಾಸವಾಗಿ ಕಾದುಕೊಂಡು ಬಂದಿತ್ತು . ಆದ್ದರಿಂದ ಪೃಥ್ವಿಯ ವಿಜ್ಞಾನಿಗಳು ಪೃಥ್ವಿಯ

ಆದರೆ ಅವೆರಿಕದ ಶೋಧವಾದ ನಂತರ ಅಲ್ಲಿ ಹೊರಗೆ ಕಣ್ಣು ಹಾಲt pಸುತ್ತಿದ್ದಾರೆ,

ಚಿನ್ನದ ಗಣಿಗಳು ಹೇರಳವಾಗಿ ದೊರೆತವು. ಚಂದ್ರಗ್ರಹದಲ್ಲಿ ಹೇರಳವಾಗಿ ಸುವಣ೯ ದೊರೆ

ಸ್ಪೇನಿನ ವಿಜೇತರು ಅಮೇರಿಕನ್ ಮೂಲನಿವಾಸಿ ಯುವದೆಂದು ವಿಜ್ಞಾನಿಗಳು ಊಹಿಸಿದ್ದಾರೆ. ಈ

ಗಳ ರಕ್ತದ ಹೊಳೆಯನ್ನು ಹರಿಸಿ ಅವರ ಚಿನ್ನ ಬಂಗಾರ ಚಂದ್ರನ ಹೊರಮೈಯ ಮೇಲೆ ದೊರಕು

ವನ್ನು ದರೋಡೆ ಮಾಡಿ ತಂದರು. ಅದರೆ ಇಷ್ಟೆಲ್ಲ ವುದೊ ಹೇಗೆ ಎಂಬುದು ತಿಳಿದುಬಂದಿಲ್ಲ . ಚಂದ್ರ

ಅನಾಹುತಗಳಾದ ಮೇಲೆ ಅದು ಗಳಿಸಿದ ಚಿನ್ನ ಎಷ್ಟು ನಲ್ಲಿ ಬಂಗಾರದ ಸಂಗ್ರಹ ವಿಪುಲವಾಗಿದ್ದರೂ

ಗೊತ್ತಿದೆಯೇ ? ಈ ಸಲ ೮ ಘನ ಪೂಟಿನಷ್ಟು ಅದು ಆ ಗ್ರಹದ ಒಳಮೈಯಲ್ಲಿದ್ದರೆ ಪ್ರಯೋಜನ

ಮಾತ್ರ . ಆದರೆ ಇದರ ಬೆಲೆ ಸುಮಾರು (ರಪಾ- ವಿಲ್ಲ . ಏಕೆಂದರೆ ಅಲ್ಲಿ ಗಣಿಗಳನ್ನು ಕೊರೆದು ಯಿರಿ : ಈಗಿನ ಬೆಲೆಯಲ್ಲಿ) ೧೨೦, ೦೦ , ೦೦, ೦೦೦ ಚಿನ್ನವನ್ನು ಉತ್ಪಾದಿಸಿ ಅದನ್ನು ಪೃಥ್ವಿಗೆ ಸಾಗಿ

ರೂಪಾಯಿಗಳಷ್ಟಾಗುತ್ತಿದ್ದುದರಿಂದ ಅದು ಜಾಗ ಸುವದು ಅತಿ ವೆಚ್ಛದ್ಯಾಗುವುದು ,

ತಿಕ ವಾಣಿಜ್ಯ ಪ್ರಪಂಚದ ಆರ್ಥಿಕ ಸಮತೋಲ ಭೂ ಮಿಗಿಂತಲೂ ಸಮುದ್ರದಲ್ಲಿಯೇ ಹೆಚ್ಚು

೮೦ ಕಸ್ತೂರಿ, ಫೆಬ್ರುವರಿ ೧೯೬೮

ಸುವರ್ಣದ ಸಂಗ್ರಹವಿದೆ. ನದಿಗಳು ಸಮುದ್ರ ಒಂದು ಗ್ರಾಮಿನಷ್ಟು ಬಂಗಾರವನ್ನು ಪ್ರತ್ಯೇಕಿ

ವನ್ನು ಸೇರುವಾಗ ಉಸುಕನು ಕೊಚ್ಚಿ ಕೊಂಡು ಸಲು ಸಾಧ್ಯವಾಯಿತು. ಅಂದಿನಿಂದ ಇಂದಿನ ವರೆಗೆ

ಬರುತ್ತವೆ. ಅವು ಬಂಗಾರದ ಅ೦ಶ ವಿದ್ದ ಸಮುದ್ರದಿಂದ ಚಿನ್ನ ವನ್ನು ಪ್ರತ್ಯೇಕಿಸುವ ೫೦

ಭೂಮಿಯ ಮೇಲೂ ಹರಿದುಬರುವುದರಿಂದ ಕ್ಕಿಂತಲೂ ಹೆಚ್ಚು ವಿಧಾನಗಳನ್ನು ಪೇಟೆಂಟು

ಉಸುಕಿನೊಡನೆ ಬಂಗಾರದ ಕಣಗಳ ಇರುತ್ತವೆ. ಮಾಡಲಾಗಿದೆ. ಆದರೆ ಈ ಯಾವ ವಿಧಾನದಿಂ

ಇವೆಲ್ಲ ಸಮುದ್ರ ತಳವನ್ನು ಸೇರುತ್ತವೆ. ಸಮು ದಲೂ ಲಾಭದಾಯಕವಾಗಿ ಬಂಗಾರವನ್ನು

ದ್ರದ ತಳದಲ್ಲಿ ನದಿಗಳು ಹೊತ್ತು ತಂದು ಚೆಲ್ಲಿದ ಉತ್ಪಾದಿಸುವುದು ಸಾಧ್ಯವಿಲ್ಲ .

ಬಂಗಾರದ ಸಂಗ್ರಹ ಸಾಕಷ್ಟು ಇದೆ, ಸಮುದ್ರದ ಇತ್ತೀಚೆಗೆ ದಕ್ಷಿಣ ಆಫ್ರಿಕದ ಪ್ರೊಫೆಸರ

ತಳದಲ್ಲಿಯ ಬಂಗಾರದ ಗಣಿಗಳು ದೊರೆಯ ರೊಬ್ಬರು ಈ ದಿಶೆಯಲ್ಲಿ ನೂತನ ವಿಧಾನವನ್ನು

ಬಹುದು . ಮಾನವನು ಸಮುದ್ರದ ತಳದಲ್ಲಿ ಗಣಿ ಶೋಧಿಸಿದ್ದಾರೆ. ಅದರ ಪ್ರಕಾರ ಮೊದಲು ರಂಧ್ರ

ಗಳನ್ನು ತೋಡಿಬಂಗಾರವನ್ನು ಉತ್ಪಾದಿಸುವದು ಮಯ ಕಬ್ಬಿಣದ ಕೊಳವೆಗಳನ್ನು ಸಮುದ್ರದ

ಅಸಾಧ್ಯವಲ್ಲದಿದ್ದರೂ ಆ ಯೋಜನೆ ಆರ್ಥಿಕದೃಷ್ಟಿ ತಳದಲ್ಲಿಟ್ಟು ಅದರಲ್ಲಿ ಸಾಕಷ್ಟು ಪ್ರಮಾಣದಲ್ಲಿ

ಯಿಂದ ವ್ಯಾವಹಾರಿಕವಾಗದಿರುವುದರಿಂದ ಇನ್ನೂ ಸಾಬೂನಿನ ಪುಡಿಯನ್ನು ಸೇರಿಸುವುದು . ನಂತರ

ಈ ದಿಕೆಯಲ್ಲಿ ಬಹುಶಃ ಯಾರೂ ಪ್ರಯತ್ನಿಸಿಲ್ಲ . ಆ ಕೊಳವೆಗಳಲ್ಲಿ ಗಾಳಿಯನ್ನು ಪಂಪುಮಾಡ

- ಸಮುದ್ರ ನೀರಿನಲ್ಲಿ ಸಹ ಬಂಗಾರದ ಕಣಗಳು ಬೇಕು. ಸಾಬೂನು ಸಮುದ್ರದ ನೀರನ್ನು ಕಡಿ

ಹಬ್ಬಿವೆ. ಸಮುದ್ರದ ನೀರಿನಿಂದ ಸುಮಾರು ಬುರಗಾಗಿ ಸಮುದ್ರದಮೇಲಾಗದಲ್ಲಿ ತೇಲುವು

ಒಂದು ಸಾವಿರ ಕೋಟಿ ಟನ್ನುಗಳಷ್ಟು ಬಂಗಾರ ದು . ಇದರಲ್ಲಿ ಬಂಗಾರದ ಕಣಗಳ ಸೇರಿರುತ್ತವೆ.

ವನ್ನು ತೆಗೆಯಬಹುದು ಎಂದರೆ ಮಾನವನು ನಂತರ ನೊರೆಯನ್ನು ಪ್ರತ್ಯೇಕವಾಗಿ ಸಂಗ್ರಹಿಸಿ

ಇಲ್ಲಿಯವರೆಗೆ ಉತ್ಪಾದಿಸಿದ್ದರ ಒಂದು ಲಕ್ಷಪಟ್ಟು ಅದರಲ್ಲಿಯ ಚಿನ್ನವನ್ನು ಹೊರತೆಗೆಯಬಹುದು .

ಬಂಗಾರ ಕೇವಲ ಸಮುದ್ರದ ನೀರಿನಲ್ಲಿ ದೊರಕು ಸರ್ವಂದ್ರದ ಕೆಲ ಸಸ್ಯಗಳು ತಮ್ಮಲ್ಲಿ ಲೋಹ

ಇದೆ. ಗಳನ್ನು ಸಂಗ್ರಹಿಸಿಕೊಳ್ಳುವದು ಕಂಡುಬಂದಿದೆ.

_ ೧೯೨೪ರ ಸುಮಾರಿಗೆ ಜರನಿಯ ಆರ್ಥಿಕ ಸ್ಥಿತಿ ಸರ್ವ ದ್ರದಲ್ಲಿ ಅಂತಹ ಸಸ್ಯಗಳನ್ನು ಬೆಳಸಿ ಅವು

ತೀರ ನಿಕೃಷ್ಟವಾದಾಗ ಫ್ರಿಜ್ ಹೇಬರ್ ಎಂಬ ಗಳಿಂದ ಜಿನವನ್ನು ಲಾಭದಾಯಕವಾಗಿ ಪಡೆ

ಒಬ್ಬ ವಿಜ್ಞಾನಿ ಸಮುದ್ರದ ನೀರಿನಿಂದ ಚಿನ್ನವನ್ನು ಗಲ ವಂದೆ ಸಾಧ್ಯವಾಗಬಹುದು.

ದೊರಕಿಸಲು ಮುಂದೆ ಬಂದನು. ಒಂದು ಘನ ಸವ ೦ದ್ರದ ತಳದಲ್ಲಿ ಚಿನ್ನ ಎಲ್ಲ ಪ್ರದೇಶಗಳ

ಮೈಲಿನಷ್ಟು ನೀರಿನಲ್ಲಿ ೯೦ ಟನ್ನು ಗಳ ಷ್ಟು ಚಿನ್ನ ಲ್ಲಿಯೂ ಒಂದೇ ಸಮನಾಗಿ ಸಿಗುವುದಿಲ್ಲ. ಸ್ವಾಭಾ

ದೊರಕುವುದೆಂದೂ ಅದನ್ನು ತಾನು ಕಂಡುಹಿಡಿದ ವಿಕವಾಗಿ ಚಿನ್ನದ ಕಣಗಳನ್ನು ಹೊತ್ತು ತರುವ

ಉಪಕರಣಗಳ ಸಹಾಯದಿಂದ ಲಾಭದಾಯಕವಾಗಿ ನದಿಗಳು ಸಮುದ್ರದಲ್ಲಿ ಲೀನವಾಗುವ ಪ್ರದೇಶವು

ಉತ್ಪಾದಿಸಬಹುದೆಂದೂ ಆತ ಹೇಳಿದನು. ಅಗ್ಗಿಕ ಹೆಚ್ಚು ಪ್ರಮಾಣದಲ್ಲಿ ಚಿನ್ನವನ್ನು ಹೊಂದಿರುತ್ತದೆ.

ಒತ್ತಡದಿಂದ ತತ್ತರಿಸುತ್ತಿದ್ದ ಜರ್ಮನಿಗೆ ಇದೊಂದು ಜಪಾನ, ಆಸ್ಟ್ರೇಲಿಯ ಹಾಗಣ ಅಮೇರಿಕೆಯ

ವರದಾನವಾಗಿಯೇ ಕಾಣಿಸಿತು . ಅದು ಹೇಬರ್‌ನಿಗೆ ಸಾನ್ ಫ್ರಾನ್ಸಿಸ್ ಕೊ ಮತ್ತು ವಾಶಿಂಗ್ಟನ್

ಒಂದು ಹಡಗನ್ನೂ , ತಕ್ಕ ಸಿಬ್ಬಂದಿಯನ ಬಳಿಯ ಸಮುದ್ರದ ತಳದಲ್ಲಿ ಆ ಪಾರ ಸುವರ್ಣದ

ಸಾಕಷ್ಟು ವೈಜ್ಞಾನಿಕ ಉಪಕರಣಗಳನ್ನೂ ಒದಗಿ ಸಂಗ್ರಹವಿದೆ.

ಸಿತು . ಆದರೆ ಸತತ ೪ ವರ್ಷ ಶ್ರಮಿಸಿದ ಮೇಲೆ ವಿವಿಧ ರಾಸಾಯನಿಕ ದ್ರವ್ಯಗಳಿಂದ ರಾಸಾ

ಒಂದು ವೆಟ್ರಿಕ್ ಟನ್ಸಿ ನಷ್ಟು ನೀರಿನಿಂದ ಕೇವಲ ಯುನಿಕ ಪ್ರಕ್ರಿಯೆಗೊಳಗಾಗದಿರುವ ಲೋಹ

೮೧ ಚಿನ್ನದ ಕಥೆ

ವೆಂದರೆ ಬಹುಶಃ ಬಂಗಾರವೊಂದೆ. ಸಾಧಾರಣವಾಗಿ ನಾವು ಕಾಣುವ ಬಂಗಾರವು ನಮ್ಮ ಸರ್ ನಿಂದ

ಇದು ಅಗ್ನಿ ಜನ್ಯ ಹಾಗೂ ಜಲಜ ಶಿಲೆಗಳಲ್ಲಿ ಅಧಿಕ ಹುಟ್ಟಿದ್ದಲ್ಲ. ಈಚೆಗಿನ ಸಿದ್ದಾಂತ ಪ್ರಕಾರ ನಮ್ಮ

ಪ್ರಮಾಣದಲ್ಲಿ ದೊರೆಯುವ ಸಂಭವ ಹೆಚ್ಚು . ಸತ್ಯನಿಗಿಂತಲೂ ವಪ್ಪಾಗಿ 'ಮರಣ ಹೊಂದಿದ

ಹಾಗೆನೋಡಿದರೆ ಚಿನ್ನ ಸರ್ವಾಂತರ್ಯಾಮಿಯಾ ಯಾವುದೇ ಸೂರ ನಿಂದ ನಮ್ಮ ಬಂಗಾರ

ಗಿಯೇ ಇದೆ , ನೀವು ಕುಳಿತ ಸ್ಥಳವನ್ನು ಅಗೆದು ಬಂದಿದೆ ಏಕೆಂದರೆ ನಕ್ಷತ್ರಗಳು ತಮ್ಮಲ್ಲಿದ್ದ

ಮಣ್ಣನ್ನು ಪ್ರತ್ಯೇಕಿಸಿ ಚಿನ್ನ ವನ್ನು ಪಡೆಯ ಜಲಜನಕದ ಬಹ್ವಂಶವನ್ನು ಸುಟ್ಟು ಹೀಲಿಯಂ

ಬಹುದು. ಆದರೆ ಒಂದು ಟನಿ ನಷ್ಟು ಮಣ್ಣಿನಿಂದ ಆಗಿ ಪರಿವರ್ತಿಸಿದ ಮೇಲೆ ಮುಪ್ಪಿನ ಕಾಲದಲ್ಲಿ,

ಕೇವಲ ಒಂದು ಮಿಲಿಗ್ರಾಮಿನಷ್ಟು ( ಗ್ರಾಮಿನ ಈ ಧಾತುಗಳನ್ನು ಪುನಃ ಸುಟ್ಟು ಬಂಗಾರ ಮೊದ

೧/ ೧೦೦೦ ಅಂಶ ಮಾತ್ರ .) ಬಂಗಾರವನ್ನು ಪಡೆ ಲಾದ ಭಾರ ಧಾತುಗಳಾಗಿ ಮಾಡತೊಡಗುತ್ತವೆ.

ಯಬಹುದು . ಇದು ಲಾಭದಾಯಕವಲ್ಲ , ಇಕ್ಕಿ ಹೀಗೆ ನಿರ್ಮಾಣವಾದ ಬಂಗಾ!' ದ ಪರಮಾಣುಗಳು

ಸೆಟವರ್‌ ಪೆಲಸ್ಸಿಯಂತಹ ಸಸ್ಯಗಳನ್ನು ನೀವು ಆ ನಕ್ಷತ್ರ ( ಅರ್ಥಾತ್ ಆ ಸೂರ ) ದಿಂದ ಹೊರಗೆ

ನಿಮ್ಮ ತೋಟದಲ್ಲಿ ಬೆಳೆಸಿದರೆ ಅವು ಬಂಗಾರದ ಉಗುಳಲ್ಪಟ್ಟ ಜಲಜನಕದ ಮೇಘಗಳ ನಡುವೆ

ಅಂಶವನ್ನು ತವಲ್ಲಿಶೇಖರಿಸಿಟ್ಟು ಕೊಳ್ಳುವವು. ಸೇರಿಕೊಂಡು ವಿಶ್ವಾಕಾಶದಲ್ಲಿ ಗೊತ್ತುಗುರಿಯಿ

ನೀವು ನಂತರ ಅದನ್ನು ಗಿರಗಳಿಂದ ಪ್ರತ್ಯೇಕಿಸ ಲ್ಲದೆ ತೇಲುತ್ತಿದ್ದವು. ಈ ಮೇಘಗಳು ನಮ್ಮ

ಬಹುದು . ಈ ವಿಧಾನ ಕಡಿಮೆ ಶ್ರವಾದರೂ ಸತ್ಯನ ಆಕರ್ಷಣ ವಲಯದಲ್ಲಿ ಸಿಲುಕಿ ಅವನ

ವ್ಯಾವಹಾರಿಕ ದೃಷ್ಟಿಯಿಂದ ನಿರುಪಯುಕ್ತ ಸುತ್ತ ತಿರುಗಲಾರಂಭಿಸಿದವು. ಹೀಗೆ ಸ ತ ವಾಗ

ವಾಗಿದೆ . ಹೆಚ್ಚು ಭಾರವಾದ ಪರಮಾಣುಗಳು ಸೂಯ್ಯನ

ಭೂವಿಗಿಂತಲೂ ಆಕಾಶದಲ್ಲಿ ಪರಿಭ್ರಮಿಸುವ ಹತ್ತಿರ ಸೆಳೆಯಲ್ಪಟ್ಟವು. ಇವೇ ಕಾಲಾಂತರದಲ್ಲಿ

ಉಲ್ಕಾಶಿಲೆಗಳು ಈ ದೃಷ್ಟಿಯಲ್ಲಿ ೭೦೦ ಪಟ್ಟು ಗಟ್ಟಿಯಾಗಿ ಸೂರನ ಸವಿ : ಪದಲ್ಲಿ ಬುಧ, ಶುಕ್ರ ,

ಸುವರ್ಣ ಯುಕ್ತವಾಗಿವೆ . ಚಂದ್ರ , ಮಂಗಳ ಪೃಥ್ವಿ ವ ತು ವ೦ಗಳ ಗ್ರಹಗಳಾದವು, ಮಂಗಳ ಮುಂತಾದ ಗ್ರಹಗಳಲ್ಲಿ ಗ್ರಹಾಂತರ ಪ್ರಯಾಣ ಬೃಹಸ್ಪ ಗಳ ನಡುವೆ ಸುತ್ತುವ ಕೆಲ ಕ್ಷುದ್ರ

ಸಾಧ್ಯವಾದಾಗ ನಮಗೆ ಅಲ್ಲಿಯ ಈ ಪ್ರಮಾಣ ಗ್ರಹಗಳ ( asteriods) ಈ ಭಾರವಾದ ಪರ

ದಲ್ಲಿ ಬಂಗಾರ ದೊರೆಯಬಹುದು. ಈ ಆಕಾಶ ವರಾಣುಗಳಿಂದಲೇ ಕೂಡಿವೆ. ಬಂಗಾರವು ಭಾರವಾ

ಕಾಯಗಳಲ್ಲಿ ಚಿನ್ನ ಎಲ್ಲಿಂದ ಬಂತು ? ಎಂದು ಗಿರುವುದರಿಂದ ನಮ್ಮ ಸೂಯ್ಯನ ಸಂಸಾರದಲ್ಲಿಯ

ಕೇಳಿದರೆ ವಿಶ್ವದಲ್ಲಿ ಬಂಗಾರ ಮೊದಲು ಹೇಗೆ ಹೆಚ್ಚಿನ ಬಂಗಾರವು ಈ ನಾಲ್ಕು ಭಾರ ಗ್ರಹ ಹಾಗು

ಉತ್ಪಹೊ೦ದಿತು ಎಂಬ ಪ್ರಶ್ನೆಗೆ ಬರಬೇಕಾಗು ಕ್ಷುದ್ರಗ್ರಹಗಳಲ್ಲೇ ಕೇಂದ್ರಿತವಾಗಿದೆ. ಅಕಸ್ಮಾ

ತಾಗಿ ಭೂಮಿಗೆ ಬಿದ್ದ ಚಿಕ್ಕ ಕ್ಷುದ್ರಗ್ರಹ ಅಥವಾ - ವಿಶ್ವದಲ್ಲಿ ಬಂಗಾರವು ನಕ್ಷತ್ರಗಳಿಂದ ಉತ್ಪತ್ತಿ ಉಲ್ಕೆಗಳನ್ನು ವಿಶ್ಲೇಷಿಸಿದಾಗ ಅವುಗಳಲ್ಲಿ ಬಂಗಾರ

ಹೊಂದಿದೆ. ಮೂಲತಃ ಜಲಜನಕದ ವ: ಹಾ ರಾಶಿ ವಿರುವುದು ಕಂಡಿದೆ. ಆ ಆಧಾರದಿಂದಲೇ ನಮ್ಮ

ಗಳಾದ ನಕ್ಷತ್ರಗಳಲ್ಲಿ ನಮ್ಮ ಸರ್ ನಲ್ಲಿಕೂಡ) ಸಮೀಪದ ಗ್ರಹಗಳಲ್ಲಿ ಬಂಗಾರವಿರುವುದನ್ನು

ಜ ಜನಕವು ಉರಿದುರಿದು ಅದಕ್ಕಿಂತ ಭಾರವಾದ ತರ್ಕಿಸಲಾಗಿದೆ . ಚಂದ್ರನಲ್ಲಿಯೂ ಬಂಗಾರ ವಿರ

ಹೀಲಿಂ ಮೊದಲಾದ ಧಾತುಗಳಾಗಿ ಪರಿವರ್ತನ ಬೇಕು,

ಹೊಂದುತ್ತದೆ. ಈ ಭಾರವಾವ ಧಾತುಗಳಲ್ಲಿ ಈ ಬಂಗಾರದ ಪಾಲು ನಮ್ಮ ಪೃಥ್ವಿಗೂ

ಬಂಗಾರವೂ ಒಂದು . . ದೊರೆತಿದೆ. ಆದರೆ ದುರ್ದೈವದಿಂದ ನಮಗೆ ದೊರಕ

ನಮ್ಮ ಸೂಯ್ಯನೂ ಒಂದು ನಕ್ಷತ್ರ - ಆದರೂ ಬಹುದಾದ ಬಂಗಾರ ಪೃಥ್ವಿಯ ಚಿನ್ನದ ಉಗ್ರಾಣ

138 - 11 |

ಕಸ್ತೂರಿ, ಫೆಬ್ರುವರಿ ೧೯೬೮

ದಲ್ಲಿರುವ ಸಂಗ್ರಹದ ಚಿಕ್ಕ ಅಂಶಮಾತ್ರ . ಬಂಗಾರ ಚಿನ್ನಕ್ಕೆ ತಾಮ್ರವನ್ನು ಸೇರಿಸುವರು . ಬಂಗಾರಕ್ಕೆ

ಭಾರವಾಗಿರುವುದರಿಂದ ಪೃಥ್ವಿ ಕುದಿಯುವ ಸ್ಥಿತಿ ಪ್ರತಿ ಶತ ೮ ೩೩ ರಷ್ಟು ಶುದ್ದ ತಾಮ್ರವನ್ನು

ಯಲ್ಲಿದ್ದಾಗ ಅದರ ಬಹುಭಾಗ ಗುರುತ್ವಾಕರ್ಷಣ ಕ « ಡಿಸಿದಾಗ ಬಂಗಾರದ ಕಾಂತಿ ಹೆಚ್ಚುವದು .

ದಿಂದ ಪೃಥ್ವಿಯ ಒಳಗಿನ ಭಾಗದಲ್ಲಿ ಸೇರಿ ಆದರೆ ಇದಕ್ಕೂ ಹೆಚ್ಚು ಪ್ರಮಾಣದಲ್ಲಿ ತಾಮ್ರ

ಹೋಯಿತು. ಪೃಥ್ವಿಯ ಹೊರಚಿಪ್ಪು ಹಗುರ ವನ್ನು ಕೂಡಿಸಿದರೆ ಬಂಗಾರದ ನೈಜಕಾಂತಿ

ವಾದ ಶಿಲಾಂಶಗಳಿಂದ ನಿರ್ಮಿತವಾಗಿದೆ. ಕುದಿ ಹೊರಟುಹೋಗಿ ತಾಮ್ರದ ಅಂಶ ಎದ್ದು ಕಾಣು

ಯುವ ಒಳಮೈಯಿಂದ ಕೆಲವೊಮ್ಮೆ ಉಕ್ಕಿ ಹರಿದ ಇದೆ, ಬೆಳ್ಳಿ ಚಿನ್ನದ ಛಾಯೆಯನ್ನು ತಗ್ಗಿಸುವ

ಅಲ್ಪಸ್ವಲ್ಪ ಲೋಹಗಳಂತೆ ಬಂಗಾರವೂ ಹೊರ ದಾದರೂ ಅದನ್ನು ಪ್ರತಿಶತ ೩೦ ರಿಂದ ೪೦ ರಷ್ಟು

ಬಂತು . ಆದ್ದರಿಂದಲೇ ನಮಗೆ ಈಗಿರುವಷ್ಟಾ ಬಂಗಾರದಲ್ಲಿ ಮಿಶ್ರ ಮಾಡಿದರೆ ಬಂಗಾರಕ್ಕೆ ಹಸಿರು

ದರೂ ಬಂಗಾರ ಲಭ್ಯವಾಗಿದೆ . ಪೃಥ್ವಿಯ ಗರ್ಭ ಛಾಯೆ ಬರುವುದು . ೧೦೬೩ಸೆಂಟಿಗ್ರೇಡಿನಷ್ಟು ಉ

ದಲ್ಲಿ ಚಿನ್ನದ ಅಪಾರ ಸಂಗ್ರಹವಿರಬಹುದಾದರೂ ಷ್ಣತಾಮಾನಕ್ಕೆ ಕರಗುವ ಚಿಕ್ಕ ಚಿನ ದಿಂದ ಒಂದು

೨೦ - ೩೦ ಮೈಲು ಅಳದ ಹೊರಕವಚವನ್ನು ದಾಟಿ ವಿಲಿವಿಟರಿನ ಹತ್ತು ಲಕ್ಷದಲ್ಲಿನ ಒಂದು ಭಾಗ

ಬಿಸಿಯಾದ ಒಳಭಾಗದಿಂದ ಚಿನ್ನ ತೆಗೆಯುವ ದಷ್ಟು ಮಾತ್ರ ದಪ್ಪವಿರ ವ ತಗಡಗಳನ್ನು

ಸಂಭವ ಸದ್ಯಕ್ಕಂತೂ ಕಾಣಿಸುವುದಿಲ್ಲ, ಆದ್ದ ತಯಾರಿಸಬಹುದು . ಅತ್ಯಂತ ಮೃದುವಾಗಿರುವ

ರಿಂದಲೇ ಸಮೀಪದ ಗ್ರಹಗಳ ಹೊರ ಕವಚದಲ್ಲೇ ಲೋಹಗಳಲ್ಲಿ ಬಂಗಾರವೂ ಒಂದು. ಆದ್ದರಿಂದಲೇ

ಬಂಗಾರ ಸಿಕ್ಕಿದರೆ ಅದನ್ನು ಭೂಮಿಗೆ ಸಾಗಿಸ ಅ : ನ್ನು ದಂತವೈದ್ಯರು ಉಪಯೋಗಿಸುತ್ತಾರೆ.

ಬಹುದೆಂಬ ಆಶೆ ಉಂಟಾಗಿದೆ . ಆದರೆ ಅವರು ಉಪಯೋಗಿಸುವ ಚಿನ್ನ ಪೇಟೆಯಲ್ಲಿ

* ಚಿನ್ನವನ್ನು ಕೇವಲ ಆಭರಣಗಳಿಗಷ್ಟೇ ಅಲ್ಲ, ದೊರೆಯುವ ಚಿನ್ನ ವಾಗಿರದೆ ' ಸ್ಪಂಜಿನ ಚಿನ್ನ ?

ಔಷಧಗಳಿಗಾಗಿಯೂ ಉಪಯೋಗಿಸುತ್ತಾರೆ. ( Gold sponge) ವಾಗಿದೆ. ಈ ಚಿನ್ನವನ್ನು

ಅದರ ಭಸ್ಯವನ್ನು ತೆಳ್ಳಗಿನ ತಗಡಿನ ರೂಪ ವಿದ್ಯುದ್ವಿಭಜನೆ ( Electrolysis ) ಯು ಮಲಕ

ದಲ್ಲಿ ಸೇವಿಸುವುದುಂಟು. ಸುವರ್ಣ ಭಸ್ಮ ಪಡೆಯುತ್ತಾರೆ ,

ಪಾಚಕ ಶಕ್ತಿಯನ್ನು ವರ್ಧಿಸುವದಲ್ಲದೆ ದೇಹಕಾಂತಿ

ಯನ್ನು ಹೆಚ್ಚಿಸುವದೆಂಬ ನಂಬಿಕೆಯಿದೆ. ಕ್ಯಾರಟ್ಟು ಗೃಹಿಣಿಯರಿಗೆ ಅತ್ಯಂತ ಪ್ರಿಯವಾದ ಚಿನ್ನ

ಗಳನ್ನು ಬಂಗಾರದ ಶುದ್ಧತೆಯ ಮೇಲೆ ರೂಪಿಸ ವನ್ನು ಮಾನವ ಸಾವಿರಾರು ವರ್ಷಗಳಿಂದ ಉತ್ಪಾದಿ

ಲಾಗಿದೆ. ಶುದ್ದ ಬಂಗಾರ ೨೪ ಕ್ಯಾರಟ್ಟುಗಳಿದ್ದಿ ಸುತ್ತ ಬಂದಿದ್ದಾನೆ. ಚಿನ್ನದ ಸಂಗ್ರಹವೇ ದೇಶದ

ದ್ದರೆ ವಿಶ್ರಲೋಹವಿದ್ದ ಬಂಗಾರ ಇದಕ್ಕೂ ಕಡಿಮೆ ಅಲ್ಲಿ ಕಸ್ಥೆ ರದ ಬೆನ್ನೆಲುವಾಗಿದೆ , ಆದರೆ ಮಾನವ

ಕ್ಯಾರಟ್ಟುಗಳ ದ್ದಾಗಿದೆ. ೧೨ ಕ್ಯಾರಟ್ಟಿನ ಬಂಗಾರ ಸಾವಿರಾರು ವರ್ಷಗಳಿಂದ ಬಹು ಕಷ್ಟ ಪಟ್ಟು ದಲ್ಲಿ ನೂರಕ್ಕೆ ಐವತ್ತರಷ್ಟು ಮಾತ್ರ ಶುದ್ಧ ಇಂದಿನ ವರೆಗೆ ಉತ್ಪಾದಿಸಿದ ಚಿನ್ನದ ಪ್ರಮಾಣ

ಬಂಗಾರವಿರುತ್ತದೆ, ವೆಷ್ಟು ಗೊತ್ತಿದೆಯೇ ? ಕೇವಲ ೯೦ ಘನಫೂಟು

ವಿ ಶ್ರಲೋಹಗಳು ಬಂಗಾರದ ಛಾಯೆಯನ್ನು ಗಳಷ್ಟು ಮಾತ್ರ . ನೀವು ಅದನ್ನು ಒಂದು ಗುದಾಮಿ

ಬದಲಿಸುತ್ತವೆ. ಬೆಳ್ಳಿ ಹಳದಿ ಛಾಯೆಯನ್ನು ನಲ್ಲಿ ನಿರಾಯಾಸವಾಗಿ ಇರಿಸಬಹುದು . ಆದರೆ

ಕುಂದಿಸಿದರೆ ತಾವು ಅದನ್ನು ಹೆಚ್ಚಿಸುತ್ತದೆ. ಅದರ ಈಗಿನ ಅಂತಾರಾಷ್ಟ್ರೀಯ ಬೆಲೆ ೯೫ ಸಾವಿರ

ಆದ್ದರಿಂದಲೇ ಆಭರಣಗಳನ್ನು ತಯಾರಿ ೯೦ವಾಗ ಕೋಟಿರೂಪಾಯಿಗಳು .

ಮನ ತುಂಬುವ ಹೊಲ

ಮನೆ ತುಂಬುವ ಬೆಳೆ .. .

ಶಿವ

ಪಡೆಯಲು

ಇಎಫ್ ಪಂಪ್ ಸೆಟ್

ಆದರ್ಶ ಸಾಧನ!

ನಮ್ಮ ದೇಶಕ್ಕೆ ಅಗತ್ಯವಾದ ಅಧಿಕ ಆಹಾರವನ್ನು ಬೆಳೆಯಲು ಜಿಇಎಫ್ ಪಂಪ್ ಸೆಟ್ಟು

ತುಂಬ ಸಹಾಯಕಾರಿ . ಈ ಪಂಪ್ ಸೆಟ್ಟನ್ನು ನೋಡಿಕೊಳ್ಳುವುದು ಸುಲಭ ಮತ್ತು ಅದನ್ನು

ನಡೆಸಲು ತಗಲುವ ಖರ್ಚು ಕಡಿಮೆ , ಆದುದರಿಂದ ಹೆಚ್ಚು ಬೆಳೆ ಬೆಳೆಯಲು ಅಗತ್ಯವಾದ

ನೀರನ್ನು ಬೇಕಾದಾಗ ಪಡೆಯಲು ಇಂದೇ ಒಂದು ಜಿಇಎಫ್ ಪಂಪ್ ಸೆಟ್ ಹಾಕಿರಿ.

ತಯಾರಕರು : ಗವರ್ನ್‌ಮೆಂಟ್ ಎಲೆಕ್ಸಿಕ್ ಫ್ಯಾಕ್ಟರಿ

ಹೈು ಸೂರುರೋಡ್, ಬೆಂಗಳೂರು- 26 .

ಸೋಲ್ ಡಿಸ್ಟ್ರಿಬ್ಯೂಟರುಗಳು: ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್

ಪೋಸ್ಟ್ ಬ್ಯಾಗ್ ನಂ 3 ಮೈಸೂರುರೋಡ್, ಬೆಂಗಳೂರು-26.

ಪೂರ್ಣ ವಿವರಗಳಿಗೆ ಅಧಿಕೃತ ಪ್ರತಿನಿಧಿಗಳೊಡನೆ ಸಂಪರ್ಕ ಬೆಳೆಸಿರಿ :

ಕಾಂಟಿನೆಂಟಲ್ ( ಇಂಡಿಯಾ) ಕಮರ್ಶಿಯಲ್ ಇಂಡಸ್ಟ್ರಿಯಲ*

ಎಕ್ವಿಪ್ಮೆಂಟ ಅಂಡರಟೇಕಿಂಗ್ನ

೭೯ , ಫಸ ಬ್ಲ್ಯಾಕ್ ( ನವರಂಗ ಟಾಕೀಜ ಹತ್ತರ) ರಾಜಾಜಿ ನಗರ , ಬೆಂಗಳೂರು- ೧೦

ಫೋನ: ೨೫೯೦೧

ಇವರು ನಿಜಕ್ಕ

K92

ಎರಡನೇ ಮಹಾಯು

ಒಂದು ಮರ್ನುಸ್ಥ

( ೯೪೨ ನವಂಬರ ತಿಂಗಳು , ದ್ವಿತೀಯ ಮಹಾ ತಾಪದಿಂದ ಕಂಪಿಸುತ್ತಿತ್ತು . ಸೈನಿಕರು ಜಾಗ್ರತೆ

ಯುದ್ಧ ಬಹಳ ಕಾವಿನಲ್ಲಿತ್ತು ಶಾಂತಸಾಗರ ಯಿಂದ ಅವಳನ್ನು ಪ್ರಥಮ ಚಿಕಿತ್ಸಾ ಕೇಂದ್ರಕ್ಕೆ

ದ್ವೀಪಗಳಲ್ಲಿ ಜಪಾನೀಯರಿಗೂ ಅಮೇರಿಕನ್ನರಿಗೂ ಒಯ್ದರು.

ಖಾಡಾಖಾಡಿ ನಡೆದಿತ್ತು , ಆ ಪಥಕದ ಪಾದ್ರಿ ಫೆಡರಿಕ್ ಫೈರಿಂಗ್

ಸೋಲೋ ವನ್ ನಡುಗಡ್ಡೆಗಳ ಗೌಡಲಹೆ ನಲ್‌ ಎಂಬಾತ ಆ ಮಗುವಿನ ಆರೈಕೆಯ ಹೊಣೆಹೊತ್ತ .

ಪ್ರದೇಶದಲ್ಲಿ ಅಮೇರಿಕನ್ ಸೈನಿಕರು ಜಪಾನೀಯ - ಚೀನೀ ಭಾಷೆಯನ್ನು ಹೋಲುವ ಮಾತುಗಳ

ರನ್ನು ಹಿಂದಟ್ಟುತ್ತ ಸಾಗಿದ್ದರು. ಆಗ ಸಾರ್ಜ೦ ೬ಾಡುವ ಅವಳು ಯಾರು ? ಅವಳು ಇಂತಹ

ಟನೊಬ್ಬನಿಗೆ ಒಂದು ಮಗು ಅಳುತ್ತಿರುವ ಸ್ವರ ಯುದ್ಧದ ನಡುವೆ ಹೇಗೆ ಬದುಕುಳಿದಳು? ಹೇಗೆ

ಕೇಳಿಸಿತು . ಅವನ ಪ್ರಥಮ ಪ್ರತಿಕ್ರಿಯೆ ಜಪಾ ಈ ಪ್ರದೇಶಕ್ಕೆ ಬಂದಳು ? ಎನ್ನುವುದೊಂದು

ನೀಯರು ತಮ್ಮ ಮೇಲೆ ಏನೋ ಮೋಸದ ಸಮಸ್ಯೆಯಾಯಿತು. ಹುಡುಗಿಗೆ ಏನೊಂದೂ

ಹೊಂಚು ನಡೆಸಿರಬೇಕು ಎಂಬುದಾಗಿತ್ತು . ನೆನಪಿರಲಿಲ್ಲ .

ಹಿಂದೆ ಸರಿಯುವ ಜಪಾನೀಯರು ಊಹಾತೀ ಆ ಅನಾಥ ಮಗುವಿನಿಂದ ಶಾಂತ ಸಾಗರ ಸಮ

ತವಾದ ಕುಯುಕ್ತಿಗಳಿಂದ ಅಮೇರಿಕನ್ನರನ್ನು ರದ ಇತಿಹಾಸದಲ್ಲೇ ಅಶ್ಚರ ಕಾರಕ ಕಥೆಯೊಂದು

ಹಿಂಸಿಸುವುದು ಅವರ ಅನುಭವಕ್ಕೆ ಬಂದಿತ್ತು . ಪ್ರಾರಂಭವಾಯಿತು,

ಅದರಿಂದ ಸಾರ್ಜ೦ಟ್ ಬಸಳ ಎಚ್ಚರದಿಂದಲೇ ಪಾದ್ರಿ ಫೇರಿಂಗ್ ಮೊದಲು ಕ್ರಿಸ್ತ ಧರ್ಮ

ಪರೀಕ್ಷಿಸಿದ. ಆದರೆ ಇಲ್ಲಿ ಏನೂ ವಂಚನೆ ಇದ್ದಂತೆ ಗುರುವಾಗಿದ್ದ , ಈಗ ಸೈನ್ಯದಲ್ಲಿ ಧರ್ಮಸಂಸ್ಕಾರ

ಕಾಣಲಿಲ್ಲ . ಅದು ಮಗುವೇ ಆಗಿತ್ತು . ಚರಂಡಿ ಗಳನ್ನು ನೆರವೇರಿಸುವವನಾಗಿ ಸೇವೆ ಸಲ್ಲಿಸುತ್ತಿದ್ದ.

ಯಲ್ಲಿ ಅಳುತ್ತ ಒಬ್ಬ ಹುಡುಗಿ ಬಿದ್ದಿದ್ದಳು. ತನಗೆ ದೊರೆತ ಮಗುವಿಗೆ ಅವನು ಪೆಟ್ಟಿ ಲೀ

ಸುಮಾರು ಆರು ವರುಷದವಳಾಗಿರಬಹುದಾದ ಎಂದು ನಾಮಕರಣ ಮಾಡಿ ದ. ಈ ನಾಮಕರಣ

ಮಗುವಿನ ತಲೆ ಒಡೆದಿತ್ತು . ಪುಟ್ಟ ಶರೀರ ಜ್ವರದ ಪೂರ್ತಿ ಆಕಸ್ಮಿಕ ವಾಗಿತ್ತು . ಪೆಟ್ಟಿ ಎಂಬ ಹೆಸರು

೮೪

ತಾಯಿ - ಮಗಳೇ ?

ಜಿ . ಎಸ್ . ಭಟ್ಟ

ಅವನಿಗೆ ಅಚ್ಚುಮೆಚ್ಚಿನದಾಗಿತ್ತು . ಕೆಲವು ವರ್ಷ ಫೇರಿಂಗ್ ಸೈನ್ಯದಿಂದ ನಿವೃತ್ತನಾಗಿ ಪುನಃ ಧರ

ಗಳ ಹಿಂದೆ ಚೀನದಲ್ಲಿ ಮಿಶನರಿ ಸ್ಕೂಲುಗಳನ್ನು ಪ್ರಚಾರ ಕಾರ್ಯದಲ್ಲಿ ಆಸಕ್ತನಾದ. ಆತ ಗೌಡಲ್ ನಡೆಸುತ್ತಿದ್ದಾಗ ಅಲ್ಲಿಯ ಜನರು ಅವನನ್ನು ಕೆನಲ್‌ನಲ್ಲಿ ತಾನು ಮೊದಲು ಕೆಲಸ ಮಾಡುತ್ತಿದ್ದ

ಪ್ರೀತಿಯಿಂದ ` ಲೀ ' ಎಂದು ಕರೆಯುತ್ತಿದ್ದರು. ಕಾನ್ವೆಂಟ್ ಸ್ಕೂಲಿಗೆ ತೆರಳಿದ . ಅಲ್ಲಿ ಪೆಟ್ಟಿ ಲೀ

ಅದನ್ನೇ ಈಗ ಆತ ಅವಳಿಗೆ ಉಪನಾಮವಾಗಿ ಇದ್ದಳು. ಈಗವಳು ಹತ್ತು ವರ್ಷದ ಕಿಶೋರಿ

ಕೊಟ್ಟಿದ್ದ . ಯುದ್ಧದಲ್ಲಿ ಸಿಕ್ಕಿದ ಈ ಹುಡುಗಿ ಯಾಗಿದ್ದಳು .

ಯನ್ನು ಅವನು ರಣಾಂಗಣದಿಂದ ಸಾಕಷ್ಟು ದೂರ ಕೆಲವು ದಿನಗಳ ತರುವಾಯ ನಾಲ್ಕು ಸಾವಿರ

ದಲ್ಲಿದ್ದ ಕಾನ್ವೆಂಟ್ ಸ್ಕೂಲಿಗೆ ಕಳುಹಿಸಿದ ಮೈಲು ದೂರವಿರುವ ಸಿಂಗಾಪುರದಿಂದ ಬಂದ

ಅಲ್ಲಿಗೇ ಈ ಕಥೆ ಮುಗಿಯಬಹುದಿತ್ತು . ತಂದೆ ಪತ್ರವೊಂದು ಫೇರಿಂಗನನ್ನು ದಂಗುಬಡಿಸಿತು .

ತಾಯಿಗಳನ್ನು ಅರಿಯದ ಅನಾಥ ಮಕ್ಕಳೆಷ್ಟೊ - ಅದರ ಸಾರಾಂಶ ಇಷ್ಟು :

ಪಾದ್ರಿಗಳ ದಯೆಯಿಂದ ಉಳಿದುಕೊಂಡು ನಾನೊಬ್ಬ ಸಿಂಗಾಪುರದ ಮಹಿಳೆ, ಜಪಾನೀ

ಕ್ರೈಸ್ತರ ಸಂಖ್ಯೆಯನ್ನು ಹೆಚ್ಚಿಸಿ ದರೂ ಅಪ್ರಸಿ ಯಾರು ೧೯೪೨ ರಲ್ಲಿ ಸಿಂಗಾಪುರದ ಮೇಲೆ ದಾಳಿ

ದ ರಾಗಿಯ ಬಾಳುವುದಿಲ್ಲವೆ ? ಮಾಡಿದಾಗ ಪಾರಾಗಿ ಹೋಗಲು ಯತ್ನಿಸಿದ ಸಾವಿ

ಆದರೆ ಪೆಟೈ ಲೀ ಹಾಗಾಗಲಿಲ್ಲ. ಅಮೇರಿಕದ ರಾರು ಜನರಲ್ಲಿ ನಾನೊಬ್ಬಳು, ನನ್ನ ಗಂಡನೊಬ್ಬ

ಒಬ್ಬ ಪತ್ರಿಕೋದ್ಯಮಿ ಸುದ್ದಿ ಕೇಳಿ ಕುತೂಹಲ ಜೀನಿ ವ್ಯಾಪಾರಿಯಾಗಿದ್ದರು, ಅವರು ಜಪಾನೀ

ಗೊಂಡು ಅವಳನ್ನು ನೋಡಿಕೊಂಡು ಬಂದ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದರು. ಆರು

ಪೆಟ್ಟಿ ಲೀಯ ಕಥೆಯನ್ನು ಅವನು ನ್ಯೂಯಾ ವರ್ಷದ ನನ್ನ ಮಗಳನ್ನು ಅವಚಿಕೊಂಡು ಜನ

ರ್ಕಿನ ತನ್ನ ಪತ್ರಿಕೆಗೆ ಕಳುಹಿಸಿಕೊಟ್ಟ . ರಿಂದ ಕಿಕ್ಕಿರಿದ ಹಡಗನ್ನು ಹತ್ತಿದೆ. ಅಮೇರಿ

ಕಕ್ಕೆ ಹೊರಟ ಈ ಹಡ ಸಿನ ಮೇಲೆ ಜಪಾನೀಯರು ಯುದ್ಧ ಮುಗಿದ ತರುವಾಯ ಫಾದರ್ ಬಾಂಬು ದಾಳಿ ಮಾಡಿ ಅದನ್ನು ಮುಳುಗಿಸಿದರು .

೮೫

ಕಸ್ತೂರಿ, ಫೆಬ್ರುವರಿ ೧೯೬೮

ನಾವೆಲ್ಲ ನೀರು ಪಾಲಾದೆವು. ಕೋಲಾಹಲದ ಅಪಾರ ವಾತ್ಸಲ್ಯ ಸಿಂಗಾಪುರದಿಂದ ಗೌಡಲ್‌ ಕೆನೆ

ಮಧ್ಯದಲ್ಲಿ ಮುಳುಗುತ್ತಿದ್ದ ನನ್ನನ್ನು ಯಾರೋ ಲಿಗೆ ಬರುವಂತೆ ಅವಳನ್ನು ಪ್ರೇರೇಪಿಸಿರಬೇಕು.

ಎತ್ತಿ ಲೈಫ್ ಬೋಟಿನಲ್ಲಿ ಹಾಕಿದರು. ಆದರೆ ರುಥ್ ತನ್ನ ಮಗಳನ್ನು ನೋಡುವ ತವಕದಿಂದ

ನನ್ನ ಮಗಳು ಕಳೆದುಹೋಗಿದ್ದಳು, ಬಂದೊಡನೆಯೇ ಅವಳಿಗೆ ಪೆಟ್ಟಿ ಲೀಯ ಭೇಟಿ

ನಾನು ಅಮೇರಿಕ ತಲುಪಿದೆ. ಆದರೆ ನನ್ನ .. ಮಾಡಿಸಲಾಯಿತು. ಪ್ರೇಮ ಸಮಢಳಾದ ಆ

ಮಗಳನ್ನು ಮರೆಯಲು ಸಾಧ್ಯವಾಗಲಿಲ್ಲ. ಮಹಿಳೆ ತನ್ನ ಮಗುವೆಂದು ಅವಳನ್ನು ಬಿಗಿದಪ್ಪಿ

ಯುದ್ಧ ಮುಗಿದು ನಾನು ಸಿಂಗಾಪುರಕ್ಕೆ ಮರ ಮುದ್ದಿಡಹೋದಳು. ಆದರೆ ಪೆಟ್ಟಿ ಈ ಮಾತೃ

ಳಿದೆ, ಮಗಳ ಸುಳಿವು ಸಿಗಲಿಲ್ಲ . ಮುಳುಗಿ ಪ್ರೇಮಕ್ಕೆ ಪ್ರತಿಕ್ರಿಯೆ ತೋರಿಸಲಿಲ್ಲ . ತಾಯಿ

ಹೋದಳೆಂದೇ ನೆನಸಿದ್ದೆ . ಅಷ್ಟರಲ್ಲಿ ಅಮೇರಿಕ ಯೆಂಬ ಪರಿಚಯದ ಚಿಹ್ನೆ ಯಾವುದೂ ಅವಳ

ದಲ್ಲಿದ್ದ ನನ್ನ ಸೋದರಿಯೊಬ್ಬಳು ಹಳೇ ಪತ್ರಿಕೆ ಮುಖದಲ್ಲಿ ವ್ಯಕ್ತವಾಗಲಿಲ್ಲ . ಕ್ಷಣ ಕಾಲ ಅವಳು

ಯೊಂದರ ತುಣುಕನ್ನು ನನಗೆ ಕಳಿಸಿದಳು ನಿರಾಶೆಯಿಂದ ಅಭಿಭೂತಳಾದಳು. ತನ್ನ ಮಗ

ಓದಿದೆ . ಹೌದು, ನನ್ನ ಮಗಳು ಜೀವಂತವಾಗಿ ಳಿಗೆ ಕಣ್ಣಿನ ಹತ್ತಿರ ಕಲೆಯೊಂದಿದ್ದು ದರ ನೆನಪು

ದ್ದಾಳೆ, ನಿಮ್ಮ ಆರೈಕೆಯಲ್ಲಿ ಬೆಳೆಯುತ್ತಿದ್ದಾಳೆ, ರುಥ್ಳಿಗಾಯಿತು. ಆದರೆ ಅದು ಹುಬ್ಬಿನಿಂದ

ಗೌಡ ಕೆನಲಿನಲ್ಲಿ ನಿಮ್ಮ ಕಾನ್ವೆಂಟಿನಲ್ಲಿದ್ದಾಳೆ, ಮುಚ್ಚಿತ್ತು . ಮಗುವನ್ನು ಪರೀಕ್ಷಿಸಿದಾಗ ಅವಳು

ಅವಳ ಹೆಸರು ಪೆಟ್ಟಿ , ಹೇಳಿದಂತೆ ನಿಜವಾಗಿ ಅಲ್ಲಿ ಕಲೆಯೊಂದಿತ್ತು .

ಕೆಳಗೆ ರುಥ್ ಲೀ ಎಂದು ಸಹಿ ಇತ್ತು . ರುಥ್ಳಿಗೆ ಅಪಾರ ಸಂತೋಷವಾಯಿತು.

ಪತ್ರವನ್ನೋದಿಫಾದರ್ ಫೇರಿಂಗ್ ಖಿನ್ನ ನಾದ ನಂತರ ಸಂನ್ಯಾಸಿನಿಯೊಬ್ಬಳು ಪೆ ಟೈ ಯ

ಪಾಪ! ಈ ದುಃಖ ಮಹಿಳೆ ಭ್ರಮೆಯಲ್ಲಿ ಬಿದ್ದಿ ಕಾಲಿನ ಮೇಲೆ ಜನ್ಮ ಕಾಲದಲ್ಲಾದ ಒಂದು ಕಲೆ

ದ್ದಾಳು ಎಂದುಕೊಂಡ. ತನಗೆ ದೊರೆತ ಮಗು ಇರುವುದನ್ನು ಉಲ್ಲೇಖಿಸಿದಳು . ತನ್ನ ಪೆಟ್ಟಿಗೆ

ವಿಗೆ ಪೆಟ್ಟಿ ಲೀ ಎಂದು ಹೆಸರಿಟ್ಟಿದ್ದು ಆಕಸ್ಮಿಕ, ಇಂತಹ ಯಾವ ಕಲೆಯ ಕಾಲಿನ ಮೇಲಿರಲಿಲ್ಲ

ಈ ಸಂಗತಿಯನ್ನು ಆ ಬಡಪಾಯಿ ಹೆಂಗಸು ಎನ್ನುವುದನ್ನು ರುಥ್ ಒಪ್ಪಿ ಕೊಂಡಳು . ಹಾಗಾ

ಹೇಗೆ ತಿಳಿಯಬೇಕು ? ಅಲ್ಲದೆ ಸಿಂಗಾಪುರ ದರೆ ಈ ಹುಡುಗಿ ಅವಳ ಮಗಳಾಗಿರಲಾರಳು

ದಿಂದ ಕೆಲ ನೂರು ಮೈಲು ದೂರ ಸಮುದ್ರ ಎಂದಾಯಿತು,

ದಲ್ಲಿ ಕಳೆದು ಹೋದ ಮಗು ನಾಲ್ಕು ಸಾವಿರ ಅನಂತರ ಪಟ್ಟಿಯನ್ನು ಡಾಕ್ಟರರು ಪರೀಕ್ಷಿ

ಮೈಲು ದೂರವಿರುವ ಈ ಪ್ರದೇಶಕ್ಕೆ ಹೇಗೆ ಬರು ಸಿದಾಗ ಅದು ಜನ್ಮ ಕಾಲದಲ್ಲಾದ ಕಲೆಯಲ್ಲ,

ಇದೆ ? ಆದರೂ ತಾನು ಯಾವುದೋ ಲಹರಿಯಲ್ಲಿ ಗುಂಡಿನ ಕಲೆ ಎಂದು ಸಿದ್ಧವಾಯಿತು.

ಮಗುವಿಗಿಟ್ಟ ಹೆಸರು ಅಡ್ಡ ಹೆಸರು ಎರಡೂ ಈ ಬಡ ರುಥಳ ವನಸು ಹೊಯಾಡತೊಡಗಿತು .

ದುರ್ದೈವಿ ಮಹಿಳೆಯ ಮಗುವಿನದೇ ಆಗಿದ್ದುದು ಅವಳ ಮಾತೃಹೃದಯ ಇವಳು ತನ್ನ ಮಗಳೇ

ಅವನಿಗೆಸೋಜಿಗ ತಾರದಿರಲಿಲ್ಲ, ಎಂದು ಹೇಳುತ್ತಿತ್ತು . ಆದರೆ ಇದನ್ನು ಸಿದ್ದ

ಸಮುದ್ರದಲ್ಲಿ ನಿನು ಕಳೆದುಕೊಂಡ ಪೆಟ್ಟಿ ಲೀ ಮಾಡಿ ತೋರಿಸಲು ಅವಳಲ್ಲಿ ಯಾವ ಪ್ರಮಾಣವೂ

ಈಗ ನನ್ನೊಂದಿಗಿರುವ ಪೆಟ್ಟಿ ಲೀ ಆಗಿರಲಾರಳು ಇರಲಿಲ್ಲ .

ಎಂದು ಆತ ರುಥ್ ಲೀಗೆ ಉತ್ತರಿಸಿದ .

- ಪಾದ್ರಿ ಏನೇ ಹೇಳಿದರೂ ರುಥ್ ಲೀಗೆ ಪೆಟ್ಟ ದಿನಗಳುರುಳಿದವು, ರುಥ್ ಗೌಡಲ್ ಕೆನಾಲಿ

ಲೀ ತನ್ನ ಮಗಳೇ ಎನ್ನುವುದರಲ್ಲಿ ಯಾವುದೆ- ನಲ್ಲೇ ತಳವೂರಿದಳು . ಒಂದು ದಿನ ಮಕ್ಕಳು

ಸಂದೇಹವಿರಲಿಲ್ಲ . ತನ್ನ ಮಗುವಿನ ಮೇಲಿನ ಪಾಠ ಓದುತ್ತಿರುವಾಗ ರುಥ್ ಶೆಟ್ಟಿ ಲೀಯ ಬಲ

ಇವರು ನಿಜಕ್ಕೂ ತಾಯಿ - ಮಗಳೆ ? ೮೭

ಭುಜದ ಹಿಂದಿಂದ ನೋಡಿದಳು. ಸಂತಸದ ಅಧಿಕಾರವಿಲ್ಲದೆ ಓಡಾಡುವ ಯಾವುದೋ ಕಳ್ಳ

ಉದ್ದಾರವೊಂದು ಅವಳ ಬಾಯಿಂದ ಹೊರಟಿತು . ಹಡಗು ಜಪಾನಿ ದಾಳಿಯ ನಂತರ ಕೆಲವೇ ಕಾಲ

ಕೂಡಲೆ ಅವಳು ತನ ಗಾಗಿ ಕೊಟ್ಟ ರೂಮಿಗೆ ದಲ್ಲಿ ಸೊಲೊಮನ್ ದ್ವೀಪಗಳ ಬಳಿ ಹಾದುಹೋಗಿ

ತೆರಳಿ ತನ್ನ ಹಳೆಯ ಸಂಗ್ರಹದಿಂದ ಕೆಲವು ಕಾಗದ ತೆಂಬ ದಾಖಲೆಗಳೂ ಇದ್ದವು. ಅದೇ ಸಿಂಗಾ

ಗಳನ್ನು ತಗೆದಳು . ಆ ಕಾಗದಗಳಲ್ಲಿ ಪೆಟ್ಟಿಯ ಪುರದ ಬಳಿ ಪೆಟ್ಟಿಯನ್ನು ರಕ್ಷಿಸಿತ್ತೇ ? ಹಾಗಿದ್ದರೆ

ಹಸ್ತಾಕ್ಷರಗಳಿದ್ದವು. ಅವಳು ಯಾವಾಗಲೂ ಅವಳನ್ನು ಯಾಕೆ ಗೌಡಲ್ ಕೆನಲಿನಲ್ಲಿ ಒಗೆದು

ಇಂಗ್ಲಿಷ್ ದೊಡ್ಡಕ್ಷರಗಳಲ್ಲೇ ಬರೆಯುತ್ತಿದ್ದ ಹೊಯಿತು ?

ಇಲ್ಲದೇ Eಯನ್ನು ತಿರುವುಮುರುವಾಗಿ ( E ) ಅವಳೇ ಪೆಟ್ಟಿ ಲೀ ಆಗಿದ್ದರೆ, ಸುಮಾರು ನಾಲ್ಕು

ಬರೆಯುತ್ತಿದ್ದಳು. ಸಾವಿರ ಮೈಲುದೂರದಲ್ಲಿರುತ್ತಿದ್ದ ಈ ಹುಡುಗಿಗೆ

ಅಕ್ಷರ ಪರೀಕ್ಷಾ ತಜ್ಞರು ರುಥ್ಳ ಮಗಳ ಬರ ಆರು ವರ್ಷಗಳ ಹಿಂದೆ ಇಟ್ಟಿದ್ದ ಪೇಟ್ಟಿ ಲೀ ಎಂಬ

ವಣಿಗೆಯನ್ನೂ ಪೆಟ್ಟಿ ಲೀಯ ಬರವಣಿಗೆಯನ್ನು ಹೆಸರನ್ನೇ ಫಾದರ್ ಫೇರಿಂಗ್ ಹೇಗೆ ಇಟ್ಟನು ?

ಹೋಲಿಸಿ ಅವೆರಡನ್ನೂ ಬರೆದವರು ಒಬ್ಬರೇ - ಫೇರಿಂಗ್‌ನಿಗೆ ಇದನ್ನು ಕೇಳಿದರೆ 'ದೇವರಿಗೇ

ಎಂದು ನಿರ್ಣಯಿಸಿದರು , ಗೊತ್ತು ” ಎನ್ನುತ್ತಾನೆ.

ಕೆಲವು ದಿನಗಳ ತರುವಾಯ ಇನ್ನೊಂದು ರುಥ ಅನಂತರ ಪೇಟ್ಟಿ ಲೀಯನ್ನು ಅವೇ

ಪವಾಡವಾಯಿತು. ತನ್ನ ಬಾಲ್ಯಸ್ಮರಣೆ ಪೆಟ್ಟಿಗೆ ರಿಕಾಕ್ಕೆ ಕರೆದುಕೊಂಡು ಹೋದಳು . ಈ ತಾಯಿ

ಒಮ್ಮೆಲೇ ಮರಳಿ ಬಂತು , ಹಾಗೂ ಮಗಳ ಪುನರ್ಮಿಲನದ ಕಥೆ ಅಮೇರಿ

ಅವಳು ತಾನು ಸಿಂಗಾಪುರದಲ್ಲಿ ಕಳೆದ ಜೀವನ ಕೆಯ ಪತ್ರಿಕೆಗಳಲ್ಲೆಲ್ಲ ಪ್ರಕಟವಾಗಿತ್ತು . ಪೆಟ್ಟಿ

ವನ್ನು ನೆನೆಸಿಕೊಂಡಳು , ಒಂದು ದಿನ ರುಥ್ ಲೀಯ ಬಗ್ಗೆ ಆಸಕ್ತಿ ಹೊಂದಿದ ಜನರು ಅವಳಿ

ಲೀಯನ್ನು ಗುರುತಿಸಿ " ಅಮ್ಮಾ ” ಎಂದಳು . ಗಾಗಿ ಹಣ ಸಂಗ್ರಹಿಸಿ ಕೊಟ್ಟರು.

- ೪೦೦೦ ಮೈಲು ದೂರದಲ್ಲಿ ಸಮುದ್ರ ಪಾಲಾದ ಅಂದು ಕಳೆದು ಹೋದ ಹುಡುಗಿ ಇಂದು

ಪೆಟ್ಟಿ ಲೀ ಗೌಡಲ್ ಕನಲಿಗೆ ಹೇಗೆ ಬಂದಳೆನ್ನು ಡಾಕ್ಟರಳಾಗಿದ್ದಾಳೆ. ಅವಳ ಅವಳ ತಾಯಿಯ

ವುದು ಮಾತ್ರ ಸಮಸ್ಯೆಯಾಯಿತು. ನ್ಯೂಯಾರ್ಕಿನ ಉಪನಗರವೊಂದರಲ್ಲಿ ಸುಖದಿಂದ

ಸಿಂಗಾಪುರದಲ್ಲಿ ಹಡಗು ಮುಳುಗಿದಾಗ ಬದು ಇದ್ದಾರೆ. ಅವರಿಬ್ಬರೂ ದೇವರ ಮಾಯೆಯಲ್ಲಿ

ಕುಳಿದ ಜನರನ್ನು ಭೆಟ್ಟಿಯಾಗಿ ಮಾಹಿತಿ ಕಲೆ ಅಪಾರ ವಿಶ್ವಾಸವನ್ನಿಟ್ಟಿದ್ದಾರೆ.

ಹಾಕಲಾಯಿತು. ಕೆಲವರು ಚಿಕ್ಕ ಚೀನಿ ಹುಡುಗಿ ಫಾದರ್ ಫೇರಿಂಗ್ ಮತ್ತು ಇತರರ ಮನಸಿನ

ಯೊಬ್ಬಳು ತಾವಿದ್ದ ಲೈಫ್ ಬೋಟಿನಲ್ಲಿದ್ದುದನ್ನು ಲ್ಲಿರುವ ಶಂಕೆಗಳೇನೇ ಇರಲಿ, ತಾಯಿಮಗಳಿಗೆ

ನೋಡಿದ್ದೆವು ಎಂದರು. ಹಾಗಿದ್ದರೆ ಅವಳೇ ಪೆಟ್ಟಿ ಮಾತ್ರ ತಮ್ಮ ಸಂಬಂಧದ ವಿಷಯ ಯಾವ

ಲೀಯಾಗಿದ್ದಳೇ ? - ಶಂಕೆಯೂ ಇಲ್ಲ.

ಸಹನಶೀಲತೆಯ ಗಡಿ ಯಾವುದು ? ನಮ್ಮ ಮಕ್ಕಳಷ್ಟೇ ಇತರರ ಮಕ್ಕಳ

ವರ್ತನೆಯ ಕೆಟ್ಟದ್ದಿರುವಾಗಲೂ ಮುಗುಳ್ಳಗುವ ಶಕ್ತಿ ನಮ್ಮಲ್ಲಿದ್ದರೆ ಅದನ್ನು

ಸಹನಶೀಲತೆಯ ಗಡಿ ಎನ್ನಬಹುದು .

ಹೊಸಶೀರೆ ಗಂಡಸಿಗೆ ಒ೦ದು ಇಡೀ ಬಾಟ್ಟಿ ಮದ್ಯ ಕುಡಿದಾಗ ಏರು

ವಷ್ಟು ಅಮಲು ಹೆಂಗಸಿಗೆ ಅದನ್ನು ಕಂಡಾಗ ಏರಬೇಕು.

ಎರಡು ಅಥವಾಮೂರುಮಕ್ಕಳು... ಸಾಕು !

ಕೆಂಪು ತ್ರಿಕೋಣವು ಕುಟುಂಬ ಯೋಜನಾ ಕೇಂದ್ರದ ಚಿನೆ

ಹ67/೨೫೫

ಬಾಯಿಯ ದುರ್ಗಂಧವನ್ನು ಕಾಲೇಜಿನಿಂದ ತೊಲಗಿಸಿರಿ

ಅದರೊಂದಿಗೆ ದಿನವಿಡೀ ದಂತಕ್ಷಯವನ್ನು ಇರಿಸಿರಿ !

YDENTALCREAM

ಕಳೆಂದರೆ ಕಾಲೈಟ್ ಡೆಂಟಲ್ ಕ್ರೀಮ್ನೊಂದಿಗೆ ಓಮ್ಮ ಹಲ್ಲುಜ್ಜುವದರಿಂಟಿ

ಜಾಯಿಯಲ್ಲಿಯ ದುರ್ಗಂಧವನ್ನುಂಟುಮಾಡುವ ಮತ್ತು ಹಲ್ಲುಗಳನ್ನು ಕ್ಷಯಿಸುವ

ಕೇಳದ 85ರಷ್ಟು ಕ್ರಿಮಿಗಳು ನಾಶವಾಗುತ್ತವೆ.

ಕನ್ನಿಕಾಪಿಳಿ ಪರೀಕ್ಷೆಗಳು ಕಾಕ್ 10ರಲ್ಲಿ 7 ಸಂದರ್ಭಗಳಲ್ಲಿ ಕಾಯಿತು ಬಗೆ ಹೀಗೆ ಇನ್ನು ಇತ್ಯವಾಗಿದ್ದ

ಹೊರ್ಗಂಧವನ್ನು ಕೊಡಲೆ ನಿವಾರಿಸುತ್ತದೆ ಎಂದೂ ಹಾಗೂ ಊಟವಾದಮೇಲೆ ಜಿಲ್ಲಾ ಪ್ರಯೋಜನಗಳು Fಲೇಡಿನಿಂದ ಹುಟ್ಟುವುದರಿಂದ ಹಿಂದೆಂದೂ ಅಗದಷ್ಟು ಅಧಿಕ ಜನರ ದಂತ ಕಾಫಿಆಳಕಣಿ

ತಿಂದರ ಕಡೆಯಿಂದ ಇದು ಪಟ್ಟು ಹೆಚ್ಚು ಪ್ರಮಾಣದಲ್ಲಿ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದೂ ಒಡು ತಳ್ಳಿ /

ಗೊಳಿಸಿರುತ್ತವೆ, ಕಲ್ಲೇಟಿಗೆ ಮಾತ್ರ ಈ ಪ್ರಮಾಣವಿದೆ,

ಹೊಕ್ಕಳು ಕಲ್ಲೇಟಿನಿಂದ ಹಲ್ಲುಜ್ಜುವದನ್ನು ಬೇಗನೆ ರೂಢಿಸಿಕೊಳ್ಳುಗಳು ಇಂಡತಿ ಆದರ ನೀರ್ಘಕಾಲ ಉಳಿಯುಸಿ ಪರಿಮಳಭರಿತ ರುಚಿಯನ್ನು

(ಈಜಿಕ ಪ್ರೀತಿಸುವರು,

O NE ತಿಂಗಳುಗಳವಡಿಸಿ

TOOTM DONNDOR

ಇಟ್ಟೆವಿನಿಂದ ಶಿಶ್ನವು ನಿಮ್ಮ ಹಲ್ಲುಗಳು ಅಷ್ ಕುಚಿಯಾಗಿ, ದುರ್ಗಂಧರಹಿತವಾಗಿ ಒತ್ತು ಜಿ ಗಿಡಿ . I COLGATE

DENTAL CREAM

ಇe ಪ್ರಪಂಚದಲ್ಲಿ

ಇನ್ನಿತರ ಗಂಟಲ್ಕೈ ಮಿಗಿಂತಲು ಹೆಚ್ಚಾಗಿ ಕಾಲೇಜ್ ನ್ನೇ ಕೊಂಡುಕೊಳ್ಳುತ್ತಾರೆ

& $8M

138 -12,

* * *

ಬಸ್ ಸ್ಟಾಂಡ್ ಬಳಿ ಮುಚ್ಚಿದ ಅಂಗಡಿ

ಯೊಂದರ ಕಟ್ಟೆಯ ಮೇಲೆ ನಾನೂ ಇವಳ

ಕುಳಿತಿದ್ದೆವು. ನಸು ಸಂಜೆಯ ಮಬ್ಬು ಬೆಳಕಿನಲ್ಲಿ

ಅವಳ ಮುಖ ಅಸ್ಪಷ್ಟವಾಗಿತ್ತು . ಆದರೂ ಆ

ಮುಖದಲ್ಲಿ ಅಸಹನೆ, ಬೇಸರ ತುಂಬಿಕೊಂಡಿವೆ

ಯೆಂದು ನನ್ನ ಊಹೆಯಾಗಿತ್ತು ,

- ನಮ್ಮ ಮಗು ಮೋಹನ್ ಅಷ್ಟು ಹೊತ್ತಿ

ನಿಂದಲೂ ಆಡುತ್ತಿದ್ದವನು ಈಗಸೋತು ಹಾಗೇ

ತಾಯ ಮಡಿಲಲ್ಲಿ ಒರಗಿ ಬೆಚ್ಚಗೆ ನಿದ್ದೆ ಮಾಡು

ತಿದ್ದ , ಮಗುವಿಗೆ ಶೀತ ಗಾಳಿ ಬೀಸುವುದೆಂಬ

ಅಂಜಿಕೆಗೆ ಇವಳು ಅವನ ತಲೆಯ ತುಂಬಾ ಸೆರಗು

ಮುಚ್ಚಿ ಎದೆಗೆ ಒತ್ತಿಕೊಂಡಿದ್ದಳು.

ಅವಳು ನನ್ನ ಕಡೆ ತಿರುಗಿದರೆ ಸಾಕು , ಏನಾ |

ದರೂ ಮಾತನಾಡಬಹುದೆಂದು ನಾನು ಎಷ್ಟು

ನಿರೀಕ್ಷಿಸಿದರೂ ಆಕೆಯ ಮುಖ ಗೋಡೆಯ

ಕಡೆಗೇ ....! ಕೊನೆಗೆ ಯಥಾಪ್ರಕಾರ ನಾನೇ

ಸೋತೆ.

“ಮಗು ಮಲಗಿದನಾ ...? ” – ಎಂದು ವಿಚಾರಿ

ಸಿದೆ . ಅವಳು ಉತ್ತರಿಸುವ ಶ್ರಮ ತೆಗೆದುಕೊಳ್ಳ,

ಲಿಲ್ಲ .

ಕೇಳಿಸಿತಾ... ೨೨ ೨೨ - ಎಂದು ಸ್ವಲ್ಪ ದನಿ

ಎತ್ತಿದೆ,

“ ಹೂಂ ... ಕೆಪ್ಪಿಯಲ್ಲ....! ” – ಎಂದು ಪೆಡ

ಸಿನ ಉತ್ತರ ಬಂತು.

“ ನಾನೇನು ಮಾಡಲೇ ... ? ಈಹೊತ್ತು

ನಿಮರಬಸ್ಸು ಕೆಟ್ಟು ಕೂತಿದೆಯೆಂದು ನನ

ಗೇನಾದರೂ ಕನಸು ಬಿದ್ದಿತ್ತಾ .. .? * – ಎಂದೆ!

ನಾನು , ನನ್ನ ಮೇಲಿನ ಅಪಾದನೆಯನ್ನು ನಯ .

ವಾಗಿ ನಿವಾರಿಸುತ್ತಾ ,

ಈಗ ಅವಳು ಮಾತನಾಡಿದಳು .

“ ನಾನು ಮೊದಲೇ ಹೇಳಲಿಲ್ಲವಾ ...? ನನ್ನ |

ಮಾತು ಕೇಳಿದಿರಾ...? ಕೊನೆಯ ಬಸ್ಸು ಏಕೆ

ನೆಚ್ಚಬೇಕಾಗಿತ್ತು ಹೇಳಿ.... ರಾಮಗಿರಿಗೆ ವೆಂಕ

ಟೇಶ ಒಂದೇನೇ ಹೋಗೋದಾ...? ಮಧ್ಯಾಹ್ನ ವೇ ?

ಇಲ್ಲಿಗೆ ಬಂದಿದ್ದರೆ ಯಾವುದಾದರೂ ಸಿಗು.

” ತ್ರಿತ್ತು ...! ”

.

ಕಿಯರ

K೩ನರ್ತಿ

- ಲೈನ್ ಕ್ಲಿಯರ್

ನನ್ನ ಬಾಯಿ ಕಟ್ಟಿ ತು . ಅದು ಅವಳಿಗೆ ಗೆಲುವೇಲ್ ಇನ್ನೂ ರಾತ್ರಿ ಹನ್ನೊಂದಕ್ಕೆ

ವಿನ ವಿಷಯ . ಸಾ ...! ಈಗ್ಗೆ ಅಲ್ಲಿ ಹೋಗಿ ಏನ್ಮಾಡ್ತೀರಿ...

ನನ್ನ ಮಾತ್ರ ಎ೦ದರೆ ನಿ ಮ ಗೆ ಕರೆಂಟು ಬೇರೆ ಇಲ್ಲಾ .ಕಾಗಿದೆ... ” – ಎಂದ .

ಅಲಕ್ಷ್ಯ ..! ಈಗ ನೋಡಿ... ರಾತ್ರಿ ಟೆ ನೇ ನಾನು ಉತ್ತರವಾಗಿ ಸುಮ್ಮನೆ ನಕ್ಕು ಅವಳನ್ನು

ನಮಗೆ ಗತಿ...! ಆ ಟೆ ನ್ ಆದರೆ ರಾತ್ರಿ ಹಿಂಬಾಲಿಸಿದೆ - ಸೂಟ್ಕೇಸ್ ಕೈಲಿ ಹಿಡಿದು .

ಹನ್ನೊಂದಕ್ಕಂತೆ ಇಲ್ಲಿಗೆ ಬರುವುದು ...! ಅಲ್ಲಿ ಸ್ಟೇಷನ್ ತಲುಪಿದಾಗ ಕತ್ತಲೆ ಕತ್ತಲು.

ತನಕಾ ಈ ಥಂಡಿ ಗಾಳಿಯಲ್ಲಿ ಜಪ ಮಾಡ ಒಂದು ನರಪಿಳ್ಳೆಯೂ ಪ್ಲಾಟ್ ಫಾರಂನಲ್ಲಿ ಇದ್ದಂತೆ

ಬೇಕೋ ... ? ಮಗುವಿನ ಗತಿಯೇನು ? ನೀವಾ ತೋರಲಿಲ್ಲ. ದೂರದಲ್ಲಿದ್ದ ಕ್ಯಾಬಿನ್‌ನಲ್ಲಿ ಒಂಟಿ

ದರ ಏನು ಗಟ್ಟಿ ಗಾತ್ರದವರು ...? ಮೊನ್ನೆ ದೀಪವೊಂದನ್ನು ಬಿಟ್ಟರೆ ಬೆಳಕಿನ ಸುಳಿವಿಲ್ಲ .

ಯಿನ ಹಾಸಿಗೆಯಿಂದ ಎದ್ದಿದ್ದೀರಿ...” – ಆಕಾಶದಲ್ಲಿ ಕತ್ತಲೆ ಹೆಪ್ಪುಗಟ್ಟಿ ಒಂದು ನಕ್ಷ

ಎಂದು ಗಟ್ಟಿ ಸಿದಳು. ನಾನು ಸುಮ್ಮನಿರದೆ ಬೇರೆ ಇವೂ ಕಾಣುತ್ತಿರಲಿಲ್ಲ.

ಮಾರ್ಗವಿರಲಿಲ್ಲ , ಒಪ್ಪಿಕೊಂಡು ತಲೆಹಾಕಿದೆ. ಈ ಹೊತ್ತು ಅಮವಾಸ್ಯೆ ಇದ್ದಿರಬಹುದೇ

ಅದರಿಂದ ಅವಳಿಗೆ ಎಷ್ಟೋ ಸಮಾಧಾನವಾಗಿ ಎನಿಸಿತಾದರೂ ಹೆದರಿಯಾಳೆಂದು ಇವಳೆದುರಿಗೆ

ಮುಖದ ಗಂಟು ಕೊಂಚ ಸಡಿಲಿರಬೇಕು, ಅದನ್ನು ಅಡಲಿಲ್ಲ. ಅಷ್ಟಕ್ಕೂ ಅಮಾವಾಸ್ಯೆಯಾಗಿ

ಕಾಫಿಯಾದರೂ ಕುಡಿಯೋಣವಾ... ? ” – ದ್ದರೆ ಇಂದಿನ ಪ್ರಯಾಣಕ್ಕೆ ನಮ್ಮಮ್ಮ ಒಪ್ಪು

ಎಂದೆ. ದಳೇ ... ಅದರಿಂದ ಸ್ವಲ್ಪ ನೆಮ್ಮದಿ,

“ ಅಯ್ಯೋ - ಅ ಕಷಾಯ ಯಾರಿಗೆ ಬೇಕು..? “ ಕತ್ತಲಲ್ಲೇ ...! ” – ಎಂದು ನಾನು ರಾಗವೆಳೆ

ಸಧ್ಯ ಆ ಸ್ಟೇಷನ್‌ಗಾದರೂ ಹೋಗಿ ಕುಳಿತು ದಾಗ,

ಕೊಳೆಣ... ನಡೆಯಿರಿ... ಅಲ್ಲಿ ಅರಸನ ಅಂಕೆ ಅನುಕೂಲವೇ ಆಯಿತು ಬಿಡಿ. .. ! ” –

ಯಿಲ್ಲ, ದೆವ್ವದ ಕಾಟವಿಲ್ಲ ... ಈ ಬಸ್ ಸ್ಟ್ಯಾ೦ಡ್ ಎಂದು ಇವಳು ನಕ್ಕಳು.

ನಲ್ಲಿ ಎಂದೂ ಕಾಣದವರ ಹಾಗೆ ವಿಕಿ- ವಿಕಿ ಪಶ್ಚಿಮದ ಕಡೆಯಿಂದ ಕುಳಿರ್ಗಾಳಿ ಭಿತ್ರನೆ

ನೋಡ್ತಾವೆ... ಅನಿಷ್ಟ ..! ” – ಎನ್ನುತ್ತಾ ಮಗು ಬೀಸುತ್ತಿತ್ತು . ಅಲ್ಲೆಲ್ಲಾ ಈಚಲ ಮರಗಳು

ವನ್ನು ಎತ್ತಿಕೊಂಡು ಎದ್ದೇಬಿಟ್ಟಳು. . ಹೊಟ್ಟೆತುಂಬಾ ಹೆಂಡ ತುಂಬಿಕೊಂಡು ತೂರಾ

ಇಲ್ಲಿ ಒಂದು ಹೋಟೆಲ್ಲು , ಎರಡು ಬೀಡೀ ಡುವ ದೃಶ್ಯ ಅಸ್ಪಷ್ಟ ಭಯಾನಕವಾಗಿತ್ತು .

ಅಂಗಡಿಗಳಾದರೂ ಇವೆ.... ಅಲ್ಲೇನಿದೆ ...? ಈ ಗಾಳಿಗೆ ಮರೆಯಾಗಿ ಏನೂ ಇರಲಿಲ್ಲ . ಮೈ

ಹೊತ್ತಿನಲ್ಲಿ ಒಂದು ನರಪಿಳ್ಳೆಯೂ ಇರೋಲ್ಲ... ಎಲ್ಲಾ ಗದಗುಟ್ಟಿ ನಡುಗುತ್ತಿತ್ತು . ಇವಳಂತೂ

ಬೇಜಾರಾಗುತ್ತೆ ...! ” – ಎಂದರೂ ಕೇಳಲಿಲ್ಲ. ಗುಬ್ಬಚ್ಚಿಯಂತೆ ನಡುಗುತ್ತಾ ಬೆಂಚಿನ ಮೇಲೆ

ಇರಲಿ ನಡೆಯಿರೀ ... ಅಲ್ಲಿಗೆ ಹೋ ದ ರೆ ಕುಳಿತುಕೊಂಡಳು. ನನ್ನ ಕೋಟನ್ನು ಅವಳಿಗೆ

ಅತ್ತೆಯವರ ಕೋಡಬಳೆ ಗಂಟಾದರೂ ಬಿಚ್ಚ ಹೊದಿಸಿ ನಾನು ಅವಳಿಗೆ , ಮಗುವಿಗೆ ವರೆವಾಗಿ

ಬಹುದು ... ಹಾಗೇ ಅಂಗಡಿಯಲ್ಲಿ ಸ್ವಲ್ಪ ಎಲೆ - ಹಲ್ಲು ಕುಟ್ಟುತ್ತಾ ಕುಳಿತೆ.

ಅಡಿಕೆ ತೆಗೆದುಕೊಳ್ಳಿ , ಸಾಕು ... ” ಎನ್ನುತ್ತಾ ಕೋಡಬಳೆ ಯಾರಿಗೆ ಬೇಕು? ಇಬ್ಬರೂ ಎಲೆ

ಹೊರಟೇಬಿಟ್ಟಳು. ಅಡಿಕೆ ಹಾಕಿಕೊಂಡಾಗ ಎಷ್ಟೊ ಹಿತವೆನಿಸಿತು .

ಅಂಗಡಿಯಲ್ಲಿ ಎಲೆ - ಅಡಿಕೆ ಕೊಂಡು, ಸ್ವಲ್ಪ ಅವಳ ಸೊಂಟ ಬಳಸಿ ಅಪ್ಪಿಕೊಂಡು ಕುಳಿತರೂ

ಸುಣ ವನ ಕೇಳಿದಾಗ, ಅಂಗ ಡೀ ಮು ದು ಕ ಗದಗುಟ್ಟಿಸುವ ಸುಡುಗಾಡು ಛಳಿ ,

ನನ್ನ ನ್ನು ವಿಕಿ- ಏಕಿ ನೋಡಿ- “ ತಿರುಗಿ ಬ ಸ್ನಾ ೦ ಡಿ ಗೆ ಹೋಗೋಣ

- ಬ ಬೆ .

ಕಸ್ತೂರಿ, ಫೆಬ್ರುವರಿ ೧೯೬೮

ವೇನೇ .... ? ” – ಎಂದೆ. ಆಹಾ! ಅಫೀಸಿನೊಳಗೆ ಎಷ್ಟು ಬೆಚ್ಚಗಿತ್ತು !

ಅದು ಅವಳಿಗೆ ಸೋಲಿನ ಮಾತು , ನಮಗೆ ನರಕದಿಂದ ಸ್ವರ್ಗಕ್ಕೆ ಬಂದ ಅನುಭವ

*ಉಹುಂ...! ಬೇಡ ಬಿಡಿ ...! ” ಎಂದಳು . ವಾಯಿತು.

ಹೀಗೇ ಸ್ವಲ್ಪ ಹೊತ್ತು ಕಳೆಯಿತು. “ ಸಧ್ಯ ...! ಬದುಕಿದೆವಪ್ಪಾ .. ! ” - ಎಂದು

ದೂರದಲ್ಲಿ ಹಳಿಯ ಮೇಲೆ ಟಾರ್ಚಿನ ಬೆಳಕು ಇವಳು ಉದ್ದಾರ ತೆಗೆದಳು .

ಕಂಡಿತು. ಇಬ್ಬರೂ ಕುರಿಯ ಮೇಲೆಕುಳಿತುಕೊಂಡೆವು.

“ ಯಾರೋ ಬಂದರು ಕಿ ...! – ಎನ್ನುತ್ತಾ ಪೋರ್ಟ‌್ರ ತುಂಬಾ ಒಳ್ಳೆಯವನು .

ಇವಳು ಸ್ವಲ್ಪ ದೂರ ಸರಿದು ಕುಳಿತಳು . '' ತಮ್ಮ ಸ್ಥಳ ಯಾವುದು ಸಾ ... ? ಏನು

ಬೆಳಕು ಹತ್ತಿರ – ಹತ್ತಿರವಾಯಿತು. ನಮ್ಮ ಕೆಲಸ ಸಾ ..? ಎಲ್ಲಿಗೆ ಸಾ ...ಹೊರಟಿರೋದು...?

ಕಡೆಗೇ ಬಂತು. ಅದರ ಹಿಂದೇ - ' ಯಾರದೂ ..? ? ಎಷ್ಟು ಮಕ್ಕಳು ಸಾ ...? ”

ಎಂಬ ಗೊಗ್ಗರ ಧ್ವನಿ. ಎಂದು ಪೋರ್ಟ‌್ರ ಸಮಸ್ತವನ್ನೂ ಪ್ರೀತಿ

ಹೀಗೆ ...ಪ್ರಯಾಣಿಕರು ... ! ” ಎಂದೆ- ತುಸು ಯಿಂದ ವಿಚಾರಿಸಿಕೊಂಡ, ಪಾಪ !

ಅಸಹನೆಯಿಂದ, ಕೊನೆಗೆ

ಬೆಳಕು ನನ್ನ ಮೇಲೆ ಹರಿದಾಡಿತು . ನನ್ನ ಭಾಳ ಛಳೀ .. ಸಾ ... ಕಾಫೀನೇ ಕುಡ್ಡಿಲ್ಲ...! ”

ಸೂಟ ಬೂಟುನೋಡಿದ ಮೇಲೆ ಆ ಆಗಂತುಕ ಎಂದು ರಾಗ ಎಳೆದ. ನಾನು ಸುಳಿವು ಹಿಡಿದು

ಸ್ವಲ್ಪ ದನಿ ತಗ್ಗಿಸಿ ಅವನು ಬೇಡ - ಬೇಡವೆಂದರೂ ಬಿಡದೆ ಒಂದು

“ ಏನ್ ಸಾ ... ? ಇಷ್ಟು ಬೇಗ ಬಂದಿದೀರೀ .... ರೂಪಾಯಿ ಅವನ ಕೈಗೆ ಹಾಕಿದೆ . ಪೋರ್ಟರ್

ಈ ಛಳಿಯಾಗೆ....! ” – ಎಂದ. ಬಗ್ನಿ ಸಲಾಮು ಹಾಕಿ -

ಅವನು ' ಸಾ ' ಎಂದುದರಿಂದ ಎಷ್ಟೋ ಸಮಾ “ ನಾನು ಪೇಟೆ ಕಡೆಹೋಗಿ ಬರೀನಿ ಸಾ ...

ಧಾನವಾಯಿತು, ಕೂತ್ಕಂಡಿರಿ... ” ಎಂದಾಗ , ನನಗೆ ಏನೋ ನೆನ

“ ಏನ್ಮಾಡೋದಪ್ಪಾ ... ” ನಾವು ಈ ಊರಿನ ಪಾಗಿ ಅವನನ್ನು ತಡೆದು , -

ವರಲ್ಲ ... ಇಲ್ಲಿ ರಾಮಗಿರಿಗೆ ಬಸ್ ಹಿಡಿಯಬೇಕಾ * ಈಗ ಯಾರು ಇಲ್ಲಿಸ್ಟೇಷನ್ ಮಾಸ್ಟರ್ ..? ”

ಗಿತ್ತು .... ಹಾಳಾದ್ದು ... ಬಸ್ ತಪ್ಪಿ ಹೀಗೆ ವನ ಎಂದು ಕೇಳಿದೆ.

ವಾಸವಾಯಿತು... ! ” - ಎಂದು ವಿಶೇಷವಾಗಿ ಶ್ರೀನಿವಾಸರಾಯರ ಅಂತ ಸಾ ...ಮೊದಲು

ನಕ್ಕು - “ನೀನು ಯಾರಪ್ಪಾ ...? ” - ಎಂದೆ. ಭೀಮರಾವ್ ಅಂತ ಇದ್ರು ... ಅವರಿಗೇನೋ

“ ನಾನು ಫೋರ್ಟರ್ ಸಾ ..., ಈ ಬಸ್‌ಗಳ ಗ್ರಾಚಾರ ..! ಹುಚ್ಚು ಹಿಡಿದು ಓಡಿಹೋದರು ...

ಹಣೇ ಬರವೇ ಇಷ್ಟು ....! ಹೋಗ್ಲಿ ಬರೀ ಸಾ ..., ಅವರ ಹಿಂದೆ ರಸೂಲ್ ಬೇಗ್ ಅಂತಾ ಒಬ್ರು

ಇಲ್ಲಿ, ಛಳಿಯಾಗ್ಯಾಕೆ ಕೂತೀರಿ ....? ಇದ್ರು ... ” ಎನ್ನುತ್ತಾ ಅದೇಕೆ ಪೋರ್ಟರ್

ಬುಕಿಂಗ್ ಆಫೀಸ್ ಬಾಗಿಲು ತೆಗೀತೀನಿ, ಒಳಗೆ ಅಷ್ಟಕ್ಕೇ ತಡೆದ. ಹಿಂದುಮುಂದೆ ನೋಡಿ,

ಬೆಚ್ಚಗೆ ಕೂತ್ಕ ವಂತ್ರಿ , ಬನ್ನಿ ...! ” ಎಂದ ಆತ , ವೆಲು ಧ್ವನಿಯಲ್ಲಿ ಮುಂದುವರಿಸಿದ “ ನೀನು ದೇವರು ಬಂದ ಹಾಗೆ ಬಂದೆ- “ ಅವರೇ ಅಲ್ವಾ ಸಾ ...? ರಾತ್ರಿ ಮೇಲ್

ಯಪ್ಪಾ ... ಪುಣ್ಯಾತ್ಯಾ ...! ” ಎಂದು ಆಗ ಇವಳ ಗಾಡೀಗೆ ಸಿಕ್ಕಿ ಔಟ್ ಆದರೂ ....? ”

ಬಾಯಿಬಿಟ್ಟಳು. “ ಹೌದು..., ಸುಮಾರು ಎರಡು - ವರರು

ಪೋರ್ಟರ್ ಅಫೀಸಿನ ಬಾಗಿಲು ತೆರೆದು, ಬೆಂಕೀ ತಿಂಗಳ ಹಿಂದಿನ ಸುದ್ದಿ ... , ಪೇಪರ್‌ನಲ್ಲಿ

ಕಡ್ಡಿ ಗೀರಿ ಮೇಜಿನ ಮೇಲಿದ್ದ ಲಾಟೀನು ಹಚ್ಚಿದ, ಓದಿದ್ದೆ...! ” ಎಂದೆ .

೯೩ ಲೈನ್ ಕ್ಲಿಯರ್

ಪೋರ್ಟರ್ , ಏನು ಕಾರಣವೋ , ಆ ಬಗ್ಗೆ ಕುರ್ಚಿಯನ್ನು ಎಳೆದು ಕುಳಿತು, ತಮ್ಮ

ಹೆಚ್ಚು ಹೇಳಲು ಹಿಂಜರಿದ. ಏನೋ ಹೇಳ ಕೋಲನ್ನು ಪಕ್ಕದಲ್ಲಿದ್ದ ಲೈನ್‌ಕ್ಲಿಯರ್ ಆಪರೇ

ಬೇಕೆಂದು ಬಾಯ್ದೆರೆದವನೂ ಅರ್ಧಕ್ಕೇ ತಡೆದು - ಟರ್‌ಗೆ ಒರಗಿಸಿದ ಮೇಲೆ, ಹಾಗೇ ಕುರ್ಚಿಯ

ಇನ್ನೇನು... ವಾಸ್ತರು ಬಡ್ತಾರೆ... ಅಷ್ಟರಲ್ಲೇ ಬೆನ್ನಿಗೆ ಒರಗಿ ( ನಾಗಪ್ಪಾ ...! ” ಎಂದರು .

ನಾನೂ ಬರೀನಿ...! ” ಎನ್ನುತ್ತಾ ಟಾರ್ಚು ಹಿಡಿದು ಪ್ರಾಯಶಃ ಅದು ಪೋರ್ಟರನ ಹೆಸರಿರಬೇಕು.

ಕೊಂಡು ಹೊರಟೇ ಹೋದ. ಅವನು ಹೋದ ' ಯಾರು ...? ಪೋರ್ಟರ್ ...? ” - ಎಂದೆ .

ಮೇಲೆ ನಾನು ಬಾಗಿಲು ಮುಂದೆ ಮಾಡಿದೆ . ಸ್ಟೇಶನ್ ಮಾಸ್ಟರ್ ನನ್ನ ಕಡೆಗೆ ಅರೆಗಣ್ಣಿ

- ಅಫೀಸಿನಲ್ಲಿ ಯಾವುದೋ ಯಂತ್ರ ಆಗಾಗ ನಿಂದ ನೋಡುತ್ತಾ “ ಹಾಂ ... yes ... !

ಟಕ - ಟಕ ಅಂತ ತನ್ನ ಪಾಡಿಗೆ ತಾನೇ ಮಾಡುವ ಎಂದರು . ಅವರ ನೋಟ ಮಿಂಚಿನಂತಿದ್ದರೆ ಧ್ವನಿ

ಸದೊಂದಲ್ಲದೆ ಬೇರೆಲ್ಲಾ ನಿಶ್ಯಬ್ದ , ಗುಡುಗಿನಂತೆ ಗಂಭೀರವಾಗಿತ್ತು ,

ಅಗ ಇದ್ದಕಿದ್ದಂತೇ , ಹೊರಗಡೆ ಪ್ಲಾಟ್‌ಫಾರಂ * ಈಗ ತಾನೇ ಎಲ್ಲೋ ಹೋದ... ನಾವು

ಮೇಲೆ ಟಪ ಟಪ- ಟಪಕೋಲೂರುತ್ತಾ ಯಾರೋ ಬಂದದ್ದು - ಊರದೆವ್ವ ಬಂದು ಮನೇ ದೆವ್ವವನ್ನು

ಬರುತ್ತಿರುವ ಸದ್ದಾಯಿತು. ಪೋರ್ಟ‌್ರ ಇರಲಿ ಓಡಸಿದಂತಾಯಿತು ” ಎಂದು ನಕ್ಕೆ .

ಕ್ಕಿಲ್ಲ. ಅವನ ಬಳಿ ಕೋಲು ಇರಲಿಲ್ಲ . “ ಅವನು ನಿಜವಾಗಲೂ ದೆವ್ವ ಬಿಡೀ ... ಶುದ್ಧ

“ ಇವರು – ಸ್ಟೇಷನ್ ಮಾಸ್ಟರ್ ಇರ ಸೋಮಾರಿ ...! ” ಎಂದು ಸ್ಟೇಶನ್ ಮಾಸ್ಟರೂ

ಬೇಕು” ಎಂದಳು . ಅವಳು ಊಹಿಸಿದಂತೆಯೇ ನಕ್ಕರು.

ಆಯು . ಅನಂತರ ಪರಸ್ಪರ ಪರಿಚಯ ಆಯಿತು. ನಮ್ಮ

ಟಪ ಟಪ ಸದ್ದು ಬಾಗಿಲ ಕಡೆಗೇ ಬಂದು , ಕತೆಯನ್ನು ನಾನು ಪುನರಪಿ ಉಚ್ಚರಿಸಿದೆ. ಪೋರ್ಟ

ಬಾಗಿಲು ತಳ್ಳಿಕೊಂಡಾಗ , ಹೊರಗಿನ ಕತ್ತಲಿನಲ್ಲಿ ರನಂತೆ ಇವರ ಬಸ್ ಗಳನ್ನು ದೂರಿದರು .

ಅಸ್ಪಷ್ಟವಾಗಿ ಒಂದು ಅಜಾನುಬಾಹು ವ್ಯಕ್ತಿ ಮಾತು ಗೃಹಕೃತ್ಯಕ್ಕೆ ತಿರುಗಿತು . ಪಾಪ, ಕೋಲೂರಿ ನಿಂತಿರುವುದು ಕಂಡಿತು . ಪ್ರಾಣಿಯದು ಒಂಟಿ ಜೀವನವಂತೆ; ತಮ್ಮ

ನಾನು ಕುರ್ಚಿಯಿಂದ ಅರ್ಧ ಎದು - ತೊಂದರೆಗಳನ್ನೆಲ್ಲಾ ಹೇಳಿಕೊಂಡರು .

* ನಮಸ್ಕಾರ...! ” - ಎಂದೆ. ಸ್ವಲ್ಪ ಸಮಯದ ನಂತರ ಸ್ಟೇಶನ್ ಮಾಸ್ಟರ್

“ ನಮಸ್ಕಾರ ಕೂತ್ಕಳ್ಳಿ, ಕೂತೊಳ್ಳಿ...! ” ನೋಡಲು ಹಾಗೆ ಭೀವಭಯಂಕರರಿದ್ದರೂ

ಎನ್ನು ತ್ತಾ ಸ್ಟೇಶನ್ ಮಾಸ್ಟರ್ ಒಳಗೆ ಬಂದು ಹೃದಯ ತುಂಬಾ ಒಳ್ಳೆಯದು ಎಂದು ಸ್ಪಷ್ಟ

ಬಾಗಿಲು ಮುಂದೆ ಮಾಡಿದರು . ವಾಯಿತು. ಕೆಲವೇ ನಿಮಿಷಗಳಲ್ಲಿ ನಮ್ಮ ಪರಿ

ಸ್ಟೇಶನ್ ಮಾಸ್ಟರ್ ಎತ್ತರದ ಆಳು , ಹಸುರು ಜ ಯ ಎಷ್ಟಾಯಿತೆಂದರೆ , ಎಚ್ಚರಾದ ನಮ್ಮ

ಪ್ಯಾಂಟು , ಅದರ ಮೇಲೆ ಹಳದಿಯ ಟರ್ಲಿನ್ ಮೋಹನನನ್ನು ಅವರು ಎತ್ತಿ ಕೊಂಡರು . ಲೋಚ

ಅಂಗಿ, ಮೇಲೊಂದುಕೋಟು, ತಲೆಗೆ ದಪ್ಪನಾಗಿ ಲೊಚ ಮುತ್ತು ಕೊಟ್ಟರು. ಅವರ ಗಡ್ಡದ

ಚೌಕಳಿ ಮಫ್ಲರ್‌ ಸುತ್ತಿದ್ದರು - ಪ್ರಾಯಶಃ ಕಟಾವು ಹುಟ್ಟಿದ್ದಕ್ಕೆ ಇರಬೇಕು-ಮೋಹನ ಅಳ

ಛಳಿ ಎಂದು ಇರಬೇಕು. ಬಲಗೈಯಲ್ಲಿ ದಪ್ಪ ತೊಡಗಲು, ಜೇಬಿನಿಂದ ತೆಗೆದು ಅವನಿಗೊಂದು

ನಾದ ಕೋಲು, ಅದನ್ನು ಟಪ್ – ಟಪ್ ಎಂದು ಚಾಕಲೇಟ್ ಕೊಟ್ಟರು.

ನೆಲಕ್ಕೆ ಕುಟ್ಟುತ್ತಾ , ಒಂದು ಕಾಲನ್ನು ಎಳೆದು ತಾನು ಮಗುವನ್ನು ಕರೆದುಕೊಳ್ಳುವಾಗ

ಎಳೆದು ಇಡುತ್ತಿದ್ದರು. ಮಾಸ್ಟರ್‌ರ ಕೈ ನನ್ನ ಕೈಗೆ ಸೋಕಿ ತಣ್ಣಗೆ

ಸ್ಟೇಷನ್ ಮಾಸ್ಟರ್‌ ತಮ್ಮ ಸ್ಥಾನಕ್ಕೆ ಹೋಗಿ, ಕೊರೆಯಿತು. ಅಂತ ಹಾ ಸುಡುಗಾಡು ಗಾಳಿ ,

೯೪ . ಕಸ್ತೂರಿ, ಫೆಬ್ರುವರಿ ೧೯೬೮

“ನೀವು ಇಲ್ಲಿಗೆ ಬಂದು ಎಷ್ಟು ದಿನ ಅಯು ರದು ರಾತ್ರಿ .

ಸರ್ ? ” ಎಂದು ಕೇಳಿದೆ. ಇಬ್ಬರೂ ತುಂಬಾ ಹೊಂದಿಕೊಂಡಿದ್ದರು.

“ ಒಂದೇ ತಿಂಗಳು ಸರ್‌ ಇನ್ನೂ – ” ತುಂಬಾ ಸ್ನೇಹ, ಬೇರೆ- ಬೇರೆ ಜಾತಿಯವಾದರೂ

ಎಂದು ಅವರು ನಕ್ಕರು - “ ಮೊದಲು ನೀವು ಒಬ್ಬರ ಮನೆಯಲ್ಲೊಬ್ಬರು ತಿಂಡಿ , ಕಾಫಿ , ಎಲ್ಲಾ

ರಾವ್ ಅಂತ ಒಬ್ರು ಇದ್ರು ... , ಅವರಿಗೆ ಹುಚ್ಚು ತೆಗೆದುಕೊಳ್ಳುತ್ತಿದ್ದರು.

ಹಿಡಿದು - ೨ “ ನನ್ನ ಹಾಗೆ ರಸೂಲರಿಗೂ ಒಂದು ಕಾಲು

" ಅದೇ ... ಪೋರ್ಟ‌್ರ ಹೇಳಿದ...! ?” ಎಂದು ಕುಂಟು... . ಸ್ವಲ್ಪ ವಯಸೂ ಆಗಿತು ಅವರ

ನಡುವೆಯೇ ಬಾಯಿ ಹಾಕಿದೆ , ಹೆಂಡತಿ ರಜಿಯಾ ಮಾತ್ರ ತುಂಬ ತುಂಬ

ಈಗ ಸ್ಟೇಶನ್ ಮಾಸ್ಟರ್ ಅತೀವ ಕುತೂಹಲ ಸುಂದರಿ..., ಬ್ಯೂಟಿಫುಲ್ ಲೇಡಿ...

ದಿಂದ ಕುರ್ಚಿಯಿಂದ ಮುಂದೆ ಜರುಗಿ, ವೇಜಿನ ( ಭೀಮರಾಯರಿಗೆ ಇನ್ನೂ ಪ್ರಾಯ ...

ಮೇಲೆ ಬಾಗಿ - ಮದುವೆ ಆಗಿರಲಿಲ್ಲ. ಅದು ಹೇಗೋ ಏನೋ

( ಇನ್ನೇನು ಹೇಳಿದ .... ? ” – ಎಂದರು ರಜಿಯಾಗೂ ಅವರಿಗೂ ಸ್ನೇಹ ಬೆಳೆಯಿತು...

ತವಕದಿಂದ. ಪಾಪ, ರಸೂಲರಿಗೆ ಇದೇನೂ ತಿಳಿಯದು...

“ ಅಷ್ಟೇ ... Nothing More ... ! ” - ರಸೂಲ್ ಬೆಂಕಿಯಂಥಾ ಮನುಷ್ಯ ...! ಅದ

- ಎಂದೆ , ರಿಂದ ಭೀಮರಾವ್‌ಗೆ ಒಳಗೊಳಗೇ ಪುಕು .

ಆಗ ಸ್ಟೇಶನ್ ಮಾಸ್ಟರ್ ತಮ್ಮ ಮುಷ್ಟಿ ಆ ದೆಹಿ ಮತ ಈ ಚಂಡಾಲಿ ಇಬ್ಬರೂ

ಯಿಂದ ಮೇಜನ್ನು ಕಟ್ಟಿ - “ ಅಲ್ಲೇ ಇರು ಮಸಲತ್ತು ಮಾಡಿ, ತಮ್ಮ ಸ್ನೇಹಕ್ಕೆ ಅಪತ್ಕಾರಿ

ವುದು ನೋಡಿ ಗುಟ್ಟು ... ! ” - ಎಂದರು , ಯರಾದ ರಸಲರನ್ನು ತೀರಿಸಿಬಿಡಬೇಕೆಂದೇ

* ಎನು ಗಂಟು ... ? ” - ಎಂದೆ ನಾನು ಯೋಚನೆ ಮಾಡಿದರು .

ಕುತೂಹಲ ತಡೆಯಲಾರದೆ . “ರಸೂಲರ ಒಂದೇ ದೌರ್ಬಲ್ಯವೆಂದರೆ ಅವರ

ಸ್ಟೇಶನ್ ಮಾಸ್ತರ್ ನನ್ನ ಹೆಂಡತಿಯ ಕಡೆ ಕುಡಿತದ ಹುಚ್ಚು . ಅದನ್ನೇ ಇವರು ದುರಪ

ತಿರುಗಿ ಯೋಗಪಡಿಸಿಕೊಂಡರು .

- ನಿಮ್ಮ ಮಿಸೆಸ್ ಕೇಳಿದರೆ ಭಯಪಡುತ್ತಾ “ ಆ ರಾತ್ರಿ ... ಹೌದು... , ಆ ರಾತ್ರಿ ರಜಿಯಾ

ರೇನೋ ...! ” – ಎಂದು ರಾಗ ಎಳೆದರು . ರಸೂಲರಿಗೆ ಅಳತೆಮೀರಿಕುಡಿಸಿದಳು. ರಸೂಲ

“ ಹಾಗೇನಿಲ್ಲ... ಅವಳು ನನಗಿಂತಾ ಧೈರ್ಯ ರಿಗೆ ಎಚ್ಚರ ತಪ್ಪಿತು.

ಶಾಲಿನಿ ... ” – ಎಂದು ನಕ್ಕೆ , “ ಭೀಮರಾವ್ ಅಲ್ಲೇ ಅವಿತುಕೊಂಡಿದ್ದ ರು .

Is it ?... Then O . K ...! ” – ಆ ಕತ್ತಲಿನಲ್ಲಿ ರಸೂಲರನ್ನು ಇಬ್ಬರೂ ಹೊತ್ತು

ಎಂದು ಸ್ಟೇಶನ್ ಮಾಸ್ಟರ್‌ ನಕ್ಕು , ಅನಂತರ ತಂದು ಸಿಗ್ನಲ್ ಕಂಭದ ಅಜೆ ಹಳಿಯ ಮೇಲೆ

ಹಾಗೇ ಹಿಂದೆ ಕುರ್ಚಿಗೆಎರಗಿ, ಸಿಗರೇಟು ಹಚ್ಚಿ ಮಲಗಿಸಿದರು .

ಒಮ್ಮೆ ದೀರ್ಘವಾಗಿ ಎಳೆದು , ಹೊಗೆಯುಗುಳಿ , ಭೀಮರಾವ್‌ಗೆ ಲೈನಕ್ಲಿಯರ್‌ ಆಯಿತು,

ಹೇಳತೊಡಗಿದರು . ವೇಲ್ ಔಟ್ ಆಯು , ಸಿಗ್ನಲ್ಲ ಆಯಿತು

“ ನಾನು ಹೇಳಿದೆನಲ್ಲಾ - ಭ - ಮ ರಾವ್ ಹಳಿಯ ಮೇಲಿದ್ದ ರಸೂಲ್‌ರ ತಲೆ ಜಜ್ಜಿ ಬಜ್ಜಿ

ಅಂತಾ.... ಅಗ ಅವರೊಂದಿಗೆ ರಸೂಲ್‌ಬೇಗ್ ಯಾಗಿ, ದೇಹ ಛಿದ್ರ ಛಿದ್ರವಾಯಿತು... ಹಾ ...!

ಅಂತ ಇನ್ನೊಬ್ಬರು ಸ್ಟೇಶನ್ ಮಾಸ್ಟರೂ ಸುತ್ತೂ ರಕ್ತ ಛಿಲ್ಲನೆ ಸಿಡಿದು - " - ಎಂದು

ಇದ್ದರು. ಒಬ್ಬರದು ಹಗಲು ಷಿಪ್ಟ್ - ಇನ್ನೊಬ್ಬ ಸ್ಟೇಶನ್ ಮಾಸ್ಟರ್‌ ನಿಲ್ಲಿಸಿದರು . ನೋವಿನ

ಲೈನ್ ಕ್ಲಿಯರ್ ೯೫

ಅನುಭವದಿಂದ ಅವರ ಮುಖ ವಿಕಾರವಾಗಿತ್ತು . ನೆಲಕ್ಕೆ ಕುಟ್ಟುತ್ತಾ ಹೊರಗೆ ನಡೆದರು ,

* ಅಯೋ . .. ! ” – ಎಂದಳು ಇವಳು , ರಸೂಲರ ಕತೆ ಕೇಳಿ ಮಂತ್ರ ಮುಗ್ಧರಾಗಿದ್ದ

“ ಅಮೇಲೆ...? ” ಎಂದೆ ನಾನು ಕುತೂಹಲ ನಾವು ಒಂದೂ ಮಾತನಾಡದೆ, ನಾಲಗೆ ಸತ್ತು

ದಿಂದ, ವೆಬೌನವಾಗಿ ಕುಳಿತಿದ್ದೆವು.

* ಆಮೇಲೇನು.. ? ರಸೂಲ್ ಕುಡಿದಿದ್ದರು .., ಒಂದು ನಿಮಿಷದ ನಂತರ ಟಪ್ ಟಪ್ ಸದ್ದು

ಎಚ್ಚರ ತಪ್ಪಿ ಹಳಿಯ ಮೇಲೆ ಬಿದ್ದು ಫನಾ ಆದರು ಅಸ್ಪಷ್ಟವಾಗಿ, ಗಾಳಿಯಲ್ಲಿ ಕರಗಿಹೋಯಿತು.

ಎಂದು ಪೋಲೀಸ್ ರಿಪೋರ್ಟು. . .! ಹಾ ಳಾ ದ ಆಗಲೇ ನಾಗಪ್ಪ ಬಂದಿರ ,

ಪೀಡೆ ಕಳೆದು ಲೈನ್ ಕ್ಲಿಯರ್ ಆಯ ಅಂತ ಸ್ಟೇಷನ್ ಮಾಸ್ಟರ್ , ಎಲ್ಲಪ್ಪಾ ...? ನೀನಾ

ಭೀಮರಾವ್‌ಗೆ ಖುಷಿಯೋ ಖುಷಿ ... ...! ದರ ಏಕೆ ಇಷ್ಟು ಹೊತ್ತು ಮಾಡಿದೆ ...? –

ಅದರೇ ... ” – ಎಂದು ಸ್ಟೇಶನ್‌ಮಾಸ್ಟರ್‌ ತಡೆ ಎಂದೆ.

ದರು . ಅವರ ಮುಖ ಭಾವೋದ್ವೇಗದಿಂದ ವಿವರ್ಣ “ ಯಾವ ಸ್ಟೇಷನ್ ಮಾಸ್ಟರ್ ಸಾ ... ? ೨೨

ವಾಗಿತ್ತು . * ಈಗಿನ್ನೂ ನಿನ್ನ ಸಿಳ್ಳಿನ ಸದ್ದು ಕೇಳಿ

* ಅದರೆ ...? ” – ಎಂದೆ ನಾನು . ಹೊರಗೆ ಬಂದರಲ್ಲಯ್ಯ ...? ”

ಆದರೆ ... ರಸಲ್‌ಬೇಗ್ ಸೇಡು ತೀರಿಸದೇ - “ ಅರೇ ...! ಈಗ್ತಾನೇ ನಾನವರನ್ನು ಮನೆ

ಸುಮ್ಮನೆ ಬಿಡುತ್ತಾರೆ ...? ರಜಿಯಾಳ ಕತ್ತು ಯಲ್ಲಿ ನೋಡ್ಕೊಂಡು ಬಂದೇ ...! ” – ಎಂದ

ಮುರಿದರು .. . ” ನಾಗಪ್ಪ ಕಕ್ಕಾಬಿಕ್ಕಿಯಾಗಿ ,

“ ಏನಂದಿರೀ ...? ಅವರು ಸತ್ತುಹೋದರ “ ಆಂ ...? ಏನಂದೆ...? ಇಲ್ಲಿಯವರೆಗೂ

ಲ್ಲವೇ ...? ” – ಎಂದೆ ನಾನು ಉದ್ವೇಗದಿಂದ, ನಮ್ಮ ಜೊತೆಯಲ್ಲೇ ಇದ್ರಲ್ಲಯ್ಯಾ ನಿಮ್ಮ

ಸ್ಟೇಶನ್‌ವರಾಸ್ಟರ್‌ ನಕ್ಕು - ಸ್ಟೇಷನ್ ಮಾಸ್ಟರ್ ...? ಉದ್ದನೆಯ ಕೆಂಪು

“ ಸತ್ತವರೇ ಮತ್ತೆ – ದೆವ್ವವಾಗಿ ..., ಭೀಮ - ಅಸಾಮಿ , ಹಸುರು ಪ್ಯಾಂಟು , ಕೋಟು, ತಲೆಗೆ

ರಾವ್ಗೆ ಹಕ್ಕು ಹಿಡಿಯಿತು... ಆಗ ರಸೂಲರಿಗೆ ವ ಫ್ಲರ್ ... ಕೋಲೂರಿಕೊಂಡು ಈಗ್ತಾನೇ

ಎಷ್ಟೋ ತೃಪ್ತಿ ...ನೀವೇ ಹೇಳಿ ವಿಸ್ಕರ್‌, ಹೊರಗೆ ಹೋದರು ...! ”

ಭೀಮರಾವ್ ಇಂಥಾ ಸ್ನೇಹದ್ರೋಹ ಬಗೆಯ " ಹಾಂ ...! ” – ಎಂದ ನಾಗಪ್ಪ ಕ೦ಪಿತ ಸ್ವರ

ಬಹುದೇ ...? ನೀವು ಹೇಳೀ ತಾಯಿ - ರಜಿತಾ ದಲ್ಲಿ - ಅದೇ ಸಾರ್ ... ರಸೂಲ್‌ಬೇಗ್ ....! ”

ಮಾಡಿದ್ದು ಸಾಮಾನ್ಯ ಪಾಪವೇ . .? ” – ಎದೆ ಝಲ್ಲೆಂದಿತು

ಎಂದರು . - ಬಿಳಿಚಿದ ಮುಖದ ಇವಳ ಕಂಪಿತ ಕರವನ್ನು

ಹೊರಗೆ ಸಿಳ್ಳಿನ ಧ್ವನಿ ಕೇಳಿಸಿತು. ಎಡಗೈಲಿ ಭದ್ರವಾಗಿ ಹಿಡಿದುಕೊಂಡು , ಮಗು

“ ಅಗೋ ... ನಾಗಪ್ಪಾ ಅಂತ ಕಾಣುತ್ತೆ . ಸ್ವಲ್ಪ ವಿನ ಕೈಲಿದ್ದ ಚಾಕಲೇಟನ್ನು ಕಸಿದು ಕಿಟಕಿಯಾಚೆ

ಇರೀ ...ನೋಡ್ತೀನೀ ...! ” – ಎಂದು ಸ್ಟೇಷನ್ - ದೂರಕ್ಕೆ ಬೀಸಿ, ಬಲಗೈಲಿ ಜನಿವಾರದ ಬ್ರಹ್ಮ

ಮಾಸ್ಟರ್ ಮೇಲೆದ್ದರು. ತಮ್ಮ ಕೋಲನ್ನು ಗಂಟು ಹಿಡಿದುಕೊಂಡೆ .

Maxx

ಶೃಂಗಾರ ಕೇವಲ ಕಲೆಯಾಗಿರದೇ ಒಂದು ಉದ್ದಿಮೆ ಕೂಡ ಆಗಿದೆ. ಪ್ರತಿ

ವರ್ಷ ಬ್ರಿಟನ್ನು ಸೋ , ಪೌಡರ್‌ ಹಾಗೂ ಲಿಪ್ ಸ್ಟಿಕ್ ಗಳಿಗಾಗಿ ಸುಮಾರು

೧೧೯ಕೋಟಿರೂಪಾಯಿಗಳನ್ನು ಹಾಗೂ ಕೇಶಶೃಂಗಾರ ಸಾಧನೆಗಳಿಗಾಗಿ ೧೩೯

ಕೋಟಿರೂಪಾಯಿಗಳನ್ನು ಖರ್ಚುಮಾಡುತ್ತಿದೆ !

ತಲೆಯನೋವು

ಎಷ್ಟೇ ತೀವ್ರವಾಗಿದ್ದರೂ ,

ಅದರ ಎಲೆ

ಸೀಮಿತವಾದದ್ದು

ಅಮೃತಾಂಜನವನ್ನು

AMBUTANJA

Pain Bets

ಉಪಯೋಗಿಸಿ ಅದು

ಕೈ ನೋವನ್ನು ಶೀಘ್ರವಾಗಿ ಪರಿಹರಿಸುತ್ತದೆ ತಲೆನೋವಿನಿಂದ ಮುಕ್ತರಾಗಲು ಅನಾವಶ್ಯಕ ಔಷಧಿಗಳನ್ನೇಕೆನೀವು

ಸೇವಿಸಬೇಕು ? ನೋವು ಕಂಡುಬಂದ ಸ್ಥಳದ ಹೊರ ಭಾಗದಲ್ಲಿ

ಅನ್ನುತಾಂಜನವನ್ನು ಉಪಯೋಗಿಸಿ, ಅದು ಕೂಡಲೇ ನಿಮ್ಮ ನೋವನ್ನು ಉಪಶಮನ ಗೊಳಿಸುತ್ತದೆ. ಅಮೃತಾಂಜನ ನೋವಿನ ಮುಲಾಮು. ಶಾಸ್ತ್ರಿಯ ರೀತಿಯಿಂದ ತಯಾರಿಸಿದ ಹತ್ತು ಔಷಧಗಳ ಈ ಮಿಶ್ರಣವುಸ್ನಾಯುಗಳ ನೋವು, ತಲೆನೋವು, ಉಳುಕು ಮತ್ತು

ಓದುಗಳ ನೋವುಗಳನ್ನು ಬಹುಬೇಗ ನಿರಪಾಯಕರವಾಗಿ ಹೋಗ

ಲಾಡಿಸುತ್ತದೆ, ಎದೆಶೀತ ಮತ್ತು ಸಾಧಾರಣ ನೆಗಡಿಯ ಬಾಧೆಗಳಿಗೆ

ಇದೊಂದು ಸತ್ವಶಾಲಿಯಾದ ದಿವೌಷಧ, ನಿಮಗೆ ಪ್ರತಿಸಾರಿಗೂ ಸ್ವಲ್ಪವೇ ಅಮೃತಾಂಜನ ಸಾಕು ಇದರಿಂದ ನಿಮ್ಮ ಕುಟುಂಬಕ್ಕೆ ಒಂದು ಕೋಟಿ ಹಾಗೂ ಕೆಯು

೫ # ಹಲವು ತಿಂಗಳುಗಳ ಕಾಲ ಬರುತ್ತದೆ, ಆಮಶಾಂಜನ ಶೀಯ ಹೋಗಲಾಡಿಸಲು ಅಮ್ಮ ಹಂಚು ಯನ್ನು ಕೈಗೆ ನಿಲುಳುನಂತೆ ಯಾವಾಗಲೂ ಹತ್ತಿರದಲ್ಲಿ ಇರಿಸಿಕೊಳ್ಳಿ, ಅಷಢಾಂಶ

* ಔಷಕಾಂಶಗಳುಒಂದರಲ್ಲಿ

ಇಷ್ಟತಾಜನ 78 ವರ್ಷಗಳಿಂದಲೂ ಪರಿಚಯಿಸಿ ಬಾಹವಾದ ಯಾ ಅನ್ನುತಾಂಜಸ ಲಿಬಟಿದ |

ಮಾಜಿ ಮದರಾಸುಬೊಂಬಾಯಿನಾಧ

AMRUTANJAR

RR STUTANJAN

ಕೋಯನಾ

ಅಣೆಕಟ್ಟು ಅದರ ಹಿನ್ನೆಲೆ

ದ. ಕೃ . ಜೋಶಿ

೧೯೬೭ ಡಿಸೆಂಬರ್ ೧೧ ಬೆಳಗು ಮುಂಜಾನೆ

೪ - ೩೦ ರ ಸುಮಾರಿಗೆ ಭೂಕಂಪ ರೂಪದಲ್ಲಿ ಕೊಯನಾ ಯೋಜನೆಯ

ಪ್ರಕಟ ವಾದ ಪ್ರಕೃತಿಯ ಪ್ರ ಕೋಪವು ಕೊಯನಾ ನಿರ್ಮಾಣ ಕಾಲದಲ್ಲಿ ಆರು ವರ್ಷ

ನಗರ ಮತ್ತು ಕೊಯನಾ ಜಲಾಶಯದ ಪರಿಸರ ಅ ದ ರಲ್ಲಿ ದುಡಿದವರೊಬ್ಬರಿಂದ

ದಲ್ಲಿದ್ದ ಹಳ್ಳಿಗಳನ್ನೆಲ್ಲ ಧ್ವಂಸ ಮಾಡಿತಲ್ಲದೆ ಈಚೆಗಿನ ಘಟನೆಗಳ ವಿವೇಚನೆ

ಕೊಯುನಾ ನಗರದ ಸುತ್ತಲ ಮರುನೂರು

ಮೈಲುಗಳ ವರೆಗೆ ಮನೆಗಳನ್ನು ಅದರಿಸಿ ಜನ

ರನ್ನು ಭೀತಿಗೀಡುಮಾಡಿತು . ಈ ಭೂಕಂಪವು ಅಡಿ ನೀರು ನಿಂತರೆ ಎಷ್ಟಾಗುವುದೋ ಅದು

೨೦೦ ಜನರನ್ನು ಬಲಿ ತೆಗೆದುಕೊಂಡು ಸಾವಿರಾರು ೧೦೮೯X೧೦ ಘನ ಅಡಿಗಳಷ್ಟು ) ಜಲ ಸಂಗ್ರಹ

ಜನರನ್ನು ನೋವಿಗೀಡು ಮಾಡಿತು. ೧೫ ಕೋಟಿ ಮಾಡಲು ಸಾಧ್ಯವಾಗಿದೆ. ಸಂಗ್ರಹಿಸಿದ ನೀರಿನ

ರೂಪಾಯಿಗಳಷ್ಟು ನಷ್ಟವು ನಿಮಿಷಾರ್ಧದಲ್ಲಿ ಬಹ್ವಂಶವನ್ನು ಪಶ್ಚಿಮಕ್ಕೆ ತಿರುಗಿಸಿ ವಿದ್ಯುಚ್ಛಕ್ತಿ

ಒದಗಿತು , ಕೊಯನಾ ಯೋಜನೆಯ ಯಾವ ಭಾಗ ಯನ್ನು ಹೊರಡಿಸಲು ಉಪಯೋಗಿಸಲಾಗುತ ದೆ .

ಗಳಿಗೂ ಅಪಾಯ ಸಂಭವಿಸದಿದ್ದುದು ಸುದೈವವೇ ಉಳಿದ ನೀರನ್ನು ನೀರಾವರಿಗಾಗಿ ಉಪಯೋಗಿಸ

ಸರಿ, ಲಾಗುವುದು . ಮಳೆಗಾಲದಲ್ಲಿ ಹೆಚ್ಚಾಗಿ ಹರಿದು

ಕೃಷ್ಣಾ ನದಿಯ ಉಪನದಿಯಾದ ಕೊಯನಾ ಹೋಗುತ್ತಿರುವ ನೀರನ ಇತರ ಕಾಲಗಳಲ್ಲಿ

ಚಿಕ್ಕ ನದಿ . ಅದರ ಜಲಸಂಚಯ ಕ್ಷೇತ್ರವುಕೇವಲ ನದಿಗೆ ಬಿಡಬೇಕಾಗಿದ್ದ ನೀರನ ಅಣೆಕಟ್ಟಿನ

೩೪೫ ಚದರ ಮೈಲು, ಆದರೂ ಅಲ್ಲಿ ಮಳೆಗಾಲ ಅಡಿಯಲ್ಲಿದ್ದ ಶಕ್ತಿಗೃಹದ ( Power house).

ದಲ್ಲಿ ಧೋ ಎಂದು ಸುರಿಯುವ ಮಳೆ ವರುಷಕ್ಕೆ ಮುಖಾಂತರ ಬಿಟ್ಟು ವಿದ್ಯುಚ್ಛಕ್ತಿಯನ್ನು ಹೊರ

ಸರಾಸರಿ ೨೦೦ ರಿಂದ ೨೫೦ ಅಂಗುಲಗಳ ಾಗು ಡಿಸಲಾಗುತ್ತದೆ,

ತಿದ್ದುದರಿಂದ ಕರಾಡದಿಂದ ಪಶ್ಚಿಮಕ್ಕೆ ೩೫ ಕೋಯನಾ ಯೋಜನೆಯು ಭಾರತದ ಇತರ

ಮೈಲಿನ ಮೇಲಿರುವ ಹೆಳ ವಾಕ ಎಂಬ ಊರಿನ ವಿದ್ಯುದ್ಯೋಜನೆಗಳಿಗಿಂತ ಅನೇಕ ವಿಷಯಗಳಲ್ಲಿ

ಹತ್ತಿರ ಅಣೆಕಟ್ಟು ಕಟ್ಟಿ ೨೫ ಲಕ್ಷ ಎಕರೆ ಅಡಿ ಭಿನ್ನವಾಗಿದೆ . ಸಹ್ಯಾದ್ರಿಯ ತಲೆಯ ಮೇಲೆ

ಗಳಷ್ಟು ( ಅಂದರೆ ೨೫ ಲಕ್ಷ ಎಕರೆಗಳಲ್ಲಿ ಒಂದು ಜಲಾಶಯವನ್ನು ನಿರ್ಮಿಸಿ ಸಂಗ್ರಹಿಸಿದ ನೀರನ್ನು

138 - 3 ೯೭

ಕಸ್ತೂರಿ, ಫೆಬ್ರುವರಿ ೧೯೬೮

ಪರ್ವತದ ಪಶ್ಚಿಮ ಭಾಗದಲ್ಲಿ ಕೊರೆದ ೨೧ ಅಡಿ ಪಶ್ಚಿಮ ವಾಹಿನಿಯಾಗಿ ತಿರುಗಿಸಿ ಮತ್ತು ಭೂಗ

ವ್ಯಾಸದ ಜಲವಾಹಕ ರಂಧ್ರದಮೂಲಕ ಒಯು ರ್ಭದಲ್ಲಿಯೇ ವಿದ್ಯುಚ್ಛಕ್ತಿ - ಗೃಹವನ್ನು ನಿರ್ಮಿಸಿ

ಭೂಗರ್ಭದಲ್ಲಿಯೇ ನಿರ್ಮಿಸಿದ ೧೦ ಅಡಿ ವ್ಯಾಸದ ಮಾನವನು ಇಲ್ಲಿ ಒಂದು ಅದ್ಭುತವನ್ನು ಸಾಧಿಸಿ

ನಾಲ್ಕು ಪ್ರಪಾತ ನಳಿಗೆಗಳ ಮೂಲಕ ಕೆಳಗೆ ದ್ದಾನೆ.

ಕೆಡವಿ ಭೂಗರ್ಭದಲ್ಲಿಯೇ ಕೊರೆದ ಶಕ್ತಿ ಗೃಹದಲ್ಲಿ ಅರಬೀ ಸಮುದ್ರದ ಮಟ್ಟಕ್ಕೂ ಕೊಯನಾ

ರುವ ೮ ಜಲಚಕ್ರಗಳನ್ನು (turbines) ತಿರುಗಿ ಜಲಾಶಯದ ಮಟ್ಟಕ್ಕೂ ಸುಮಾರು ೨೨೦೦ ಅಡಿ

ಸಲು ಉಪಯೋಗಿಸಲಾಗುತ್ತದೆ. ಜಲಚರಗಳಿಗೆ ಅಂತರವಿದ್ದು ಈಗ ಪೂರ್ಣವಾಗಿರುವ ಯೋಜ

ದೊರೆತ ತಿರುಗಣಿಯನ್ನು ಅಚ್ಚುಗಳ ಮಾಲಕ ನೆಯ ಎರಡು ಹಂತಗಳಲ್ಲಿ ೧೬೦೦ ಅಡಿ ಪ್ರ ಪಾ

ಮೇಲ್ಪಾತಳಿಯಲ್ಲಿದ್ದ ಜನಿತ್ರ ( generators ) ತದ ಉಪಯೋಗಮಾಡಿಕೊಳ್ಳಲಾಗಿದೆ. ಯೋಜ

ಗಳನ್ನು ತಿರುಗಿಸಲು ಉಪಯೋಗಿಸಿ ವಿದ್ಯುಚ್ಛಕ್ತಿ ನೆಯ ಮೂರನೆಯ ಹಂತವು ಇನ್ನೂ ಪೂರ್ಣವಾಗ

ಯುನು ಹೊರಡಿಸಲಾಗುತ್ತದೆ. ಹೊರಡಿಸಿದ ಬೇಕಾಗಿದೆ . ಮೂರನೆಯ ಹಂತದಲ್ಲಿ ವಾಸಿಷ್ಠ

ವಿದ್ಯುತ್ತನ್ನು ತಂತಿ ರಂಧ್ರಗಳಲ್ಲಿಯ ತಂತಿಗಳ ನದಿಗೆ ಒಡ್ಡು ಕಟ್ಟಿ ಬದಿಯ ಗುಡ್ಡದಲ್ಲಿ ಕೊರೆದ

ಮೂಲಕ ಭದೃಷ್ಟದಮೇಲಿರುವ ವಿದ್ಯುತ್ ವಿತ ರಂಧ್ರದಮೂಲಕ ನೀರನ್ನು ಒಯು ಸುಮಾರು

ರಣ ಕ್ಷೇತ್ರಕ್ಕೆ (Switch yard) ತರಲಾಗಿದೆ. ೪೦೦ ಅಡಿಯ ಮತ್ತೊಂದು ಪ್ರಪಾತವನ್ನು

ಜಲಚಕ್ರಗಳನ್ನು ತಿರುಗಿಸಲು ಉಪಯುಕ್ತವಾದ ನಿರ್ಮಿಸಿ ವಿದ್ಯುಚ್ಛಕ್ತಿ ಹೊರಡಿಸುವ ಹಂಚಿಕೆ ಇದೆ .

ನೀರು ಶಕ್ತಿಯನ್ನು ಕಳೆದುಕೊಂಡು ಕೆಳಗೆ ಕೊಯನಾ ಅಣೆಕಟ್ಟಿನ ಉದ್ದ ೨೬೦೦ ಅಡಿ ,

ಬಿದ್ದಾಗ ಅದನ್ನು ಸಂಗ್ರಹಿಸಿ ಹೊರಗೆ ಕಳಿಸಲು ಅದು ಅತಿ ಆಳವಾದ ತಳಹದಿಯ ಮೇಲೆ ೩೪೦

ಜಲ ನಿರ್ಗಮನ ರಂಧ್ರವನ್ನು ಭೂತಲದಲ್ಲಿಯೇ ಪೂಟು ಎತ್ತರವಿದೆ . ಅಣೆಕಟ್ಟನ್ನು ಕಲ್ಲುಕಾಂಕ್ರೀಟು

ನಿರ್ಮಿಸಿ ಆ ನೀರನ್ನು ಬದಿಯ ಭೂದೃಷ್ಟದಮೇಲೆ ( Rubble Concrete) ಎಂಬ ಹೊಸ

ತಂದು ಪಶ್ಚಿಮ ವಾಹಿನಿಯರಾದ ವಾಸಿಷ್ಠಿ ನದಿಗೆ ವಿಧಾನವನ್ನು ಭಾರತದಲ್ಲಿಯೇ ಮೊದಲ ಸಲ ಉಪ

ಕೂಡಿಸಿದ್ದಾರೆ. ( ಆಕೃತಿ ನೋಡಿರಿ .) ಹೀಗೆ ಯೋಗಿಸಿ ಕಟ್ಟಲಾಗಿದೆ. ಕಾಂಕ್ರೀಟು ಪ ಸರಿಸಿ

ಪೂರ್ವವಾಹಿನಿಯಾದ ಕೊಯನಾನದಿಯನ್ನು ಅದನ್ನು ವೈಬ್ರೇಟರ್ ( Vibrators) ಗಳಿಂದ

ಒತ್ತಡವಿತರಕ ಬಾವಿ ಪ್ರವೇಶದ್ವಾರದ ಕಟ್ಟಡ

( ಭೂಮಿಯನ್ನು ಕಡಿದು ನೋಡಿದಂತೆ )

ಜಲವಾಹಕ ರಂದ್ರ ಕೊಯ್ನಾಜಲಾಶಯ

(ಶಿವಸಾಗರ)

ಸಹ್ಯಾದ್ರಿಯ ಪಶ್ಚಿಮದ ಬದಿ

ವಿದ್ಯುದ್ವಿತರಕ ಕ್ಷೇತ್ರ ವಾತಾನುಕೂಲ ರಂದು ೪ ಪ್ರಪಾತ ನಳಿಕೆಗಳು

4 ತಂರಂಧ್ರ (ಪ್ರವೇಶ ರಂದು

- ಭೂಗರ್ಭಾಂತರ್ಗತ ವಿದ್ಯುಚ್ಛಕ್ತಿಗೃಹ

_ ಜಲನಿರ್ಗಮನ ರಂಧ್ರ ಆ. ೧ : ಕೊಯ್ನಾ ಯೋಜನೆಯ ಮುಖ್ಯ ಅಂಗಗಳು ( ಪ್ರಮಾಣದಲ್ಲಿಲ್ಲ ) .

೯೯ ಕೊಯನಾ ಅಣೆಕಟ್ಟು ಅದರ ಹಿನ್ನೆಲೆ

ಗಟ್ಟಿಗೊಳಿಸುತ್ತಿರುವಾಗಲೇ ೧೦೦ ಕ್ಕೆ ೪೦ ರಷ್ಟು ಸಮೀಪದಲ್ಲಿಯ ಸ್ಥಳಗಳನ್ನು ಪರಿಶೀಲಿಸಿ

ಕಲ್ಲುಗಳನ್ನು ಅದರಲ್ಲಿ ಮುಳುಗಿಸಲಾಗುತ್ತದೆ. ಈ ಅಲ್ಲಿಯೇ ಅವರು ತಮ್ಮ ಯೋಜನೆಗಳನ್ನು

ವಿಧಾನದಿಂದ ಅಣೆಕಟ್ಟಿ ಗೆ ಹೆಚ್ಚಿನ ಗುರುತ್ವ ರೂಪುಗೊಳಿಸಿದರು . ಸ್ವಾತಂತ್ರ್ಯ ದೊರೆತ

ಬಂದಿದೆ . ಅಣೆಕಟ್ಟಿನಲ್ಲಿ ಎರಡು ಶಕ್ತಿ ನಳಿಕೆಗಳ ಮೇಲೆ ಮುಂಬಯಿ ಸರಕಾರವು ಕೊಯನಾ

ನೀರಾವರಿಗಾಗಿ ನೀರು ಬಿಡಲು ನಿರ್ಮಿಸಿದ ಒಂದು ಯೋಜನೆಯನ್ನು ಪಂಚವಾರ್ಷಿಕ ಯೋಜನೆಗಳ

ಜಲಮಾರ್ಗವೂ ಇವೆ . ಲೊಂದಾಗಿ ಕಾರ್ಯಗತ ಮಾಡಲು ನಿರ್ಧರಿಸಿತು .

ಈ ಯೋಜನೆಯು ಎರಡು ಹಂತಗಳಲ್ಲಾದ ಗ ಟಾಟಾರವರು ತಾವು ಸಂಗ್ರಹಿಸಿದಕೋನಾ

ಖರ್ಚು ಸುಮಾರು ರೂ . ೫ ಕೋಟಿಗಳಷ್ಟಿದ್ದು ವಿಭಾಗದ ಭೂಪ್ಪಷದ ಮಾಹಿತಿಯನ್ನೆಲ್ಲ ಪುಕ್ಕಟೆ

ಅದರಲ್ಲಿ ೧೦ ಕೋಟಿರೂಪಾಯಿಗಳು ಜಾಗತಿಕ ಯಾಗಿ ಮುಂಬಯಿ ಸರಕಾರಕ್ಕೆ ಒದಗಿಸಿದರು .

ಬ್ಯಾಂಕಿನಿಂದ ಸಾಲವಾಗಿ ದೊರೆತಿವೆ. ಯಂತ್ರ ಯೋಜನೆಯ ಮುಂದೆ ಬೇರೆ ತರದಲ್ಲಿ ರೂಪು

ಸಾಮಗ್ರಿಗಳನ್ನು ಪರದೇಶಗಳಿಂದ ಕೊಳ್ಳಲು ಗೊಂಡರ ಟಾಟಾರವರು ನೀಡಿದ ಮಾಹಿತಿಯಂ

ಬೇಕಾಗುವ ವಿದೇಶೀ ವಿನಿಮಯಕ್ಕಾಗಿ ಈ ಹಣ ಯೋಜನೆಯನ್ನು ರೂಪಿಸಲು ಒಳ್ಳೆಯ ಸಹಾ

ಉಪಯೋಗಿಸಲ್ಪಟ್ಟಿತು, ಯೋಜನೆಯ ಕೆಲಸ ಯಕವಾಯಿತು. ಈ ಯೋಜನೆಯಿಂದ ಸುಮಾರು

ಮುಗಿಯುವ ವರೆಗೂ ಜಾಗತಿಕ ಬ್ಯಾಂಕಿನ ಸಲಹೆ ೫ ,೦೦ , ೦೦೦ ಕಿಲೋವ್ಯಾಟ್ ವಿದ್ಯುಚ್ಛಕ್ತಿ ಈಗ

ಗಾರರಿಬ್ಬರು ಕೊಯನಾ ನಗರದಲ್ಲಿದ್ದು ನಿರ್ಮಾಣ ಮ ಸಾರಾಪ್ಪಕ್ಕೆ ದೊರೆಯುತ್ತಿದ್ದು ಅದು ಮಹಾ

ಪೂರ್ತಿಗೆ ನೆರವಾದರು . ಅನೇಕ ಭಾರತೀಯ ರಾಷ್ಟ್ರ ದ ಉದ್ದಿಮೆಗಳ ಜೀವಾಳ ವಾಗಿದೆ .

ಎಂಜಿನಿಯರರ, ತಂತ್ರಜ್ಞರ ಮತ್ತು ಕಾರ್ಮಿಕರ ಯೋಜನೆಯ ಸ್ಥಳದಲ್ಲಿಯ ಭೂಕವಚದ ಪರಿ

ಸಹಕಾರ - ಪರಿಶ್ರಮಗಳ ಫಲವಾಗಿ , ೧೯೫೬ ರಲ್ಲಿ ಶೀಲನೆಗಾಗಿ ಆಳವಾದ ಶಿಲಾಕಂಬಿ ( Cores )

ಸುರುವಾದ ಕೆಲಸವು ಮೇ ೧೯೬೨ ಕ್ಕೆ ವಿದ ಗಳನ್ನು ಕೊರೆದು ತೆಗೆದು ಅವುಗಳನ್ನು ಅಭ್ಯಸಿಸ

ಜೈಕ್ತಿಯನ್ನು ಹೊರಡಿಸಲು ಸಾಧ್ಯವಾಗುವಷ್ಟು ಲಾಗಿತ್ತು . ದಕ್ಷಿಣ ಭಾರತದ ಪ್ರಸ್ಥ ಭೂಮಿಯು

ಮಟ್ಟಿಗೆ ಪೂರ್ತಿಯಾಯಿತು. ಯೋಜನೆಯ ಲಾವಾರಸ ಹರಿದು ೨ , ೦೦೦ ದಿಂದ ೪ , ೦೦೦ ಅಡಿ

ಎರಡು ಹಂತಗಳ ಉಳಿದ ಕೆಲಸ, ಎಂದರೆ ಅಣೆ- ಗಳ ವರೆಗೆ ದಪ್ಪವಾದ ಪದರಾಗಿ ತಣಿದು ರೂಪ

ಕಟ್ಟನ್ನು ನಿರ್ದಿಷ್ಟ ಎತ್ತರಕ್ಕೆ ಏರಿಸುವುದು, ಗೊಂಡ ಕರಿಯ ಕಲ್ಲಿನಿಂದಾಗಿದೆ ಎಂಬ ವಿಷಯವು

ಭೂಗರ್ಭಾ೦ತರ್ಗತ ಶಕ್ತಿಗೃಹದಲ್ಲಿ ಉ ದ ನಾಲ್ಕು ಸರ್ವವಿದಿತವಾಗಿದೆ . ಮೇಲೆ ಯ (.೦೦ ಅಡಿ ಆಳ

ಜನಿತ್ರಗಳನ್ನು ಕೂಡಿಸುವುದು , ಅಣೆಕಟ್ಟಿನ ದಲ್ಲಿ ಮಾತ್ರ ಕರಿಯ ಗಟ್ಟಿ ಕಲ್ಲು, ಕೆಂಪು ಬಣ್ಣದ

ಅಡಿಯಲ್ಲಿಯ ಶಕ್ತಿಗೃಹವನ್ನು ನಿರ್ಮಿಸುವುದು ದುರ್ಬಲ ಕಲ್ಲು ಇವುಗಳ ಪದರುಗಳು ಒಂದರ

ಇತ್ಯಾದಿ ಪೂರ್ತಿಯಾಗಿ ಕೊನೆಗೊಳ್ಳಲು ಮುಂದೆ ವೇಲೊಂದರಂತೆ ಹಾಸುಹೊಕ್ಕಾಗಿ ಇದ್ದದ್ದು

ಮರುವರುಷಗಳು ಹಿಡಿದವು . ಕಂಡುಬರುತ್ತದೆ. ಅಣೆಕಟ್ಟಿನ ತಳಹದಿಗಾಗಿ

ಕೊಯನಾ ಜಲಾಶಯದ ಸ್ಥಳವನ್ನು ಮೊದಲ ನದಿಯ ತಳದಲ್ಲಿಯೇ ಯೋಗ್ಯವಾದ ಕಲ್ಲು ಹಾಸಿಗೆ

ನೆಯ ಜಾಗತಿಕ ಯುದ್ದಕ್ಕಿಂತಲೂ ಮೊದಲು ದೊರೆಯಿತು. ಆದರೆ ಅದು ೧೫ ರಿಂದ ೨೦ ಅಡಿ

ಟಾಟಾ ಕಂಪನಿಯವರು ತಮ್ಮ ಒಂದು ಜಲ ಮಾತ್ರ ದಪ್ಪವಿತ್ತು . ಅದರ ಕೆಳಗೆ ಸುಮಾರು

ವಿದ್ಯುದ್ಯೋಜನೆಗಾಗಿ ಪರಿಶೀಲಿಸಿದ್ದರು. ಅದರೆ ೫೦ ಅಡಿ ದಪ್ಪದ ಕೆಂಪು ಬಣ್ಣದ ಮೃದುಕಲ್ಲು

ಯುದ್ದ ಸುರುವಾದುದರಿಂದ ಅವರು ರಚನಾ ಉಪಸ್ಥಿತವಿದೆಯೆಂದು ಕಂಡುಬಂದದ್ದರಿಂದ ಎಂಜಿ

ಕಾರ್ಯವನ್ನು ಕೈಗೊಳ್ಳಲಿಲ್ಲ. ಮುಂದೆ ಭಿವಂಡಿ. ನಿಯರರು ಯೋಚನೆಗೊಳಗಾದರು . ಡಾ .

ವತ್ತು ಲೋಣಾವಳಾ ಎಂಬ ಮುಂಬ * ಪುಣೆಗಳ ಕೆ , ಎಲ್ , ಶಾವ್‌ರಂತಹ ಪ್ರಮುಖ ಎಂಜಸಿ

೧೦೦ ಇಸರಿ, ಫೆಬ್ರವರಿ ೧೯೬೮

ಯರರ ಮುಂದಾಳ್ತನದಲ್ಲಿ ನಿಯಮಿತವಾದ ' ತಳ ಸುರುವಾಯಿತು. ಯೋಜನೆಯ ಅಧಿಕಾರಿಗಳಿಗೆ ಕಟ್ಟು ಸಮಿತಿ' ಯು ಯಾವ ಸಂಶಯಗಳಿಗೂ ಇದು ಒಂದು ತಲೆನೋವೇ ಆಯಿತು.

ಎಡೆಯಿಲ್ಲದಂತೆ ಮೇಲಿನ ಗಟ್ಟಿ ಕಲ್ಲಿನ ಹಾಸಿಗೆ ಈ ಧಕ್ಕೆಗಳನ್ನು ಅಭ್ಯಸಿಸಿ ಒಂದು ವರದಿ

ಯನ್ನೂ ಅದರ ಕೆಳಗಿನ ಮೃದು ಕಲ್ಲಿನ ಸ್ವರ ಯನ್ನು ಒಪ್ಪಿಸಲು ಒಬ್ಬ ಜಪಾನೀ ಭೂ ಗರ್ಭ

ವನ್ನೂ ತೆಗೆದು ಹಾಕಿ ಅದರ ಬುಡದಲ್ಲಿ ದೊರೆತ ಶಾಸ್ತ್ರಜ್ಞನನ್ನು ಕರೆಸಲಾಯಿತು. ಅವನು ಸ್ಥಳ

ಭದ್ರವಾದ ತಳಹದಿಯ ಮೇಲೆ ಅಣೆಕಟ್ಟನ್ನು ನಿಲ್ಲಿ ಮತ್ತು ಧಕ್ಕೆಗಳ ವಿವರಗಳನ್ನು ಅಭ್ಯಸಿಸಿ ಜಲಾಶ

ಸಲು ಸಲಹೆ ನೀಡಿತು . ಆದುದರಿಂದಲೋ ಏನೋ ಯದ ಜಲಭಾರದಿಂದ ಕೆಳಗಿನ ಸ್ತರಗಳಲ್ಲಿ ಸ್ಥಿತ್ಯಂ

ಮೊನ್ನೆಯ ಭೂಕಂಪವನ್ನು ಅದು ತಾಳಿ ಕೆ - ತರ ನಡೆದಿದೆಯೆಂತಲೂ ಅದೇನೂ ಅಷ್ಟು ಭೀಕರ

ಡಿತು, ಭೂಗರ್ಭದಲ್ಲಿಯೇ ನಿರ್ಮಿಸಲಾದ ಶಕ್ತಿ ಸ್ವರೂಪದ್ದಾಗಲಾರದೆಂತಲೂ ಕೆಲದಿನಗಳಲ್ಲಿಯೇ

ಗೃಹ ಮತ್ತು ಇತರ ಸುರಂಗಮಾರ್ಗಗಳು, ಕರ- ಹೊಸ ಸ್ಥಿರತೆ ದೊರೆತು ಈ ಧಕ್ಕೆಗಳು ನಿಂತು

ಗಿಸಿ ಎರಕಹೊಯ್ದಂತಿರುವ ಕರೇಕಲ್ಲಿನ ಸ್ತರದ ಹೋಗುವುವೆಂದೂ ಅಭಿಪ್ರಾಯಪಟ್ಟನಂತೆ.

ಒಡಲಿನಲ್ಲಿಯೇ ನಿರ್ಮಿಸಲ್ಪಟ್ಟಿದ್ದರಿಂದ ಅವೂ - ಇದಾಗಿ ಮುಂದೆ ಕೆಲವೇ ದಿನಗಳಲ್ಲಿ ಸಂಭವಿಸಿದ

ಅಪಾಯದಿಂದ ಉಳಿದುಕೊಂಡಿವೆ . ಭೂಗರ್ಭ ಭೂಕಂಪದ ಗಾತ್ರವು ಎಲ್ಲರನ್ನೂ ಭೀತಿಗೆ ಗುರಿ .

ಶಾಸ್ತ್ರದ ಪ್ರಕಾರ ಭಾರತದ ದಕ್ಷಿಣ ತ ಪೃ ಲು ಮಾಡಿದೆ. ಡಿಸೆಂಬರ್ ೧೧ ರ ಭೂಕಂಪಕ್ಕೆ ಕಾರಣ

ಸಾಕಷ್ಟು ಸ್ಥಿರವಾಗಿದೆ. ಭೂಕಂಪಗಳು ಇಲ್ಲಿ ಆಗ ವೇನು ಎಂಬ ಬಗ್ಗೆ ಯಾವ ತಜ್ಞನೂ ಏನನ್ನೂ

ಲಾರವು ಎಂಬುದನ್ನು ಗೃಹೀತವಾಗಿಟ್ಟು ಕೊಂಡೇ ನಿರ್ದಿಷ್ಟವಾಗಿ ಹೇಳಿಲ್ಲ . ಡಾ . ಕೆ . ಎಲ್ . ರಾವ್

ಈ ಯೋಜನೆಯ ವಿವರಗಳನ್ನು ರೂಪಿಸಲಾಗಿತ್ತು . ರಂತಹ ಎಂಜನಿಯರ ಅಭಿಪ್ರಾಯದ ಪ್ರಕಾರ

ಆದರೂ ತುಸುಮಟ್ಟಿಗೆ ಧಕ್ಕೆಗಳನ್ನು ತಾಳಿ ಕೊ - ಜಲಾಶಯಕ್ಕೂ ಈ ಭೂಕಂಪಕ್ಕೂ ಏನೂ

ಳುವಂತೆ ನಿಯೋಜನೆಯಲ್ಲಿ ತರತೂದು ಮಾಡ ಸಂಬಂಧವಿಲ್ಲ. ಹೈದರಾಬಾದಿನ ಭ ಗ ಭ ೯

ಲಾಗಿತ್ತು . ೧೯೪೯ ರಲ್ಲಿ ಭಾರತೀಯ ಭೂಗರ್ಭ ಶಾಸ್ತ್ರಜ್ಞ ಶ್ರೀ ಕೃಷ್ಣನ್‌ರು ದಕ್ಷಿಣ ಭಾರತದ

ಶಾಸ್ತ್ರಜ್ಞ ಡಾ . ಆಡೆನ್ ಮತ್ತು ಅಮೇರಿಕದ ತಪ್ಪಲು ಇನ್ನೂ ಪೂರ್ಣ ಸ್ಥಿರತೆಗೆ೦ಂಡಿಲ್ಲವಾದ್ದ

ಭೂಗರ್ಭತಜ್ಞ ಡಾ . ನಿಕೆಲ್ ಇವರು ಇಲ್ಲಿಯ ರಿಂದ ಅದು ಭೂಕಂಪ ಬಾಹ್ಯಕ್ಷೇತ್ರವೆಂದು ಪರಿ

ಭೂದೃಷ್ಟ ರಚನೆಯನ್ನು ಅಭ್ಯಸಿಸಿ ಯೋಜನೆ ಗಣಿಸುವುದೇ ತಪ್ಪು ” ಎಂದು ಹೇಳಿದರು.

ಯನ್ನು ಅನುಮೋದಿಸಿದ್ದರು. ಆಗ ಮುಂದೆ ಪುಣೆಯ ಭೂಗರ್ಭ ಶಾಸ್ತ್ರ ಪ್ರಾಧ್ಯಾಪಕರೊಬ್ಬರು

ಜರುಗಲಿರುವ ಭೂಕಂಪದ ವಿಚಾರ ಕೂಡ ತಜ್ಞರ ಕೊಯ್ನಾ ಜಲಾಶಯವೇ ಇದಕ್ಕೆ ಕಾರಣವೆಂದಿ

ತಲೆಯಲ್ಲಿ ಸುಳಿಯಲಿಲ್ಲ . ದ್ದಾರೆ. ಎಲ್ಲರ ಊಹೆಗಳಿಗೂ ಆಧಾರಗಳಿವೆ.

ಕೊಯನಾ ಜಲಾಶಯ ( ಶಿವಸಾಗರ) ದಲ್ಲಿ ಭೂಕಂಪವು ಕೊಯನಾ ಕ್ಷೇತ್ರಕ್ಕೆ ಸೀಮಿತವಾಗಿ

ನೀರಿನ ಸಂಗ್ರಹವನ್ನು ೧೯೬೧ ರ ಮಳೆಗಾಲ ರದೆ ಸುತ್ತಲೂ ಮರುನೂರು ಮೈಲುಗಳ ವರೆಗೆ

ದಲ್ಲಿಯೇ ಮಾಡಲಾಯಿತು. ಆಗ ಅದು ಹೆಚ್ಚು ಹಬ್ಬಿತ್ತೆಂಬ ವಿಷಯವು ಅದು ಸ್ವಾ ಭಾ ವಿ ಕ

ಆಳವಿರಲಿಲ್ಲ . ಮುಂದೆ ವರುಷ ವರುಷಕ್ಕೆ ನೀರಿನ ಭೂಕಂಪವೆಂಬುದನ್ನು ಸಮರ್ಥಿಸುತ್ತದೆ. ಅಲ್ಲದೆ

ಆಳ ಹೆಚ್ಚಾಗುತ್ತ ಹೋಗಿ ೧೯೬೫ ರಲ್ಲಿ ಜಲಾಶ - ಸಹ್ಯಾದ್ರಿಗುಂಟ ಅಂತಹ ಭೂಪೃಷ್ಠದಮೇಲೆಯೇ

ಯಾದ ನಿರ್ದಿಷ್ಟ ಮಟ್ಟದ ವರೆಗೆ ನೀರನ್ನು ತಡೆ ವೈತರಣಾ, ಶರಾವತಿ ಮುಂತಾದ ಜಲಾಶಯಗಳು

ಹಿಡಿಯಲಾಯಿತು. ಅಣೆಕಟ್ಟಿನ ಹತ್ತರ ಜಲಾಶ ನಿರ್ಮಿತವಾಗಿದ್ದರೂ ಅಲ್ಲೆಲ್ಲ ಭೂಕಂಪ ಕಂಡು

ಯದ ಆಳವು ಸುಮಾರು ೨೫೦ ಅಡಿ ಇದೆ . ಜಲಾ ಬಂದಿಲ್ಲವೆಂಬ ವಿಷಯವೂ ಭೂಕಂಪದ ಸ್ವಾಭಾವಿ

ಶಯವು ತುಂಬಿದಂತೆ ಭೂಕಂಪದ ಧಕ್ಕೆಗಳಿಗೆ ಕತೆಗೆ ಪುಷ್ಟಿ ಕೊಡುತ್ತದೆ. ಕೊಯನಾ ನಗರದ

ಕೊಯನಾ ಅಣೆಕಟ್ಟು ಅದರ ಹಿನ್ನೆಲೆ

ಬಳಿಯಲ್ಲಿಯೇ ಕೇಂದ್ರ ಬಿಂದು ( epicenter) ಅ ಮೇಲೆ ಶಾಸ್ತ್ರೀಯ ದೃಷ್ಟಿಯಿಂದ ವಿಚಾರ

ದೊರೆತುದು ಕೇವಲ ಆಕಸ್ಮಿಕವೆಂದು ಅವರ ವಾದ ಸುರುವಾಗಿ ಇನ್ನೊಂದು ಊಹೆ ಹೊರಬಿತ್ತು .

ವಾಗಿದೆ. ಕೊಯ್ನಾ ಜಲಾಶಯವೇ ಕಾರಣವೆಂಬ ಪೃಥ್ವಿಯ ಮೇಲಿನ ನೀರು ಇಂಗುತ್ತ ಹೋಗಿ

ವಾದಕ್ಕೆ ಅದರ ದಂಡೆಗುಂಟ ನಡೆದ ಭೀಕರ ಅದಕ್ಕೆ ಪೃಥ್ವಿಯ ಗರ್ಭದಲ್ಲಿಯ ಉಷ್ಣತೆಯ

ಭೂಕಂಪವೇ ಆಧಾರವಾಗಿದೆ . ಅಲ್ಲದೆ ಜಲಾಶಯ ಸಂಪರ್ಕ ಬಂದಾಗ ಅದು ಉಗಿಯಾಗುತ್ತದೆ.

ಇಲ್ಲದಿರುವಾಗ ಭೂಕಂಪ ಅಥವಾ ಧಕ್ಕೆಗಳೇ ಇರ ಉಗಿಗೆ ನೀರಿಗಿಂತ ಹೆಚ್ಚು ಸ್ಥಳ ಬೇಕಾಗುವುದ

ಲಿಲ್ಲ. ಜಲಾಶಯ ನಿರ್ಮಿತಿಯ ನಂತರವೇ ಅಲ್ಲಿ ರಿಂದ ಅದು ಶಿಲಾಸ್ತರಗಳ ಮೇಲೆ ಒತ್ತಡವನ್ನು

ಸೌಮ್ಯ ಸ್ವರೂಪದ ಧಕ್ಕೆಗಳು ಸುರುವಾದದ್ದು ತರುತ್ತದೆ, ಆಗ ಕಂಪನಗಳು ಹುಟ್ಟುತ್ತವೆ.

ಈ ಊಹೆಗೆ ಪುಷ್ಟಿ ನೀಡುತ್ತದೆ ಮೇಲಿನ ಮೂರು ಕಾರಣಗಳಲ್ಲಿ ತಥ್ಯವಿಲ್ಲೆಂದು

ಕೊಯನಾ ಭೂಕಂಪದ ಸ ೦ ದ ಭ ೯ ದಲ್ಲಿ ಈಗ ಹೇಳಲಾಗುತ್ತಿದೆ. ತೀರ ಇತ್ತೀಚೆಗೆ

ಭೂಕಂಪದ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದು ಭೂಕಂಪಕ್ಕೆ ಎರಡು ಕಾರಣಗಳನ್ನು ಕೊಡು

ಸೂಕ್ತವಾಗಿದೆ. ಇತಿಹಾಸ ಪೂರ್ವಕಾಲದಿಂದಲೂ ತಾರೆ. ೧) ಜ್ವಾಲಾಮುಖಿಗೆ ಸಂಬಂಧಿಸಿದ್ದು

ಭೂಕಂಪಗಳು ಆಗುತ್ತಿವೆಯೆಂಬುದು ನಿರ್ವಿವಾದ ( Plutonic) ಮತ್ತು ೨ ) ಕಲ್ಲುಗಳ ಕುಸಿ

ವಿಷಯವಾಗಿದೆ . ಕಳೆದ ಸಾವಿರಾರು ವರುಷಗಳಿಂದ ತಕ್ಕೆ ಇಲ್ಲವೆ ಸ್ಥಿತ್ಯಂತರಕ್ಕೆ ಸಂಬಂಧಿಸಿದ್ದು

ಭೂಕಂಪದ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿ ( Tectonic) ,

ದ್ದರೂ ಅದರ ಪರಿಣಾಮಗಳ ಬಗ್ಗೆ ವಿಶೇಷ ಭೂಗರ್ಭದಲ್ಲಿಯ ತಪ್ಪ ಪ್ರ ವಾ ಹಿ ಯು

ಅಭ್ಯಾಸವಾಗಿ ಭೂಕಂಪಶಾಸ್ತ್ರವು ( Siesmo - ( ಲಾವಾ) ಯಾವುದೇ ಕಾರಣಗಳಿಂದ ಒತ್ತಡಕ್ಕೆ

logy ) ವೃದ್ಧಿ ಹೊ ೦ ದಿ ದೆ ಯೆ ಹೊರತು ಒಳಗಾದ ದುರ್ಬಲ ಶಿಲೆಗಳನ್ನು ಸೀಳಿ ಭೂಪ್ಪ

ಭೂಕಂಪದ ಕಾರಣಗಳ ಬಗ್ಗೆ ಶಾಸ್ತ್ರೀಯ ಷ್ಟಕ್ಕೆ ಬರುತ್ತದೆ. ಜ್ವಾಲಾಮುಖಿ ಸ್ಪೋಟಕ್ಕೆ

ಶೋಧವು ಅಷ್ಟೊಂದು ಆಗಿಲ್ಲ . ಪ್ರಾಚೀನ ಕಾಲ ಮುಂಚಿತವಾಗಿ ಅಗುವ ಲಾವಾರಸದ ಚಲನವಲನ

ದಿಂದಲೂ ಭೂಕಂಪಕ್ಕೆ ಕೆಳಗಿನ ಕಾರಣಗಳನ್ನು ದಿಂದ ಭೂಕಂಪ ಸಂಭವಿಸುತ್ತದೆ. ಈ ಪ್ರಕಾರದ

ಮಾನವನು ಕೊಡುತ್ತ ಬಂದಿದ್ದಾನೆ. ಭೂಕಂಪವು ಜ್ವಾಲಾಮುಖಿ ಕ್ಷೇತ್ರಗಳಿಗೆ ಸೀಮಿತ

- ಅತಿ ಪ್ರಾಚೀನಕಾಲದಲ್ಲಿ ಭೂಕಂಪಗಳು ವಾಗಿರುತ್ತದೆ,

ಭೂಮಿಯನ್ನು ಹೊತ್ತ ಪ್ರಾಣಿಗಳು ಅಲ ಗುವುದ - ಇನ್ನೊಂದು ಕಾರಣವು ಶಿಲಾಸ್ತರಗಳ ಕುಸಿತ

ರಿಂದ ಆಗುತ್ತವೆ ಎಂಬ ನಂಬಿಕೆಯಿತ್ತು . ಭಾರತ ವಾಗಿದೆ. ಭ೧ಪೃಷ್ಠವು ತಣ್ಣಗಾಗುತ್ತ ಹೋದಂತೆ

ದಲ್ಲಿ ಕರ್ಮ, ವರಾಹ , ಆದಿಶೇಷ ಮುಂತಾದ ೧೫ - ೨೦ ಮೈಲು ದಪ್ಪವಾದ ಶಿಲಾಸ್ತರಗಳಲ್ಲಿ

ಪ್ರಾಣಿಗಳು ಭೂಮಿಯನ್ನು ಹೊತ್ತುಕೊಂಡಿವೆ ( ಒದ್ದೆ ವ ಣ ಒಣಗುವಾಗ ಆಗುವಂತೆ) ಬಿರುಕು

ಎಂಬ ಕಥೆಗಳಿವೆ . ಅದರಂತೆಯೇ ವೆಸ್ಟ್ ಇಂಡೀಸ್ , ಗಳು ಬಿಟ್ಟಿವೆ. ಯಾವುದಾದರೊಂದು ತಿಲಾಭಾಗದ

ಜಪಾನ್ , ಇಟಲಿ ಮುಂತಾದ ದೇಶಗಳ ಜನರು ವೇಲೆ ಅದಕ್ಕೆ ಹೊಂದಿಕೊಂಡಿರುವ ಇನ್ನೊಂದು

ಕಡ ಇದೇ ತರಹದ ವಿಚಾರಗಳನ್ನು ಹೊಂದಿದವ ಭಾಗಕ್ಕಿಂತ ಹೆಚ ಭಾರಬಿದ್ದರೆ ಅದು ಕೆಳಗೆ

ರಾಗಿದ್ದರು. ನೂಕಲ್ಪಡುತ್ತದೆ. ಆಗ ಎರಡೂ ಭಾಗಗಳಲ್ಲಿ ಆ ನಂತರ ಇಟಲಿಯ ಜನರು ಈ ಬಗ್ಗೆ ಹೆಚ್ಚು ಆಗುವ ಘರ್ಷಣವು ಭೂಕಂಪಕ್ಕೆ ಕಾರಣವಾಗು

ವಿಚಾರ ವರಾಡಿ ಭೂ ಕಂಪಗಳು ಭೂವಿ ಯಲ್ಲಿಯು ವುದು . ಘರ್ಷಣಜನ್ಯ ಸಿ ತಿಸ್ಥಾಪಕ ( elastic)

ಪೊಳಗಳ ಮೇಲಾಗಗಳು ಕುಸಿಯುವುದರಿಂದ ಅಲೆಗಳು ಶಿಲೆಗಳ ಗುಂಟ ಹರಡುತ್ತವೆ. ಇಂಥ

ಆಗುತ್ತವೆ ಎಂಬ ನಿರ್ಧಾರಕ್ಕೆ ಬಂದರು. ಭಕುಪಗಳ ಪರಿಣಾಮವಾಗಿ ಭೂಪ್ಪಷ್ಟದ ಮೇಲೆ

ಕಸ್ತೂರಿ, ಫೆಬ್ರುವರಿ ೧೯೬೮

ಮೈಲುಗಟ್ಟಲೆ ಉದ್ದವಾದ ಬಿರುಕುಗಳು ಕಂಡು ದ್ದಾರೆ. ಪೃಥ್ವಿಯ ಮೇಲಿನ ಒಂದು ಬಿಂದು

ಬರುತ್ತವೆ. ಕೆಳಗಿನ ಶಿಲೆಗಳಲ್ಲಿಯ ಬಿರುಕು ಹೇಗೆ ಚಲಿಸಿತೆಂಬ ಚಿತ್ರವನ್ನು ಬರೆಯುವ

ಗಳಿಗೆ ಈ ಭೂಸ್ಪಷ್ಟದ ಮೇಲಿನ ಬಿರುಕು : ಯಂತ ಗಳ ಇವೆ. ಭೂಕಂಪದ ಕೇಂದ

ಗಳಿಗೂ ಸಂಬಂಧವಿದೆಯೆಂದು ಊಹಿಸಲಾಗಿದೆ . ಬಿಂದುವು ಸುವರಾರು ಎಲ್ಲಿರಬಹುದು ಎಂಬುದನ್ನೂ

ಈ ಎರಡು ಇತ್ತೀಚಿನ ಕಾರಣಗಳು ಸಯುಕ್ತಿಕ ಪತ್ತೆ ಹಚ್ಚಬಹುದಾಗಿದೆ . ಭ ಕಂಪದ ತೀವ್ರತೆ

ವೆಂದೆನ್ನಿಸುತ್ತಿದ್ದರೂ ಭೂಕಂಪಕ್ಕೆ ನಿಜವಾದ ಯನ್ನು ಕಂಡುಹಿಡಿದು ಅದನ್ನು ಗಣನೆಗೆ ತೆಗೆದು

ಕಾರಣವೇನು ಎಂಬುದು ಇನ್ನೂ ಖಚಿತವಾಗಿಲ್ಲ , ಕೊಂಡು ನಿಯೋಜನೆ ಮಾಡಿದರೆ ಭೂಕಂಪವಾ

ಭೂಕಂಪದಿಂದ ಭೂವಿ ಕುಸಿಯಬಹುದು, ದರೂ ಬೀಳದಂತಹ ವನಗಳ ನು ಕಟ್ಟ ಬಹುದು

ಗುಡ್ಡದ ಓರೆಗಳು ಕೆಳಗೆ ಜಾರಬಹುದು, ಕೆಲವೆಡೆ ಎಂದು ಈಗ ಸಿದ್ದವಾಗಿದೆ . ಭಾರದ ಹತ್ತರ

ಭೂಮಿ ಮೇಲೆಕೂಡ ಬರಬಹುದು . ಭೂಕಂಪದ ಲೋಂದು ಪಾಲು ಶಕ್ತಿಯಷ್ಟು ಪಾರ್ಶ್ವದ ಒತ್ತಡ

ಅಲೆಗಳನ್ನು ಕಂಡು ಹಿಡಿಯುವ ಮತ್ತು ಅವುಗಳ ವನ್ನು ತಗೆದುಕೊಳ್ಳುವಂತೆ ಮನೆಗಳನ್ನು ಕಟ್ಟು

ಸ್ಪಂದನ ವೇಗ (frequency ), ಆಂದೋಲನ ವುದು ಈಗ ಭೂಕಂಪ ವಿಭಾಗಗಳಲ್ಲಿ ರೂಢವಾ

(amplitude ) ಮತ್ತು ಒಟ್ಟು ಸವಯ ಗಿದೆ. ಕಂಬ, ತೊಲೆಗಳಿಂದ ಕಟ್ಟಿದ (framed)

( duration ) ಮುಂತಾದ ಗುಣಧರ್ಮಗಳನ್ನು ಹಗುರವಾದ ಕಟ್ಟಡಗಳು ಭೂಕಂಪದ ಸ್ಥಳಗಳಲ್ಲಿ

ಕಂಡುಹಿಡಿಯುವ ಯಂತ್ರಗಳನ್ನು ಶೋಧಿಸಿ ಸಹ ಸುರಕ್ಷಿತವಾಗಿರಬಹುದಾಗಿವೆ .

( COURI

ತಕಾಂತ

*೮ಯರ್ ಗಳೇಕೆ ಕಪ್ಪು ಬಣ್ಣದಕೋಟು ಧರಿಸ್ತಾರೆ ? ” “ ಬಹುಶಃ ನ್ಯಾಯದೇವತೆ ಸಾಯುತ್ತಾಳೆ ಅಂತ ಶೋಕ ಪ್ರದರ್ಶಿಸಲು, 2

ಕೊಯನಾ ಅಣೆಕಟ್ಟು ಅದರ ಹಿನ್ನೆಲೆ ೧೦೩

ಭೂಕಂಪದ ಅಲೆಗಳು ೧ ರಿಂದ 9 ಅಂಗುಲದ ಗಳು ತೀರ ವಿರಳ ” ಎಂಬ ಚಿನ್ನೆ ಯಿಂದ ತೋರಿಸ

ವರೆಗೂ ದೀರ್ಘವಾಗಿರಬಹುದು, ಸೆಕೆಂಡಿಗೆ ೩- ೪ ಲಾಗಿದೆ. ಭೂಕಂಪ ಸಂಭವಿಸಿದರೆ ಅದರ ಗಾತ್ರ

ಸಲ ಸ್ಪಂದನಗೊಳ್ಳಬಹುದು. ಸುಮಾರು ೪೦ - ೪೫ ಕೂಡ ತೀರ ಸಣ್ಣದು ಎಂದು ಹೇಳಲಾಗಿದೆ.

ಸೆಕೆಂಡುಗಳ ವರೆಗೂ ನಡೆಯಬಹುದು. ಭೂಕಂಪ ಕೊಯನಾ ಭೂಕಂಪಕ್ಕೆ ಕಾರಣವು ಏನೇ

ದಿಂದ ಒದಗಬಹುದಾದ ನಷ್ಟವು ಮೊದಲ ೪೦ ಇರಲಿ, ಕೊನಾ ನಗರವು ಉಧ್ವಸ್ತವಾದುದು

ಸೆಕೆಂಡುಗಳಲ್ಲಿಯೇ ಆಗಿ ಹೋಗುವುದು ಎಂಬ ನಿಜ. ಒಮ್ಮೆಯಾದರೂ ಕೊಯನಾ ನಗರವನ್ನು

ಅನುಭವವಿದೆ . ಒಂದು ಸ್ಥಳದಲ್ಲಿ ದೊಡ್ಡ ಭೂಕಂಪ ನೋಡಿ ಬಂದವರು ಮಮ್ಮಲ ಮರುಗದೆ ಇರಲಾ

ಸಂಭವಿಸಿದರೆ ಶಿಲೆಗಳಿಗೆ ಸ್ಥಿರತೆ ದೊರೆತು ಮತ್ತೆ ರರು . ರಾತ್ರಿಯಲ್ಲಿ ಕಾರ್ತಿಕದ ಸಾಲುದೀಪಗಳಂತೆ

ಅನೇಕ ವರ್ಷಗಳ ವರೆಗೆ ಅಲ್ಲಿ ಭೂಕಂಪವಾಗಲಾರ ಕಾಣುವ ಬಿ ದಿಯ ಸಾಲುದೀಪಗಳನ್ನು ಹೊಂದಿ

ದೆಂದು ಅನುಭವವು ಹೇಳುತ್ತದೆ. ಆದರೆ ಮತ್ತೆ ಝಗಝಗಿಸುತ್ತಿದ್ದ ಕೊಯನಾನಗರವು ಇಂದ್ರನ

ಭೂಕಂಪಗಳೇ ಆಗುವುದಿಲ್ಲವೆಂದು ಮಾತ್ರ ಅಮರಾವತಿಯೋ ಏನೋ ಎಂದೆನ್ನಿಸುತ್ತಿತ್ತು .

ಹೇಳಲು ಬರುವಂತಿಲ್ಲ. ಶಿಲಾಬಿರುಕು ದುರ್ಬಲ ಗುಡ್ಡದ ಓರೆಯ ಮೇಲೆ ಒಂದರಮೇಲೊಂದರಂತೆ

ಸ್ನಾನವೇ ಆಗಿರುತ್ತದೆ. ಮತ್ತೆ ಯಾವುದಾದರೂ ಸಮನಾಂತರವಾಗಿ ಕಟ್ಟಿದ್ದ ಅಲ್ಲಿಯ ಮನೆಗಳ ಸಾಲು

ಕಾರಣದಿಂದ ಸಮತೋಲ ತಪ್ಪಿದರೆ ಭೂಕಂಪ ಗಳು ಆಕರ್ಷಕವಾಗಿ ಕಾಣುತ್ತಿದ್ದ ವು . ಕೊಯನಾ

ಕಟ್ಟಿಟ್ಟದ್ದೇ ನಿವಾಸಿಗಳಿಗೆ ನೀರು, ದೀಪ, ರಸ್ತೆ , ವಿಹಾರೋ

ಭೂಕಂಪದ ಗಾತ್ರವನ್ನು ಅಳೆಯಲು ವರ್ಕಾಲಿ ದ್ಯಾನ ಮುಂತಾದ ಸೌಕರ್ಯಗಳನ್ನು ಮಾಡಿ

ಸ್ನೇಲ್ ಎಂಬ ಒಂದು ಭೂಕಂಪ ವರಾನವು ಪ್ರಚ ಕೊಡಲಾಗಿತ್ತು . ಅಲ್ಲಿಯ ಕೆಲಸಗಾರರ ತೃಪ್ತ

ಲಿಶವಿದೆ . ಅದು ಭೂಕಂಪದ ಪರಿಣಾಮಗಳ ಮೇಲೆ ಜೀವನವನ್ನು ಭೂಕಂಪವು ಬ ಡ ಎ ಲು

ರೂಪಿತವಾಗಿದೆ . ಕೊಯನಾದಲ್ಲಾದ ಭೂಕಂಪವು ಮಾಡಿತು . ತುಂಬಿ ತುಳುಕುತ್ತಿದ್ದ ಕೊಯನಾ

ಆ ಸೈಲಿನಲ್ಲಿ VII ಮತ್ತು VIII ರ ನಡುವೆ ನಗರವು ಇಂದು ಬರಿದಾಗಿದೆ. ಕೇವಲ ಅವಶ್ಯವಿದ್ದ

ಇದೆಯೆಂದು ಹೇಳುತ್ತಾರೆ. ಭೂಕಂಪದ ಕೇಂದ್ರ ಕೆಲಸಗಾರರು ಮಾತ್ರ ಅಲ್ಲಿ ಭೀತಿಯಿಂದಲೇ ವಸತಿ

ಬಿಂದುವಿನ ಹತ್ತಿರ ಸಾ ವರಾನ ಮನೆಗಳಿಗೆ ಬಿರುಕು ಮಾಡಿದ್ದಾರೆ. ಕೊಯ ನಾ ಭೂಕಂಪ- ಸರಿಗೆ

ಬಿಟ್ಟು ಒಳ್ಳೆಯ ಮನೆಗಳಲ್ಲಿದ್ದವರನ್ನು ಹೆದರಿಸಿ, ಎಲ್ಲೆಡೆಗಳಿಂದ ಸಹಾಯ ಹರಿದು ಬರುತ್ತಿದ್ದು

ತೀರ ಕಡಿವು ಹಾನಿಮಾಡಿ ತುಸು ದೂರವೇ ಅದರ ಅವರ ಪುನರ್ವಸನದ ವ್ಯವಸ್ಥೆಯು ನಡೆದಿದೆ ,

ಅಲೆಗಳು ಹಬ್ಬಿದ್ದರೆ ಭೂಕಂಪದ ಪ್ರವರಾಣ VII - ಈ ಭೂಕಂಪದಿಂದ ಕೊಯನಾ ಯೋಜನೆ

ಇದೆ ಎನ್ನುತ್ತಾರೆ. ಸಾಮಾನ್ಯ ಮನೆಗಳೆಲ್ಲ ಕುಸಿದು ಮಾತ್ರ ಸುರಕ್ಷಿತ ಉಳಿದುಕೊಂಡಿದೆ . ಆದರೆ ಈ

ಬಿದ್ದು , ಚೆನ್ನಾಗಿ ಕಟ್ಟಿದ ಮನೆಗಳಿಗೆ ಬಿರುಕು ಗಾತ್ರದಭೂಕಂಪವು ಇದೇ ಕೊನೆಯದೇ ಎಂಬು

ಬಿಟ್ಟು , ಹಲವರಿಗೆ ಸಾವುನೋವುಗಳ ನು೦ಟು ದನ್ನು ಯಾರೂ ನಿರ್ದಿಷ್ಟವಾಗಿ ಹೇಳಲಾರರು .

ಮಾಡಿ, ೪೦೦ - ೫೦೦ ಮೈಲುಗಳ ವರೆಗೂ ಜನ ಅದುದರಿಂದಲೇ ಮಹಾರಾಷ್ಟ್ರ ಸರಕಾರವು ಈ

ರಲ್ಲಿ ಭೀತಿ ಮೂಡಿಸಿ ಅವರನ್ನೆಲ್ಲ ಬೀದಿಗೆ ಬರು ವಿಷಯವನ್ನು ಕೂಲಂಕಷವಾಗಿ ಅಭ್ಯಸಿಸಲು

ವಂತೆ ಮಾಡಿದರೆ ಅದರ ಪ್ರಮಾಣ VIII ಎಂದು ಒಂದು ತಜ್ಞರ ಸಮಿತಿಯನ್ನು ನೇಮಿಸಲಿದೆ , ಅದ

ಹೇಳುತ್ತಾರೆ. ರಲ್ಲಿ ವಿದೇಶೀಯ ತಜ್ಞರ ಸಮಾವೇಶವೂ ಇರುವು

ದಕ್ಷಿಣ ಭಾರತದ ತಪ್ಪಲು ಪ್ರದೇಶವನ್ನು ಜಗ ದಂತೆ, ಅವರ ಪರಿಶೀಲನೆ ಮತ್ತು ವರದಿಯ ಮೇಲೆ

ತಿನಭೂಗರ್ಭಶಾಸ್ತ್ರದ ನಕಾಶೆಯಲ್ಲಿ ಭೂಕಂಪ ಸರಕಾರದ ಮುಂದಿನ ಕವುವು ಅವಲಂಬಿಸಿದೆ . *

ಲಲಲೀಡಿಂಡೀಲಿ

ದರ್ಜಿಗಳಿಗೊಂದು ವರಪ್ರಸಾದ

ನ್ಯೂ ಕಾಂಪಿಯನ್

ನಿಪ್ಪಲಾಭ ಎರಡು ಪಟ್ಟು , ಗಿರಾಕಿಗಳ ಸಂಖ್ಯೆ ಮೂರುಪಟ್ಟು ಹೆಚ್ಚುವುದನ್ನು ಗಮನಿಸಿರಿ

thi

ಛಾಂಪಿಯನನ್ನು ತಜ್ಞ ದರ್ಜಿಗಳಿಗಾಗಿ ವಿಶೇಷ ರೀತಿಯಲ್ಲಿ ತಯಾರಿಸಲಾಗಿದೆ, ಇದು ಮಾಮೂಲುಹೊಲಿಗೆ ಯಂತ್ರ ಗಳಿ ಗಿಂತ ಇನ್ನು ಡಿ ವೇಗದಲ್ಲಿ ಹೊಲಿಯುವುದು , ಹೆಚ್ಚು ಹೊಲಿದು , ಹೆಚ್ಚು ಗಳಿಸಿ, ಜೀವನಾದ್ಯಂತ ತೃಪ್ತಿ ಪಡೆಯಿರಿ.

ವಿಶೇಷ ಆಕರ್ಷಣೆಗಳು : ಈ ದೀರ್ಘಬಾಳಿಕೆ ಬರುವಂಥ ಬಹು ದೃಢವಾದ ರಚನೆ © ಆಯಾಸ ಕಡಿಮು , ಗದ್ದಲ ಮತ್ತು ಕಂಪನ ಬಹು ಕಡಿಮೆ ಈ ಹೊಲಿಯುತ್ತಿರುವಾಗ ಎರಡು ಕೈಗಳನ್ನು ಸ್ವತಂತ್ರವಾ

ಗಿಡಲು , ಯಂತ್ರ ದಲ್ಲೇ ನೀ - ಲಿಪ್ಪರ್ ಇದೆ .

6 ಉ ಡು ಪಿ ಗೆ ಹೊಂದಿಕೊಳ್ಳುವಂಥ ಆಟೋಮ್ಯಾಟಿಕ್ ಒತ್ತಡ ಹತೋಟ

( 6 ನೂಲಿನ ಒತ್ತಡವನ್ನು ಶೀಘ್ರವಾಗಿ ಅಳವಡಿಸಲು ಗ್ರಾಡು ಯೇಟೆಡ್ ಡಯಲ್

6 ಬಿಲ್ಸ್ ಇನ್ ಬಾ ಬಿನ್ ವೈಂಡರ್ 6 9 ಮತ್ತು ಇನ್ನೂ ಇತರ JEG/27KAN

ಉ . ತಲಾ ಬಾಳಿಕೆಗೆ INಹಾಸ , ವಿಶ್ವಾಸಾರ್ಹ

ಭಾರತೀಯ ಚಿತ್ರ ಬ್ರಹ್ಮನ ಆತ್ಮಕಥೆ

ಇದು ನನ್ನ ಕಥೆ:

ರಾಮ್

ಸಂಗ್ರಾಹಕ : ಸಿ . ರಾಮಸ್ವಾಮಿ

ನು ೧೯೩೧ ರಲ್ಲಿ ಕಲ್ಕತ್ತಾದಲ್ಲಿ ಜನಿಸಿದೆ , ಸೇರದೆ ಬೇರೆ ದಾರಿಗಾಣದಾಯಿತು. ಕೆಲವು ದಿನ

ನಮ್ಮ ತಾತ ಶ್ರೀ ಉಪೇಂದ್ರ ಕಿಶೋರ ರಾಯರ ಗಳಲ್ಲೇ ಅವರು ಉಪಾಧ್ಯಾಯಿನಿಯರಾದರು .

ವರು ಒಳೆಯ ವಿದ್ಯಾ೦ಸರ ಲೇಖಕರೂ ಜೊತೆಗೆ ನನ ಲಾಲನೆ - ಪಾಲನೆಯಲ್ಲಿ ಯಾವ

ಗಾಯಕರೂ ಆಗಿದ್ದರು. ಆಗಿನ ದಿನಗಳಲ್ಲಿ ಇಡೀ ಕೊರತೆಯ ಆಗಬಾರದೆಂದು ಹೊಲಿಗೆಯು

ಭಾರತದಲ್ಲೇ ಸರ್ವೋತ್ಕೃಷ್ಟವಾದ ಮುದ್ರಣಾ ಮೂಲಕವೂ ಹಣಗಳಿಸತೊಡಗಿದರು . ನನ್ನ ಬಾಲ್ಯ

ಲಯವನ್ನು ಸ್ಥಾಪಿಸಿದ ಕೀರ್ತಿ ಅವರದಾಗಿತ್ತು ಮಾವನವರ ಬಳಿಯಲ್ಲೇ ಕಳೆಯಿತು. ಅವರ

ಸೀರಿಯೋಟೈಪ್ ವಿಧಾನದಲ್ಲಿ ಅವರು ಮಹಾರಥ ಆಶ್ರಯದಲ್ಲಿ ನಾನು ವೆಟ್ರಿಕ್ ಪಾಸಾಗಿ ಬಂಗಾ

ರೆನಿಸಿದ್ದರು. ಅವರು ಮಕ್ಕಳಿಗಾಗಿ ಕೆಲವು ಪತ್ರಿಕೆ ಆದ ಸರ್ವಶ್ರೇಷ್ಠ ಕಾಲೇಜಾದ ಪ್ರೆಸಿಡೆನ್ಸಿ ಕಾಲೇ

ಗಳನ್ನೂ ಪ್ರಾರಂಭಿಸಿದ್ದರು, ಜನ್ನು ಪ್ರವೇಶಿಸಿದೆ. ೧೯೪೦ ರಲ್ಲಿ ನಾನು ಅರ್ಥ

- ಶ್ರೀ ಸುಕುಮಾರ ರಾಯರ್‌ರವರು ನನ್ನ ತಂದೆ ಶಾಸ್ತ್ರದ ಪದವೀಧರನಾದೆ.

ಯುವರು . ಅವರು ಅನೇಕ ಕವಿತೆಗಳನ್ನೂ ಬಾಲ್ಯದಿಂದಲೂ ಚಿತ್ರ ಬರೆಯುವ ಗೀಳು ನನ

ಪುಸ್ತಕಗಳನ್ನೂ ಬರೆದರು . ಅವೆಲ್ಲವೂ ಬಂಗಾಲ ಗಂಟಿಬಂದಿತ್ತು . ಪದವೀಧರನಾದ ನಂತರ ನಾನು

ದಲ್ಲೆಲ್ಲಾ ತುಂಬ ಜನಪ್ರಿಯವಾದವು ತಾತನ ಲಲಿತಕಲೆಗಳ ಅಧ್ಯಯನಕ್ಕಾಗಿ ಶಾಂತಿನಿಕೇತನ

ನಂತರ ತಂದೆಯವರು ಮುದ್ರಣಾಲಯದ ಸಂಚಾ ವನ್ನು ಪ್ರವೇಶಿಸಿದೆ . ಕವಿ ರವೀಂದ್ರರು ಆಗಿನ್ನೂ

ಲಕರಾದರು . ಆದರೆ ಅವರು ತಮ್ಮ ಮುಜೀವಂತರಾಗಿದ್ದರು. ಎರಡೂವರೆ ವರ್ಷಗಳ ಕಾಲ

ತ್ತೊಂಬತ್ತನೆಯ ವರ್ಷದಲ್ಲೇ ಸ್ವರ್ಗಸ್ಥರಾಗಿ ನಾನಲ್ಲಿದ್ದು , ೧೯೪೩ ರಲ್ಲಿ ಕಲ್ಕತೆಗೆ ಮರಳಿ

ಬಿಟ್ಟರು. ನಾನಾಗ ಎರಡು ವರ್ಷದ ಮಗುವಾಗಿದ್ದೆ ಕಲೆಯ ಅಭ್ಯಾಸವನ್ನು ಮುಂದುವರಿಸಿದೆ. ಆದರೆ

ಕುಟುಂಬ ನಿರ್ವಹಣೆಯಲ್ಲಿ ಕಷ್ಟ ತಲೆಹಾಕಿತು. ಜೀವಿತೋ ಪಾರ್ಜನೆಗಾಗಿ ಬೇರೊಂದು ಕೆಲಸವನ್ನು

ನನಗೆ ಆರು ವರ್ಷ ತುಂಬುವ ವೇಳೆಗದು ತನ್ನ ಹಿಡಿಯಬೇಕಾಗಿತ್ತು . ಅದರಂತೆ ೧೯೪೩ ರಲ್ಲಿ

ಪರಾಕಾಷ್ಠೆಯನ್ನು ಮುಟ್ಟಿಬಿಟ್ಟಿತು. ನನ್ನ ೨೨ ನೆಯ ವಯಸ್ಸಿನಲ್ಲಿ ಚಿತ್ರಕಾರನಾಗಿ

ಹೀಗಾಗಿ ತಾಯಿಯವರು ತಮ್ಮ ಏಕೈಕ ನಾನು ಜಾಹಿರಾತು ಸಂಸ್ಥೆಯೊಂದನ್ನು ಪ್ರವೇಶಿ

ಪುತ್ರನಾದ ನನ್ನೊಂದಿಗೆ ತಮ್ಮ ಅಣ್ಣನವರ ಮನೆ ಸಿದೆ . ಒಂದೇ ಸಮನೆ ಹತ್ತು ವರ್ಷಗಳ ಕಾಲ

138 -14 ೧೦೫

೧೦೬ ಕಸ್ತೂರಿ, ಫೆಬ್ರುವರಿ ೧೯೬೮

ದುಡಿದ ನಂತರ ಆ ಸಂಸ್ಥೆಯ ಕಲಾನಿರ್ದೆಶಕ ನನ್ನ ಪರಿಚಯ ನೀಡಿದೆ. ಅವರು ತುಂಬ ಸಹೃ

ನಾದೆ, ದಯತೆ ಮತ್ತು ಉದಾರತೆಯಿಂದ ನನಗೆ ಸಂದ

- ಸಿನಿಮಾ ನನ್ನ ' ಹಾಬಿ' ಯಾಗಿಬಿಟ್ಟಿತ್ತು . ಬಾಲ್ಯ ರ್ಶನ ನೀಡಿದರು . ನಾನು ' ಪಥೇರ್ ಪಾಂಚಾಲಿ' ಯ ದಿಂದಲೂ ಚಿತ್ರಗಳ ಬಗೆಗೆ ನನ್ನಲ್ಲಿ ಅಪಾರ ಅನು ಕಲ್ಪನೆಯನ್ನು ಅವರ ಮುಂದಿಟ್ಟೆ . ಏಕೆಂದರೆ

ರಾಗವಿತ್ತು . ೧೯೪೭ ರಲ್ಲಿ ಸ್ಥಾಪಿಸಲ್ಪಟ್ಟ ಅದರ ಮೇಲೆ ಚಿತ್ರ ತೆಗೆಯುವ ಕನಸನ್ನು ನಾನು

ಕಲ್ಕತ್ತಾ ಫಿಲಂ ಸೊಸೈಟಿಯ ಸಂಸ್ಥಾಪಕರಲ್ಲಿ ಕಾಣುತ್ತಿದ್ದೆ . ಅವರು ನನ್ನ ಉತ್ಸಾಹಕ್ಕೆ

ನಾನೂ ಒಬ್ಬನಾಗಿದ್ದೆ . ಪ್ರತಿಯೊಂದು ಚಿತ್ರವನ್ನೂ ಪ್ರೋತ್ಸಾಹ ನೀಡಿದರು. ಆದರೆ ೧೯೫೦ ರಲ್ಲಿ ನಮ್ಮ

ನಾನು ನಾಲೈ ದು ಬಾರಿ ನೋಡುತ್ತಿದ್ದೆ ಮತ್ತು ಜಾಹೀರಾತು ಸಂಸ್ಥೆ ನನ್ನನ್ನು ತಮ್ಮ ಲಂಡನ್

ಜೊತೆಗೇ 'ನೋಟ್ ' ಸಹ ತೆಗೆದುಕೊಳ್ಳು ಕಾರ್ಯಾಲಯಕ್ಕೆ ವರ್ಗಾಯಿಸಿಬಿಟ್ಟಿತು,

ತಿದ್ದೆ , “ ಬ್ಯಾಟಲ್‌ಷಿಪ್ ಪೊಟೆಮ್ಮಿನ್ ( ಸರ್ಜಿ ಇದೇ ನನ್ನ ಮೊದಲ ಯುರೋಪ್ ಪ್ರವಾಸ

ಐನ್‌ಸ್ಟೀನ್ ನಿರ್ಮಿತ) ಚಿತ್ರದ ಪ್ರತಿಯೊಂದು ವಾಗಿತ್ತು . ಐದು ತಿಂಗಳಲ್ಲಿ ನಾನಲ್ಲಿ ೧೫ ಚಿತ್ರ

ನಮಗೆ ಲಭಿಸಿತ್ತು . ನಾನದನ್ನು ಹತ್ತಿಪ್ಪತ್ತು ಗಳನ್ನು ನೋಡಿಬಿಟ್ಟೆ . ಏಕೆಂದರೆ ಕಲ್ಕತ್ತಾದಲ್ಲಿ

ಬಾರಿ ವೀಕ್ಷಿಸಿದೆ . ನನಗೆ ಅಂತಹ ಅವಕಾಶವಿರಲಿಲ್ಲ , ಲಂಡನ್ ,

ಪುಡೋ ಮೈನ್ , ಪಾಲ್ ಥಾ , ವ್ಯಾದಿ ತಲುಪಿದ ದಿನವೇ ನಾನು ಕರ್ಜನ್ ಚಿತ್ರಮಂದಿರ

ಮೀರ್ನೀಯಾನ್ ಮತ್ತು ಐಸೆನ್‌ಸ್ಟಾಯಿನ್ ದಲ್ಲಿ ' ಎ ನೈಟ್ ಅಟ್ ದಿ ಅಪೇರಾ' ಮತ್ತು ' ಬೈಸಿ

ರವರ ಆಂಗ್ಲ ಭಾಷೆಯಲ್ಲಿನ ಶಾಸ್ತ್ರೀಯ ಪುಸ್ತಕ ಕಲ್ ತೀಫ್ ' ಚಿತ್ರಗಳನ್ನು ವೀಕ್ಷಿಸಿದೆ. 'ಬೈಸಿ

ಗಳು ನನ್ನ ಮೇಲೆ ಅತ್ಯಂತ ಪ್ರಭಾವವನ್ನು ಬೀರಿ ಕಲ್ ತೀಫ್ ' ಚಿತ್ರವಂತೂ ನನ್ನ ವಿಚಾರಶಕ್ತಿ

ದ್ದವು. ಐಸೆನ್‌ಸ್ಟಾಯಿನ್ನ ನ (ಫಿಲ್ಡ್ಸೆನ್ಸ್ ' ಯನ್ನು ಕೆರಳಿಸಿಬಿಟ್ಟಿತು. ಸೆಟ್ಟಿಂಗ್ಸ್ ಮತ್ತು

ಅಂತ ನನ್ನ ಪಾಲಿಗೆ ಹೊಸ ಕಣ್ಣಾಯಿತು. ವೃತ್ತಿ ನಟರಿಲ್ಲದೆಯೇ ಚಿತ್ರ ತೆಗೆಯಬಹು

ಯುದ್ಧದ ನಂತರ ಪಾಶ್ಚಾತ್ಯ ಚಿತ್ರಗಳು ದೆಂಬಂಶ ಆರಿವಾದಾಗ ನನಗಾದ ಆನಂದ ಮತ್ತು

ಭಾರತದಲ್ಲಿ ದುರ್ಲಭವಾದವು. ಆದರೆ ಇವಾನ್ ಆಶ್ಚರ್ಯ ಅಷ್ಟಿಷ್ಟಲ್ಲ. ಇದರ ಜೊತೆಗೆ ರಿಕಾ

ದಿ ಟೆರಿಬಲ್ > ಅಲೆಕ್ಸಾಂಡರ್ ನೆವ ರ್ಡಿಂಗ್‌ನಲ್ಲಿನ ತೊಂದರೆಗಳ ಪರಿಹಾರಾರ್ಥವಾಗಿ

“ ಸ್ವಾವರ್‌ ಓವರ್‌ ಏಶಿಯಾ' -ಪ್ರೊಫೆಸರ್ ವುಮ ಇಟಲಿಯಲ್ಲಿ ಮಾಡುವ ಕೆಲಸವನ ಬಂಗಾಳದಲ್ಲಿ

ಲಾಕ್ - ಈ ರಷ್ಯನ್ ಚಿತ್ರಗಳು ಈ ಮಾತಿಗೆ ಮಾಡಲು ಸಾಧ್ಯ ಎಂಬ ವಿಷಯ ನನ್ನ ಮನಸ್ಸಿಗೆ

ಅಪವಾದವಾಗಿದ್ದವು. ಮುಂದೆ ಪುಡೋಮ್ಮಿನೃರ ಹೊಳೆಯಿತು.

ಭೇಟಿಯಾಗಿ ಅನತಿ ಕಾಲದಲ್ಲೇ ನಮ್ಮಿಬ್ಬರ ನಡುವೆ ಸೋವಿಯತ್ ನಿರ್ದೆಶಕ ದೊ ಸ್ಕಿ ಯ

ಮೈತಿ ಬೆಳೆಯಿತು. ಜಾನ್ ರೆವ್ವಾರರು ' ದಿ ಸದ ' ದಿ ಜೈಲ್ ಹುಡ್ ಆಫ್ ಮಾಕ್ಸಿಂ ಗಾರ್ಕಿ' ಚಿತ್ರ

ರ್ನರ್ ' ಚಿತ್ರದಲ್ಲಿ ಅಮೆರಿಕಾದ ಕಥಾವಸ್ತುವನ್ನು ನನಗೆ ತುಂಬ ಹಿಡಿಸಿತು. ನಂತರ ಬಿಡುಗಡೆ

ಅಳವಡಿಸಿಕೊಳ್ಳುವುದರಲ್ಲಿ ತೋರಿದ ಹೊಸದೃಷ್ಟಿ ಯಾದ ನನ್ನ ' ಪಥೇರ್ ಪಾಂಚಾಲಿಯ ಮೇಲೆ

ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿತು . ಅದರ ಮುಂದೆ ಬಿದ್ದಿದೆ ಎಂದು ಜನ ನನಗೆ ಹೇಳಿ

“ ದಿ ರೆಯಿನ್ ' ಚಿತ್ರದ ನಿರ್ಮಾಣಕ್ಕಾಗಿ ಅವರು ದರು . ನಿಜ ಹೇಳಬೇಕಾದರೆ ನಾನು ಆ ಮಾತನ್ನು

ಬಂಗಾಳ ಕ್ಕೆ ಬಂದಿರುವರೆಂಬ ಸುದ್ದಿ ಒಂದು ದಿನ ಒಪ್ಪುವುದಿಲ್ಲ . ದೋಸ್ತಿ ಶೈಲಿಯಲ್ಲಿ ಚಿತ್ರ ತಯಾರಿ

ನನ್ನ ಕಿವಿಗೆ ಬಿತ್ತು . ನಾನವರ ಬಳಿಗೆ ಹೋದೆ. ಸುವ ವಿಷಯ ಖಂಡಿತ ನನ್ನ ಮನಸ್ಸಿಗೆ ಬರಲಿಲ್ಲ,

ಒಬ್ಬ ಚಿತ್ರಪ್ರೇಮಿ ಹಾಗೂ ಸ್ಥಳೀಯ ಫಿಲ್ಸ್ “ ಜಾನ್ ಕ್ರಿಸ್ಟೋಫ' ದ ಪಡಿಯಚ್ಚು ಪಥೇರ್

ಸೊಸೈಟಿಯ ಅಯೋಜಕನ ರೂಪದಲ್ಲಿ ನಾನವರಿಗೆ ಪಾಂಚಾಲಿ ಎಂದು ಅದರ ಲೇಖಕ ವಿಭೂತಿಭೂಷಣ

ಇದು ನನ್ನ ಕಥೆ : ಸತ್ಯಜಿತ್ ರಾಯ ೧೦೭

ರಿಗೆ ಕೆಲವರು ಪತ್ರ ಬರೆದಿದ್ದರು. ಆದರೆ ಆಗೆ ರೂಪಾಯಿ ಸಾಲ ಪಡೆದು ಚಿತ್ರೀಕರಣಕ್ಕೆ ಕೈ

ವಿಭೂತಿ ಭೂಷಣರು ರೋಮಾರೋಲರ ಹೆಸ ಹಚ್ಚಿದೆ. ನಟರಲ್ಲಿ ಯಾರೊಬ್ಬರೂ ವೃತ್ತಿ ನಟ

ರನ ಕೇಳಿರಲಿಲ್ಲ. ತಾಗಿರಲಿಲ್ಲ . ಶಾಲೆಯಲ್ಲಿ ಓದುವ ಒಂದು ಹುಡುಗಿ

ಲಂಡನ್ಸಿ ನಲ್ಲಿ ನಾನು 'ಬೈಸಿಕಲ್ ತೀಫ್ ' ಚಿತ್ರ ಮತ್ತು ಸೋರ್ಸ್ ಒಂದರಲ್ಲಿ ಕೆಲಸ ಮಾಡುವ

ಕಂಡ ಮೇಲೆ ' ಪಥೇರ್ ಪಾಂಚಾಲಿ' ಯನ್ನು ಮಹಿಳೆಯೋರ್ವಳು ಹೆಣ್ಣು ಪಾತ್ರಗಳಿಗೆ ಆಯ್ಕೆ

ನವೀನ ಯಥಾರ್ಥವಾದೀ ಶೈಲಿಯಲ್ಲಿ ತಯಾರಿಸ ಯಾದರು, ನಾನು ಆಗಿನ ಕೆಲಸ ಬಿಟ್ಟಿರಲಿಲ್ಲ

ಬೇಕೆಂದು ನಿಶ್ಚಯಿಸಿದೆ. ೧೯೫೦ ರಲ್ಲಿ ವಾದ್ದರಿಂದ ಕೇವಲ ಶನಿವಾರ ಮತ್ತು ಭಾನುವಾರ

ಕಲ್ಕತ್ತೆಗೆ ಮರಳಿದೊಡನೆಯೇ ಅದರ ಚಿತ್ರಕತೆ ಗಳಲ್ಲಿ ಮಾತ್ರ ಚಿತ್ರೀಕರಣ ಕಾರ್ಯ ನಡೆಯು

ಸಿದ್ದವಾಯಿತು, ನಾನದನ್ನು ಹೊತ್ತು ಅನೇಕ ತ್ತಿತ್ತು . ಎಡಿಟಿಂಗ್ ಕಾರ್ಯ ಹಾಗೇ ಉಳಿ

ನಿರ್ಮಾತೃಗಳನ್ನು ಕಂಡೆ, ಅವರ ಮನವೊಲಿಸಿ ದಿರುತ್ತಿತ್ತು ,

ಕೊಳ್ಳಲು ಸಿದ್ದಗೊಳಿಸಿದ್ದ ೫೦೦ ಅಡಿಗಳಷ್ಟು ನಮ್ಮ ಕೆಲಸ ಸ್ಥಗಿತ ವಾಗದಿರಲೆಂದು ನಾನು

ಚಿತ್ರವನ್ನೂ ಅವರಿಗೆ ತೋರಿಸಿದೆ. ಆದರೆ ಏನೂ ನನ್ನ ಅಮೂಲ್ಯ ಗ್ರಂಥ ರಾಶಿ ಮತ್ತು

ಪ್ರಯೋಜನವಾಗಲಿಲ್ಲ . ಯಾರೊಬ್ಬರೂ ನನ್ನ ತಾಯಿ ಹಾಗೂ ಮಡದಿಯ ಮೈಮೇಲಿನ ಒಡವೆ

ಯೋಜನೆಯ ಕಡೆಗೆ ಗಮನಕೊಡದೆಹೋದರು . ಗಳನ್ನೆಲ್ಲ ಮಾರಿಬಿಟ್ಟೆ . ಇದರಿಂದ ನಾಲ್ಕು ಸಾವಿರ

ನಂತರ ನಾನು ನನ್ನಂತಹ ಈರ್ವರು ಚಿತ್ರ ರೂಪಾಯಿ ಕೂಡಿ ಬಂದಿತು. ನಲವತ್ತು ನಿಮಿಷ

ಪ್ರೇಮಿಗಳೊಂದಿಗೆ ಸೇರಿ ಚಿತ್ರ ತಯಾರಿಸುವು ಗಳ ಧ್ವನಿರಹಿತ ' ಫಸ್ಟ್ ಕಟ್ ” ಸಿದ್ಧವಾಯಿತು.

ದೆಂದು ನಿರ್ಧರಿಸಿದೆ. ಆ ಇಬ್ಬರು ಯಾರೆಂದರೆ ಇದೀಗ ನಾವು ಸೆಟ್ಟುಗಳು, ವೃತ್ತಿನಟರು ಮತ್ತು

ಸುಬ್ರತ ಮಿತ್ರ ಮತ್ತು ಚಂದ್ರಗುಪ್ತ ರು . ಮುಂದೆ ಮೇಕಪ್ ಇಲ್ಲದೆಯೇ ಚಿತ್ರ ತೆಗೆಯಬಲ್ಲೆವೆಂಬು

ಇವರೇ ನನ್ನ ಛಾಯಾಗ್ರಾಹಕರು ಮತ್ತು ಸೆಟ್ ದನ್ನು ತೋರಿಸಿಕೊಡಬಲ್ಲವರಾಗಿದ್ದೆವು.

ಡಿಸೈನರ್ ಆದರು . ನಮ್ಮಲ್ಲಿ ಚಿತ್ರೀಕರಣದ ಆದರೆ ಇದನ್ನು ನೋಡಿಯೂ ಸಹ ಯಾರೆ

ಶಕ್ತಿಯಿದೆಯೋ ಇಲ್ಲವೋ ಎಂದು ನಾವು ಬೃರೂ ಹಣ ನೀಡಲು ಮುಂದೆ ಬರಲಿಲ್ಲ, ಸುಮಾರು

ವವರ ೧೬ ಮಿ . ಮೀ . ಕ್ಯಾಮರಾಹೊತ್ತು , ಒಂದು ವರ್ಷದ ವರೆಗೆ ಕೆಲಸ ನಿಂತುಹೋಯಿತು.

ಅಲ್ಲಲ್ಲಿ ಟೆಸ್ಟ್ ಸೂಟಿಂಗ್ ನಡೆಸಿದೆವು. ನಮ್ಮ ನಾನು ಹತಾಶನಾದೆ. ಕೊನೆಗೊಮ್ಮೆ ಆ ಯೋಚ

ಪ್ರಯತ್ನ ವಿಫಲವಾಗಲಿಲ್ಲ. ನಾವು ತೆಗೆದ ದೃಶ್ಯಗಳು ನೆಯನ್ನು ಅಲ್ಲಿಗೇ ಕೈ ಬಿಡುವುದು ಲೇಸೆಂದು

ತುಂಬಾ ಚೆನ್ನಾಗಿ ಬಂದಿದ್ದವು. ಸರಿ , ಮುಂದಿನ ಕೆಲಸ ನಾನು ನಿರ್ಧರಿಸುವುದರಲ್ಲಿದೆ . ಆದರೆ ಅಷ್ಟರಲ್ಲಿ

ಎಲ್ಲರೂ ತಂತಮ್ಮ ಕೈಲಾದಷ್ಟು ಹಣಕೂಡಿಸುವು ನಮ್ಮ ತಾಯಿಯವರು ತಮ್ಮ ಸ್ನೇಹಿತರೊಬ್ಬರ

ದೆಂದು ತೀರ್ಮಾನಿಸಿದೆವು. ಚಿತ್ರ ತಯಾರಾಗಲು ಸಹಾಯದಿಂದ ಪಶ್ಚಿಮ ಬಂಗಾಲದ ಆಗಿನ

ಕನಿಷ್ಠ ಪಕ್ಷ ಮುವತ್ತು ಸಾವಿರವಾದರೂ ಬೇಕಿತ್ತು . ಮುಖ್ಯ ಮಂತ್ರಿಯಾಗಿದ್ದ ಶ್ರೀ ಬಿ . ಸಿ . ರಾಯರ್

ಆದರೆ ಅಷ್ಟು ಹಣಕೂಡಿಸಲೂ ನಮ್ಮಿಂದಾಗಲಿಲ್ಲ. ರವರನ್ನು ಭೇಟಿಯಾಗುವ ಸುಯೋಗವನ್ನು

ಹೀಗೆ ನಮ್ಮ ಯೋಜನೆ ಕಾರ್ಯರೂಪಕ್ಕಿಳಿಯದೆ ಪಡೆದು ಬಂದರು . ಡಾ || ರಾಯರವರು ನಮ್ಮ ಬಹು ದಿನಗಳ ಕಾಲ ಯೋಜನೆಯಾಗಿಯೇ ಉಳಿ ಚಿತ್ರ ನೋಡಿ ಆರ್ಥಿಕ ಸಹಾಯದ ವ್ಯವಸ್ಥೆ

ಲಿಂತು, ಮಾಡಿದರು. ಒಮ್ಮೆಗೇ ಹತ್ತು ಸಾವಿರ ರೂಪಾಯಿ

ಆದರೆ ಏನೇ ಆಗಲಿ, ಚಿತ್ರ ತಯಾರಿಸಿಯೇ ಬಿಡ ಸಿಕ್ಕಿಬಿಟ್ಟಿತು. ಆ ಮೇಲೂ ದೀರ್ಘ ಕಾಲದ

ಬೇಕೆಂದು ನಾನು ೧೯೫೩ ರಲ್ಲಿ ಸಂಕಲ್ಪ ಮಾಡಿ ವರೆಗೆ ಅಲ್ಪ ಪ್ರಮಾಣದಲ್ಲಿ ಹಣ ಕೈಸೇರತೊಡ

ಬಿಟ್ಟೆ , ವಿಮಾ ಕಂಪನಿಯಿಂದ ಏಳು ಸಾವಿರ ಗಿತು .

೧೦೮ ಕಸ್ತೂರಿ, ಫೆಬ್ರುವರಿ ೧೯೬೮

ಚಿತ್ರ ಇನ್ನೂ ಅಪೂರ್ಣವಾಗಿದ್ದಂತೆಯೇ ನಮ್ಮ ವಿಭೂತಿ ಭೂಷಣರ ಆ ಕೃತಿಯ ಅಂತ್ಯವನ್ನು

* ಅಡ್ವರ್ಟೈಸಿಂಗಏ ಜೆನ್ಸಿ ' ಯ ಮಾಲೀಕರಲ್ಲೂ ಬದಲಾವಣೆ ಮಾಡಲು ಸಾಧ್ಯವಿಲ್ಲವೆಂದು ಖಡಾ

ಬೃ ರಾದ ಶ್ರೀ ಡಿ . ಆರ್ , ನಿಕಲ್ಸನ್ ಎಂಬುವರು ಖಂಡಿತವಾಗಿ ನುಡಿದುಬಿಟ್ಟೆ . ಕೊನೆಗೆ ನನ್ನ

ಚಿತ್ರದ ಕೆಲವು ಭಾಗಗಳನ್ನು ನೋಡಿತುಂಬಾ ಅಭಿಪ್ರಾಯದಂತೆಯೇ ನಿರ್ಮಾತೃಗಳು ( ಪಶ್ಚಿಮ

ಹರ್ಷಗೊಂಡರಲ್ಲದೆ ನನಗೆ ದೀರ್ಘಾವಧಿಯ ರಜೆ ಬಂಗಾಲ ಸರಕಾರ) ' ಪಥೇರ್ ಪಂಜಾಲಿ' ಯ

ಯನ್ನೂ ಮತ್ತು ಆರ್ಥಿಕ ಸಹಾಯವನ್ನೂ ನೀಡಿ ಬಿಡುಗಡೆಗೆ ಅನುಮತಿ ನೀಡಿದರು.

ದರು . - ಜಿತ್ರ ಪ್ರದರ್ಶನಕ್ಕೆ ನಮಗೆ ಕಲ್ಕತ್ತಾದ

ಕೆಲವು ತಿಂಗಳುಗಳ ನಂತರ ಪಶ್ಚಿಮ ಲೋಂದು ವಿಶಾಲ ಚಿತ್ರ ಮಂದಿರ ದೊರೆಯಿತು .

ಬಂಗಾಲ ಸರಕಾರದ ಅಧಿಕಾರಿಗಳು ಇಡೀ ಪ್ರಾರಂಭದಲ್ಲಿ ಹಣ ಬರಲಿಲ್ಲ . ಆದರೆ ಮೂರನೆಯ

ಚಿತ್ರವನ್ನು ವೀಕ್ಷಿಸಿದರು. ಚಿತ್ರದ ಅಂತ್ಯ ವಾರದ ನಂತರ ಟಿಕೇಟುಗಳ ಮಾರಾಟ ಒಮ್ಮೆಗೇ

ಅವರಿಗೆ ಹಿಡಿಸಲಿಲ್ಲ. ಬ ದ ಲಾ ಯಿ ಸು ವ ೦ ತೆ ದ್ವಿಗುಣಗೊಂಡಿತು . ಆರು ವಾರಗಳ ಕಾಲ ಪ್ರದ

ನನಗೆ ಹೇಳಿದರು . ಆದರೆ ನಾ ನೊಪ್ಪಲಿಲ್ಲ . ರ್ಶಿಸಬೇಕಾಗಿದ್ದ ಚಿತ್ರವನ್ನು ಇನ್ನೂ ಕೆಲವು

ಈ ಮೊದಲೇ ಪ್ರಕಾಶಗೊಂಡು ಜನಪ್ರಿಯವಾಗಿದ್ದ ವಾರಗಳ ಕಾಲ ಮುಂದುವರಿಸಲು ಚಿತ್ರಮಂದಿರ

ಮಾಲೀಕ ಸಿದ್ದನಾಗಿದ್ದ , ಆದರೆ ಶ್ರೀ ಎಸ್ .

ಎಸ್ . ವಾಸನ್‌ರವರ ಚಿತ್ರವೊಂದು ಮೊದಲೇ

ಬುಕ್ ಆಗಿದ್ದು , ಯಾವ ಕಾರಣದಿಂದಲ ,

ಆ ತಾರೀಖನ್ನು ಮುಂದೂಡಲು ಅವರು

ಸಿದ್ದರಾಗಿರಲಿಲ್ಲ. ಆದ್ದರಿಂದ ' ಪಥೇರ್

ಪಾಂಚಾಲಿ' ಯ ಪ್ರದರ್ಶನವನ್ನು ನಿಲ್ಲಿಸಬೇಕಾ

ಯಿತು.

ಮರುದಿನ ಆಗಂತುಕರೊಬ್ಬರು ನನ್ನ

ಮನೆಗೆ ಬಂದರು. ಅವರು ಬೇರೆ ಯಾರೂ

ಆಗಿರದೆ ಶ್ರೀ ಎಸ್ . ಎಸ್ . ವಾಸನ್‌ರವರೇ

ಆಗಿದ್ದರು. ಅವರು ನನ್ನ ಚಿತ್ರವನ್ನು ವೀಕ್ಷಿಸಿ

ದ್ದರು. ಅದರ ಬಗ್ಗೆ ಮಾತನಾಡುವಾಗ ಅವರ

ಕಣ್ಣುಗಳು ತೇವಗೊಂಡಿದ್ದವು. ಮೊದಲೇ

ನಿಮ್ಮ ಚಿತ್ರವನ್ನು ನೋಡಿದ್ದರೆ ನಾನು ಖಂಡಿತ

ವಾಗಿಯು ನನ್ನ ಚಿತ್ರ ಪ್ರದರ್ಶನದ ತಾರೀ

ಖನ್ನು ಮುಂದೂಡುತ್ತಿದ್ದೆ ” ಎಂದು ನೊಂದು

ನುಡಿದರು .

- ಕೆಲವು ದಿನಗಳಲ್ಲೇ ನಮಗೆ ಕಲ್ಕತ್ತಾ

ದಲ್ಲಿ ಮತ್ತೊಂದು ಚಿತ್ರ ಮಂದಿರ ದೊರೆ

ಯಿತು. ಅದರಲ್ಲಿ ' ಪಥೇರ್ ಪಾಂಚಾಲಿ?

6 .• ಭೀ೦೦೦ ೦ ೦ ನೀನೇನು “ಹೊಗಳು ಭಟನೋ | ಏಳು ವಾರಗಳ ಕಾಲ ನಡೆಯಿತು. ನಂತರ

ove ಅಥವಾ ಉಗುಳು ಭಟನೆ ” ಎ೦ .! ! ೨೨ ಅದು ಇಡೀ ಬಂಗಾಲದಲ್ಲೇ ಅಲ್ಲದೆ ಭಾರ |

೧೦೯ ಇದು ನನ್ನ ಕಥೆ : ಸತ್ಯಜಿತ್ ರಾಯ *

ತದ ಅನೇಕ ನಗರಗಳಲ್ಲಿ ಯಶಸ್ವಿಯಾಗಿ ಪ್ರದ ಗಳಲ್ಲಿ ಬಳಸುವುದಿಲ್ಲ, ನನ್ನ ಚಿತ್ರಗಳು ಕಲ್ಕತ್ತೆ

ರ್ಶಿತವಾಗಿ ಬಂಗಾಲ ಸರಕಾರಕ್ಕೆ ಒಳ್ಳೆಯ ಯಲ್ಲಿ ಕನಿಷ್ಠ ಪಕ್ಷ ಆರು ವಾರಗಳು ನಡೆಯುತ್ತವೆ,

ಆದಾಯವನ್ನು ತಂದುಕೊಟ್ಟಿತು. ಇದರಿಂದ ಇದರಿಂದ ನಿರ್ಮಾತೃಗಳು ನನ್ನ ನ್ನು ಹೆಚ್ಚಾಗಿ

ನನಗೆ ಆರ್ಥಿಕ ಲಾಭ ಸಿಗದಿದ್ದರೂ ನಾನು ಬಯಸುವುದು ಸಹಜ . ಹೀಗಾಗಿ ನಾನಿಂದು ಅತಿ

ನಿರ್ಮಾಪಕರ ನಂಬಿಕೆಗೆ ಅರ್ಹನಾಗಿ ' ಅಪರಾಜಿತ ಹೆಚ್ಚು ಬೇಡಿಕೆಯಿರುವ ನಿರ್ದೇಶಕರಲ್ಲೊಬ್ಬನಾಗಿ

ವನ್ನು ಕೈಗೆತೆಗೆದುಕೊಂಡೆ. ದೇನೆ.

- ಪ್ರಸ್ತುತ ನಾನೀಗ 'ಗೋಪಿ ಗ್ಯಾನ್ ಬಜಾ ನಾನು ತೆಗೆಯುವ ಚಿತ್ರಗಳಿಗೆ ಹೆಚ್ಚು ಬಂಡ

ಎಂಬ ಕತೆಯನ್ನು ತಯಾರಿಸುವ ಹಂಚಿಕೆಯಲ್ಲಿ ವಾಳ ಬೇಕಿಲ್ಲ. ಅತಿ ಹೆಚ್ಚಿನ ಬಂಡವಾಳ ವೆಂದರೆ

ದೇನೆ. ನನ್ನ ಹನ್ನೊಂದು ವರ್ಷದ ಮಗನ ಮೂರು ಲಕ್ಷ ರೂಪಾಯಿಗಳು . ಇದರಿಂದ ನನ್ನ

ಸಂತೋಷಕ್ಕಾಗಿ ನಾನಿದನ್ನು ತಯಾರಿಸುತ್ತಲಿ ಚಿತ್ರಗಳ ಬೆಲೆ ದುಬಾರಿಯಾಗುವುದಿಲ್ಲ. ನನ್ನ ವರ್ಣ

ದ್ದೇನೆ. ನನ್ನ ಕತೆಗಳೆಲ್ಲ ಅವನ ಮನಸ್ಸಿಗೆ ದಃಖ - ಚಿತ್ರದ ನಿರ್ಮಾಣದ ವಿಷಯದಲ್ಲಿ ನಾನೇ ನಿಯಮ

ದಾಯಕವಾಗಿದ್ದವು. ಆದ್ದರಿಂದ ಅವನು ತನ್ನ ವನ್ನು ಮೀರಿಲ್ಲ . ಅದ್ದರಿಂದಲೇ ನಾನು ಆ ಚಿತ್ರ

ತಾತನವರು ಬರೆದ ದೇವತೆಗಳ ಕತೆಯಂತಹ ವನ್ನು ಕೇವಲ ನಾಲ್ಕು ವಾರಗಳಲ್ಲಿ ಚಿತ್ರೀಕರಿಸಿ

ದನ್ನು ತೆರೆಯ ಮೇಲೆ ತರುವಂತೆ ಆಗ್ರಹಪಡಿಸಿದ , ಮುಗಿಸಿದೆ. ನಿರ್ಮಾಣದ ಖರ್ಚು ಕಮ್ಮಿ ಬೀಳು

ಇದು ಸಂಗೀತ ಪ್ರಧಾನ ಫ್ಯಾಂಟೆಸಿ ಚಿತ್ರವಾಗಿರು ವುದರಿಂದ, ನಾನು ಹಾಕಿದ ಬಂಡವಾಳ ಕೇವಲ

ತದೆ. ಇದರಲ್ಲಿ ದೇವ, ದಾನವ, ಗಾಯಕ ಮತ್ತು ಬಂಗಾಲದಿಂದಲೇ ಬರುತ್ತದೆ. ಇದರಿಂದ ಭಾರತದ

ವಿದೂಷಕ ಇತ್ಯಾದಿ ಎಲ್ಲರೂ ಇರುತ್ತಾರೆ. ಅವರೆ - ಇತರ ಪ್ರದೇಶಗಳಿಗೆ ಪ್ರದರ್ಶನದ ಹಕ್ಕನ್ನು

ಲ್ಲರೂ ಎರಡು ರಾಷ್ಟ್ರಗಳ ನಡುವಣ ಯುದ್ಧವನ್ನು ಮಾರುವ ಚಿಂತೆ ನನ್ನಲ್ಲಿ ಉದ್ಭವಿಸುವುದಿಲ್ಲ ,

ತಡೆಯಲು ಯತ್ನಿಸುತ್ತಾರೆ. ಈ ಚಿತ್ರ ಪ್ರಯೋ - ನಾನು ಎಲ್ಲ ಬಗೆಯ ಚಿತ್ರಗಳನ್ನೂ ತಯಾರಿಸ

ಗಾತ್ಮಕವಾಗಿರುತ್ತದೆ. ಇದರಲ್ಲಿ ನಾನು ಅನೇಕ ಲಿಚ್ಛಿಸುತ್ತೇನೆ. ಪೌರಾಣಿಕ, ಸಾಮಾಜಿಕ, ಪರಂಪ

ತಾಂತ್ರಿಕ ಚಮತ್ಕಾರಗಳನ್ನು ಉಪಯೋಗಿಸಿ- ರಾಗತ , ಫೆಂಟೆಸಿ ಹೀಗೆ ಯಾವುದಾದರೂ ಸರಿಯೆ .

ದೇನೆ. ಶಾಸಿ ಯ ಸಿದ್ದಾಂತಗಳ ಬಗೆಗೆ ನಾನು ಯಾವುದರ ಬಗೆಗೂ ನನಗೆ ತಿರಸ್ಕಾರವಿಲ್ಲ.

ಹುಚ್ಚನಾಗಿದ್ದೆ . ಆದರಿಂದು ಅನುಭವ ಮತ್ತು ವಿಷಯವಸ್ತುವೇ ನನ್ನ ಶೈಲಿಯನ್ನು ನಿರ್ಧಾರ

ಅಭ್ಯಾಸಗಳು ನನಗೆ ಬಹಳಷ್ಟು ಕಲಿಸಿವೆ. ಗೊಳಿಸುತ್ತದೆ,

- ಸಂಗೀತಶೂನ್ಯ ಹಾಗೂ ನಿಜಜೀವನಕ್ಕೆ ದೂರ ನನ್ನ ಚಿತ್ರಗಳು ವಿದೇಶಗಳಲ್ಲಿ ಕೀರ್ತಿಗಳಿಸಿವೆ .

ವಾದ ಚಿತ್ರಗಳೆಂದರೆ ನನಗೆ ಸ್ವಲ್ಪವೂ ಹಿಡಿಸುವು ಅದರೆ ನನ್ನ ಚಿತ್ರಗಳು ಭಾರತೀಯರಿಗೆ ಮೆಚ್ಚುಗೆ

ದಿಲ್ಲ . ನಾನು ಮನೋವೈಜ್ಞಾನಿಕ ಚಿತ್ರಗಳನ್ನೂ ಯಾದರೆ, ಅವರ ಪ್ರಶಂಸೆಗೆ ಪಾತ್ರವಾದರೆ ಅದೇ

ತೆರೆಗೆ ತಂದಿದ್ದೇನೆ. ಪ್ರೇಕ್ಷಕರಿಗೆ ಅರ್ಥವಾಗ ನನಗೆ ಎಲ್ಲಕ್ಕಿಂತ ಸಂತೋಷಕರವಾದ ಸಂಗತಿ .

ದಂತಹ ಅಸ್ಪುಟ ಭಾಷೆಯನ್ನೆಂದಿಗೂ ನನ್ನ ಚಿತ್ರ ಅದಕ್ಕಿಂತ ಹಿರಿದಾದ ಅನಂದ ಮತ್ತೊಂದಿಲ್ಲ. ಈ

“ ನವನೀತದ ಆಧಾರ

000

| T 1000 ಕೋಪಗೊಂಡ ಮಹಿಳೆಯೊಬ್ಬಳು

ಜೇನು ಸಾಕಿದವನಿಗೆ ಹೇಳಿದಳು :

& “ನೀನು ಸಾಕಿದ ಜೇನು ನನ್ನನ್ನು

|ಕಚ್ಚಿದೆ. ಇದಕ್ಕೆ ನೀನು ಏನು ಕ್ರಮ

ಕುಡುಕ- ಇನ್ನು ಕುಡಿಯೋದಿಲ್ಲ, ತೆಗೆದುಕೊಳ್ಳುತ್ತಿ ? ”

ಬಿಟ್ಟಿ ಡಿ ಸಾರ್ , ಜೇನು ಸಾಕಿದವ ಶಾಂತವಾಗಿ ಹೇಳಿದ:

ಪೊಲೀಸ- ಹಾಗಾದರೆ ನಾವಲು “ ನಿನ್ನನ್ನು ಕಚ್ಚಿದ ಜೇನು ಯಾವು

ಕೊಟ್ಟಿತು. ದೆಂದು ತೋರಿಸಿಕೊಟ್ಟರೆ ಅದನ್ನು

ಕುಡುಕ- ಕಳ್ಳಭಟ್ಟಿ ಅಂಗಡಿಯಲ್ಲಿ ನನ್ನ ಚೆನ್ನಾಗಿ ಶಿಕ್ಷಿಸುತ್ತೇನೆ. ”

ಸಾಲದ ಪುಸ್ತಕ ಇದೆ. ನಿಮ್ಮದನ್ನು ನನ್ನ - ಕಮರ್ಶಲ್ ಇನ್ಸ್ಟಿಟ್ಯೂಟಿನ ಪ್ರಿನ್ಸಿ

ಲೆಕ್ಕಕ್ಕೇ ಬರೆದುಬಿಡಿ - ಎಂ . ಎಸ್ . ಸಂಸತ್ತಿಲ ಪಾಲ್ ವಿದ್ಯಾರ್ಥಿಗೆ ಹೇಳಿದ :

ಹಾಸ್ಟೆಲಿನಲ್ಲಿದ್ದ ಮಗ ತಂದೆಗೆ ಪತ್ರ - “ ಟೈಪಿಂಗ್ ಹಾಗೂ ಶಾರ್ಟ್

ಹ್ಯಾಂಡ್ ಕಲಿಸುವುದರಲ್ಲಿ ನಾವು ದಾಖಲೆ

ರೂಪಾಯಿಗಳಲ್ಲಿ ಎಲ್ಲವನ್ನು ಈ ವರೆಗೆ ಸ್ಥಾಪಿಸಿದ್ದೇವೆ. ”

ಖರ್ಚು ಮಾಡುತ್ತಿದ್ದೆ . ಇನ್ನು ಮೇಲೆ “ ಏನು ದಾಖಲೆ ? ” ವಿದ್ಯಾರ್ಥಿ ಕೇಳಿದ .

ತಿಂಗಳವೂ ಸ್ವಲ್ಪ ಸ್ವಲ್ಪ ಉಳಿಸಬೇಕು - “ ಹಿಂದಿನ ವರುಷದ ಬ್ಯಾಚಿನಲ್ಲಿದ್ದ

ಎನ್ನುತ್ತೇನೆ. ಆದ್ದರಿಂದ ಇನ್ನು ಪ್ರತಿ ಹತ್ತೂ ವಿದ್ಯಾರ್ಥಿನಿಯರು ತಮ್ಮ ಶಿಕ್ಷಕ

ತಿಂಗಳವೂ ೧೦ ರೂಪಾಯಿಗಳನ್ನು ರನ್ನೇ ವಿವಾಹವಾದರು . ”

ಹೆಚ್ಚಾಗಿ ಕಳಿಸಬೇಕೆಂದು ಬೇಡಿಕೊಳ್ಳು

ತೇನೆ. ೨೨ - ಬಿ ಶಾಂತಾ ದತ್ ಲಕ್ಷಾಧಿಪತಿ ತಂದೆ ಉಡಾಳ ಮಗನಿಗೆ

ಜೀವನದ ಪಾಠ ಹೇಳುತ್ತಿದ್ದ –

ಔಷಧಿ ಕಂಪನಿಗೆ ಮಹಿಳೆಯೊಬ್ಬಳಿಂದ “ ನಾನು ಜೀವನ ಪ್ರಾರಂಭಿಸಿದಾಗ

ಈ ರೀತಿ ಪತ್ರ ಬಂತು : ಪಾದರಕ್ಷೆಯನ್ನು ಕೂಡಾತೊಡುತ್ತಿರ

- 6 ಉತ್ಕೃಷ್ಟ ಔಷಧಿ ತಯಾರಿಸಿದ್ದಕ್ಕೆ ಅಲ್ಲ. ”

ತುಂಬ ಧನ್ಯವಾದಗಳು. ನಾಲ್ಕು ವಾರ - “ ನನಗಾದರೂ ಹುಟ್ಟುವಾಗ ಪಾದ.

ಗಳ ಹಿಂದೆ ನಗುವನ್ನೆತ್ತಿಕೊಳ್ಳುವ ರಕ್ಷೆ ಎಲ್ಲಿತ್ತು ? ” ಎಂದ ಮಗ.

ಶಕ್ತಿಯ ನನಗಿರಲಿಲ್ಲ, ನಿನ್ನ ಟಾನಿಕ್

ತೆಗೆದುಕೊಂಡ ನಂತರ ಮನೆಗೆಲಸದೋ ಹೆಂಡತಿ - ಆಹಾ ! ನಾ ನೊ ೦ ದು

ಡನೆ ನನ್ನ ಗಂಡನನ್ನು ಕೂಡಾ ಥಳಿಸು ಪುಸ್ತಕವಾಗಿದ್ದರೆ ಎಷ್ಟು ಚೆನ್ನಾಗಿತ್ತು ?

ವಷ್ಟು ಶಕ್ತಿ ಬಂದಿದೆ. ” ಆಗ ಪ್ರತಿ ನಿಮಿಷವೂ ಯಾರಾದರೂ

ನನ್ನನ್ನು ಹಿಡಿದುಕೊಂಡು ಓದುತ್ತಿರುತ್ತಿ

ಕಾರಿನ ಮಾಲಿಕ ( ತನ್ನ ಸ್ನೇಹಿತನಿಗೆ) - ದ್ದರು .

(( ಈ ಕಾರನ್ನು ತೆಗೆದುಕೊಂಡ ಮೇಲೆ ಗಂಡ- ನೀನು ಪುಸ್ತಕವಾಗುವ ಬದಲು

ರಿಪೇರಿಗೆ ಒಂದುಪೈಸೆಯನ್ನೂ ಕೊಟ್ಟಿಲ್ಲ. ” ಕ್ಯಾಲೆಂಡರ್‌ ಆಗಿದ್ದರೆ ನಾನು ಪ್ರತಿ

ಸ್ನೇಹಿತ- ಹೌದು. ಸರ್ವಿಸ್ ಗರಾಜಿ ವರ್ಷ ವೂ ಬದಲಾಯಿಸಿಕೊಳ್ಳಬಹು

ನಲ್ಲಿರುವವನೂ ಅದನ್ನೇ ಹೇಳುತ್ತಿದ್ದ . ದಿತ್ತು .

೧೧೦

ನಗೆ ಮಲ್ಲಿಗೆ

ಪತ್ರಿಕಾಕರ್ತರು ದೊಡ್ಡ ಮನುಷ್ಯ ಶಿಕ್ಷಕ- ಗೋವಿಂದಾ, ನೀನು ಬರೆದ

ಕೊಬ್ಬರನ್ನು ಕೆ ಬಿ ದ ರು - “ತಮ್ಮ ನಿಬಂಧ ತುಂಬಾ ಚೆನ್ನಾಗಿದೆ. ಆದರೆ ಅದು

ಬಾಲ್ಯದ ಆಸೆಗಳೇನಾದರೂ ಕೈಗೂಡಿ ವೆಂಕಟೇಶನ ನಿಬಂಧದಂತೆಯೆ ಇದೆ.

ವೆಯೆ ? ” ನಾನೇನು ತಿಳಿದುಕೊಳ್ಳಬೇಕು ?

“ ಹೌದು, ಒ೦ದು ಆಸೆ ಸಾಧಿಸಿದೆ. ನನ್ನ ಗೋವಿಂದ ವೆಂಕಟೇಶನ ನಿಬಂಧವೂ

ಅಜ್ಜಿ ಕೂದಲನ್ನು ಹಿಡಿದೆಳೆದು ಹೊಡೆ ತುಂಬಾ ಚೆನ್ನಾಗಿದೆ ಅಂತಾ ತಿಳಿದುಕೊ

ಯುತ್ತಿರುವಾಗ , ಆಹಾ ! ತಲೆಯ ಮೇಲೆ ಇಬೇಕು.

ಕೂದಲುಗಳೇ ಇಲ್ಲದಿದ್ದರೆ ಎಷ್ಟು ಚೆನ್ನಾ

ಗಿರುತ್ತಿತ್ತು ! ಎ೦ದುಕೊಳ್ಳು ತ್ತಿ ದ್ದೆ , ” ಮಗ- ಅಪ್ಪಾ , ನಾನು ದೊಡ್ಡವನಾದ

ಎಂದವರು ತಮ್ಮ ಬೋಳುತಲೆಯನ್ನು ಮೇಲೆಏನು ಬೇಕಾದ್ದು ಮಾಡಬಹುದು .

ಸವರಿಕೊಳ್ಳುತ್ತಾ ಹೇಳಿದರು . ಪ್ರತಿಯೊಂದಕ್ಕೆ ಅಮ್ಮನಅನುಮತಿಗಾಗಿ

ಕಾಯುವ ಕಾರಣವಿಲ್ಲ ತಾನೆ ?

ಒಮ್ಮೆ ಸ ಶ್ರೀ ಕಾ ಕ ತರ್ ನೋ ಬೃ . ತಂದೆ- ಹಂ - ಹಂ ! ಸ್ವಲ್ಪ ನಿಧಾನ !

ಬರ್ನಾರ್ಡ್ ಶಾರಿಗೆ ಕೇಳಿದ : ಅವಳನ್ನು ಕೇಳದೆ ಏನನಾದರೂ ಮಾಡು

“ ಗಾಂಧೀಜಿಯವರ ಬಗ್ಗೆ ನೀವೇನು ವಷ್ಟು ನಾನು ಕೂಡದೊಡ್ಡವನಾಗಿಲ್ಲ.

ವಿಚಾರ ಮಾಡಿದ್ದೀರಿ ? ”

ಶಾ ಹೇಳಿದರು : “ ಏನೂ ವಿಚಾರ - ನಯಾಗರಾ ಜಲಪಾತದತ್ತ ಬೊಟ್ಟು

ಮಾಡಿಲ್ಲ . ಅವರಿಗೆ ತಮ್ಮ ಬಗ್ಗೆ ವಿಚಾರ ಮಾಡಿ ತೋರಿಸುತ್ತ ಗೈಡ್ ಹೇಳಿದ,

ಮಾಡುವ ಸಾಮರ್ಥ್ಯವಿದೆ. ” (( ಇದು ಜಗತ್ತಿನಲ್ಲಿಯೇ ಅತಿ ದೊಡ್ಡ ಜಲ

ಪ್ರಪಾತ . ಇದರ ಗರ್ಜನೆ ಕೇಳಿದರೆ ಕಿವಿ

ಪ್ರೇಮಿಗಳಿಬ್ಬರೂ ಪೇಟೆಯಲ್ಲಿ ಅಡ್ಡಾ ಗಡಚಿಕ್ಕಿ ಮತ್ತೆ ಕೇಳಿಸದಂತಾಗು

ಡುವಾಗ ಯುವತಿ ಒಮ್ಮಿಂದೊಮ್ಮೆ ಇದೆ. ಈಗನೋಡಲು ಬಂದಿರುವ ಮಹಿ

ಕೆಮ್ಮಲುತೊಡಗಿದಳು . ಳೆಯರಲ್ಲಿ ನನ್ನ ವಿಜ್ಞಾಪನೆ ಏನೆಂದರೆ,

ಯುವಕ- ಗಂಟಲು ಕೆಟ್ಟಿರಬೇಕು. ಅವರೆಲ್ಲರೂ ತುಸು ಹೊತ್ತು ಮಾತು

ಏನನ್ನಾದರೂ ತಗೊಳೋಣವೆ ? ನಿಲ್ಲಿಸಿ ನಯಾಗಾರದ ಗರ್ಜನೆ ಕೇಳಲು

ಯುವತಿ - ಹಂ , ಇದೇ ಈಗ ಸರಾಫರ ಅವಕಾಶ ಮಾಡಿಕೊಡಬೇಕು. ”

ಅಂಗಡಿಯಲ್ಲಿ ತೋರಿಸಿದ್ದೆನಲ್ಲ . ಆ

ಮುತ್ತಿನ ಹಾರ ತೆಗೆದುಕೊಂಡು ಕುತ್ತಿಗೆಗೆ ಚುನಾವಣೆಗೆ ನಿಂತ ಉಮೇದುವಾರ

ಹಾಕಿಕೊಂಡರೆ ಗಂಟಲು ಸರಿಯಾಗುತ್ತೆ . ಕೊಬ್ಬರು ಭಾಷಣ ಮಾಡುತ್ತಿದ್ದರು ,

(( ಬಂಧುಗಳೆ , ಕಳೆದ ಸಲ ನೀವು ನನ್ನನ್ನು

“ನೂರುರೂಪಾಯಿ ನೋಟಿನ ಚಿಲ್ಲರೆ ಆರಿಸಿ ಕಳಿಸಿದಾಗ ನಾನು ನಿನ್ನು ಊರಿಗೆ

ಇದೆಯೇನು ನಿನ್ನ ಬಳಿ ? ” ನೀರಿನ ನಳ ಹಾಕಿಸಿಕೊಟ್ಟಿ , ಈ ಸಲ

“ ಇಲ್ಲ, ಆದರೆ ಇಷ್ಟು ದೊಡ್ಡ ರಕಮಿನ ಆರಿಸಿ ಕಳಿಸಿದರೆ ಆ ನಳದೊಳಗೆ ನೀರು

ಚಿಲ್ಲರೆ ನನ್ನ ಹತ್ತಿರ ಕೇಳಿ ನನ್ನನ್ನು ಗೌರವ ಬರುವಂತೆ ಏರ್ಪಾಡು ಮಾಡಿಕೊಡು

ವಿಸಿದ್ದಕ್ಕಾಗಿ ನಿನಗೆ ಆ ಭಾರಿಯಾಗಿದ್ದೇನೆ. ತೇನೆ.''

ನದ ಜಾಣೆ

K ಹೆಣ್ಣು ಗಂಡು ಬೇಗ ಮೆಚ್ಚಿಕೊಂಡರೆ ಅದು ಅಗ್ಗದಪ್ರೇಮ ; ಸುಲಭ

ವಾಗಿ ಗೆಳೆತನ ಬೆಳಸುವವರು ಜೀವದ ಗೆಳೆಯರಲ್ಲ .

4 ಚಿಕ್ಕ ಶಾಂತಿ ಪರಿಪೂರ್ಣವಾಗಿರದಿದ್ದರೆ ಅದು ಶಾಂತಿಯ ಅರಿಮೆಯನ್ನು

ಹೆಚ್ಚಿಸುತ್ತದೆ; ಸಾಕೆನಿಸುವ ವರೆಗೂ ಭೋಗಿಸದಿರುವುದು ಭೋಗ

ಸುಖದ ರುಚಿಯನ್ನು ಹೆಚ್ಚಿಸುತ್ತದೆ.

* ರೇಷ್ಮೆ ಹುಳ ಗೂಡನ್ನು ನೇಯು ಒಳಗೇ ಉಳಿಯುವುದರಿಂದ ಅದು

ಸೆಕೆಯಾಗುತ್ತದೆ; ಜೇಡರ ಹುಳ ಬಲೆ ನೇಯು ಹೊರಗುಳಿಯುವುದ

ರಿಂದ ಸ್ವತಂತ್ರವಾಗಿರುತ್ತದೆ

K ಬುದ್ದಿವಂತ ಕಣ್ಣಿ೦ದ ಮಾತಾಡುತ್ತಾನೆ; ಮೂಢಕಿವಿಗಳಿಂದ ನುಂಗು

ತಾನೆ.

K ಗಂಭೀರ ಮಿತಭಾಷಿ ಮನುಷ್ಯನ ಮುಂದೆ ಹೃದಯ ಬಿಚ್ಚಬೇಡ; ವಾಚಾ

ಆಯ ಮುಂದೆ ನಾಲಿಗೆ ಬಿಚ್ಚಬೇಡ.

ಸೋಲು ತಿಂದವನ ಮುಂದೆ ನಿನ್ನ ಗೆಲವನ್ನು ಬಣ್ಣಿಸಬೇಡ; ಗೆಲವಿನ

ಕ್ಷಣಗಳಲ್ಲಿ ನಿನ್ನ ಸೋಲುಗಳನ್ನು ಮರೆಯಬೇಡ.

X ಅಲ್ಪನ ಹತ್ತಿರ ಹೋಗಬೇಡ ಆದರೆ ಅವನನ್ನು ಎದುರು ಹಾಕಿಕೊ

೬ಲೂ ಬೇಡ; ಸಂಭಾವಿತನಿಗೆ ಹತ್ತಿರದವನಾಗಲು ಯತ್ನಿಸು , ಆದರೆ

ಅವನಂದದ್ದಕ್ಕೆಲ್ಲ ಸೈಗು ಬೇಡ,

• ಲೋಕವೊಂದು ಧರ್ಮಶಾಲೆ; ಆದ್ದರಿಂದ ಶಾಂತಿಗಾಗಿ ಒಂದುಮೂಲೆ

ಹುಡುಕಬೇಡಿ: ಎಲ್ಲರೂ ನಿನ್ನ ಬಂಧುಗಳೇ ; ಆದ್ದರಿಂದ ಅವರಿಂದ ಉಪ

ಟಳವನ್ನು ನಿರೀಕ್ಷಿಸು.

೧೧೨

ಮಿಗಲು

9 ವರನನ್ನು ಹಿಡಿದು ನಾವು ಎಂಟು ಜನರಿ

ಇದ್ದೆವು. ಕಲ್ಲು ತುಂಬಿದ ಆ ರಸ್ತೆಯಲ್ಲಿ

ಕುದುರೆ ಗಾಡಿ ಹೋಗುತ್ತಿದ್ದಾಗ ಆಗುತ್ತಿದ್ದ ಗಡ

ಗಡ ಸಪ್ಪಳದಲ್ಲಿ ಒಬ್ಬರ ಮಾತು ಇನ್ನೊಬ್ಬರಿಗೆ

ಕೇಳಿಸುವುದು ಕಠಿಣವಾಗಿತ್ತಾದ್ದರಿಂದ ಬಹಳ

ಹೊತ್ತಿನವರೆಗೆ ಪ ಯಾಣಿಕರಲ್ಲಿ ಒಬ್ಬರೂ ಮಾತಾ

ಡಿರಲಿಲ್ಲ . ಪ್ರಯಾಣಿಕರಲ್ಲಿ ನಮ್ಮ ಜಿಲ್ಲೆಯ

ನ್ಯಾಯಾಧೀಶರೊ ರಿದ್ದರು. ಅವರ ಬಳಿ ಕುಳಿತ

ಉದ್ದ ಮನುಷ್ಯ ನಿದ್ದೆ ಮಾಡುತ್ತಲಿದ್ದ , ಹಿಂದೆ

ಕುಳಿತಿದ್ದ ಫ್ರೆಂಚ್ ಗೃಹಿಣಿಯೊಬ್ಬಳು ನಿದ್ದೆ ಮಾಡು

ತಿದ್ದಳಾದರೂ ತನ್ನ ಮುಖವನ್ನು ಕರವಸ್ತ್ರದಿಂದ

ಬೈಟ್ ಹಾರ್ಟನ

ಅಮೇರಿಕನ್ ಕಥೆ

ಮುಚ್ಚಿಕೊಂಡು ತನ್ನ ಸಭ್ಯತೆಯನ್ನು ಪ್ರದರ್ಶಿಸಿ

ದ್ದಳು. ಗಂಡನೊಡನೆ ಪ್ರಯಾಣ ಮಾಡುತ್ತಲಿದ್ದ

ವರ್ಜಿನಿಯ ನಗರದ ಮಹಿಳೆಯೊಬ್ಬಳು ರಿಬನ್ ,

ಕಂಬಳಿ ಮತ್ತು ಉಣ್ಣೆ ಕೋಟುಗಳಲ್ಲಿ ಮುಚ್ಚಿ

ಹೋಗಿ ತನ ವ್ಯಕ್ತಿತ್ವವನ್ನೇ ಕಳೆದು ಕೊಂಡವ

ಳಂತಿದ್ದಳು.

ಗಾಲಿಗಳ ಗಡಗಡ ಸಪ್ಪಳ ಮತ್ತು ಗಾಡಿಯ

ಚಪ್ಪರದ ಮೇಲೆ ರಪರಪ ಬಡಿಯುತ್ತಿದ್ದ ಮಳೆಯು

ಸಪ್ಪಳ ಬಿಟ್ಟರೆ ಮತ್ತಾವ ಸದ್ಯ ಕೇಳಿಸುತ್ತಿರ

ಲಿಲ್ಲ, ಹಠಾತ್ತಾಗಿ ಗಾಡಿ ನಿಂತಿತು . ನಮ್ಮ

ಡ್ರೆ ವರ್ ರಸ್ತೆಯಲ್ಲಿ ಬರುತ್ತಿದ್ದವನೊಬ್ಬನ

133 - 15 “ಗೋನ್ಟ್ರೇಲ್ ಪುಸ್ತಕದಿಂದ

೧೧೩

ಖಿ ಚ

೧೧೪ ಕಸ್ತೂರಿ, ಫೆಬ್ರುವರಿ ೧೯೬೮

ಜೊತೆ ಮಾತಾಡುತ್ತಿದ್ದಾನೆಂದು ನಮಗೆ ತಿಳಿ ಬಿಲ್ ಹೇಳಿದ. ಅವನಂದಂತೆ ನಾವೆಲ್ಲ ಒಟ್ಟಾಗಿ

ಯಿತು. ಅವರಿಬ್ಬರಲ್ಲಿ ನಡೆದ ಉದ್ವೇಗಪೂರ್ಣ “ಮಿಗಲ್ಸ್ ” ಎಂದು ಗಟ್ಟಿಯಾಗಿ ಕೂಗಿದೆವು.

ಸಂಭಾಷಣೆಯಲ್ಲಿ ನಮಗೆ ಕೇಳಿದ್ದು 'ಸೇತುವೆ ಆ ಮೇಲೆ ಒಬ್ಬೊಬ್ಬರಾಗಿ ವಿಗನ ಹೆಸರು

ಕೊಚ್ಚಿ ಕೊಂಡು ಹೆ ಯಿತು, ” ೨೦ ಅಡಿ ಕೂಗಿದೆವು. ಗಾಡಿಯ ಚಪ್ಪರವನ್ನೇರಿದ್ದ ಒಬ್ಬ

ನೀರಿದೆ, ” “ ಮುಂದೆ ಹೋಗಲು ಸಾಧ್ಯವಿಲ್ಲ ”, ಪ್ರಯಾಣಿಕ “ ವಿಂಗಲ್ಸ್ ” ಎಂದು ಬೊಬ್ಬೆ

ಎಂಬ ಶಬ್ದಗಳು ಮಾತ್ರ . ಆ ಮೇಲೆ ರಸ್ತೆಯಲ್ಲಿ ಹಾಕಲು ನಾವು ನಕ್ಕೆವು. ಅಷ್ಟರಲ್ಲಿ ಡ್ರೈವರ್

ದ್ದಾತೆ ನೀವೇಕೆ ವಿಂಗಲ್ಸ್ ಮನೆಗೆ ಹೋಗ “ ಸುಮ್ಮನಾಗಿ ” ಎಂದು

ಬಾರದು ? ” ಎಂದುಕೂಗಿ ಕೇಳಿದ, ನಾವು ಕಿವಿಗೆಟ್ಟೆವು. ' ಡೆಯ ಆ ಬದಿ

ಅದರೆ ಮಿಗಲ್ಸ್ ವರಾರು ? ಅವನ ಮನೆ ಎಲ್ಲಿ ? ಯಿಂದ ನಮ್ಮ ಮಿಗಿ ” ಕಗಿನ ಮತ್ತು

ಒಬ್ಬ ಪ್ರಯಾಣಿಕ “ ವಿಗಳ್ ' ಎಂದರೆ ಒಂದು ಕೊನೆಯ ಮೇಗೆಲ್ಸ್ ” ಕೂಡ ಪತಿ ಸಿ

ಹೋಟೆಲ್ ಇರಬಹುದು ಎಂದು ಅಂದ , ನಮ್ಮ ಯೆಂಬಂತೆ ಧ್ವನಿ ಬರಲು ನಾವೆಲ್ಲ ಆಶ್ಚರ್ಯ

ಹಿಂದೆ ಮತ್ತು ಮುಂದೆ ನೀರು ಏರಿದೆ; ನಮ್ಮ ಚಕಿತರಾಗಿಹೋದೆವು.

ಗಾಡಿ ಹಿಂದಕ ಹೊಗಲಾರದು, ಮುಂದಕ ಛ ! ಛೇ ! ಉಂಟೇ ? ಅತ್ಯಾಶ್ಚರ್ಯ ! ”.

ಸೌಗಲಾರದು- ನವಾಗೇನಾದರೂ ಆ ಶ್ರ ಯ ನ್ಯಾಯಾಧೀಶರು ನುಡಿದರು .

ಸಿ ವುದಾದರೆ ಅದು ವಿಂಗಲ್ಸ್‌ನಲ್ಲಿ ಎಂದಷ್ಟೇ ಸಿಟ್ಟಿನಿಂದಡ್ರೈವರ್ ಕೂಗಿದ, “ ಏ ವಿಂಗಲ್ಸ್ ,

ನಮಗೆ ಗೊತ್ತಾದದ್ದು , ನಮ್ಮ ಕುದುರೆಗಳು ಮಳೆ ಹೊರಗೆ ಬಾ, ಬಂದು ನಿನ್ನ ಐಎಂಖ ತೋರಿಸು ,

ನೀನಿಂದ ತುಂಬಿ ಹೊಂಡಗಳುಳ್ಳ ಕಿರಿದಾದ ವಿಗಲ್ಫ್ , ಮನುಷ್ಯನಂತೆ ವರ್ತಿಸಪ್ಪಾ , ಕತ್ರ

ರಸ್ತೆಯೊಂದರಲ್ಲಿ ಹಾಗೂ ಹೀಗೂ ಸಾಗಿ ಎಂಟಡಿ ಲಲ್ಲಿ ಅಡಗಿ ಕೂಡ್ರಬೇಡ, ”

ಎತ್ತರದ ಕಂಪೌಂಡ್ ಗೋಡೆಗಳುಳ್ಳ ಒಂದು ಗೊ ಡೆ ಯಾ ಜೆ ಯಿ ೦ ದ “ ವಿ ಗಲ್ಫ್

ಮನೆಯ ಎದುರು ನಿಂತವು. ಇದೇ “ವಿಗಲ್ಸ್ ಏ ವಿಂಗಲ್ಸ್ ” ಎಂದು ಧ್ವನಿ ಬಂತು.

ಇರಬೇಕು- ಆದರೆ ಇದು ಖಂಡಿತ ಹೋಟೆಲ್ ಅಲ್ಲ . ”ಸಹಜ್ಞಾ , ವಿಂಗಲ್ಸ್ ! ಸ್ವಲ್ಪ ಯೋಚಿಸಿ

ಡ್ರೈವರ್ ಕೆಳಗಿಳಿದು ಕಂಪೌಂಡಿನ ಬಾಗಿಲು ನೋಡು. ಇಂಥ ಕರಾಳ ರಾತ್ರಿಯಲ್ಲಿ ಇಬ್ಬರು

ತೆರೆಯಲು ಯತ್ನಿಸಿದ. ಆದರೆ ಅದಕ್ಕೆ ಬೀಗ | ಅಸಹಾಯ ಸ್ತ್ರೀಯರಿಗೆ ಆಶ್ರಯಕೊಡಲು ನೀನು

ಹಾಕಿತ್ತು . ನಿರಾಕರಿಸಿದರೆ ಸಂಭವಿಸಬಹುದಾದ ಅನಾಹುತಕ್ಕೆ

“ ವಿಂಗಲ್ಸ್ , ಏ ವಿಂಗಲ್ಸ್ ” ಆತ ಕೂಗಿದ . ನೀನು ಹೊಣೆಯಾಗುವಿರೆಂಬದನ್ನು ಯೋಚಿಸು .

ಉತ್ತರವಿಲ್ಲ . - ನಿನಗೆ ವಿನಂತಿ ಮಾಡಿಕೊಳ್ಳುತ್ತೇನೆ - -

“ಮಿಗ್ - ಎಲ್ , ಏ ವಿಂಗಲ್ ” ಡ್ರೈವರ್ ಆದರೆ ಗೋಡೆಯಾಚೆಯಿಂದ “ ವಿಂಗಲ್ಸ್ ,

ಕೋಪದಿಂದ ಕೂಗಿದ. ಮಿಗಲ್ಸ್ ” ಎಂಬ ಕೂಗು ಕೇಳಿ ಬರುತ್ತಲೇ

ನಮ್ಮಲ್ಲಿ ಒಬ್ಬಾತ ಹುಡುಗಾಟಿಕೆಯಿಂದ ಇತ , ಗಟ್ಟಿಯಾದ ನಗುವಿನೊಂದಿಗೆ ಆ ಧ್ವನಿ

“ವಿಗೈಸೆ ” ಎಂದು ಹುಡುಗ ದನಿಯಲ್ಲಿಕೂಗಿದ. . ಕೊನೆಗೆ ನಿಂತಿತು .

“ ಏ ಮಿಗಿ, ವಿಗ್ ” ನಾವೆಲ್ಲ ಗಟ್ಟಿಯಾಗಿ ನಕ್ಕೆವು. ಯುಬಾಬಿಲ್ ಮತ್ತೆ ತಡವಾ ತಲಿಲ್ಲ , ರಸ್ತೆ

ಬಹುಶಃ ವಿಂಗಲ್ಸ್ ಕಿವುಡನೇನೋ ? ಆತನಿಂದ ಯಲ್ಲಿ ಬಿದ್ದಿದ್ದ ದೊಡ್ಡಕಲ್ಲೊಂದನ್ನೆತ್ತಿಕೊಂಡು

ಉತ್ತರ ಬರಲೆ ಇಲ್ಲ, ರಾತ್ರಿಯಿಡೀ ಗಾಡಿಯಲ್ಲಿ ಆತ ಬೀಗ ವ ಎರಿದು ಬಾಗಿಲು ತೆರೆದ, ನಾವು

ಕುಳಿತು ಕಾಲ ಕಳೆಯಬಾರದೆಂದಿದ್ದರೆ ನಾವೆಲ್ಲ ಅವನ ಹಿಂದೆಯೇ ಹೋದೆವು. ನಮಗೆ ಯಾರೂ

ಒಟ್ಟಾಗಿ ಕೂಗಬೇಕು ಎಂದು ಡ್ರೈವರ್ ಖಂಬಾ ಕಾಣಿಸಲಿಲ್ಲ . ಕತ್ತಲಲ್ಲಿ ನಮಗೆ ಗೊತ್ತಾದದ್ದೆಂದರೆ

ಮಿಗಿ ೧೧೫

ಒಂದು ದೊಡ್ಡ ಕಟ್ಟಿಗೆ ಕಟ್ಟಡದ ಎದುರು ಒಂದು ಈ ಅಸಹಾಯ ವ ನಾಷ್ಯನನ್ನು ನೋಡಿಕೊಳ್ಳಲು

ತೋಟದಲ್ಲಿ ನಾವಿದ್ದೇವೆ ಎಂದು ಮಾತ್ರ , ಒಬ್ಬರಾದರೂ ಮನೆಯಲ್ಲಿರಲೇಬೇಕಲ್ಲ !

( ಈ ವಿಂಗಲ್ ನಿನಗೆ ಗೊತ್ತೆ ? ” ನ್ಯಾಯಾ ಈ ವಿಚಿತ್ರ ವ್ಯಕ್ತಿಯ ಬಗ್ಗೆ ತಮ್ಮ ಅಭಿ

ಧೀಶರು ಡೈ ವರನನ್ನು ಕೇಳಿದರು . ಪ್ರಾಯ ಹೇಳಲೆಂದು ನ್ಯಾಯಾಧೀಶರು ಮು೦ದೆ

" ಇಲ್ಲ. ಆತನ ಪರಿಚಯ ಮಾಡಿಕೊಳ್ಳುವ ಬರುತ್ತಿದ್ದಂತೆ ನಾವು ಗೇಟಿನ ಹೊರಗೆ ಇದ್ದಾಗ

ಮನಸ ನನಗಿಲ್ಲ ” ಯಂಬಾ ಬಿಲ್ ಕಠೋರ ಕೇಳಿಬಂದ ಅಜ್ಞಾತ ಧ್ವನಿ ಮತ್ತೆ “ ಮಿಗಲ್ ,

ಉತ್ತರವಿತ್ತ . ಏ ವಿಂಗಲ್ಸ್ ” ಎಂದು ಕೂಗಿತು .

* ಅದರೆ ಗೃಹಸ್ಥಾ , ನೀನು ಗೇಟಿನ ಬಾಗಿಲು ಆ ಕ್ಷಣಕಾಲ ನಾವೆಲ್ಲ ಒಬ್ಬರನ್ನೊಬ್ಬರು ಭಯ

ಮರಿದಿ. ಈಗ ಮನೆಯ ಬಾಗಿಲನ್ನು ಮುರಿ ವಿಶ್ರಿತ ದೃಷ್ಟಿಯಿಂದ ನೋಡಿಕೊಂಡೆವು. ತನ್ನ

ಯುವ ವಿಚಾರ ನಿನಗಿದೆಯೆ ಅಂತ ! ” ಹೆಗಲ ಮೇಲಿಂದಲೇ ಧ್ವನಿ ಬಂದಂತಾಗಿದ್ದರಿಂದ

“ನೋಡಿಸ್ವಾಮಿ , ನೀವು ಒಪ್ಪಿ ಅಥವಾ ಬಿಡಿ , ನ್ಯಾಯಾಧೀಶರು ತಟ್ಟನೆ ಎರಡು ಹೆಜ್ಜೆ ಹಿಂದೆ

ನಾನಂತೂ ಒಳಗೆ ಹೋಗುತ್ತೇನೆ” ಎಂದು ಸರಿದರು. ಆದರೆ ನಾಲ್ಕಾರು ನಿಮಿಷಗಳಲ್ಲೇ ಈ

ಯು ಬಾ ಬಿಲ್ ಮನೆಯ ಬಾಗಿಲನ್ನು ನೂಕಿಒಳಗೆ ಧ್ವನಿ ಅಗ್ಗಿಷ್ಟಿಕೆಯ ಮೇಲೆ ಡೆ ಕುಳಿತಿದ್ದ ಒಂದು

ನಡೆದ . ಮಾತಾಡುವ ಹಕ್ಕಿಯದು ಎಂದು ಗೊತ್ತಾಯಿತು.

ನಾವೆಲ್ಲ ಅವನ ಹಿಂದೆಯೇ ಒಳಗೆ ಹೋದಾಗ ಅಷ್ಟರಲ್ಲಿ ಮನೆಯನ್ನೆಲ್ಲ ಶೋಧಿಸಿ ಯಾರನ್ನೂ

ಅಗ್ಗಿಷ್ಟಿಕೆಯ ಹತ್ತಿರ ಒಂದು ದೊಡ್ಡ ಖುರ್ಚಿ ಕಾಣದೆ ಯುಬಾ ಬಿಲ್ ತಿರುಗಿ ಬಂದ. ಆತ

ಕಾಣಿಸಿತು . ಕುದುರೆಯನ್ನು ಕಟ್ಟಲು ಸ್ಥಳ ಶೋಧಿಸಿ ಅಲ್ಲಿ * ಏನು, ನೀವೇಯೊ ವಿಂಗಲ್ ? ” ಖರ್ಜಿ ಅದನ್ನು ಕಟ್ಟಿ ಬಂದಿದ್ದ . ಖುರ್ಚಿಯ ಈ ವಿಚಿತ್ರ

ಯಲ್ಲಿ ಕುಳಿತಿದ್ದವನನ್ನು ಯುವಾ ಬಿಲ್ ಕೇಳಿದ , ವ್ಯಕ್ತಿಯಲ್ಲದೆ ಮತ್ತಾರಾದರೂ ಈ ಮನೆಯಲಿ

ಆದರೆ ಆ ವ್ಯಕ್ತಿ ವರಾತಾಡಲಿಲ್ಲ . ಅಲುಗಾಡಲೂ ದ್ವಾರೋ ಇಲ್ಲವೋ ಎಂದವನಿಗೆ ಸಂದೇಹವಾಗಿತ್ತು .

ಇಲ್ಲ, ರಂಬಾ ಬಿಲ್‌ ಅವನ ಬಳಿ ಹೋಗಿದೀಪ ಇಷ್ಟರಲ್ಲಿ ನಮಗೆ ತ್ವರಿತವಾದ ಹೆಜ್ಜೆಯ ಸಪ್ಪಳ

ವೊಂದನ್ನು ಅವನತ್ತ ತಿರುಗಿಸಿದ . ನಿಜವಾಗಿ ಆಗಿ ಮತ್ತು ತೊಯ್ದ ಲಂಗದ ಸಪ್ಪಳ ಕೇಳಿಸಿತು .

ರುವುದಕ್ಕಿಂತಲೂ ಹೆಚ್ಚು ವಯಸ್ಸಾಗಿದ್ದಂತೆ ಆ ಬಾಗಿಲು ದೂಡಿ ಶುಭ್ರ ದಂತಪಂಕ್ತಿಯನ್ನು ಪ್ರದ

ಮುಖ ಕಾಣಿಸುತ್ತಿತ್ತು. ಆ ಮುಖದಲ್ಲಿದ್ದ ದೊಡ್ಡ ರ್ಶಿಸುತ್ತ , ಹೊಳೆಯುವ ಕಪ್ಪು ಕಣ್ಣಿನ ತರುಣಿ

ಕಣ್ಣುಗಳು ಯಂ ಬಾ ಬಿಲ್ಲನ ವಂಖದಿಂದ ದೀಪದತ್ತ ಯೊಬ್ಬಳು ಒಳಗೆ ಬಂದಳು . ಬಾಗಿಲು ಮುಚ್ಚಿ

ಸಾಗಿ ಮತ್ತೆ ಯಾವ ಭಾವವನ್ನೂ ಪ್ರಕಟಿಸದೆ ಅದಕ್ಕಾತು ನಿಂತು ಅವಳು ಮೇಲುಸಿರು ಬಿಡುತ್ತ

ಅಲ್ಲಿಯೆ ಸ್ಥಿರವಾಗಿ ನಿಂತಿತು. “ವಿಗಲ್ಸ್ ಎಂದರೆ ನಾನು ” ಎಂದಳು .

- ಖರ್ಚಿಯಲ್ಲಿ ನಿಶ್ಚಲವಾಗಿ ಕುಳಿತಿದ್ದ ವ್ಯಕ್ತಿ ಹಾ ! ಇವಳು ಮಿಗಲ್ಫ್ ! ಈ ಹೊಳೆಯುವ

ಯನ್ನು ಅಲುಗಾಡಿಸುತ್ತ ಕಿವಿ ಕೇಳಿಸುವು ಕಣ್ಣಿನ ಹುಡುಗಿ ವಿಂಗಲ್ಸ್ , ತೊಯ್ದು ನೀಲಿ

ದಿಲ್ಲವೆ ? ” ಎಂದು ಯುವಾ ಬಿಲ್ ಕೇಳಿದ. ಬಣ್ಣದ ಲಂಗ ಅವಳ ಅಂಗಾಂಗಗಳ ಸೌಂದರ್ಯ

ಯ೦ಬಾಬಿಲ್ ಕೈ ಬಿಟ್ರೊಡನೆಯೆ ಆ ವ್ಯಕ್ತಿ ವನ್ನು ಅಡಗಿಸಲು ಸಮರ್ಥವಾಗಿರಲಿಲ್ಲ, ಅವಳು

ದೊಪ್ಪನೆ ಖರ್ಚಿಯಲ್ಲಿ ಹಿಂದಕೊರಗಿತು . ಹಾಕಿದ ಗಂಡಸರ ಹಾಟಿನ ಅಡಿ ಇದ ಕಂದು

“ ಛೇ ! ಇವನ ಮನೆ ಹಾಳಾಗ ! ” ಖುರ್ಚಿಯಲ್ಲಿ ಕೂದಲಿನಿಂದ, ಅವಳ ಗಂಡಸರ ಬೂಟುಗಳಲ್ಲಿ

ದೇವನನ್ನು ಮಾತಾಡಿಸಿ ಪ್ರಯೋಜನವಿಲ್ಲೆಂದು ಹುದುಗಿದ್ದ ಪುಟ್ಟ ಪಾದಗಳ ವರೆಗೆ ಎಲ್ಲವೂ

ತಿಳಿದ ಯಂಬಾ ಬಿಲ್ ಅತ್ತಿತ್ತ ನೋಡತೊಡಗಿದ. ಸುಂದರ , ನಮ್ಮನ್ನು ಕಂಡು ಸಂತಸದ, ನಿಶ್ಚಿಂತ

೧೧೬ ಕಸ್ತೂರಿ, ಫೆಬ್ರುವರಿ ೧೯೬೮

ನಗುವನ್ನು ಸೂಸುತ್ತಲಿದ್ದ ಈ ಹುಡುಗಿ ಪ್ರಯಾಣಿಕರು ಕ್ಷಣಕಾಲ ದೃಷ್ಟಿ ಹಾ

ವಿಗಲ್ಸ್ ! - ಯಿಸಿ ವಿಂಗಲ್ಸ್ ಶಾಂತಸ್ವರದಲ್ಲಿ ಹೇಳಿದಳು,

“ನೋಡಿ ” ನಮ್ಮ ಆಶ್ಚರ್ಯವನ್ನು ಗಮಸಿ “ ಅಲ್ಲ , ಇವನು ಜೀವನ್

ಸದೆ ಅವಳು ತೇಕುತ್ತಲೇ ಹೇಳಿದಳು , “ನೀವು ಯಾರೂ ಮಾತಾಡಲಿಲ್ಲ, ಸ್ತ್ರೀ ಪ್ರಯಾಣಿಕರು

ರಸ್ತೆಯಲ್ಲಿ ಬರುತ್ತಿದ್ದಾಗ ನಾನು ಎರಡು ಮೈಲು ಇನ್ನಿ ಷ್ಟು ಸಮೀಪಕ್ಕೆ ಸರಿದು ಕೊಂಡು ಕುಳಿತರು.

ಗಳಿಗಿಂತಲೂ ದೂರದಲ್ಲಿದೆ . ಬಹುಶಃ ನೀವಿಲ್ಲಿ ಹಠಾತ್ತಾಗಿ ವಿಂಗಳ ನಗುವಿನ ಧ್ವನಿ ಮೌನ

ಬರಬಹುದು ಎಂದುಕೊಂಡು ನಾನು ಓಡುತ್ತಲೇ ನನ್ನು ವರಿದು ಇಡುಗಿದ್ದ ಸಂಕೋಚವನ್ನು

ಬಂದೆ. ಮನೆಯಲ್ಲಿ ಜಿಮ್‌ನನ್ನು ಬಿಟ್ಟರೆ ದೂರಮಾಡಿತು ,

ಮತ್ತಾರೂ ಇಲ್ಲವೆಂದು ನನಗೆ ಗೊತ್ತಿಲ್ಲವೆ? ಓಡಿ “ ಬನ್ನಿ , ನೀವೆಲ್ಲ ಹಸಿದಿರಬೇಕು. ಊಟ

ಓಡಿ ಈಗ ನನಗೆ ಮೇಲುಸಿರು ಹತ್ತಿದೆ ! ” ತಯಾರಿಸಲು ಯಾರೆಲ್ಲ ಸಹಾಯಮಾಡುತ್ತೀರಿ? ”

ಇಷ್ಟೊಂದು ವಿಂಗಲ್ಸ್ ನೀರಿನಿಂದ ತೊಯ್ದ ಎಂದವಳು ಕೇಳಿದಳು.

ತನ್ನ ತಲೆಯ ಮೇಲಿನ ಹ್ಯಾಟು ತೆಗೆದು ರುಮಾಡಿ ಸಿ ಸಹಾಯಕ್ಕಾಗಿ ಪ್ರತಿಯೊಬ್ಬನೂ ಸಿದ್ಧನಿದ್ದ ..

ದಳು . ನಮಗೆಲ್ಲ ಪ್ರೋಕ್ಷಣೆಯಾಯಿತು. ಕದ ಯುಬಾ ಬಿಲ್ ಉರವಲು ಕಟ್ಟಿಗೆ ತಂದ. ಉಳಿ

ಲನ್ನು ಹಿಂದಕ್ಕೆ ಸರಿಸುವಾಗ ಕೆಲ ಹೇರ್ ಪಿನ್ನು ದವರು ಅಡಿಗೆಗೆ ಸಹಾಯ ಮಾಡಿದರು , ಮೇಜಿನ

ಗಳು ಕೆಳಗೆ ಬಿದ್ದವು. ಅವಳು ನಗುತ್ತ ಯುಬಾ ವೇಲೆ ತಾಟು ಬಟ್ಟಲುಗಳನ್ನು ಇಟ್ಟ ರು .

ಬಿಲ್‌ನ ಬಳಿ ಕುಳಿತು ದಯವಿಟ್ಟು ಹೇರ್ ಪಿನ್ ನ್ಯಾಯಾಧೀಶರು ಪ್ರತಿಯೊಬ್ಬರಿಗೂ ಸಲಹೆ ನೀಡಿ

ಹೆಕ್ಕಿ ಕೊಡುತ್ತೀರಾ? ” ಎಂದು ಕೇಳಿದಳು , ದರು . ಮಳೆ ಕಿಡಕಿಯ ಗಾಜುಗಳಿಗೆ ರಪರಪ

ತಟ್ಟನೆ ಹತ್ತಾರು ಕೈಗಳು ಮುಂದಾದವು, ಬಡಿಯುತ್ತಿದ್ದರೂ ಮಾಲೆಯಲ್ಲಿ ಕುಳಿತು ಸ್ತ್ರೀ

ಹೇರ್‌ಪಿನ್ನು ಗಳನ್ನು ಅವುಗಳ ಸುಂದರ ಒಡತಿಗೆ ಪ್ರಯಾಣಿಕರು ಗುಜು ಗುಜು ಮಾತಾಡುತ್ತಿದ್ದರೂ

ಒಪ್ಪಿಸಲಾಯಿತು. ವಿಗಿ ಎದ್ದು ನೆಟ್ಟಗೆ ಊಟಕ್ಕೆ ಕೂಡುವ ಹೊತ್ತಿಗೆ ನಾವೆಲ್ಲ ಪ್ರಸನ್ನ

ಖುರ್ಚಿಯ ಬಳಿ ಹೋಗಿ ಅದರಲ್ಲಿದ್ದ ವನ ಮುಖ ಚಿತ್ತರಾಗಿದ್ದೆವು. ಅಗ್ಗಿಷ್ಟಿಕೆಯ ಪ್ರ ಕಾ ಶ ದಲ್ಲಿ

ವನ್ನು ದಿಟ್ಟಿಸಿದಳು . ನಾವು ಇದುವರೆಗೆ ಕಾಣದ ಕೋಣೆಯಲ್ಲಿನ ಖರ್ಚಿ ಇತ್ಯಾದಿಗಳನ್ನು ಹಳೆ

ಭಾವ ವೊಂದು ಮುದುಕನ ಕಣ್ಣುಗಳಲ್ಲಿ ಕಾಣಿಸಿ ಪೆಟ್ಟಿಗೆಗಳಿಂದ ತಯಾರಿಸಿದ್ದಾರೆಂದು ನಾವು ಕಂಡು

ದವು. ಆ ಮುದಿ ಮುಖದಲ್ಲಿ ಜೀವ ಮತ್ತು ಭಾವ ಕೊಂಡೆವು. ಬಣ್ಣದ ಅರಿವೆ ಮತ್ತು ಪ್ರಾಣಿಗಳ

ಸಂಚಾರವಾಗುತ್ತಿರುವಂತನಿಸಿತು . ಮಿ ಗಲ್ಫ್ ಜನ್ಮವನ್ನು ಅವುಗಳ ಮೇಲೆ ಹಾಸಿತ್ತು . ಹಿಟ್ಟಿನ

ನಕ್ಕಳು. ತನ್ನ ಕಪ್ಪು ಕಣ್ಣುಗಳನ್ನು , ಶುಭ್ರ ಬ್ಯಾರೆಲ್ ಒಂದರಿಂದ ಆ ಅಸಹಾಯಕ ವುದು

ದಂತಪಂಕ್ತಿಯನ್ನು ನಮ್ಮತ್ತ ಹೊರಳಿಸಿದಳು , ಕನ ಖುರ್ಚಿ ತಯಾರಿಸಲ್ಪಟ್ಟಿತ್ತು . ಪ್ರತಿ

“ ಈ ಅಸಹಾಯ ಮನುಷ್ಯ ... ” ನ್ಯಾಯಾಧೀ ಯೆಂದೂ ಸ್ವಚ್ಛವಾಗಿತ್ತು . ವಾತಾವರಣ ಪ್ರಸನ್ನ

ಶರು ತಡವರಿಸಿದರು . ವಾಗಲೆಂದು ತುಂಬ ಎಚ್ಚರ ವಹಿಸಿದ್ದು ಸ್ಪಷ್ಟ

ಜಿಮ್ ” ಎಂದಳು ಪಿಂಗಲ್ , ವಾಗಿತ್ತು ,

“ ನಿನ್ನ ತಂದೆಯೆ ? ೨೨ ಊಟಚೆನ್ನಾಗಿತ್ತು . ಸಂಭಾಷಣೆಯನ್ನು ಚತುರ

ರೀತಿಯಲ್ಲಿ ವಿಂಗಲ್ಸ್ ಸಾಗಿಸಿದ್ದರಿಂದ ಭೋಜನ

“ ಅಣ್ಣನೆ ? ” ಸಮಾರಂಭ ಯಶಸ್ವಿಯಾಯಿತು. ತನ್ನ ಮತ್ತು

*ಊಂಹುಂ . ” ಜಿಮ್ಮನ ಸುದ್ದಿಯೇ ಬರಗೊಡದಂತೆ ಅವಳು

“ ಗಂಡನೆ ? ೨ ನಮ್ಮ ಪ್ರಯಾಣ , ಹವೆ, ನಮ್ಮ ಸ್ಥಿತಿಗತಿ ಇತ್ಯಾ

ಮಿಗಿ ೧೧೭

ದಿಗಳನ್ನು ಕುರಿತು ಮಾತು ನಡೆಯುವಂತೆ ಮಾಡಿ ಯಿತು, ” ಎಂದು ನಮ್ಮ ಸ್ತ್ರೀ ಪ್ರಯಾಣಿಕರಿಗೆ

ದಳು . ಅವಳ ಸಂಭಾಷಣೆಯು ನಯವಿರಲಿಲ್ಲ, ಅವರು ಮಲಗಬೇಕಾದ ಕೋಣೆಯನ್ನು ತೋರಿ

ಭಾಷೆ ಸರಿಯಾಗಿರಲಿಲ್ಲ. ಗಂಡಸರು ಮಾತ್ರ ಉಪ ಸಲು ಎದ್ದು ನಿಂತಳು . ಒಂದೇ ಒಂದು ಮಲ

ಯೋಗಿಸುವ ಶಬ್ದಗಳನ್ನು ಅಗಾಗ ಅವಳು ನುಡಿ ಗುವ ಕೋಣೆಯಿದೆ. ಆದ್ದರಿಂದ ಗಂಡಸರೆಲ್ಲ

ಯುತ್ತಿದ್ದಳು ಎಂಬುದು ನಿಜ, ಆದರೆ ಮಾತಿ ಇಲ್ಲೇ ಅಗ್ಗಿಷ್ಟಿಕೆ ಸುತ್ತ ಮಲಗಬೇಕಾಗುವುದು ”

ನೊಡನೆ ಹೊರಬೀಳುತ್ತಿದ್ದ ಅವಳ ನಗೆ ಎಂದಳು.

ಎಷ್ಟೊಂದು ಪ್ರಾಮಾಣಿಕವಾಗಿತ್ತೆಂದರೆ ಅವಳ ಸ್ತ್ರೀಯರಿಗಿಂತ ಪುರುಷರು ಕಡಿಮೆ ಕುತೂ

ಮಾತಿಗೆ ನೈತಿಕ ಸ್ವರೂಪ ಬಂದುಬಿಡುತ್ತಿತ್ತು . ಹಲಿಗಳು, ಕಡಿಮೆ ಹರಟುವವರು ಎಂದಿದ್ದರೂ

ಊಟ ನಡೆದಿದ್ದಾಗ ಯಾರೋ ದಪ್ಪ ದೇಹವನ್ನು ಮಿಗಲ್ಸ್ ಹೋದೊಡನೆ ನಾವೆಲ್ಲ ಗುಂಪಾಗಿ ಗುಜು

ಬಾಗಿಲಿಗೆ ತಿಕ್ಕಿದ ಸಪ್ಪಳ ಕೇಳಿಸಿತು . ನಮ್ಮ ಗುಜು ಮಾತಾಡಿದೆವು, ಕಣ್ಣು ಹೊಡೆದೆವು.

ಪ್ರಶ್ನಾರ್ಥಕ ದೃಷ್ಟಿಗೆ ಉತ್ತರವಾಗಿ ವಿಂಗಲ್ಸ್ ವಿಂಗಲ್ಸ್ ಮತ್ತು ನಿಕ್ಕಲ, ನಿರ್ವಿಕಾರವಾಗಿ ಕುಳಿ

ಅದು ಜೋಕೈನ್ ” ಎಂದಳು. ''ನೋಡಬಯ ತಿದ್ದ ಮುದುಕನ ಬಗ್ಗೆ ವರಾತಾಡಿ ಕೊಂಡೆವು.

ಸುತ್ತೀರಾ? ” ಎಂದು ಕೇಳಿದಳು . ನಾವು ಮಾತಾಡುತಿದ್ದಂತೆಯೇ ವಿಂಗಲ್ಸ್ ಮರಳಿ

ನಾವು ಹೂಂ ಅನ್ನು ವುದರೊಳಗೆ ಅವಳು ದಳು, ಆದರೆ ಈಗ ಅವಳು ಮೊದಲಿನಂತಿರಲಿಲ್ಲ ,

ಬಾಗಿಲು ತೆರೆದಳು. ತಕ್ಕ ಮಟ್ಟಿಗೆದೊಡ್ಡದಾಗಿದ್ದ ಅವಳ ಕಣ್ಣುಗಳು ದುಃಖಿತವಾಗಿದ್ದವು. ಹೆಗಲ

ಕರಡಿಯೊಂದು ಮಗಳನ್ನು ಅಭಿಮಾನದಿಂದ ಮೇಲೆ ಕಂಬಳಿ ಹೊತ್ತ ಅವಳು ಕ್ಷಣಕಾಲ ಅಳುಕಿ

ನೋಡುತ್ತ ಒಳಗೆ ಬಂದಿತು . ದಾಗ ಕೆಲ ನಿಮಿಷಗಳ ಹಿಂದಿದ್ದ ಅವಳ ಧೈರ್ಯ

“ ಇದು ನನ್ನ ಅಂಗರಕ್ಷಕ , ನೀವೇನೂ ವೆಲ್ಲ ಉಡುಗಿದಂತೆ ಭಾಸವಾಯಿತು. ಅವಳು

ಅಂಜುವ ಕಾರಣವಿಲ್ಲ, ಅದು ನಿಮ್ಮನ್ನು ಕಡಿ ಜಿಮ್ಮನ ಖುರ್ಚಿಯ ಬಳಿ ಕುಳಿತು ಅವನಿಗೆ

ಯದು. ” ಸ್ತ್ರೀ ಪ್ರಯಾಣಿಕರು ತಮ್ಮ ಮಲೆಗೆ ಕಂಬಳಿ ಹೆಚ್ಚಿ ನಮ್ಮನುದ್ದೇಶಿಸಿ “ನೀವು

ಓಡಿದ್ದನ್ನು ಕಂಡು ವಿಂಗಲ್ಸ್ ಹೇಳಿದಳು. ಕರ ಏನೂ ತಿಳಿದುಕೊಳ್ಳದಿದ್ದರೆ ನಾನಿಂದು ಇಲ್ಲಿಯೇ

ಡಿಗೆ ಆಹಾರ ತಿನ್ನಿಸಿ ಅವಳು ಅದನ್ನು ಹೊರಗೆ ಮಲಗಿಕೊಳ್ಳುತ್ತೇನೆ. ಮತ್ತೆ ಬೇರೆ ಸ್ಥಳವಿಲ್ಲ. ”

ಬಿಟ್ಟು ಬಂದಳು . ಎಂದಳು .

“ ನಾವು ಬಂದಾಗ ಈ ಕರಡಿ ಎಲ್ಲಿತ್ತು ? ” . ಅವಳು ಆ ರೋಗಿ ವಂದುಕನ ಕಳೆಗೆಟ್ಟ ಕೈ

ನ್ಯಾಯಾಧೀಶರು ಕೇಳಿದರು . ಗಳನ್ನು ಹಿಡಿದುಕೊಂಡು ಅರುತ್ತಲಿದ್ದ ಬೆಂಕಿ

“ ನನ್ನ ಸಂಗಡ ಒಬ್ಬ ಗಂಡಸಿನಂತೆಯೆ ರಾತ್ರಿ ಯನ್ನು ನೋಡಿದಳು. ನಾವು ವೆಬೌನವಾಗಿದ್ದೆವು.

ಹೊತ್ತು ನನ್ನನ್ನು ರಕ್ಷಿಸಲು ಅದು ನನ್ನ ಗಾಳಿ ಬೀಸುತ್ತಲೆ ಇತ್ತು . ಮಳೆ ಬೀಳುತ್ತಲೇ

ಹಿಂದಿಂದೆ ಬರುತ್ತದೆ ” ವಿಂಗಲ್ಸ್ ಹೇಳಿದಳು , ಇತ್ತು . ಹಠಾತ್ತಾಗಿ ವಿಂಗಲ್ಸ್ ತಲೆಯೆತ್ತಿ

ಕರಡಿ ಬಂದದ್ದರಿಂದೇನೂ ನಮ್ಮ ಸೀನ್ ಕೂದಲನ್ನು ಝುರಾಡಿಸಿ ಹೆಗಲ ಮೇಲೆ ಬೀಳುವಂತೆ

ಪ್ರಯಾಣಿಕರ ದೃಷ್ಟಿಯಲ್ಲಿ ವಿಗಳಬಗ್ಗೆ ಅನು ಮಾಡಿಕೊಂಡು ನಮ್ಮ ಮುಖ ತಿರುಗಿಸಿ ಹೇಳಿ

ಕಲ ಅಭಿಪ್ರಾಯ ಮೂಡಲಿಲ್ಲ . ಅವರ ಅಭಿ ದಳು, “ ನಿಮ್ಮಲ್ಲಿ ಯಾರಿಗಾದರೂ ನನ್ನ ಪರಿ

ಪ್ರಾಯ ಎಷ್ಟು ಹೀನಾಯವಾಗಿತ್ತೆಂದರೆ ಯುಬಾ ಚಯವುಂಟೆ? ”

ಬಿಲ್ ರಾಶಿ ರಾಶಿ ಕಟ್ಟಿಗೆಯನ್ನು ಅಗ್ಗಿಷ್ಟಿಕೆಗೆ - ಯಾರೂ ಉತ್ತರವೀಯಲಿಲ್ಲ,

ಒಟ್ಟಿದರೂ ಅವರ ಮೈ ಕಂಪಿಸುವುದು ನಿಲ್ಲಲಿಲ್ಲ. “ ನೆನಪು ಮಾಡಿಕೊಳ್ಳಿ, ೧೮೫೩ ರಲ್ಲಿ ನಾನು

ಅದನ್ನರಿತ ಮಿಗಿ ಮಲಗುವ ಹೊತ್ತಾ ಮೇರಿಸ್‌ವಿಲೆಯಲ್ಲಿದ್ದೆ . ಅಲ್ಲಿ ಪ್ರತಿಯೊಬ್ಬ

ಕಸ್ತೂರಿ, ಫೆಬ್ರುವರಿ ೧೯೬೮

ರಿಗೂ ನಾನು ಗೊತ್ತು . ನಾನಿಲ್ಲಿ ಜಿವರ್ ಜೊತೆ ಅಡಗಿ ಕೈಲಿ ಇನ್ನೂ ಜಿಮ್ಮನಕೈಹಿಡಿದುಕೊಂಡು

ಇರಲು ಬರುವ ಮುಂಚೆ ಅಲ್ಲಿ ಪೋಲ್ಕಾ ಸಲೂನ್ ಅವಳು ಹೇಳಿದಳು :

ನಡೆಸುತ್ತಿದೆ . ಆರು ವರ್ಷಗಳ ಹಿಂದಿನ ಮಾತು “ ಈ ಸ್ಥಳ ನನಗೆ ಮನೆಯಂತೆಯೇ ಅನಿಸಲು

ಇದು, ಬಹುಶಃ ಈಗ ನನ್ನ ಮುಖಚಯ್ಯ ಬದಲಾ ತುಂಬ ಸಮಯ ಹಿಡಿಯಿತು. ನಾನು ಯಾವಾ

ಯಿಸಿದೆಯೋ ಏನೋ , ಗಲೂ ಜನರ ಮಧ್ಯದಲ್ಲಿ ಉದ್ವೇಗಭರಿತ ವಾತಾವರ

“ನಿಮಗೆ ಗೊತ್ತಿಲ್ಲದಿದ್ದರೂ ಜಿವರ್ ನನ್ನನ್ನು ಣದಲ್ಲಿ ಇದ್ದವಳು. ಆದರೆ ಇಲ್ಲಿ ನಾವು ಸಾಕಷ್ಟು

ಬಲ್ಲವನಾಗಿದ್ದ . ಅವನು ನನಗಾಗಿ ತುಂಬ ಸುಖ ಸೌಕರ್ಯ ಕಲ್ಪಿಸಿಕೊಂಡೆವು. ಆಗಾಗ

ಖರ್ಚು ಮಾಡಿದ , ಬಹುಶಃ ತನ್ನಲ್ಲಿದ್ದುದೆಲ್ಲವನ್ನೂ ಸೆಕ್ರಾಮೆಂಟ್‌ದಿಂದ ಡಾಕ್ಟರರು ಬಂದು ಜಿಮ್ಮ

ಆತ ಖರು ಮಾಡಿರಬೇಕು ಈ ಚಳಿಗಾಲಕ್ಕೆ ಆರು ನನ್ನು ತಪಾಸಿಸಿ “ ವಿಂಗಲ್ಸ್ ನೀನು ತುಂಬ ಒಳ್ಳೆ

ವರ್ಷಗಳ ಮೊದಲು ಒಂದು ದಿನ ಜಿವರ್ ನನ್ನ | ಯುವಳು. ದೇವರು ನಿನ್ನ ನಿನ್ನ ಮಗುವನ್ನೂ

ಮನೆಯ ಹಿಂದಿನಕೋಣೆಗೆ ಬಂದು ಕುಳಿತವನು ಆಶೀರ್ವದಿಸಲಿ ” ಎಂದು ಹೋಗುವಾಗ ಹೇಳುತ್ತಿ

ಮುಂದೆಂದೂ ಏಳಲೇ ಇಲ್ಲ , ಸಹಾಯವಿಲ್ಲದೆ ದ್ದರು. ಆ ವೇಲೆ ನನಗೆ ಒಂಟಿತನ ಎನಿಸಲೇ

ಸರಿದಾಡಲಿಲ್ಲ ಕೂಡ, ಮುಂದೆಂದೂ ಚಲನವಲನ ಇಲ್ಲ . ಆದರೆ ಈಗ ಕೆಲ ದಿನಗಳ ಹಿಂದೆ ಬಂದಾಗ

ಸಾಧ್ಯವಿಲ್ಲದಂಥ ಒಂದು ರೋಗ ಅವನಿಗೆ ಅಕ ಡಾಕ್ಟರರು ಜಿಮ್ ಇನ್ನು ಬಹಳ ದಿನ ಬದುಕುವು

ಸ್ಮಾತ್ತಾಗಿ ತಗಲಿಬಿಟ್ಟಿತು, ಆತ ನಡೆಸಿದ್ದ ವಿಲಾಸ ದಿಲ್ಲ ಎಂದರು. ಈ ಕ್ಷಣದಲ್ಲಿ ವಿಂಗಳ ಧ್ವನಿ

ಜೀವನ ಈ ರೋಗಕ್ಕೆ ಕಾರಣ , ಇನ್ನಾ ತ ಹೆಚ್ಚು ಮತ್ತು ತಲೆ ಎರಡೂ ಕತ್ತಲೆಯಲ್ಲಿ ಕರಗಿ

ಸಮಯ ಬದುಕುವುದಿಲ್ಲ ಎಂದು ಡಾಕೃರರು ಹೋದಂತೆನಿಸಿತು .

ಹೇಳಿದರು . * ಕ್ಷಣ ಕಾಲ ತಡೆದು ವಿಗಲ್ ಮತ್ತೆ ಹೇಳಿದಳು:

* ಈತನ ಪ್ರಕೃತಿಯಲ್ಲಿ ಯಾವ ಸುಧಾರ ಸುತ್ತಲಿನ ಜನ ತುಂಬ ಒಳ್ಳೆಯವರು, ತಾವು

ಣೆಯೂ ಆಗುವುದಿಲ್ಲ . ಜೀವವ ರಾನವಿಡೀ ಆತ ಬರುವ ಅಗತ್ಯವಿಲ್ಲ ಎಂದೆನಿಸುವ ವರೆಗೂ ನೆರೆ

ಅಸಹಾಯ ಶಿಶುವಿನಂತೆ ಆಗಿರುತ್ತಾನೆ ಎಂದರು ಯರಿನ ಜನ ಇಲ್ಲಿ ಬರುತ್ತಿದ್ದರು. ಹೆಂಗ

ಡಾಕ್ಟರರು . ಅವನನ್ನು ಆಸ್ಪತ್ರೆಗೆ ಸೇರಿಸು ಸರೆ ನನ್ನನ್ನು ಕಾಣಲು ಬರದಷ್ಟು ದಯಾ

ಎಂದು ಸಲಹೆ ಮಾಡಿದರು. ಬಹುಶಃ ಜಿವರ್‌ನ ಪೂಣ೯ರಾಗಿದ್ದರು . ಅಡವಿಯಲ್ಲಿ ಜೋಕ್ಸಿನ್ ನನಗೆ

ಕಣ್ಣುಗಳ ಭಾವವಿರಬೇಕು, ಅಥವಾ ನ ನ ಗೆ ಸಿಗುವ ವರೆಗೂ ನಾನು ಏಕಾಂಗಿಯಾಗಿದ್ದೆ . ತನ್ನ

ಮಕ್ಕಳೇ ಆಗದ್ದರಿಂದ ಇರಬೇಕು- ನಾನು ಇಲ್ಲ' ಮಾತು ಮತ್ತು ಆಟಪಾಟದಿಂದ ರಮಿಸಲು ಹಕ್ಕಿ

ವೆಂದೆ . ನಾನಾಗ ಶ್ರೀಮಂತಳಾಗಿದ್ದೆ , ಸಕಲರಿಗೂ ಇದೆ ಮತ್ತು ಜಿವರ್‌ – ” ವಿಗಲ್ಫ್ ನಕ್ಕಳು,

ಪ್ರಿಯಳಾಗಿದ್ದೆ . ನನ್ನ ಉದ್ಯೋಗವನ್ನು ಮಾರಿ “ ಈ ಅವಸ್ಥೆಯಲ್ಲಿದ್ದರೂ ಜಿವರ್‌ನಿಗೆ ಎಷ್ಟೆಲ್ಲ

ಈ ಶಾಂತಸ್ಥಳವನ್ನು ಕೊಂಡು ನನ್ನ ಕಂದಮ್ಮ ' ಅರ್ಥವಾಗುತ್ತಿದೆ ಎಂದರೆ ನಿಮಗೂ ಆಶ್ಚರ್ಯ

ನನ್ನು ಇಲ್ಲಿಗೆ ಕರೆತಂದೆ. ” ವಾದೀತು. ಕೆಲ ಸಲ ನಾನು ಹೂಗಳನ್ನು ತಂದು

ತಕ್ಕ ಸಮಯಕ್ಕೆ ತಕ್ಕದ್ದನು ಮಾಡುವ ಕೊಡುತ್ತೇನೆ, ಅವನಿಗೆ ಆನಂದವಾದಂತೆ ಕಾಣಿ

ಸ್ತ್ರೀಯ ಸೂಕ್ಷ ಪ್ರಜ್ಞೆಗನುಗುಣವಾಗಿ ವಿಂಗಲ್ಸ್ ಸುತ್ತದೆ. ಆಗಾಗ ಏನಾದರೂ ಓದಿ ಹೇಳುತ್ತೇನೆ. ”

ತಾನು ಕುಳಿತ ಭಂಗಿಯನ್ನು ಬದಲಿಸಿದಳು, ಇವ ನಿನ್ನ ತಾರುಣ್ಯವನ್ನು ಈತನಿಗರ್ಪಿಸಿರುವ

ನಿಗಾಗಿಯೆ ಎಲ್ಲವನ್ನೂ ವರಾಡಿದೆ ಎಂಬುದನ್ನು ನೀನು ಇವನನ್ನೇ ಕೆ ಲಗ್ನ ವಾಗುವುದಿಲ್ಲ?

ತೋರಿಸಲೆಂದಿರಬೇಕು. ಅವಳು ಅಸಹಾಯ ನ್ಯಾಯಾಧೀಶರು ಕೇಳಿದರು . ಜಿಮ್ಮನ ಹಿಂಬದಿಗೆ ಸರಿದಳು. ಅಲ್ಲಿ ಕತ್ತಲೆಯಲ್ಲಿ ನೋಡಿ. ನಾನು ಮತ್ತು ಆತ ಪತಿ - ಪತ್ನಿಯ

ಮಿಗಲ್ ೧೧೯

೧ ಪ

ರಾದರೆ ನಾನಿಲ್ಲಿ ಕಡ್ಡಾಯವಾಗಿ ಇರಲೇಬೇಕಾಗು ಡುವ ಪ್ರಸಂಗ ತಪ್ಪಿಸಿಕೊಳ್ಳಲು, ನಾವು ಬಂದಂ

ಇದೆಂದು ಇಬ್ಬರೂ ಬಲ್ಲೆವು. ಈಗ ನಾನು ಸ್ವಚ್ಛ ತೆಯೆ ತಿರುಗಿ ಹೋಗಬೇಕು ಎಂದು ಅವಳು

ಯಿಂದ ಅವನ ಬಳಿ ಇದ್ದೇನೆ. ” ಬಯಸಿದ್ದು ಸ್ಪಷ್ಟ ವಾಗಿತ್ತು .

' ಆದರೆ ನೀನಿನ್ನೂ ತರುಣ ಸುಂದರಿಯ ಸ್ತ್ರೀಯರನ್ನು ಗಾಡಿಗೆ ಹತ್ತಿಸಿ ನಾವು ಪುನಃ

ಆಗಿರುವಿ ೨೨ ಮನೆಯೊಳಗೆ ಬಂದು ದುಃಖಿತಾಂತಃಕರಣದಿಂದ

“ ಹಾ ! ತುಂಬ ರಾತಿ ಯಾಯಿತು, ನೀವೀಗ ಜಿರ್‌ನ ಕೈಕುಲುಕಿದೆವು ಕೊನೆಯ ಬಾರಿ

ನಿದ್ದೆ ಮಾಡಬೇಕು. ಗುಡ್ ನೈಟ್ ! ” ವಿಂಗಲ್ಸ್ ಕೊಣೆಯ ಸುತ್ತ – ವಿಂಗಲ್ಸ್‌ ಕುಳಿತಿದ್ದ ಜಾಗ

ಮಾತು ನಿಲ್ಲಿಸಿ ಕಂಬಳಿ ಸುತ್ತಿಕೊಂಡು ಜಿಮ್ಮನ ವನ್ನು ನೆನಪು ಮಾಡಿಕೊಳತ್ರ - ನೋಡಿದೆವು.

ಖುರ್ಚಿಯ ಬಳಿ ಮಲಗಿಕೊಂಡಳು. ಅವಳು ನಿಧಾನವಾಗಿ ಬಂದು ಗಾಡಿಯನೆರಿದೆವು, ಬಾರು

ಮತ್ತೆ ಮಾತನಾಡಲಿಲ್ಲ. ಅಗ್ಗಿಷ್ಟಿಕೆಯ ಬೆಂಕಿ ಕೋಲಿನ ಸಪ್ಪಳ ಕೇಳಿಸಿತು . ಗಾಡಿ ಹೊರಟಿತು ,

ಅರಿತು, ನಾವು ಮೌನವಾಗಿ ಕಂಬಳಿ ಹಾಸಿ ಆದರೆ ನಾವು ಮುಖ್ಯ ರಸ್ತೆಗೆ ಬಂದಾಗ ಕುದು

ಮಲಗಿಕೊಂಡೆವು. ರೆಗಳ ವೇಗವನ್ನು ಕಡಿಮೆ ಮಾಡಿ ಯಬಾ ಬಿಲ್

ಕೆಲ ತಾಸುಗಳ ನಂತರ ನನಗೆ ಕೆಟ್ಟ ಕನ ಗಾಡಿ ನಿಲ್ಲಿಸಿದ . ರಸ್ತೆಯ ಮಗ್ಗಲಿಗಿದ್ದ ಚಿಕ್ಕ

ಸೊಂದು ಬಿದ್ದು ಎಚ್ಚರವಾಯಿತು. ಮಳೆ ಗಾಳಿ ಗುಡ್ಡದ ಮೇಲೆ ನಿಗಿ ನಿಂತಿದ್ದಳು. ಅವಳ

ನಿಂತಿತ್ತು , ನಕ್ಷತ್ರಗಳು ಮಿನುಗುತ್ತಿದ್ದವು, ಕೂದಲು ಗಾಳಿಗೆ ಹಾರಾಡುತ್ತಿತ್ತು . ಕಣ್ಣುಗಳು

ಹುಣ್ಣಿಮೆಯ ಚಂದ್ರ ಜೈನ್ ಗಿಡಗಳ ಮೇಲಿಂದ ಹೊಳೆಯುತ್ತಿದ್ದವು. ಮುಗುಳ ಕು ಶುಭ

ಕಣೆಯಲ್ಲಿ ಇಣಿಕಿ ನೋಡುತ್ತಲಿದ್ದ , ದಂತಪಂಕ್ತಿಗಳನ್ನು ಪ್ರದರ್ಶಿಸುತ್ತ , ಕರ ವಸ್ತ್ರ ಅದರ ಪ್ರಕಾಶ ತುಂಬ ಮಮತೆಯಿಂದ ಖುರ್ಚಿ ಬೀಸುತ್ತ ಅವಳು ನಮ್ಮನ್ನು ಬೀಳ್ಕೊಟ್ಟಳು.

ಯಲ್ಲಿದ್ದ ಅಸಹಾಯ ಮುದುಕ ಮತ್ತು ಅವನ ನಾವು ಪ್ರತಿಯಾಗಿ ನಮ್ಮ ಹ್ಯಾಟನ್ನು ಬೀಸಿದೆವು.

ಬದಿಗೆ ಮಲಗಿದ್ದವಳ ಮೇಲೆ ಬೀಳುತ್ತಲಿತ್ತು . ಯುಬಾ ಬಿಲ್ ಗಾಡಿಯನ್ನು ಓಡಿಸಿದ, ನಾವು

ತನ ಪ್ರಯಾಣಿಕರನ್ನು ಕಾಯುತ್ತ ನಿದ್ದೆ ಮಾಡದೆ ಆಸನಗಳಲ್ಲಿ ಒರಗಿಕೊಂಡೆವು. ನಾರ್ಥ್ಫೋಕ್‌ನ

ಕುಳಿತಿದ್ದ ಯುಬಾ ಬಿಲ್ಲನ ಒರಟು ಮುಖಕ್ಕೆ ಇಂಡಿಪೆಂಡನ್ ಹೋಟೆಲ್ಲಿನೆದುರು ಗಾಡಿ ನಿಲ್ಲುವ

ಕೂಡ ಸೌಮ್ಯ ಕಳೆಯನ್ನು ಚಂದ್ರಪ್ರಕಾಶ ವರೆಗೂ ನಮ್ಮ ಲೋ ಬ್ಬರೂ ಮಾತಾಡಲಿಲ್ಲ ,

ತಂದಿತ್ತು . ನನಗೆ ಮತ್ತೆ ನಿದ್ದೆ ಬಂತು. ಎಲ್ಲರೂ ನ್ಯಾಯಾಧೀಶರ ಹಿಂದಿಂದೆ ನಾವು ಹೋಟೆಲನ್ನು

ಏಳಿ ತಯಾರಾಗಿ ?” ಎಂದು ನಸುಕಿನಲ್ಲಿ ಯುಂಬಾ ಹೊಕೆವು, ಹಾಟ್ ತೆಗೆಯುತ್ತ ನ್ಯಾಯಾಧೀಶರು

ಬಿಲ್ ಕೂಗಿದಾಗಲೇ ಮತ್ತೆ ನನಗೆ ಎಚ್ಚರವಾ ' ಸಭ್ಯ ಗ್ರಹಸ್ತರೆ, ನಿಮ್ಮ ಗ್ರಾಸುಗಳು ತುಂಬಿ

ಯಿತು. ವೆಯೆ ? ಎಂದು ಕೇಳಿದರು.

- ಮೇಜಿನ ಮೇಲೆ ನಮಗಾಗಿ ಕಾಫಿ ಸಿದ ವಾ ' ಹೂಂ ” ಎಂದೆವು .

- ಗಿತ್ತು . ಆದರೆ ವಿಂಗಲ್ಸ್ ಇರಲಿಲ್ಲ , ಕುದುರೆ “ ಹಾಗಾದರೆ ವಿಂಗಳ ಗೌರವಾರ್ಥ ಕುಡಿ

ಹೂಡಿ ಗಾಡಿ ಸಿದ್ದವಾದರೂ ಎಷ್ಟೋ ಹೊತಿನ ಯಿರಿ, ದೇವರು ಅವಳನ್ನು ಹರಸಲಿ, ೨೨

ವರೆಗೆ ನಾವು ಆ ಮನೆಯಲ್ಲಿ ಅತಿ ಸುಳಿದಾಡಿ ಬಹುಶಃ ದೇರ್ವು ಹಾಗೆ ಮಾಡಿರಬೇಕು.

ದೆವು. ಆದರೆ ಅವಳು ತಿರುಗಿ ಬರಲಿಲ್ಲ. ಬೀಳೆ ಯಾರಿಗೆ ಗೊತ್ತು ?

00

ಆರೋಗ್ಯದಿಂದಿರಲು

ನಿಮಗೆ ಪ್ರತಿ ದಿನ ಅವಶ್ಯಕವಾದ

ವಿಟಮಿನ್ ಮತ್ತು

ಖನಿಜಗಳ

ಅಗತ್ಯವಿದೆ...

ಅಥವಾ 11 ಅತ್ಯಾವಶ್ಯಕ ವಿಟಮಿನ್ ಮತ್ತು 8 ಅತ್ಯಾವಶ್ಯಕ ಖನಿಜಗಳಿರುವ

ಒಂದೇ ಒಂದು

ವಿರಾನ್

ಮಾತ್ರೆಯ ಅಗತ್ಯವಿದೆ.

ಕೇವಲ ಒಂದು ವಿಮ್‌ಗ್ರಾನ್ ದಿನವಿಡೀ ನಿಮಗೆ ಶಕ್ತಿಯನ್ನು

T

ನೀಡುತ್ತದೆ. ಇಂದೇ ವಿಮ್‌ಗ್ರಾನ್ ಕೊಳ್ಳಿರಿ .

sQ1BB SARABHAI CHEMICALS ® ರಿಜಿಸ್ಟರ್ಡ್ ಟ್ರೇಡ್ ಮಾರ್ಕ್‌ |

ಬರ್ಟಂಡ್ ರಸೆಲ್ಲರ ವಿಚಾರಗಳನ್ನನುಸರಿಸಿ

ಸುಖ ಬೇಕಾದರೆ ಪ್ರೀತಿ ಬೇಕು

ಪಾವೆಂ

DOನವ ಜೀವಿಗಳು ಸುಖ ಎಂದು ಏನನ್ನು ಇಲ್ಲವೇ ನಿಜವಾಗಿಯೂ ಅವನನ್ನು ಯಾರೂ

ಕರೆಯುತ್ತಾರೆ ಅದು ಜೀವನದಲ್ಲಿ ಅವನವನ ಪ್ರೀತಿಸುತ್ತಿರಲಿಕ್ಕಿಲ್ಲ.

ಉತ್ಸಾಹ ಎಷ್ಟಿದೆ ಎಂಬುದನ್ನು ಅವಲಂಬಿಸು ಪ್ರೇಮವಂಚಿತರಾದವರು ಅದಕ್ಕಾಗಿ ಹಂಬಲಿಸಿ

ತದೆ. ಒಬ್ಬನು ಸಾಮಾನ್ಯವಾಗಿ ಸುಖಿಯೋ ಅಪೂರ್ವ ದಯೆ ಔದಾಲ್ಯದ ಕೃತಿಗಳನ್ನು ಮಾಡು

ಅಸುಖಿಯೋ ಎಂಬುದನ್ನು ಅವನಲ್ಲಿ ವ್ಯಕ್ತವಾ ವುದುಂಟು . ಇದಕ್ಕೆ ಪ್ರತಿಯಾಗಿ ಅವರು ಪ್ರೀತಿ

ಗುವ ಉತ್ಸಾಹದಿಂದಲೇ ಅಳೆಯಬಹುದು. ನಿರೀಕ್ಷಿಸುತ್ತಾರೆ. ಆದರೆ ಅವರಿಗೆ ಅದು ದೊರೆ

ಉತ್ಸಾಹಿಯು ಜೀವನದಲ್ಲಿ ಇಷ್ಟವಾದ ಅ೦ಶಗಳಿವೆ ಯುವುದು ಅಪರೂಪ. ಪ್ರತಿಫಲಾಪೇಕ್ಷೆಯಿಂದ

ಯೆಂದು ಒಪ್ಪುತ್ತಾನೆ ಮತ್ತು ಅದನ್ನು ಸಾಧಿಸಲು ಕೊಟ್ಟ ಯಾವ ದಾನವೂ ತೆಗೆದುಕೊಂಡವರಲ್ಲಿ

ಯತ್ನಿಸುತ್ತಾನೆ. ನಿರುತ್ಸಾಹಿಯು ಬಾಳಿನಲ್ಲಿ ನಿಜವಾದ ಕೃತಜ್ಞತೆಯನ್ನು , ಪ್ರೀತಿಭಾವನೆಯನ್ನು

ಕತ್ತಲೆಯನ್ನೇ ಕಾಣುತ್ತಾನೆ. ಯಾವುದಕ್ಕೂ ಜಾಗರಿಸಲಾರದು. ಪ್ರೀತಿಗಾಗಿ ಬೇಡುವವರಿಗೆ

ಏನೂ ಅರ್ಥವಿಲ್ಲ ಎಂಬ ಗ್ರಹಿಕೆಯಿಂದಲೇ ಅವನು ಅದು ದೊರೆಯುವುದಿಲ್ಲ . ಇದು ಮಾನವ ಸ್ವಭಾವ.

ಹೊರಡುವುದರಿಂದ ಅವನಿಗೆ ಸುಖವೆಂಬ ಪದಾರ್ಥ ಹೀಗಾದೊಡನೆ ಆ ವ್ಯಕ್ತಿ ಪ್ರಪಂಚವೇ ಕ್ಷತ್ರ

ದುರ್ಲಭವಾಗುತ್ತದೆ. . ೯ ವಾಗಿದೆಯೆಂಬ ತೀರ್ಮಾನಕ್ಕೆ ಅವನು ಬರು - ಉತ್ಸಾಹದ ತಳದಲ್ಲಿ ಪ್ರೀತಿ ಎಂಬ ಪದಾರ್ಥ ತಾನೆ.

ವಿದೆಯೆಂಬುದು ಅನೇಕರ ಗಮನಕ್ಕೆ ಬರುವುದಿಲ್ಲ. ಪ್ರೀತಿಯ ಅಭಾವವುಳ್ಳವರು ಇನ್ನೊಂದು ರೀತಿ

ತನ್ನ ನ್ನು ಯಾರಾದರೂ ಪ್ರೀತಿಸುತ್ತಾರೆ ಎಂಬ ಯಲ್ಲ ಪ್ರತಿಕ್ರಿಯೆತೋರಿಸಬಹುದು , ಯುದ್ಧ ,

ಅರಿವು ತನ್ನೊಡನೆ ಉತ್ಸಾಹವನ್ನು ತರುತ್ತದೆ. ಕ್ರಾಂತಿಗಳ ಮೂಲಕ ತಮ್ಮನ್ನು ಪ್ರೀತಿಸಲೊಲ್ಲದ

ತನ್ನ ನ್ನು ಪ್ರೀತಿಸುವವರಿಲ್ಲ ಎಂಬ ಭಾವನೆ ಇದ್ದವ ಪ್ರಪಂಚದ ಮೇಲೆ ಅವರು ಸೇಡು ತೀರಿಸಿಕೊಳ್ಳ

ನಿಗೆ ಬಾಳಿನಲ್ಲಿ ಉತ್ಸಾಹ ಬರುವುದು ಕಷ್ಟ , ಬಹುದು . ಇಲ್ಲವೇ ಪರರನ್ನು ವಿಷಬಾಣಗಳಿಂದ

ತನ್ನ ನ್ನು ಯಾರೂ ಪ್ರೀತಿಸುವುದಿಲ್ಲ ಎಂಬ ನೋಯಿಸುವ ತೀಕ್ಷ ಬರವಣಿಗೆಗಳಿಂದ ತಮ್ಮ

ಅನಿಸಿಕೆ ಮನುಷ್ಯನಿಗೆ ಏಕೆ ಬರುತ್ತದೆ? ಕಾರಣ ಕೋಪವನ್ನು ಪ್ರಕಟಿಸಬಹುದು. ಇಂಥವರು

ಗಳು ಬಗೆಬಗೆಯವಾಗಿರಬಹುದು . ತಾನು ಶುದ್ಧ ಪ್ರಚಂಡ ಪುರುಷರಾಗಿರುತ್ತಾರೆ; ಮಹಾ ಧೈಯ್ಯ

ಅಯೋಗ್ಯ - ತನ್ನನ್ನು ಯಾರೂ ಪ್ರೀತಿಸಲಾರರು ಶಾಲಿಗಳಾಗಿರುತ್ತಾರೆ. ಅದನ್ನೆಲ್ಲ ದುರುಪಯೋಗ

ಎಂಬ ಭ್ರಮೆ ಅವನಿಗಿರಬಹುದು ಅಥವಾ ಬಾಲ್ಯ ಪಡಿಸುತ್ತಾರಷ್ಟೇ .

ದಲ್ಲಿ ತನ್ನ ಸುತ್ತಲ ಇತರ ಮಕ್ಕಳಿಗಿಂತ ಅವನಿಗೆ ಆದರೆ ಸಾಮಾನ್ಯ ಯೋಗ್ಯತೆಯ ಜನ

ಪ್ರೀತಿಯ ಪಾಲು ಕಡಿಮೆ ದೊರೆತಿರಬಹುದು ; ಪ್ರೀತಿಯ ಹಸಿವನ್ನು ನಿರಾಶೆ, ಹೊಟ್ಟೆಕಿಚ್ಚು

138 -16 ೧೨೧ |

ಕಸ್ತೂರಿ, ಫೆಬ್ರುವರಿ ೧೯೬೮

ಆಗಾಗ್ಗೆ ಪರನಿಂದೆಗಳ ಮೂಲಕ ವ್ಯಕ್ತಪಡಿಸು ರಾದ ಮಕ್ಕಳು ಅತಿ ನಮ್ರರಾಗಿ ಅಳುಬುರುಕ

ತ್ತಾರೆ. ಪ್ರೀತಿಸುವವರಿಲ್ಲದ ಮನುಷ್ಯನಲ್ಲಿ ಅಧ್ಯೆ ರಾಗಿ ಸ್ವಾರ್ಥಿಗಳಾಗಿ ಬೆಳೆಯುತ್ತಾರೆ. ಪ್ರಾಯ

ವುಂಟಾಗುವುದರಿಂದ ಅವನು ರೂಢಿಬಿದ್ದದ್ದನ್ನೇ ಬರುವುದರೊಳಗೇ ಬಾಳು ಸಾವುಗಳ ಚಿಂತನೆ

ಮಾಡುತ್ತೆ ಗೊತ್ತಿದ್ದ ದಾರಿಯಲ್ಲೇ ಸಾಗುತ್ತಾನೆ. ಪ್ರಾರಂಭಿಸುತ್ತಾರೆ. ಪ್ರಪಂಚವೆಲ್ಲ ಅರ್ಥವಿಲ್ಲದ

ಸಾಹಸ ವೃತ್ತಿ ಅವನಲ್ಲಿ ಹುಟ್ಟುವುದಿಲ್ಲ . ಇದು ಸಂತೆ ಎಂಬ ನಿರ್ಣಯಕ್ಕೆ ಬರುತ್ತಾರೆ. ಬುದ್ಧಿ

ಉತ್ಸಾಹಕ್ಕೆ ಪೋಷಕವಲ್ಲ . ಶಾಲಿಗಳಾಗಿದ್ದರೆ ಈ ಗೊಂದಲವನ್ನೆಲ್ಲ ಸರಿಪಡಿಸಿ

- ಅಧ್ಯೆಶ್ಯ ಇಲ್ಲವೇ ಅಸುರಕ್ಷಿತತೆಯ ಭಾವನೆ ವ್ಯವಸ್ಥಿತ ರೂಪವನ್ನು ಕೊಡುವ ನಿರಾಶಾವಾದಿ

ಯುಳ್ಳವರಿಗಿಂತ ಧೈರವಂತರು , ಸುರಕ್ಷಿತತೆಯ ತತ್ವಜ್ಞಾನದ ಸೌಧ ಕಟ್ಟುತ್ತಾರೆ. ಈ ವ್ಯವಸ್ಥಿತ

ಭಾವನೆಯುಳ್ಳವರು ಹೆಚ್ಚು ಸುಖಿಗಳಾಗುತ್ತಾರೆ. ಸೌಧದಲ್ಲಿ ಅಪಧೈರವಿಲ್ಲದೆ ಮಾನಸಿಕ ವಿಹಾರ

ಆತ್ಮವಿಶ್ವಾಸವು ಉತ್ಸಾಹದ ಹಾಗೆಯೇ ಸುಖಕ್ಕೆ ಮಾಡಬಹುದಲ್ಲ ! ವಾಸ್ತವ ಪ್ರಪಂಚದಲ್ಲಿ ಚಲಿಸಲು

ಬೀಜವೆನ್ನಲಾಗದಿದ್ದರೂ ಪೋಷಕ ದ್ರವ್ಯ . ಅದು ಅವರಿಗಾಗುವ ಅಂಜಿಕೆಯೇ ಈ ಆದರ್ಶ ಪ್ರಪಂ--

ಸರಿಯಾದ ಮಾದರಿಯ ಪ್ರೀತಿಯಿಂದ ಬಂದಷ್ಟು ಚದ ಕಲ್ಪನೆಗೆ ಕಾರಣವಾಗಿರುತ್ತದೆ,

ಬೇರಾವುದರಿಂದಲೂ ಬಾರದು . ಈ - ಆದ್ದರಿಂದ ನಿಮ್ಮ ಮಗು ಬೆಳೆದು ಜಗತ್ತಿ

ಸರಿಯಾದ ಪ್ರೀತಿ ಎಂದರೇನು ? ಸುರಕ್ಷಿತ ನೊಡನೆ ಹೊಂದಿಕೊಂಡು ಸುಖಿಯಾಗಿ ಬಾಳ

ತೆಯ ಭಾವನೆ ಬರಲು ಆಧಾರ ನಮಗೆ ಇತರ ಬೇಕಾದರೆ ಅದಕ್ಕೆ ನಿಮ್ಮ ಮಮತೆಯನ್ನು ಎರೆ

ರಿಂದ ದೊರೆಯುವ ಪ್ರೀತಿ ಹೊರತು ನಾವು ಯಿರಿ. ಆದರೆ ಸರಿಯಾದ ಮಮತೆಯನ್ನು ಎರೆ

ಕೊಡುವ ಪ್ರೀತಿಯಲ್ಲ. ಪ್ರೀತಿಯೊಂದೇ ಯಿರಿ, ಮಮತೆಯಲ್ಲಿ ಸರಿಯಾದ, ತಪ್ಪಾದ

ಸಾಲದು ; ಪ್ರಶಂಸೆಯ ಬೆರತಿದ್ದರೆ ಮನುಷ್ಯ ಮಮತೆಗಳಿವೆ . ಸ್ವತಃ ತೀರ ಅಂಜುಬುರುಕಿ

ಕೃತಾರ್ಥತೆಯನ್ನು ಅನುಭವಿಸುತ್ತಾನೆ. ಸಂಗೀತ | ಯಾದ ತಾಯಿ ಮಗುವನ್ನು ಅತಿಯಾಗಿ ಪ್ರೀತಿಸಿ

ಗಾರ ಹಾಡುತ್ತಿರುವಾಗ ನೀವು ತಲೆದೂಗುತ್ತಿದ್ದರೆ , ಕಾಪಾಡಲು ಯತ್ನಿಸುತ್ತಾಳೆ. ರಸ್ತೆ ದಾಟಬೇಡ,

ಬೇಶ್ ! ಎನ್ನುತ್ತಿದ್ದರೆ ಅವನ ಉತ್ಸಾಹ ಇಮ್ಮಡಿ ಕಾರಿನಡಿ ಬಿದ್ದೀಯೆ; ಅಲ್ಲಿ ಹೋಗಬೇಡ, ಹೋರಿ

ಸುತ್ತದೆ. ಕವಿ, ನಟ, ಗಾಯಕರು ಹೀಗೆ ಸಾರ್ವ ಇರಿದೀತು; ನೀರು ಕುಡಿಯಬೇಡ, ನೆಗಡಿಯಾ

ಜನಿಕ ಪ್ರೇಮದಿಂದ ಉಬ್ಬು ವವರು , ಅದಿಲ್ಲದಿದ್ದರೆ ದೀತು ಹೀಗೆ ಪ್ರತಿಯೊಂದು ಚಿಲ್ಲರೆ ಅಪಾಯ

ಅವರು ಅತೀವ ಅಸುಖಿಗಳಾಗುತ್ತಾರೆ. ವನ್ನೂ ಹೆಚ್ಚಿಸಿ ಹೇಳಿದರೆ ಮಗು ಪ್ರಪಂಚವನ್ನು

- ಬಾಲ್ಯದಲ್ಲಿ ತಂದೆತಾಯಿಗಳ ಕೊಂಡಾಟ ಅಪಾಯಕರ ಸ್ಥಳವೆಂದು ಬಗೆದು ಯಾವಾಗಲೂ

ಚೆನ್ನಾಗಿದ್ದರೆ ಮಕ್ಕಳು ಸುಖಿಗಳಾಗಿರುತ್ತಾರೆ. ತಾಯಿಯ ನೆರಳಲ್ಲೇ ನಡೆಯಲಾರಂಭಿಸುವುದು .

ಆ ಪ್ರೀತಿಯನ್ನು ಅವರು ಮನಸಾ ಗಮನಿ ಈ ಅಭ್ಯಾಸ ದೊಡ್ಡವನಾದ ಮೇಲೆ ಉಳಿದು

ಸುತ್ತಾರೆಂದಲ್ಲ , ಅವರಿಗೆ ಅದು ಸಹಜವಾಗಿ ಕೇಳುವುದು , ಈ ಅತಿ ಮಮತೆಯು ಅವನನ್ನು

ಬ ರು ವು ದ ರಿ ೧ ದ ಅದರ ಬಗ್ಗೆ ಅವರು ಸದಾ ದೈಹಿಕ ಮತ್ತು ಮಾನಸಿಕ ಪರಾಧೀನತೆ

ವಿಚಾರಿಸುವುದಿಲ್ಲ. ಪ್ರೀತಿಪಾತ್ರರಾದ ಮಕ್ಕಳು - ಯಲ್ಲಿಡುವುದು , ಅಂಗರಕ್ಷಕರಿಲ್ಲದೆ ನಡೆಯದು.

ಹೊರ ಜಗತ್ತನ್ನು ಚಿಂತಿಸುತ್ತಾರೆ, ದೊಡ್ಡವರಾದ ಮದುವೆಯಾದ ಮೇಲೆ ಅವರು ಹೆಂಡತಿಯಿಂದ

ಮೇಲೆ ವರಾಡಬೇಕಾದ ಹೊಸ ಹೊಸ ಸಾಹಸಗಳ ಒಂದು ಬಗೆಯ ವಾತೃತ್ವವನ್ನೇ ಅಪೇಕ್ಷಿಸುವರು .

ಕಲ್ಪನೆ ಕಟ್ಟುತ್ತಾರೆ. ಇದೆಲ್ಲಕ್ಕೆ ಮನಸ್ಸಿನ ತಳ ಇದರಿಂದ ಹೆಂಡತಿಯ ಮನಸ್ಸಿನಲ್ಲಿ ಗಂಡನ

ದಲ್ಲಿ ತನ್ನನ್ನು ಕಷ್ಟದಿಂದ ಕಾಪಾಡುವವರಿದ್ದಾರೆ ಮೇಲೆ ಗೌರವ ಇಳಿದು ಹೋಗುವುದು ಸಹಜ,

ಎಂಬ ಪ್ರಜ್ಞೆ ಇರುವುದೇ ಕಾರಣ. ಪ್ರೀತಿ ವಂಚಿತ ಅವಳು ಅವನನ್ನು ಒಂದು ಬೆಳೆದ ಮಗುವಿನಂತೆ

೧೨೩ ಸುಖ ಬೇಕಾದರೆ ಪ್ರೀತಿಬೇಕು

ನಡೆಸಿಕೊಳ್ಳುತ್ತಾಳೆ. ಹಾಗಾದಾಗ ಗಂಡನಿಗೆ ಅಗತ್ಯವೆಂಬುದನ್ನು ಈ ವರೆಗೆ ಚರ್ಚಿಸಿದ್ದಾ

ವ್ಯಥೆಯಾಗುತ್ತದೆ. ಯಿತು. ಆದರೆ ಅದು ಒಂದು ಮುಖ ಮಾತ್ರ .

ಅಂದಾಕ್ಷಣ ಮಗು ಅಪಾಯವನ್ನು ಹುಡುಕಿ ಅಷ್ಟೇ ಮಹತ್ವದ ಇನ್ನೊಂದು ಮುಖ ಪ್ರೀತಿ

ಕೊಂಡು ಹೋಗುವಂತೆ ಪ್ರೋತ್ಸಾಹಿಸುವುದು ಯನ್ನು ಕೊಡುವುದು . ದೋಣಿಯಲ್ಲಿ ನೀವು

ಮಮತೆ ಎಂದು ಅರ್ಥವಲ್ಲ. ಮಮತೆಯಲ್ಲಿ ಅನಿ ಹೊರಟಿದ್ದೀರಿ. ನದಿಯ ದಂಡೆಯಲ್ಲಿ ಬೆಳೆದ

ವಾಕ್ಯವಾಗಿ ರಕ್ಷಣಾಭಾವ ಸ್ವಲ್ಪವಾದರೂ ಇದ್ದೇ ಮರಗಿಡಗಳು, ಅವು ನೀರಲ್ಲಿ ತೋರುವ ಪ್ರತಿ

ಇರುತ್ತದೆ. ಪ್ರೀತಿಪಾತ್ರರಿಗೆ ಕಷ್ಟವಾದರೆ ನಾವು ಬಿಂಬ, ಬಿಳಿದಾಗಿ ಹಬ್ಬಿದ ಮಳಲ ದಿಬ್ಬ ಇವು

ನೋಯದೆ ಇರಲಾರೆವು. ಆದರೆ ಮಮತೆಯು ನಿಮ್ಮಲ್ಲಿ ಅಪೂರ್ವವಾದ ಆನಂದವನ್ನು ಉಂಟು

ಅನಾಹುತವನ್ನೇ ಊಹಿಸಿ ಹೆದರಿಸುವುದರಲ್ಲಿಲ್ಲ ; ಮಾಡುತ್ತವೆ. ನಿಮ್ಮ ಆನಂದಕ್ಕೂ ನದೀತೀರ

ಕಷ್ಟ ಬಂದಾಗ ಸಹಾನುಭೂತಿ ತೋರಿಸುವುದ ದಿಂದ ನಿಮಗಾಗುವ ಪ್ರಯೋಜನಕ ಏನೂ

ರಲ್ಲಿದೆ . ' ಬಿದ್ದೆಯಾಮಗು ? ಹೋಗಲಿ ಬಿಡು ! ” ಸಂಬಂಧವಿಲ್ಲ . ಆಗ ಒಮ್ಮೆಲೇ ದೋಣಿಓಲಾಡಿ

ಎಂದು ಧೂಳು ಝಾಡಿಸಿ ಒಂದು ಮುದ್ದು ಮಗುಚಿಕೊಂಡು ನೀವು ನೀರುಪಾಲಾಗುತ್ತೀರಿ.

ಕೊಟ್ಟರೆ ಮಗುವಿಗೆ ಆಗುವ ಹಿತ, ಆಡಬೇಡ, ಈಗ ನೀವು ಈಸಿ ನೀರಿನೊಡನೆ ಹೋರಾಡಿ

ಬಿದ್ದಿ ” ಎನ್ನುವುದರಿಂದ ಆಗುವುದಿಲ್ಲ . ಪರರ ಹೇಗೋ ದಡ ಸೇರುತ್ತಿರಿ. ಈಗ ನೀವು ದಡ ಸಲುವಾಗಿ ಭಯಪಡುವುದು ಒಂದು ವಿಧದ ವನ್ನು ಕಾಣುವ ದೃಷ್ಟಿಯೇ ಬೇರೆ. ಅದೀಗ ನಿಮಗೆ

ಸೊತ್ತಿನ ಭಾವನೆ ಹೊರತು ನಿಜವಾದ ಪ್ರೀತಿ ಆಪದ್ಭಾಂಧವವಾಗಿದೆ. ಬದುಕಿಕೊಳ್ಳಲು ನೆರ

ಯಲ್ಲ. ಪ್ರತಿಯೊಂದು ವಿಷಯದಲ್ಲಿಯ ಭಯ ವಾಗಿದೆಯೆಂಬುದಕ್ಕೆ ನೀವು ಅದನ್ನು ಕೊಂಡಾ

ಪ್ರಚೋದನೆ ಮಾಡುವ ತಾಯಿತಂದೆಗಳು ಮಗು ಡುತ್ತಿರಿ.

ವಿನ ಮೇಲೆ ತಮ್ಮ ಸಾರ್ಮಾಜ್ಯವನ್ನು ವಿಸ್ತರಿಸುವ ನದೀತೀರವನ್ನು ಕುರಿತು ನೀವು ಅನುಭವಿಸುವ

ಗುಪ್ಪ ಅಭಿಲಾಷೆಗೆ ಪ್ರೀತಿಯ ರೂಪಕೊಡುತ್ತಾ ಈ ಎರಡು ವೆಂಚ್ಚಿಕೆಗಳು ಒಂದೇ ಅಲ್ಲ , ಎರಡ

ರಷ್ಟೇ , ನೆಯದು ದಡ ನಿಮಗೆ ಜೀವ ಉಳಿಸಿಕೊಳ್ಳುವ

ಪ್ರೀತಿಗೆ ಧೈಯ್ಯದಾಯಕ ಮು ಖ ವಲ್ಲ ದೆ | ಸಾಧನವಾಯಿತು ಎಂಬುದರಿಂದ ಉದ್ಭವಿಸಿದ್ದು.

ಇನ್ನೊಂದು ಮುಖವೂ ಇದೆಯೆಂದು ನೆನಪಿಡ, ದಂಡೆಯ ಸೌಂದರ್ಯ ಅಥವಾ ಮತ್ತಾವ ಗುಣ

ವುದು ಅಗತ್ಯವಾಗಿದೆ. ಅದೆಂದರೆ ದಾಂಪತ್ಯ ಸುಖ. ವೂ ಅದಕ್ಕೆ ಕಾರಣವಲ್ಲ. ಮೊದಲನೆಯದು

ತಾಯಿಯಿಂದ ಅತಿರಕ್ಷಿತನಾದ ವ್ಯಕ್ತಿಗೆ ಹೆಣ್ಣಿನಲ್ಲಿ ಹಾಗಲ್ಲ . ಅದು ದಡದ ಸ್ವಂತ ಗುಣಗಳ ಬಗ್ಗೆ

ನಿಜವಾದ ಕಾಮಾಸಕ್ತಿಯನ್ನು ಪ್ರಚೋದಿಸು ನೀವು ಪಟ್ಟ ಭಾವನೆ. ಅದರಲ್ಲಿ ಲಾಭದೃಷ್ಟಿ ಇಲ್ಲ .

ವುದು ಕಷ್ಟವಾಗುತ್ತದೆ. ಇದು ಜೀವನದ ಅತ್ಯಂತ ಪ್ರೀತಿಯಲ್ಲ ಇಬ್ಬಗೆ, ಒಂದು ಪ್ರಯೋಜನ

ಕಮನೀಯವಾದ ಸುಖಕ್ಕೆ ಅವನು ಎರವಾಗುವಂತೆ ದೃಷ್ಟಿಯುಳ್ಳದ್ದು , ಇನ್ನೊಂದು ಗುಣ ದೃಷ್ಟಿ

ಮಾಡುತ್ತದೆ. ಹಾಗೆಯೆ ಗಂಡಿನಲ್ಲಿ ಆಸಕ್ತಿ ಯುಳ್ಳದ್ದು . ಎರಡರಲ್ಲಿ ಯಾವುದು ಶ್ರೇಷ್ಠ

ಯನ್ನು ಪ್ರೇರಿಸಲಾರದ ಹೆಣ್ಣು ಕೂಡ ಪುರುಷ ಎಂದು ಕೇಳಿದರೆ ಗುಣನಿಷ್ಠ ವಾದ ಪ್ರೀತಿಯೆಂದು

ನಿಂದ ದೊರಕುವ ನಿಜವಾದ ಸುಖದಿಂದ ವಂಚಿತ ಉತ್ತರ ಕೊಡಲೇಬೇಕಾಗುತ್ತದೆ. ಪ್ರಯೋಜನ

ಳಾಗುತ್ತಾಳೆ. ಹೀಗೆ ಆಸಕ್ತಿವಿಹೀನ ದಾಂಪತ್ಯ ನಿಷ್ಠ ವಾದ ಪ್ರೀತಿ ಸ್ವಾರ್ಥವಲವಾದದ್ದು .

ಪರವಸಾನದಲ್ಲಿ ಪೂರ್ಣ ವಿರಕ್ತಿಯ ರೂಪ ಸ್ವಾರ್ಥವು ಭಯವಲಪಾದದ್ದು . ಭಯವು

ಹೊಂದುತ್ತದೆ. ಎಂದಿಗೂ ಸುಖದಾಯಕವಾಗದು . ಹಾಗೆಂದು

ಪ್ರೀತಿಯನ್ನು ಪಡೆಯುವುದು ಹೇಗೆ ಸುಖಕ್ಕೆ ಲಾಭದೃಷ್ಟಿಯ ಪ್ರೀತಿಯನ್ನು ತುಚ್ಛವೆಂದು

೧೨೪ ಕಸ್ತೂರಿ, ಫೆಬ್ರುವರಿ ೧೯೬೮

ತೆಗೆದುಹಾಕುವಂತಿಲ್ಲ . ನೀರಿಗೆ ಬಿದ್ದಾಗ ನೀವು ಸುತ್ತದೆ. ಸುಖದ ಅಪಾರ್ಥ ಮಾಡಿಕೊಂಡದ್ದ

ದಡದ ಸೌಂದರವನ್ನು ಸವಿಯಲಾರಿರಿ . ಪ್ರಾಣ ರಿ೦ದ ಈ ಪ್ರವೃತ್ತಿ ಹುಟ್ಟುತ್ತದೆ. ನಿಜವಾದ

ವಿದ್ದರೆ ತಾನೇ ಸೌಂದರಾನುಭೂತಿ ? ಎಲ್ಲ ಸುಖವೆಂಬುದು ಅನ್ನೋನಹಿತದಲ್ಲಿ ಅಡಕವಾ

ಪ್ರೀತಿಯಲ್ಲಿ ಈ ಪ್ರಕಾರ ಅಂಶಿಕವಾಗಿ ಎರಡೂ ಗಿದೆಯೆಂದರಿಯದ ಅಹಂಕಾರದ ವಜ್ರ ಕವಚದಲ್ಲಿ

ಬಗೆ ಬೆರೆತಿವೆ. ಹಾಗಿರುವುದು ಅಗತ್ಯ . ಆದರೂ ಅವರು ಬಾಳುತ್ತಾರೆ. ಅವರ ಹೃದಯದ ಬಿಸುಪು

ಪ್ರಯೋಜನ ಮೂಲವಾದ ಪ್ರೀತಿ ನಕಾರಾತ್ಮಕವಾ ಈ ಪಂಜರವನ್ನು ವಿಸ್ತರಿಸಲು, ಸಮರ್ಥವಾಗು

ದದ್ದು . ಅದು ಅಸುಖದಿಂದ ನಿಮ್ಮನ್ನು ತಪ್ಪಿಸ ವುದಿಲ್ಲ. ಬಾಲ್ಯದಲ್ಲಿ ಪಟ್ಟ ಕಷ್ಟ , ಪ್ರೀತಿವಂಚಿತ

ಬಹುದು . ಸುಖವನ್ನು ಕೊಡುವಂಥದು ನಿಃಸ್ವಾ - ಜೀವನ, ತಮಗಾದ ಅನ್ಯಾಯ ಇವುಗಳಿಂದ

ರ್ಥವಾದ ಮೆಚ್ಚಿಕೆಯೆ , ಉಂಟಾದ ಮಾನವ ದ್ವೇಷವು ಬಹುಶಃ ಪ್ರೀತಿ

ಆದ್ದರಿಂದ ಅತ್ಯುತ್ತಮ ಪ್ರೀತಿಕೊಟ್ಟು ಪಡೆ ಯನ್ನು ಬಹಿಷ್ಕರಿಸಿದ ಮಹತ್ವಾಕಾಂಕ್ಷೆಗೆ ಸಾ

ಯುವ ಪ್ರೀತಿಯಾಗಿದೆ . ಅದು ಜೀವನದಾಯಿ , ಮಾನ್ಯ ಕಾರಣವಾಗಿರುತ್ತದೆ.

ಚೈತನ್ಯದಾಯಿ , ಅದು ಪಡೆಯುವುದನ್ನು ಅಳು ನಿಜವಾದ ಸುಖಾಪೇಕ್ಷಿಗಳು ಅತಿಯಾದ ಮಹ

ಕಿಲ್ಲದೆ ಪಡೆಯುತ್ತದೆ, ಕೊಡುವುದನ್ನು ಯಕ್ಷ ವಿ ತ್ಯಾಕಾಂಕ್ಷೆ, ವಿತಿಗೆಟ್ಟ ಅಹಂಕಾರಗಳ ಸೆರೆ

ಲ್ಲದೆ ಕೊಡುತ್ತದೆ. ಹೀಗೆಉಭಯ ವ್ಯಕ್ತಿಗಳ ಬಿಡಿಸಿಕೊಳ್ಳುವುದು ಅಗತ್ಯ . ಈ ಸೆರೆಯಿಂದ

ಪ್ರಪಂಚವನ್ನು ಹೆಚ್ಚು ಮೆಚ್ಚಿ ಕೊಳ್ಳುತ್ತಾರೆ, ಮುಕ್ತನಾದವನ ಲಕ್ಷಣವೆಂದರೆ ಪ್ರೀತಿಯನ್ನು

ಹೆಚ್ಚು ಸುಖಿಗಳಾಗುತ್ತಾರೆ, ದಾನ ಮಾಡಬಲ್ಲ ಗುಣ, ಪಡೆದ ಪ್ರೀತಿಯು

ಆದರೆ ಜಗತ್ತಿನಲ್ಲಿ ತೆಗೆದುಕೊಳ್ಳುವುದರಲ್ಲೇ ಕೊಡುವ ಭಾವನೆಯನ್ನು ಪ್ರಚೋದಿಸಬೇಕು.

ಆಸಕ್ತರಾದ ಜನರನ್ನು ನಾವು ವಿಪುಲವಾಗಿ ಕಾಣು ಆಗಲೇ ಪ್ರೀತಿಯು ಪರಮಾವಧಿ ಹಿತವನ್ನು ಸಾಧಿ

ತೇವೆ. ಅವರು ಯಾವಾಗಲೂ ಹೀರುತ್ತಾರೆ ಸಬಹುದು .

ಹೊರತು ಕೊಡುವುದಿಲ್ಲ . ಒಬ್ಬರಿಂದ ಜೀವನರಸ . ಇಂಥ ಪರಸ್ಪರವಾದ ಪ್ರೀತಿಯ ಬೆಳವಣಿಗೆಗೆ

ವನ್ನೆಲ್ಲ ಹೀರಿದ ಮೇಲೆ ಅವರನ್ನು ಚರಟದಂತೆ ಅನೇಕ ಆತಂಕಗಳು ಇವೆ. ಕೆಲವು ಮಾನಸಿಕ ,

ಒಗೆದು ಬಿಟ್ಟು ಹೊಸದೊಂದು ರಸಸ್ಥಾನದಲ್ಲಿ ಕೆಲವು ಸಾಮಾಜಿಕ ವೆಚ್ಚ ಕೆಯನ್ನು ಮನಸಿನಲ್ಲಿ

ಅನುರಕ್ತರಾಗುತ್ತಾರೆ. ಹೀಗೆ ತಾವು ಹಿಗ್ಗಿ ಸ್ವಾರ ಮಡಿದೊಡನೆ ವ್ಯಕ್ತಪಡಿಸಲು ನಾವು ಅಂಜು

ಸ್ಯವಾಗಿ ಬಾಳುತ್ತ ತಮಗೆ ಆಶ್ರಯವಾಗಿದ್ದವ ತೇವೆ. ಮುಂದೆ ಈ ಮೆಚ್ಚಿಕೆಗೊಳಗಾದ ವರು

ರನ್ನು ಒಣಗಿಸಿ ನೀರಸಗೊಳಿಸುತ್ತ ಜೀವನ ಸಾಗಿ ಅಪಾತ್ರರೆಂದು ಸಿದ್ಧ ವಾಗಬಹುದೆಂಬ ಅಂಜಿಕೆ

ಸುವವರಿಗೆ ದೊರೆಯುವುದು ಸುಖವಲ್ಲ, ಉತ್ತೇ ನಮ್ಮನ್ನು ಪೀಡಿಸುತ್ತಿರುತ್ತದೆ. ನೀತಿ, ಜಾಣೆ

ಜನ ಮಾತ್ರ ಎನ್ನ ಬೇಕಾಗುತ್ತದೆ. ಅವರು ಮನು ಎರಡೂ ದೃಷ್ಟಿಗಳಿಂದ ಪ್ರೀತಿಯಲ್ಲಿ ಜಾಗ್ರತೆ

ಪ್ಯರನ್ನು ತಮ್ಮ ಲಾಭದ ಉಪಕರಣಗಳೆಂದು ಬಗೆ ಯನ್ನು ನಮಗೆಬೋಧಿಸಲಾಗುತ್ತದೆ. ಇದರಿಂದ

ಯುತ್ತಾರೆಯೇ ಹೊರತು ಮನುಷ್ಯರೇ ಒಂದು ನಾವು ಪ್ರೀತಿವಿಷಯದಲ್ಲಿ ಜಿಪುಣರಾಗುತ್ತೇವೆ.

ಲಾಭ ಎಂದು ಅರಿಯರು. ಜೀವನದಲ್ಲಿ ಇಂಥ ಮೋಸಹೋಗುವ ಭಯ ನಮ್ಮನ್ನು ಹಿಂದೆಳೆಯು

ವರು ಯಶಸ್ವಿಗಳಾಗುತ್ತಾರೆ, ಮೆರೆಯುತ್ತಾರೆ. ಇದೆ. ಹೀಗೆ ನಾವು ಮನುಷ್ಯಮಯ ಪ್ರಪಂಚ

ಹೆಚ್ಚಾಗಿ ಮಹತ್ವಾಕಾಂಕ್ಷಿಗಳಲ್ಲಿ ಈ ಗುಣ ಕಾಣಿ ದಲ್ಲಿ ಏಕಾಂಗಳಾಗಿ ಬದುಕುತ್ತೇವೆ.

ಎಸಕ ಪಿ

ಸಿ. ಆರ್. ಅನಂತಮೂರ್ತಿ

ಂಗ್ರಹ :

ಎಲ್ , ಶ್ರೀ ,

ಸಂಸಾರ

S* .kz /

DOWರಿ

AIK

ಸಂಸ್ಕಾರ

“ ಸಂಸ್ಕಾರ” * ದ ಬಗ್ಗೆ ಧಾರವಾಡ, ಮುಂಬಯಿ , ಬೆಂಗಳೂರು ಮೊದ

ಲಾದೆಡೆ ವಿಚಾರ ಸಂಕೀರಣ ನಡೆದು ಬಹು ಚರ್ಚಿತವಾದ ಕಾದಂಬರಿಯೆನಿಸಿದೆ.

ಕಳೆದ ವರ್ಷ ಪ್ರಕಟವಾದ ಮಹತ್ವದ ಎರಡು ಕಾದಂಬರಿಗಳಲ್ಲಿ ಇದೊಂದು.

- ಈ ಕೃತಿಯ ಬಗ್ಗೆ - ಕೀರ್ತಿನಾಥ ಕುರ್ತಕೋಟಿಯವರ ಶಬ್ದಗಳಲ್ಲಿ

ಹೇಳುವುದಾದರೆ

ಈ ಕತೆಯ ಪ್ರಾರಂಭದಲ್ಲಿಯೇ ಸತ್ತು ಬಿದ್ದಿರುವ ನಾರಣಪ್ಪ , ಕತೆಯ ಕೇಂದ್ರ

ಪ್ರಜ್ಞೆಯಂತಿರುವ ಪ್ರಾಣೇಶಾಚಾರರು - ಈ ಎರಡು ಪಾತ್ರಗಳು ಕತೆಯ ಧ್ರುವ

ಬಿಂದುಗಳಾಗಿವೆ . ಜೀವನದ ಒಂದು ಉತ್ಕಟ ಕ್ಷಣದಲ್ಲಿ ಪೂರ್ವ ಬಂಧನಗಳೆಲ್ಲ

ಕಳಚಿ ಬಿದ್ದು ಒಂದು ಹೊಸ ಅರವಿನಲ್ಲಿ ಪ್ರಾಣೇಶಾಚಾದ್ಯರು ಪುನರ್ಜನ್ಮವನ್ನು

ಪಡೆಯುವುದು ಈ ಕೃತಿಯ ವಸ್ತು .

ಒಣಗಿ ಮುರುಟಿದ ಭಾಗೀರಥಿಯ ಕೀಚುಗಾಯಿ ವೃದ್ದರು ? ಕಾಶಿಗೆ ಹೋಗಿಸಂಸ್ಕೃತ ಓದಿ ಬಂದ

ದೇಹಕ್ಕೆ ಸ್ನಾನಮಾಡಿಸಿ, ವಡಿಯುಡಿಸಿ, ಯಥಾ ನಿಮಗೆ ಹೆಣ್ಣೆಂದನ್ನು ಧಾರೆ ಎರೆದು ಕೊಡಲು

ವತ್ತಾಗಿ ಪೂಜೆ ನೈವೇದ್ಯಾದಿಗಳು ಮುಗಿದ ಮೇಲೆ, ಯಾವ ತಂದೆಗೆ ಇಷ್ಟವಿಲ್ಲ ? ಮನೆಗೊಂದು ಮಗು

ದೇವರ ಪ್ರಸಾದದ ಹೂ ಮುಡಿಸಿ, ತೀರ್ಥಕೊಟ್ಟು, ಬೇಕು. ನನ್ನ ಕೈ ಹಿಡಿದಾಗಿನಿಂದ ನಿಮಗೆಲ್ಲಿ

ಅವಳಿಂದ ಕಾಲು ಮುಟ್ಟಿಸಿಕೊಂಡು ಅಶೀರ್ವದಿಸಿ , ಸುಖ ಸಿಕ್ಕಿದೆ... ”

ರವೆಗಂಜಿಯನ್ನು ಬಟ್ಟಲಲ್ಲಿ ಪ್ರಾಣೇಶಾಚಾರ್ಯರು ಪಂಚಾಮೃತದ ಸೇವನೆಯಷ್ಟು ಸುಖವಾದ

ತಂದರು . ಧನ್ಯಭಾವ, ಪಶ್ಚಾತ್ತಾಪ ಹೆಂಡತಿಯ ಮೇಲೆ

ಮೊದಲು ನಿಮ್ಮ ಊಟವಾ ಗಲಿ, ” ಎಂದಳು ಬಂದು, ಇವಳು ರೋಗಿಯಾಗಿದ್ದರಿಂದ ನಾನು

ಭಾಗೀರಥಿ ಕ್ಷೀಣಸ್ವರದಲ್ಲಿ. ಇನ್ನಷ್ಟು ಹದವಾದೆ ಎಂದು ಆಚಾರರು ನಮ್ಮ

ಇಲ್ಲ, ಮೊದಲು ನಿನ್ನ ಗಂಜಿಯಾಗಲಿ. ” ಪಾಡಿನ ಬಗ್ಗೆ ಹಿಗ್ಗುತ್ತಾರೆ.

ಇಪ್ಪತ್ತು ವರ್ಷಗಳಿಂದ ಒಬ್ಬರಿಗೊಬ್ಬರು ಅಡಿ ಊಟಕ್ಕೆ ಕೂಡುವ ಮುಂಚೆ ಗೆ ಗ್ರಾಸವನ್ನು

ಕೊಂಡು ಪರಿಪಾಠ ವಾದ ಮಾತು . . ಬಾಳೆಲೆಯಲ್ಲಿ ಎತ್ತಿ ಹಿತ್ತಲಿನಲ್ಲಿ ಬೇಯುತ್ತಿದ್ದ

ಭಾಗೀರಥಿ ಒಮ್ಮೊಮ್ಮೆ ಅನ್ನುವುದುಂಟು : ಗೌರಿಯ ಎದುರು ಇಟ್ಟು , ಹಸುವಿನರೋವರಾಂ

“ ನನ್ನ ನ್ನು ಕಟ್ಟಿಕೊಂಡು ನಿಮಗೇನು ಸುಖ ? ಚಿತ ಮೈಯನ್ನು ಒರೆಸಿ ಕಣ್ಣಿಗೊತ್ತಿಕೊಂಡು ಮನೆಗೊಂದು ಮಗು ಬೇಡವೆ ? ಇನ್ನೊಂದು ಒಳಗೆ ಬರುತ್ತಿದ್ದಂತೆ ' ಆಚಾರರೆ, ಆಚಾರರೆ?

ಮದುವೆಯಾಗಿ. ” ಎಂದು ಕರೆಯುವ ಹೆಣ್ಣಿನ ಸ್ವರ ಕೇಳಿಸಿತು. ಅಲಿ

“ ನನ್ನಂತಹ ವೃದ್ದನಿಗೆ ಮದುವೆ... ” ಎಂದು ಸಿದರೆ ನಾರಣಪ್ಪನ ಸೂಳೆಚಂದ್ರಿಯ ಸ್ವರದಂತಿದೆ .

ಪಾಣೇಶಾಚಾರ್ಯರು ನಗುತ್ತಾರೆ. ಅವಳ ಹತ್ತಿರ ಮಾತನಾಡಿದರೆ ಮತ್ತೆ ಸ್ನಾನಮಾಡಿ

“ಇನ್ನೂ ನಲವತ್ತು ದಾಟದ ನೀವು ಎಂತಹ ಊಟ ಮಾಡಬೇಕು. ಆದರೆ ಹೆಣ್ಣು ಹೆಂಗಸೊಬ್ಬ * ಪ್ರಕಾಶಕರು : ಮನೋಹರ ಗ್ರಂಥಮಾಲಾ ಧಾರವಾಡ - ೧ ಪುಟಗಳು : ೧೪೬ ಬೆಲೆ : ರೂ . ೪

ಸಂಸ್ಕಾರ

ಳನ್ನು ಅಂಗಳದಲ್ಲಿ ಕಾಯಿಸಿದರೆ ತುತ್ತು ಗಂಟಲಲ್ಲಿ ಕಡೆ ತಿರುಗಿತು .

ಳಿಯುವುದು ಶಕ್ಯವೆ ? - ಗರುಡಾಚಾರ , ಮಾತಾಡುವುದು ಅವಶ್ಯವೆಂದು

ಜಗುಲಿಗೆ ಬಂದರು . ಚಂದಿ, ಸರನೆ ತಲೆಯ ನುಡಿದ, ಮೇಲೆ ಸೆರೆಗೆಳೆದುಕೊಂಡು ಬಿಳಿಚಿ ಭಯಗಳಾಗಿ “ ನನಗೂ ನಾರಣಪ್ಪನಿಗೂ ತಲೆ ತಲಾಂತರದ

ನಿಂತಳು . ಸಂಬಂಧ ಇರೋದು ನಿಜ , ಆದರೆ ತೋಟಕ್ಕಾಗಿ

ಏನನ್ನು ಬಂದ ವಿಷಯ ? ” ಜಗಳವಾಗಿ, ಧರ್ಮಸ್ಥಳದ ನ್ಯಾಯ ತಂದರೂ ಈ

ಅವರು . .. ಅವರು ... ” ಚಂದ್ರಿ ಕಂಪಿಸುತ್ , ನಾರಣಪ್ಪ ಧಿಕ್ಕರಿಸಿದ ಮೇಲೆ ಏನು ”

ಮಾತು ಹೊರಡದೆ , ಕಂಬಕ್ಕೆ ಆತಳು . - ಚಂದ್ರಿಯ ಕಡೆನೋಡಿ, ಮುಚ್ಚುಮರೆಯೋ

“ ಯಾರು ? ನಾರಣಪ್ಪನೆ ? ಏನಾಯಿತು? ೨೨ ಕೆಂದು ಅಂದುಬಿಟ್ಟ :

ಹೋದರು . ” ಚಂದ್ರಿ ಮುಖ ಮುಚ್ಚಿಕೊಂ “ ನಾನು ಸಂಸ್ಕಾರ ಮಾ ಡ ಬ ಹು ದೊ ,

ಡಳು , ಬಾರದೋ ವಿಷಯ ಒತ್ತಟ್ಟಿಗಿರಲಿ , ಅವ ಬ್ರಾಹ್ಮಣ

ಉಟ್ಟ ಪಟ್ಟೆ ಮಡಿಯಲ್ಲಿ ಪ್ರಾಣೇಶಾಚಾದ್ಯರು ಹೌದೋ , ಅಲ್ಲವೋ ಎಂಬೋದು ನಿಜದ ಪ್ರಶ್ನೆ

ಓಡುತ್ತ ಊರಿನ ಇತರ ಬ್ರಾಹ್ಮಣರಿಗೆ ತಿಳಿಸಿದರು . ಏನು - ಶೂದ್ರಳ ಸಹವಾಸ ಮಾಡಿದವ ... ”

ಸುದ್ದಿ ಕಿಚ್ಚಿನಂತೆ ಅಗ್ರಹಾರದ ಉಳಿದ ಹತ್ತು ಈ ಮಾಧ್ವರ ಅಚಾರ ಎಷ್ಟು ಅಳ ವಾದದ್ದೆಂದು

ಮನೆಗಳಿಗೂ ಹಬ್ಬಿತು. ಮಕ್ಕಳನ್ನು ಒಳಗೆ ಕುತೂಹಲದಿಂದ ನೋಡುತ್ತಿದ್ದ ಅಗ್ರಹಾರದ ಕೂಡಿಸಿ ಬಾಗಿಲು ಕಿಟಕಿ ಹಾಕಿದ್ದಾಯಿತು. ದೇವರ ಏಕಮಾತ್ರ ಸಾರ್ತ ದುರ್ಗಾಭಟ್ಟ , ಕಿಡಿ ಹಾರಿ

ದಯೆಯಿಂದ ಇನ್ನೂ ಯಾವ ಬ್ರಾಹ್ಮಣನ ಸಿದ.

ಊಟ ಮಾಡಿರಲಿಲ್ಲ . ಅಚಾತ್ಯರ ಜಗುಲಿಯಲ್ಲಿ “ , , ಛ, ದುಡುಕಬೇಡಿ ಅಚಾತ್ಯರೇ ,

ಸೇರಲು ಹೊರಟ ಪ್ರತಿ ಗಂಡಸಿನ ಕಿವಿಯಲ್ಲ ಶದ್ರಳೊಬ್ಬಳನ್ನು ಸೂಳೆಯಾಗಿಟ್ಟು ಕೊಂಡಾ

ಹೆಂಡತಿ ಊದಿದಳು - ಪ್ರಾಣೇಶಾಚಾದ್ಯರು ಕ್ಷಣ ಬ್ರಾಹ್ಮಣ್ಯ ನಾಶವಾಗಿಲ್ಲ. ಉತ್ತರದಿಂದ ಈ

ಖುದ್ದು ತೀರ್ಮಾನಿಸದ ಹೊರತು ನೀ ವಾಗಿ ಅವನ ಕಡೆ ಬಂದ ನಮ್ಮ ಪೂರ್ವಿಕರು ಬೇಕಾದರೆ

ಶವಸಂಸ್ಕಾರ ಮಾಡಲು ಒಪ್ಪ ಬೇಡಿ, ನಾಳೆ ಗುರು ಪ್ರಾಣೇಶಾಚಾರರನ್ನು ಕೇಳಿ - ದ್ರಾವಿಡ ಹೆಂಗ

ಗಳು ಬಹಿಷ್ಕಾರ ಹಾಕಿದರೆ ಏನು ಗತಿ ? ೨೨ ಸರ ಸಹವಾಸ ಮಾಡಿದರೆಂದು ಇತಿಹಾಸದ

- ಅವ್ಯಕ ಶಂಕೆ ಯಲ್ಲಿ - ಜಗುಲಿಯಲ್ಲಿ ನೆರೆದಿದ್ದ ಪ್ರತೀತಿ... ”

ಬ್ರಾಹ್ಮಣರಿಗೆ ಪ್ರಾಣೇಶಾಚಾರರು ಹೇಳಿದರು . ವರಾತು ಮುಖ್ಯ ಪ್ರಶ್ನೆಯಿಂದ ದೂರ ಸರಿಯು

- “ ನಾರಣಪ್ಪನ ಶವ ಸಂಸ್ಕಾರವಾಗಬೇಕು : ವುದು ಕಂಡು ಪ್ರಾಣೇಶಾಚಾದ್ಯರು

ಮೊದಲನೆಯ ಪ್ರಶ್ನೆ , ಅವನಿಗೆ ಮಕ್ಕಳಿಲ್ಲ. ಲಕ್ಷಣಾ, ನೀನು ಹೇಳೆದು ಏನು ?

ಯಾರಾದರೂ ಅವನ ಬೆಜ್ಜ ಮಾಡಬೇಕು : ಎರ ನಾರಣಪ್ಪನಿಗೆ ನಿನ್ನ ಹೆಂಡತಿಯ ತಂಗಿಯನ್ನು

ಡನೆಯ ಪ್ರಶ್ನೆ . ” ಕೊಟ್ಟಿತ್ತಲ್ಲವೆ ?

ಯಾರಿಂದಲೂ ನೇರವಾದಸೂಚನೆ ಬರದಿದ್ದುದು ಲಕ್ಷ ಣಾಚಾರ , ಕಣ್ಣ ನು ಮುಚ್ಚಿ ಗರುಡ

ನೋಡಿ ಅಚಾತ್ಯರು, ಹೇಳೆ ಹಾಗೆ ನಾರಣಪ್ಪ ಕೀಳು ಹೆಣೆಂದರ

ಆದ್ದರಿಂದ ಈಗ ಯಾರು ಅವನ ಶವ ಸಂಪರ್ಕವನ್ನ ... ಅವಳು ಮಾಡಿದ ಅಡಿಗೇನೂ

ಸಂಸ್ಕಾರ ಐರಾಡ ಬೇಕು ಎಂಬುದು ನಮ್ಮ ಊಟ ಮಾಡ್ತಿದ್ದ ಎಂಬೋದು... ” ಮುಂದಿರೆ ಸಮಸ್ಯೆ , ಸಂಬಂಧಿಗಳು, ತಪ್ಪಿದರೆ ಮದ್ಯ ಪಾನಾನ ಮಾಡುತ್ತಿದ್ದ ಎಂಬೋದು

ಯಾವ ಬ್ರಾಹ್ಮಣರಾದರೂ ಮಾಡಬಹುದೆಂದು ಧರ - ” ಪದ್ಮನಾಭಾಚಾರ ಧ್ವನಿಗೂಡಿಸಿದ.

ಶಾಸ್ತ್ರದಲ್ಲಿದೆ. ” “ ವಾಂಸಾಹಾರವನ್ನೂ ಮಾಡುತ್ತಿದ್ದ ಎಂ ಸಂಬಂಧಿಗಳು ಎಂದಿದ್ದರಿಂದ ಬ್ರಾಹ್ಮಣರ ಬದು ” ಗರುಡಾಚಾರ್ ಅಂದ.

ದೃಷ್ಟಿ ಗರುಡಾಚಾರ ಮತ್ತು ಲಕ್ಷಣಾಜಾರೈರ ಅವನನ್ನು ನಮ್ಮ ಅಗ್ರಹಾರದಲ್ಲಿ ಇಟ್ಟು

ಕಸ್ತೂರಿ, ಫೆಬ್ರುವರಿ ೧೯೬೮

ಕೊಂಡೀವೀ ಅಂತ ನಿಮಗೆಲ್ಲ ತಿಳ ದಿರೋ ಹಾಗೆ ದೋಷಪರಿಹಾರಕ್ಕೆ ಶಾಂತಿ ಇತ್ಯಾದಿಗಳ ಪರಿಹಾರ

ಸಂತರ್ಪಣೆ, ಬಾ ಹಣಾರ್ಥ ಅದು ಇದೂ೦ತ ವಿದೆಯೊ ... . . ”

ಯಾವುದಕ್ಕೂ ಎರಡು ವರ್ಷ ನಮಗೆ ಕರೆಬರಲಿಲ್ಲ . ಬ್ರಾಹ್ಮಣರು ಬೆರಗಾದರು . ಹೆಂಗಸರು ಚಾವಡಿಗೆ

ಈಗ ದಂಡಕಿ ನಾವೇನಾದರೂ ಶವ ಸಂಸ್ಕಾರ ಬಂದರು . ಯಾರೂ ತಮ್ಮ ಕಣ್ಣನ್ನು ನಂಬಲಿಲ್ಲ .

ಮಾಡಿದ್ದೇ ಆದ ಪಕ್ಷದಲ್ಲಿ ಬ್ರಾಹ್ಮಣಾರ್ಥಕ್ಕೆ ಚಂದಿ ತನ್ನ ನಾಳೆಬಂಗಾರದ ಸರ , ಕಡಗ,

ಸೊನ್ನೆಯೇ ಸರಿ. ಅಂದರೆ ಈಗ ಅವನ ಶವಾನ್ನ ಬಳೆಗಳನ್ನು ಆಚಾರ್ಯರ ಎದುರಿಗಿಟ್ಟು ಅವರ ಅಗ ಹಾರದಾಗ ಇಟ್ಟು ಕೊಂಡು ಊಟಬಿಟ್ಟು ಸಂಸ್ಕಾರದ ಖರ್ಚಿಗೆ ಎಂದು ತೊದಲಿ ತಾನು

ಉಪಾಸ ಇರಲಿಕ್ಕೆ ಶಕ್ಯವೂ ಇಲ್ಲ. ಈ ಧರ್ಮ ಮೊದಲು ನಿಂತಲ್ಲಿ ಹೋಗಿನಿಂತಳು,

ಸಂಕಟದಲ್ಲಿ ಪ್ರಾಣೇಶಾಚಾರರು ಧರ್ಮ ಸೂಕ್ಷ ಬಂಗಾರ ಬ್ರಾಹ್ಮಣರ ಬಾಯಿಯಲ್ಲಿ ನೀರೂರಿ

ಏನೂಂತ ತಿಳಿದು ಹೇಳಬೇಕು ” ಎಂದು ಬ್ರಾಹ್ಮ ಸಿತು . ಆದರೆ ಪ್ರಾಣೇಶಾಚಾದ್ಯರೊಬ್ಬರು ಮಾತ್ರ

ಣಾರ್ಥ ದಿಂದಲೇ ಜೀವನ ನಡೆಸಬೇಕಾಗಿದ್ದ ದಾಸಾ “ಏನೋ ಒಳ್ಳೆಯದು ಮಾಡಹೋಗಿ ಈ ಚಂದ್ರಿ

ಚಾರ್ಯ ತನ್ನ ಕಷ್ಟವನ್ನು ತೋಡಿಕೊಂಡ , ಎಲ್ಲವನ್ನೂ ಹದಗೆಡಿಸಿದಳಲ್ಲ ” ಎಂದು ಕಳವಳ

ಸಭೆ ಮೌನವಾಗಿದ್ದನು ನೋಡಿ, ದುರ್ಗಾ ಪಟ್ಟರು,

ಭಟ್ಟರು ಅಂದ ದು : ಯಾರು ಎಲ್ಲಿ ಒಪ್ಪಿ ಬಿಡುತ್ತಾರೋ ಎಂಬ ಭಯ

“ ನಾವು ಹೇಳಬೇಕಾದ್ದೆಲ್ಲ ಹೇಳಿ ಯಾಯಿತಲ್ಲ , ದಿಂದ ಪ್ರತಿಯೊಬ್ಬ ಬ್ರಾಹ್ಮಣನ ನಾರಣಪ್ಪನಿಂದ

ಸತ್ತವರ ತಪ್ಪನ್ನು ಹೆಕ್ಕಿ ಏನು ಪ್ರಯೋಜನ ? ತಮಗಾದ ಅನ್ಯಾಯಕ್ಕಿಂತ ಇನ್ನೊಬ್ಬನಿಗಾದ

ಈಗ ಪ್ರಾಣೇಶಾಚಾರ್ಯರು ಹೇಳಲಿ, ನಿಮಗೆ ಅನ್ಯಾಯಾನ್ನ ಕಣ್ಣಿಗೆ ಕಟ್ಟುವಂತೆ ಆತುರವಾಗಿ

ಹೇಗೋ ನನಗ ಅವರು ಗುರು ಸಮಾನರು ... ” ಸ್ಪರ್ಧೆಯಲ್ಲಿ ವಿವರಿಸತೊಡಗಿದರು .

- ಪ್ರಾಣೇಶಾಚಾರರು ತಮ್ಮ ಪ್ರತಿ ಮಾತನ್ನು ಆದರೆ ಬಂಗಾರವನ್ನೆ ದುರುಗುಟ್ಟಿ ನೋಡು

ತೂಕ ಮಾಡುತ್ತಾ , ತನ್ನ ಹೆಗಲಿನ ಮೇಲೆ ಇಡಿಯ ತ್ತಿದ್ದ ಹೆಂಗಸರಿಗೆ ತಮ್ಮ ಗಂಡಂದಿರ ಮಾತು

ಅಗ್ರಹಾರದ ಬ್ರಾಹ್ಮಣ್ಯದ ರಕ್ಷಣೆಯ ಹೊರೆ ಇದೆ ಕೇಳಿ ನಿರಾಸೆಯಾಯಿತು. ಗರುಡಾಚಾರ್ಯನ

ಯೆಂಬುದನ್ನರಿತು ತಡವರಿಸುತ್ತ ಹೇಳಿದರು: ಹೆಂಡತಿ ಸೀತಾದೇವಿಗೆ ತನ್ನ ಮಗ ಮಿಲಿಟರಿ ಸೇರಿ

" ಗರುಡಾ ಹೇಳಿದ್ದಕ್ಕೆ ಧರ್ಮಶಾಸ್ತ್ರದಲ್ಲಿ ನಿವಾ ದ್ದರ ಬಗ್ಗೆ ಅಧಿಕ ಪ್ರಸಂಗ ಮಾಡಲು ಏನು ಹಕ್ಕು

ರಣೆ ಹೇಳಿದೆ . ಆದರೆ ಖರ್ಚಿನ ಪ್ರಶ್ನೆ , ಈ ಲಕಣಾಚಾರ್ಯನಿಗೆ ಎಂದೂ , ಲಕಣಾಚಾರನ

ಖರ್ಚನ್ನು ನೀನು ಮಾಡು ಎಂಬೋದಕ್ಕೆ ನನಗೆ ಹೆಂಡತಿ ಅನಸೂಯಳಿಗೆ ತನ್ನ ಅಳಿಯನ ಮಾತೆ

ಅಧಿಕಾರ ಇಲ್ಲ . ಇನ್ನುಳಿದವರು ಎತ್ತಿದ ಪ್ರಶ್ನೆ ; ನೈತಲು ಗರುಡಾಚಾರ್ಯನಿಗೆ ಏನು ಹಕ್ಕು

ನಾರಣಪ್ಪ ಸತ್ತುಲ ಪ್ರಸೂತನಾದ ಬಾ ಹಣ ನಡ ಎಂದ ಕೋಪಬಂದಿತು .

ಕೊಳೆ ಹಾಗೆ ನಡಕೊಳ್ಳಲಿಲ್ಲ . ಆಗ ಹಾರಕ್ಕೆ ಇದೆಂತಹ ಪರೀಕ್ಷೆಗೆ ಬಂತಪ್ಪ ಎಂದು ಪ್ರಾಣೇ

ಅಪಖ್ಯಾತಿ ಬಂತು . ಇದಕ್ಕೆ ಉತ್ತರ ನನಗೆ ಶಾಚಾರ್ಯರು ಸ್ವಗತವೆನ್ನುವಂತೆ ಅಂದರು ; ಹೊಳೆಯುತ್ತಿಲ್ಲ. ಕಾರಣ ಅವನು ಬಾ ಹಣವನ್ನು “ ಈಗೇನು ಉಪಾಯ ಹಾಗಾದರೆ .. ... ಆಗ

ಬಿಟ್ಟರೂ ಬ್ರಾಹ್ಮಣ್ಯ ಅವನನ್ನು ಬಿಡಲಿಲ್ಲ ಹಾರದಲ್ಲೊಂದು ಹೆಣ ಇಟ್ಟು ಕೊಂಡು ಕೈ ಕಟ್ಟಿ

ಎಂಬೋದು. ಶಾಸ್ತ್ರ ರೀತಿಯಲ್ಲಿ ಅವನು ಬಹಿ ಕೂಡೋದು ಸಾಧ್ಯವೆ ? ಸನಾತನ ಧರ್ಮದ

ಹೃತನಾಗದೆ ಸತ್ತದ್ದರಿಂದವನು ಬ್ರಾಹ್ಮಣನಾ ಪ್ರಕಾರ ಅಗ್ರಹಾರದಿಂದ ಹಣ ತೆಗೆದುಕೊಂಡು

ಗಿಯೇ ಸತ್ತಂತೆ. ಅವನ ಶವವನ್ನು ಬೇರೆಯ ಹೋಗೋವರೆಗೆ ದೇವರ ಪೂಜೆ, ಸ್ಪಾ ನ, ಸಂಧ್ಯಾ

ವರು ಮುಟ್ಟುವಂತಿಲ್ಲ . ಮುಟ್ಟಲು ಬಿಟ್ಟರೆ ನಮ್ಮ ವಂದನೆ, ಊಟ, ಉಪಚಾರ ಏನೂ ನಡೆಯುವಂ ಬ್ರಾಹ್ಮಣ್ಯಕ್ಕೆ ವಂಚನೆ ಬಂದಂತೆ, ಇಷ್ಟೆಲ್ಲ ನಡೆದ ತಿಲ್ಲ... ಬಹಿಷ್ಕ ತನಲ್ಲದ್ದರಿಂದ ಬ್ರಾಹ್ಮಣರಲ್ಲದೆ

ನಿಮಗೆ ಸಂಸ್ಕಾರ ಮಾಡಿ ಎಂದರೆ ...... ಹೇಳಲು ಬೇರೆ ಯಾರೂ ಅವನ ಹೆಣಾ ವಾಂಟ್ಟುವಂತಿಲ್ಲ .ಈ

ನನಗೇ ಅಂಜಿಕೆ , ಧರ್ಮಶಾಸ್ತ್ರ ಏನನ್ನು ತೊ , ದಾಸಾಚಾರ್ಯ ಸೂಚಿಸಿದ,

ಸಂಸ್ಕಾರ ೧೨೯

ಪಾರಿಜಾತಪುರದ ಬ್ರಾಹ್ಮಣರಿಗೂ ನಾರಣಪ್ಪ ರಾನ್ನ ಪರಭಾರೆ ಮಾಡ್ತಾಳಂತೆ ? ಎಲ್ಲ ನೆಟ್ಟಗಿದ್ದಿ

ನಿಗೂ ಸ್ನೇಹವಿತ್ತೆಂದು ಕೇಳಿಬಲ್ಲೆ . ಪರಸ್ಪರ ದ್ದರೆ ನನ್ನ ತಂಗಿಯ ಕೊರಳಲ್ಲಿರಬೇಕಾಗಿತ್ತು ”

ಊಟ ಉಪಚಾರವೂ ಇತ್ತಂತೆ . ಅಲ್ಲಿ ಹೋಗಿ ಎಂದು ಲಕ್ಷ ಣಾಚಾರ್ಯನ ಹೆಂಡತಿ ಬಿಕ್ಕಿ ಬಿಕ್ಕಿ

ಕೇಳುವ , ಅವರ ಆಚಾರ ನಮ್ಮ ದರ ಹಾಗೆ ಬಿಗಿ ಅತ್ತಳು.

ಯಲ್ಲವಲ್ಲ ....... ” - ಕುದ್ಧನಾದ ಗರುಡಾಚಾರ್ಯ,

- ದಾಸಾಚಾರ್ಯನ ತಲೆಹರಟೆಗೆ ಕುದ ನಾಗಿ “ ಒಳ್ಳೆ ಮಾತಾಯಿತು. ಈ ಬಂಗಾರ ಧರ

ಈ ಮಾಧ್ವನ ಸೊಕ್ಕೆ - ಉಣ್ಣಲಿಕ್ಕೆ ಗತಿಯಿಲ್ಲ ಸ್ಥಳದ ನ್ಯಾಯದ ಪ್ರಕಾರ ನನಗೆ ಸೇರಬೇಕು ”

ದಿದ್ದರೂ ” ಎಂದು ದುರ್ಗಾಭಟ್ಟಎದ್ದು ನಿಂತು , ಎಂದು ಗುಡುಗಾಡಿದ. .

“ನೀನು ಆಡಿದ್ದು ಪರವ ಅನ್ಯಾಯದ ಮಾತು , ಬೇಸರ ಬಂದು ಪ್ರಾಣೇಶಾಚಾರ್ಯರು ,

ನೀವೇನೋ ಅವರು ಅಡ್ಡ ಪಂಕ್ತಿ ಬ್ರಾಹ್ಮಣರೂಂತ ನೀವಷ್ಟು ತಾಳ್ಮೆಯಿಂದ ನಡೆದುಕೊಳ್ಳಿರಪ್ಪ .

ತಿಳಿದರೂ ಅವರು ತಾವು ಕೀಳೆಂದು ಭಾವಿಸಿಲ್ಲವಲ್ಲ ? ನಮ್ಮ ಮುಂದಿರೋದು ಸಂಸ್ಕಾರವಾಗಬೇಕಾದ

ನಿಮ್ಮ ಮತದ ವನ ಹೆಣಾನ್ನ ತೆಗೆಯೋದರಿಂದ ಶವ, ಬಂಗಾರದ ವಿಷಯ ನನಗೆ ಬಿಡಿ ಮೊದಲು

ನಿಮ್ಮ ಜಾತಿ ಹೋಗೋದಾದರೆ ಅವರ ದೂ ಪಾರಿಜಾತಪುರದವರಿಗೆ ಸುದ್ದಿ ಮುಟ್ಟಿಸಿ ಅವರಾಗಿ

ಇನ್ನಷ್ಟು ಹೋದಂತೆ ಅಲ್ಲವೆ ! ನೀವು ಹೋಗಿ ಸ್ವತಃ ಸಂಸ್ಕಾರ ನಡೆಸೋದಾದರೆ ನಡೆಸಲಿ ... ”

ಕೇಳೆ ಸಾಹಸ ಮಾಡಿ ತಕ್ಕ ಪೂಜೆ ಮಾಡಿಸಿ ಎಂದು ಸಮಾಧಾನ ಹೇಳಿ, ' ನೀವಿನ್ನು ಹೊರಡಿ .

ಕೊಂಡು ಬರೀರಿ ಅಷ್ಟೆ , ಪಾರಿಜಾತಪುರದ ನಾನಷ್ಟು ಮನುಸ್ಮತಿ ಇತ್ಯಾದಿ ಶಾಸ್ತ್ರಗಳನ್ನು

ಮಂಜಯ್ಯನ ಹತ್ತಿರ ನಿಮ್ಮನ್ನೆಲ್ಲ ಕೊಳವಷ್ಟು ಹುಡುಕಿ ನೋಡುತ್ತೇನೆ” – ಚಂದ್ರಿ ತಲೆಯ

ಹಣಾ ಇದೆ ಗೊತ್ತುಂಟೆ...? ” ಮೇಲೆ ಸೆರಗು ಹೊದ್ದು ಪ್ರಾಣೇಶಾಚಾರ್ಯರನ್ನು

- ಆಚಾರ್ಯರು ದುರ್ಗಾಭಟನ ಕೋಪವನು ಆರ್ತಳಾಗಿ ನೋಡಿದಳು .

ಶಮನಮಾಡಿದರು .

“ನೀವು ಅನ್ನೋ ದು ನ್ಯಾಯ ಭಟ್ಟರೆ, ನಾವು ಸಾರಿಜಾತಪುರದವರಿಗೆ ಮಿತ್ರವಿಯೋಗದಿಂದ

ಮಾಡದ್ದನ್ನು ಇನ್ನೊಬ್ಬರ ಕೈಲಿ ಮಾಡಿಸೋದು ವ್ಯಥೆಯಾಯಿತು. ಮೇಲು ಜಾತಿಯ ಬ್ರಾಹ್ಮಣ

ಬಾ ಹ್ಮಣ್ಯ ಅಲ್ಲ. ಆದರೆ ರಕ್ತ ಸಂಬಂಧ ಹೇಗೆ ನೊಬ್ಬನ ಶವಸಂಸ್ಕಾರದ ಸಂದರ್ಭ ದೊರೆತಿತೆಂದು

ದೊಡ್ಡ ದೊ , ಸ್ನೇಹ ಸಂಬಂಧಾನೂ ದೊಡ್ಡದು ಸಂತೋಷವೂ ಆಯಿತು.

ತಾನೆ ? ನಾರಣಪ್ಪನಿಗೂ ಅವರಿಗೂ ಸ್ನೇಹ ಪಾರಿಜಾತ ಪುರದಬ್ರಾಹ್ಮಣರಿಗೆ ಪುರೋಹಿತರಾದ

ಇರೋದು ನಿಜವಾದರೆ ಅವರಿಗೆ ತಮ್ಮ ಮಿತ್ರ ಶಂಕರಯ್ಯನವರು ಹೇಳಿದರು :

ನೊಬ್ಬ ಸತ್ಯ ವಾರ್ತೆ ತಿಳಿದು ಅವಶ್ಯಾಂತ ಬ್ರಾಹ್ಮಣ ಧರ್ಮದ ಪ್ರಕಾರ ಸರ್ಪವೂ ದ್ವಿಜ

ನೀವುಒಪ್ಪುತ್ತೀರಿ ತಾನೆ ? ” ಎಂದಿದೆ. ಅರ್ಥಾತ್ ಸರ್ಪದ ಹೆಣ ಕಣ್ಣಿಗೆ ಬಿದ್ದರೆ

- ದುರ್ಗಾಭಟ್ಟರು - ಓ ಪ್ಪಿ ದೆ ಆಚಾರ್ಯರೆ , ಅದಕ್ಕೆ ಯಥೋಚಿತ ಸಂಸ್ಕಾರ ಮಾಡಬೇಕು.

ನಿಮ್ಮ ಮತದವರ ಬ್ರಾಹ್ಮಣ್ಯವೆಲ್ಲ ನಿಮ್ಮ ಕೈಯ ಇಲ್ಲದೆ ಊಟ ಮಾಡುವಂತಿಲ್ಲ ಎಂಬ ವಿಧಿಯಿದೆ.

ಇದೆ ಈಗ, ತಮ್ಮ ಜವಾಬ್ದಾರಿ ದೊಡ್ಡದು. ತಾವು ಇಂತಹ ಪ್ರಸಂಗದಲ್ಲಿ ಬ್ರಾಹ್ಮಣನೊಬ್ಬ ದೈವಾಧೀನ

ನಿರ್ಧರಿಸಿದ್ದಕ್ಕೆ ಯಾರು ಅಡ್ಡಿ ಮಾಡುತ್ತಾರೆ ? ” ನಾದಾಗ ನಾವು ಕೈಕಟ್ಟಿ ಕೊಂಡು ಕೊಡುವುದು

ಎಂದು ಸತ್ಯವಾಗಿ ಅನ್ನಿಸಿದ್ದನ್ನು ಅಂದು ಸುಮ್ಮ ಏನಕೇನ ಸರಿಯಲ್ಲ, ಏನಂತೀರಿ ? ” ಎಂದವರು ನಾದರು . - ತಮಗೂ ಶಾಸ್ತ್ರ ಗೊತ್ತಿದೆ, ನಿಮಗಿಂತ ನಾವು

ಮತ್ತೆ ಬಂಗಾರದ ಪ್ರಶ್ನೆ ಎದ್ದಿತು. ಪಾರಿಜಾತ ಕೀಳಲ್ಲ ಎಂದು ಮಾಧ್ವರ ಗರ್ವ ಇಳಿಸಲು ಹೇಳಿ

ಪುರದವರು ಸಂಸ್ಕಾರ ಮಾಡಲು ಒಪ್ಪಿದರೆ ಇವರಿಗೆ ದರು ,

ಬಂಗಾರ ಸೇರುವುದು ಸರಿಯೋ ತಪ್ಪೋ ? ಇದರಿಂದ ದುರ್ಗಾಭಟ್ಟರಿಗೆ ಅತೀವ ಕಳವಳ “ ಯಾರ ಆಸ್ತಿಯೆಂದು ಅವಳು ಈ ಬಂಗಾ ವಾಯಿತು. ಈ ಭೋಳೇ ಬಾ ಹಣ ದುಡುಕಿ

18- 7 .

೧೩೦ ಕಸ್ತೂರಿ, ಫೆಬ್ರುವರಿ ೧೯೬೭

ಬಿಟ್ಟ . ಸ್ಮಾರ್ತರಿಗೇ ಅಪಕೀರ್ತಿ ಬರುವಂತೆ ತಾಪ, ಕಳವಳ ಇರೋ ಕ್ಕೆ ಕಾರಣ ಅವನ

ಮಾಡಿಬಿಟ್ಟನಲ್ಲ ಎಂದು ವಕ್ರವಾಗಿ ಮಾತನ್ನಾಡಿದ : ತಾಯಿಗೆ ತಾನು ಕೊಟ್ಟಿದ್ದ ವಚನ: “ ನಿನ್ನ

'' ಸರಿಸರಿ ಒಪ್ಪಿದೆ. ಪ್ರಾಣೇಶಾಚಾರ್ಯರ ಮಗನ ಹಿತಾನ್ನ ಕಾಯುತ್ತೇನೆ, ಅವನನ್ನು

ಇದೇ ಹೇಳೋದು. ಆದರೆ ನಮಗೆ ಬಂದಿರೋ ಒಳ್ಳೆಯ ಮಾರ್ಗಕ್ಕೆ ತರುತ್ತೇನೆ” – ಹೀಗೆ

ಸಂದಿಗ್ಧ , ಮದ್ಯ ವರಾಂಸಾಹಾರಾದಿಗಳನ್ನು ಮಾಡಿ ಸಾಯುವ ಮುದುಕಿಗೆ ಧೈರ್ಯ ಹೇಳಿದ್ದರು.

ಶಾಲಿಗ್ರಾಮವನ್ನು ನೀರಿಗೆ ಸೆದ ನಾರಣಪ್ಪ ಬ್ರಾಹ್ಮಣ ಆದರೆ ನಾರಣಪ್ಪ ಬುದ್ದಿ ವಾದವನ್ನು ಕಿವಿಗೆ ಹಾಕಿ

ಹೌದೇ ಅಲ್ಲವೆ ಎಂಬುದು. ” ಕೊಳ್ಳಲಿಲ್ಲ . ತಾನು ವೇದ ಹೇಳಿ, ಮಂತ್ರಗಳನ್ನು

ಶಂಕರಯ್ಯನಿಗೆ ಎದೆ ೭ ಗೆಂದಿತು. ಮೊದಲೇ ಬಾಯಿಪಾಠ ಮಾಡಿ ಬೆಳೆಸಿದ ಗರುಡನ ಮಗ

ಕೀಳೆಂದು ಜರೆಸಿಕೊಂಡ ತಮ್ಮವರು ಈ ಕೃತ್ಯ ಶಾಮ , ಲಕ್ಷ್ಮಣನ ಅಳಿಯ ಶ್ರೀಪತಿ - ಇಬ್ಬ

ದಿಂದ ಇನ್ನಷ್ಟು ಅಪಖ್ಯಾತರಾಗುವುದು ಅವರ ರನ್ನೂ ತನ್ನ ವರ್ಚಸ್ಸಿನಿಂದ ಕಸಿದುಕೊಂಡ .

ಮನಸ್ಸಿಗೆ ಬರದೆ, - ಶಾಮನಿಗೆ ಮನೆಬಿಟ್ಟು ಓಡಿ ಮಿಲಿಟರಿ ಸೇರಲು

“ ಹಾಗಿದ್ದಲ್ಲಿ, ಛಿ ಛಿ ಛೀ , ನಾವು ದುಡುಕುವು ಪ್ರೇರೇಪಿಸಿದ, ಗರುಡ ಲಕ್ಷಣರು ತಂದ ದೂರು

ದಿಲ್ಲಪ್ಪ , ನಿಮ್ಮಲ್ಲಿ ದಕ್ಷಿಣಕ್ಕೆ ಖ್ಯಾತರಾದ ಪ್ರಾಣೇ ' ಗಳನ್ನು ಕೇಳಿ ಕೇಳಿ ಸಾಕಾಗಿ ಅವರು ಒಂದುದಿನ

ಶಾಚಾರ್ಯರು ಇದ್ದಾರಲ್ಲ, ಅವರು ಆಪದ್ಧರ್ಮ ಅವನಲ್ಲಿಗೆಹೋಗಿದ್ದರು. ಸುಪ್ಪತ್ತಿಗೆಯ ಮೇಲೆ

ವೇನು, ಧರ್ಮ ಸೂಕ್ಷವೇನು ಎಂಬದನ್ನ ಮಲಗಿದ್ದವ ತನ್ನನ್ನು ಕಂಡು ಎದ್ದು ತೋರು

ತಿಳಿದು ಹೇಳಲಿ, ನಾವು ಖಂಡಿತ ನಾರಣಪ್ಪನ ಶವ ವಷ್ಟು ಮರ್ಯಾದೆತೋರಿಸಿದ. ಆದರೆ ಹಿತಾಹಿತ

ಸಂಸ್ಕಾರಕ್ಕೆ , ವೈಕುಂಠ ಸಮಾರಾಧನೆಯನ್ನು ಹೇಳಲು ಹೋದರೆ, ಯದ್ವಾತದ್ವಾ ವರಾತನಾಡಿದ.

ನಡೆಸೋಕ್ಕೆ ಸಿದ್ಧರಿದ್ದೇವೆ. ” ಬ್ರಾಹ್ಮಣ ಧರ್ಮವನ್ನು ಜರೆದ.

ವ೦ಜಯ ಖ ಚಿ ೯ ನ ಚಿಂತೆಯೇನೂ ಕೊನೆಯಲ್ಲಿ ಗೆಲೋದು ನಾನೋ ನೀವೇ ?

ಬೇಡ, ನನ್ನ ಮಿತ್ರನಲ್ಲವೇ ಅ ವ ? ನಾನೇ ಸ್ವತಃ ನೋಡುವ ಆಚಾರ್ಯರೆ , ಎಷ್ಟು ದಿನಾ ಈ

ದಾನ ಇತ್ಯಾದಿಗಳನ್ನು ಮಾಡಿಸುತ್ತೇನೆ” ಎಂದು ಬ್ರಾಹ್ಮಣ್ಯ ಉಳಿಯುತ್ತೆ ಅಂತ? ಈ ಬ್ರಾಹ್ಮಣ್ಯದ

ಜಿಪುಣ ಮಾಧ್ವರಿಗೆ ಚುಚ್ಚಲೆಂದು ಹೇಳಿದರು . ಮಾದೇನ್ನೆಲ್ಲ ನಾನು ಬೇಕಾದರೆ ಒಂದು ಹೆಣ್ಣಿನ

ಸುಖಕ್ಕೆ ಸುಳಿದು ಹಾಕಿಬಿದ್ದೇನೆ. ನೀವಿನ್ನು

ಬಾಹ್ಮಣರೆಲ್ಲರೂ ಪಾರಿಜಾತಪುರಕ್ಕೆ ಹೊರಟು ಹೊರಡಿ . ಹೆಚ್ಚಿಗೆ ಮಾತಾಡಿ ನಿಮ್ಮನ್ನ ನೋಯಿ

ಹೋದ ಮೇಲೆ ಪ್ರಾಣೇಶಾಚಾರರು ಸೋಕ್ಕೆ ಇಷ್ಟವಿಲ್ಲ ” ಎಂದುಬಿಟ್ಟಿದ್ದ . ಇಂತಹ

ಕರುಣೆಯಿಂದ ಚಂದ್ರಿಗೆ 'ಕೂತುಕೋ ' ಎಂದು ಪ್ರಾಣಿಗೆ ಬಹಿಷ್ಕಾರ ಹಾಕಿಸೋಕ್ಕೆ ನಾನು ಯಾಕೆ

ಹೇಳಿ ತನ್ನ ಹೆಂಡತಿ ಮಲಗಿದ್ದ ಊಟದ ಮನೆಗೆ ಅಡ್ಡ ಬಂದೆ ? ಭೀತಿಯೋ ? ಪಶ್ಚಾತ್ತಾಪವೋ ?

ಬಂದರು . ಇವಳೇ , ಚ೦ದ್ರಿಯದು ತುಂಬ ಕೊನೆಗೆ ನಾನೇ ಗೆಲ್ಲುವೆನೆಂಬ ಹಟವೊ ? ಅಂತ

ನಿಷ್ಕಲ್ಮಷ ಹೃದಯ ಕಣೇ ” ಎಂದು ಅವಳು ಅವನು ಅಂದಹಾಗೆ ಬದುಕಿದ್ದಾಗ ಹೇಗೋ ಹಾಗೆ

ಬಂಗಾರವನ್ನು ಕೊಟ್ಟಿದ್ದು , ಅದರಿಂದ ಉದ್ಭವಿ ಈಗ ಸತ್ತು ಬ್ರಾಹ್ಮಣ್ಯದ ಸತ್ವ ಪರೀಕ್ಷೆ ಮಾಡುತ್ತಿ

ಸಿದ ಹೊಸ ಸಮಸ್ಯೆಯನ್ನು ವಿವರಿಸಿ ತಾಳೆಗರಿ ದ್ದಾನೆ.

ಗ್ರಂಥಗಳನ್ನೆಲ್ಲ ಬಿಚ್ಚಿ ಧರ್ಮಶಾಸ್ತ್ರವೇನನ್ನು , ಕೊನೆಯ ಸಾರಿ ನಾರಣಪ್ಪನನ್ನು ನೋಡಿದ್ದೆಂ

ದೆಂದು ಹುಡುಕುತ್ತ ಕೂತರು . ಯಾವತ್ತಿನಿ೦- ದರೆ ಮೂರು ತಿಂಗಳ ಹಿಂದೆ, ಚತುರ್ದಶಿಯ

ದಲೂ ಈ ನಾರಣಪ್ಪ ತನಗೆ ಸಮಸ್ಯೆಯಾಗಿಯೇ ಸಂಜೆ. ಮುಸಲ್ಮಾನರನ್ನು ಕರೆದು , ಗಣಪತಿ

ಉಳಿದ, ಅಗ್ರಹಾರದಲ್ಲಿ ಕೊನೆಗೆ ಗೆಲ್ಲುವುದು ದೇವಸ್ಥಾನದ ಹೊಳೆಯ ದೇವರ ಮೀನನ್ನು

ಸನಾತನ ಧರ್ಮವನ್ನು ಹಿಡಿದ ತನ್ನ ತಪಸ್ರೋ ಹಿಡಿದು ಎಲ್ಲರ ಕಣ್ಣೆದರು ಎತ್ತಿ ಕೊಂಡು ಹೋದ

ಅಥವಾ ಅವನ ರಾಕ್ಷಸ ಸ್ವಭಾವವೋ ಎಂದು ಅವರ ಎಂಬ ಸುದ್ದಿ ಬಂದಿದ್ದಾಗ,

ಹಟ. ಅವನ ಬಗ್ಗೆ ಅವರ ಹೃದಯದಲ್ಲಷ್ಟು ಪಶ್ಚಾ ಕೊನೆಗೆ ಗೆಲ್ಲೋದು ನಾನೋ , ನೀವೋ ,

ಸಂಸ್ಕಾರ

ನೋಡುವ , ನಾನು ಬ್ರಾಹ್ಮಣ್ಯದ ನಾಶವರಾತ್ತೇನೆ, ದಲ್ಲಿ ಇದಕ್ಕೆ ಉತ್ತರವಿಲ್ಲ ಅಂದರೆ ಏನು ಅರ್ಥ?

ಮಾಡಿಯೇ ತೀರೇನೆ, ನನ್ನ ದುಃಖವೆಂದರೆ ನಾಶ ಎಂದು ಹಟತೊಟ್ಟು ಓದತೊಡಗಿದರು .

ಮಾಡೋಕೆ ಈ ಅಗ್ರಹಾರದಲ್ಲಿ ಬ್ರಾಹ್ಮಣ್ಯಾನೇ

ಉಳಿದಿಲ್ಲಾಂತ - ನಿಮ್ಮೊಬ್ಬರನ್ನು ಬಿಟ್ಟರೆ... ಪಾರಿಜಾತಪುರದಿಂದ ಬಿಸಿಲಿನಲ್ಲಿ ಹಸಿವಿ

“ ನೀವು ರಸಭರಿತವಾದ ಪುರಾಣ ಓದುತ್ತೀರಿ, ನಲ್ಲಿ ಹರಿ ಹರಿ ಎಂದು ನಡೆದು ಬಂದು ಮನೆಯ

ಆದರೆ ಗೊಡ್ಡಾಗಿ ಬಾಳಂತಬೋಧಿಸ್ತೀರಿ. ನಿಮ್ಮ ಇಷ್ಟು ವಿಶ್ರಮಿಸಿಕೊಳ್ಳೋಣೆಂದರೆ ಬ್ರಾಹ್ಮಣರಿಗೆ

ಗೆಲ್ಲ ಒಂದು ಬುದ್ದಿ ವಾದ ಮಾತು ಹೇಳಲಾ ಅಚಾ ಅವರ ಕಾಂತೆಯರ ಪ್ರಭುಸಮಿತಿ ಪ್ರಾರಂಭ

ರ್ಯುರೆ ? ಮೊದಲು ನಿಮ್ಮಗಳ ಆ ರೋಗಗ್ರಸ್ತ ವಾಯಿತು. ಮುಖ್ಯವಾಗಿ ಗರುಡಾಚಾರ್ಯ,

ಹೆಂಡಿರನ್ನ ಹೊಳೆಗೆ ನೂಕಿ ಪುರಾಣದ ಋಷಿ ಲಕ್ಷಣಾಚಾರ್ಯರಿಗೆ ,

ಗಳಂತೆ ಒಳ್ಳೆ ಮೀನು ಸಾರು ಮಾಡಬಲ್ಲ ಒಬ್ಬ ಗರುಡನ ಹೆಂಡತಿ ಸೀತಾದೇವಿ ಚಂದ್ರಿಯ ಅಭ

ಮತ್ಸಗಂಧಿಯ ಸಹವಾಸ ಅನುಭವಿಸಿ , ಕಣ್ಣು ರಣ ತಮಗೆ ಸೇರಿದ್ದೆ ಆದರೆ ಮಗನನ್ನಾ ಮಿಲಿ

ಬಿಟ್ಟು ನೋಡಿದಾಗ ನಿಮಗೆ ಪರಮಾತ್ಮನ ಅನು ಟರಿಯಿಂದ ಬಿಡಿಸಿಕೊಳ್ಳಲು ಒಂದು ಮಾರ್ಗವಾ

ಭವ ಆಗಿರದಿದ್ದರೆ ನನ್ನ ಹೆಸರು ನಾರಣಪ್ಪ ಅಲ್ಲ ” ದಂತಾಗುವುದೆಂದು ಹಿಗ್ಗಿದಳು . ತನ್ನ ಯಜ

ಎಂದು ಕಣ್ಣು ಮಿಟುಕಿಸಿ ಬಟ್ಟಲಿನಲ್ಲಿದ್ದ ಸರಾಯಿ ಮಾನರು ನಾರಣಪ್ಪನ ಶವ ಸಂಸ್ಕಾರ ಮಾಡೋದು

ಯನ್ನು ಗಟಗಟನೆ ಕುಡಿದು ಹೇಯರ್‌ ಎಂದು ಸಾಧ್ಯವಿರಲಿಕ್ಕೇ ಬೇಕು ಧರ್ಮಶಾಸ ದ ಪ ಕಾರ .

ತೇಗಿದ. ತನ್ನ ಗಂಡನಿಗಿಂತ ಮುಂಚೆ ಎಲ್ಲಿಯಾದರ ಲಕ್ಷ

- ತನ್ನ ರೋಗಗ್ರಸ್ತ ಹೆಂಡತೀನ ಇವ ಹೀಗೆ ಣಾಚಾರ್ಯ ಒಪ್ಪಿಬಿಟ್ಟರೆ ? ಅಥವಾ ಆ ಮಡಿ

ಚುಚ್ಚುತ್ತಿರಬಹುದೆಂದು ಆಚಾರ್ಯರು ಪೂರ್ಣ ಮೈಲಿಗೆ ಇಲ್ಲದ ಪಾರಿಜಾತ ಪುರದವರು ಒಪ್ಪಿ

ವ್ಯಗ್ರರಾಗಿ ' ಥ ನೀಚ?” ಎಂದು ಬೈದು ಮನೆಗೆ ಬಿಟ್ಟರೆ ? ಚಡಪಡಿಸಿದಳು. ಮಿಲಿಟರಿಗೆ ಸೇರಿದ

ಬಂದುಬಿಟ್ಟರು . ಅವತ್ತು ರಾತ್ರೆ ಜಪಕ್ಕೆ ಕೂತರೆ ಮಗ ಶಾಮ , ಸೇರಿ ಮೂರು ತಿಂಗಳಾದ ಮೇಲೆ,

ಚಿತ್ತವೃತ್ತಿಯ ನಿರೋಧ ಸಾಧ್ಯವಾಗಲಿಲ್ಲ . ಪರ ಕರಾರು ಬರೆದು ಕೊಟ್ಟು ಮಿಲಿಟರಿ ಸೇರಿರುವುದ

ಮಾತ್ಮ ಎಂದು ಕಳವಳಪಟ್ಟರು. ಸಂಜೆಹೊತ್ತು ರಿಂದ ಆರು ನೂರು ರೂಪಾಯಿಗಳನ್ನು ಕೊಡದ ರಸಭರಿತ ಕತೆಗಳನ್ನು ಓದೋದು ಬಿಟ್ಟು ವ್ರತದ ಹೊರ್ತು ಬಿಟ್ಟು ಬರುವಂತಿಲ್ಲೆಂದು ಪತ್ರ ಬರೆ

ನೀತಿ ಕತೆಗಳನ್ನು ಹೇಳತೊಡಗಿದರು . ಪರಿಣಾಮ ದಿದ್ದ . ಅವಳೀಗ ಮಾರುತಿಗೆ ಹಣ್ಣು ಕಾಯಿಯ

ತನಗೆ ಪುರಾಣ ಹೇಳುವುದರಲ್ಲಿದ್ದ ಹುಮ್ಮಸ್ಸೇ ಹರಕೆ ಹೇಳಿಕೊಂಡಳು. – “ದೇವರೆ, ನನ್ನ ಮಾಯವಾಯಿತು, ಜೀವತುಂಬಿದ ಕಣ್ಣುಗಳಿಂದ ಗ೦ಡನೇ ಸಂಸ್ಕಾರ ಮಾಡುವಂತಾಗಲಪ್ಪ . ”

ನೋಡುತ್ತ , ಕೇಳುತ್ತ ತನ್ನ ಹೃದಯಕ್ಕಷ್ಟು ಹೆಂಡತಿಯ ಮಾತು ಕೇಳಿ ಗರುಡಾಚಾರ್ಯ

ಗೆಲವು ತರುತ್ತಿದ್ದ ಹುಡುಗರು ಬರೋದನ್ನು ಅವಳನ್ನು ಗದರಿಸಿ , ಆ ಮೇಲೆ ಆಚಾರ್ಯರ ಬಳಿ

ನಿಲ್ಲಿಸಿದರು . ಪುಣ್ಯಸಂಪಾದನಾಕಾಂಕ್ಷಿಗಳಾದ, ಕಳ್ಳನಂತೆ ಬಂದರು ,

ಕತೆಯ ಮಧ್ಯದಲ್ಲಿ ಆಕಳಿಸುತ್ತ ಹರಿನಾಮ ಸ್ಮರಣೆ “ ಧರ್ಮಶಾಸ್ತ್ರದಲ್ಲಿ ಏನು ಅನ್ನು ತೋ ಹಾಗೆ

ಮಾಡುವ ವಿಧವೆಯರು, ವೃದ್ಧರು ಮಾತ್ರ ಬರ ಮಾಡೋದಂತ ನನ್ನ ನಿರ್ಧಾರ ಗರುಡ?” ಎಂದು ಹತ್ತಿದರು . ಆಚಾರರು ಗ್ರಂಥಾವಲೋಕನೆಯಲ್ಲಿ ಮಗ್ನರಾ

ತಾಳೆಗರಿ ಓಲೆಗಳನ್ನು ಓದುತ್ತ , ಹೆಂಡತಿ ದರು .

ನರಳಿದುದನ್ನು ಕೇಳಿ, ಮಧ್ಯಾಹ್ನದ ಔಷಧಿ ಇನ್ನೂ “ ಧರ್ಮಶಾಸ್ತ್ರದಲ್ಲಿ ಪಶ್ಚಾತ ಉತ್ತರ ಸಿಗಲಿಲ್ಲ

ಕೊಟ್ಟಿಲ್ಲವೆಂಬುದು ಆಚಾರ್ಯರಿಗೆ ನೆನಪಾಗಿ, ಎನ್ಸಿ , ಸಿಗಲಿಕ್ಕಿಲ್ಲ ಎಂದಲ್ಲ ನನ್ನ ಮಾತು - ಏನು

ಹೆಂಡತಿಯನ್ನು ಎತ್ತಿ ಎದೆಗಾನಿಸಿಕೊಂಡು ಅವಳ ಒಂದು ವೇಳೆ ಸಿಕ್ಕದೆ ಹೋದರೆ ಅಪದ ರ್ಮು

ಬಾಯಲ್ಲಿ ಹೊಯು, ಮಲಗಿ ನಿದ್ದೆ ಮಾಡು ಅಂತ ಒಂದು ಇದೇಂತ ತಾವು ಹಿಂದೊಮ್ಮೆ ಅಪ್ಪಣೆ

ಎಂದರು . ನಡುಮನೆಗೆ ಬಂದು ' ಧರ್ಮಶಾಸ್ತ್ರ ಕೊಡಿಸಿದ್ದುಂಟಲ್ಲ. ಒಬ್ಬ ಮನುಷ್ಯನ ಪ್ರಾಣ

GOVTSA

NONVERES ODES WEST

SSSTVIVING

DESIA

SIER CRIES

IS

• DAVAN

ANGERES E CITY

.III BIDDERNAR D

SUPERO

INTERLUX vill

EINE DAVANAGHOSIERESI

HOSIERIES DAVANAGERE It SIDDESWAR

ಸುಖವೇ ಸುಖ !

ಸಿದ್ದೇಶ್ವರ ಬನಿಯನ್ನು ಗಳು ಬಹು ಎಚ್ಚರಿಕೆಯಿಂದ ಆರಿಸಲ್ಪಟ್ಟ ನೊಲಿನಿಂದ ಹೆಣೆಯಲ್ಪಡುತ್ತವೆ. ಅಲ್ಲದೆ ಹಾಕಿಕೊಂಡರೆ ಮೈಗೆ ಮೃದುವಾಗಿ

ಹೊಂದಿಕೊಂಡು ಸೌಖ್ಯವನ್ನು ಕೊಡುತ್ತವೆ. ಆದುದರಿಂದಲೇ ಎಲ್ಲರ ಬಾಯಲ್ಲಿಯೂ ಒಂದೇ ಮಾತು:

ನಿಮ್ಮ ನೆಚ್ಚಿನ ಬನಿಯನ್, ಸಿದ್ದೇಶ್ವರ

ಅನೇಕ ಸೈಜುಗಳಲ್ಲಿ ದೊರೆಯುತ್ತವೆ,

( ) ತಯಾರಕರು:

ಸಿದ್ದೇಶ್ವರ ಹೊಸ್ಟೆರೀಸ್ ದಾವಣಗೆರೆ,

ಹಂಚಿಕೆಗಾರರು :

ಬೆಳಗಾವಿ , ವಿಜಾಪುರ , ಧಾರವಾಡ ಹಾಗೂ ಕಾರವಾರ ಜಿಲ್ಲೆಗಳಿಗೆ :

ಮೆಸರ್ಸ್ ಮೈಸೂರುಸೋರ್ಸಪೋಸ್ಟ ಬಾಕ್ಸ್ ನಂ . ೮೯ , ಹುಬ್ಬಳ್ಳಿ

ದಾವಣಗೆರೆ ಪ್ರದೇಶಕ್ಕೆ :

ಜೆ, ಕಪೂರಚ೦ದ ಆ೦ಡ ಬ್ರದರ್ಸ ಹಾಗೂ

ಶಾ , ಧರಮಚಂದ ಲಕಮಜಿ ದಾವಣಗೆರೆ

ಸಂಸ್ಕಾರ 6

ಉಳಿಸಲು ಗೋವಾ೦ ಸಾನ ಕೊಡಬೇಕಾಗಿ ಬಳಿಯೇ ಮಗಳು ಮಲಗಲು ಆರಂಭಿಸಿದಳು .

ಬಂದರೆ ಅದಕ್ಕೂ ದೋಷವಿಲ್ಲಾಂತ - ಏನು - ತಾವು ಶ್ರೀಪತಿಗೆ ಇದರಿಂದ ಬುದ್ದಿ ಬಂದಂತೆ ಕಾಣ ಹೇಳಿದ್ದಿಲ್ಲವೆ ? ವಿಶ್ವಾಮಿತ್ರ ಮಹರ್ಷಿಯ ..... ” ಲಿಲ್ಲ. ನಾರಣಪ್ಪನಂತೆ ಕ್ರಾಪು ಬಿಟ್ಟ . ತಾನು

" ತಿಳೆಯಿತು ಗರುಡ, ಈಗ ನಿನ್ನ ಮನಸ್ಸಿನಲ್ಲಿ ತನ್ನ ಗಂಡನಿಂದ ಮನಸ್ಸಿನ ಇಷ್ಟವನ್ನು ನಡೆಸಿ

ರೋದೇನು ಹೇಳ ಬಿಡು ” ಎಂದು ಆಚಾರ್ಯರು ಕೊಂಡ ಹಾಗೆ ಈಗ ನಡೆಯಲಿಲ್ಲ . ಸಂಜೆಯ

ತಲೆಬೇಸರ ಬಂದು ತಾಳೆಗರಿ ಗ್ರಂಥಗಳನ್ನು ಹೊತ್ತು ಬ್ಯಾಟರಿ ಹಿಡಿದು ಅಗ್ರಹಾರ ಸುತ್ತುವು

ಮುಚ್ಚಿ ಕೇಳಿದರು , ದಕ್ಕೆ ಸುರುಮಾಡಿದ.

“ ಏನೂ ಇಲ್ಲಪ್ಪ ” ಎಂದು ಗರುಡಾಚಾರ್ಯ ಬಿಸಿಲಿನಲ್ಲಿ ಹಸಿವಿನಿಂದ ಕಂಗಾಲಾಗಿ ಬಂದ

ನೆಲನೋಡಿದ , ಮತ್ತೆ ಆಚಾರ್ಯರಿಗೆ ಉದ್ದಂಡ ಗಂಡ ಕಣ್ಣಿಗೆ ಬಿದ್ದುದೇ ತಡ, ಅನಸೂಯ ಕಾಡ

ನಮಸ್ಕಾರ ಮಾಡಿ, ಎದ್ದು ಕೂತು, ತೊಡಗಿದಳು . ತನ್ನ ಸೋದರಮಾವನ ಮಗ

'ಶ್ಯಾಮನನ್ನು ಮಿಲಿಟರಿಯಿಂದ ಬಿಡಿಸಿಕೊಳ್ಳ ತಾನೇ ನಾರಣಪ್ಪ ? ಅವನು ಏನೇ ಕುಲಗೆಡಲಿ,

ದಿದ್ದರೆ, ನನ್ನ ಶವ ಸಂಸ್ಕಾರ ಮಾಡೋರು ಅವನ ಹೆಣಾನ್ನ ಶೂದ್ರರು ಎತ್ತಿ ಸಾಗಿಸಿದ್ದೇ ಆದರೆ

ಯಾರು ಹೇಳಿ ಆಚಾರ್ಯರೆ, ತಮ್ಮ ಅನುಮತಿ ತಾನು ಪ್ರಾಣ ಇಟ್ಟು ಕೊಳ್ಳುವವಳಲ್ಲ. ಪ್ರಾಣೇಶಾ

ದೊರಕಿ ಬಿಟ್ಟರೆ- ಏನು...... ” ಎಂದು ಅನ್ನು ಕಾರ್ಯರದು ಮೃದು ಸ್ವಭಾವ, ಗರುಡ ಊರು

ತಿರುವಂತೆ ಲಕ್ಷಣಾಚಾರ್ಯ ಬಂದು ನಿಂತಿದ್ದ , ಹಾಳು ಮಾಡುವ ಪ್ರಚಂಡ ಗಟ್ಟಿಗ, ನಿಮ್ಮ ಹಾಗೆ

ಭೋಳೇ ಅಲ್ಲ, ಅವನೆಲ್ಲಾದರೂ ಶವಸಂಸ್ಕಾರಕ್ಕೆ

ತನ್ನ ತಂಗಿಯ ಕೊರಳಿನಲ್ಲಿರಬೇಕಾಗಿದ್ದ ಅಪ್ಪಣೆ ಪಡೆದುಬಿಟ್ಟರೆ ಆ ಆಭರಣವೆಲ್ಲ ಮೊದಲೇ

ಅಭರಣ ಪರವಶವಾಯಿತೆಂದು, ಈ ಸೂಳೆಯಿಂ

ದಾಗಿ ಅವಳು ಸತ್ತಳೆಂದು ಕಣ್ಣೀರಿಡುತ್ತ ಮನೆಗೆ

ಬಂದ ಲಕ್ಷಣಾಚಾರ್ಯನ ಹೆಂಡತಿ ಅನಸೂಯ

ಳಿಗೆ ಕಣ್ಣೀರು ಕ ಮೇಣ ನಾರಣಪ್ಪನ ಬಗ್ಗೆಯೂ

ಹರಿಯಹತ್ತಿತು. ಎಷ್ಟೆಂದರೂ ಅವ ತನ್ನ ಸೋದರ

ಮಾವನ ಮಗನಲ್ಲವೇ ? ನಾರಣಪ್ಪನ ಯೋಜನೆ

ಯಲ್ಲಿದ್ದ ಆಕೆಗೆ ಮಗಳು , ಲೀಲಾವತಿ ಮುಂದೆ

ಸುಳಿದಂತಾಯಿತು.

ಶ್ರೀಪತಿ ಯಾವತ್ತು ಬರುತ್ತೇನೆಂದು ಹೇಳಿ

ಹೋದನೆ ? ”

ಎಂದು ಹತ್ತನೆಯ ಬಾರಿಗೆ ಕೇಳಿದಳು . ಲೀಲಾ

ವತಿ ಗೊತ್ತಿಲ್ಲ' ಎಂದುಬಿಟ್ಟಳು. ಪರದೇಶಿ

ಹುಡುಗಾಂತ ಅವನಿಗೆ ಮಗಳನ್ನು ಕೊಟ್ಟು

ಮದುವೆ ಮಾಡಿದರೆ ತನ್ನ ಒಡಹುಟ್ಟಾದ ನಾರಣ

ಪ್ಪನೇ ಅವನ ತಲೆ ತಿರುಗಿಸಬೇಕೆ ? ಏನೇನು

ಮೂಲವ್ಯಾದಿಗೆ.

ಪ್ರಾರಂಭದಲ್ಲೇ

ವಿಶ್ವಾಸಾರ್ಹ

ಹರ್ಡಸಾ

ದಿಂದ

ಚಿಕಿತ್ಸೆ ಮಾಡಿರಿ - ಶಸ್ತ

ಕ್ರಿಯೆಯನ್ನು ನಿವಾರಿಸಿ

ಕೊಳ್ಳಿರಿ !

ಹೆಚ್ಚಿದನೋ ಅಳಿಯನಿಗೆ, ಅಳಿಯನ ತಲೆಗೆ ?

ಮನೆಯಲ್ಲಿ ತಿಂಗಳಿಗೆ ಎರಡು ದಿನ ನಿಲ್ಲುವುದಿಲ್ಲ .

ಯಕ್ಷಗಾನದ ವೇಳಗಳ ಬೆನ್ನು ಹತ್ತಿ ಅಲೆಯು

ತಾನೆ, ಕೆಟ್ಟ ದಾರಿ ಹಿಡಿದ ಅಂತ ಮಗಳ

ಮುಖಾಂತರ ಅಳಿಯ ನನ್ನು ದಾರಿಗೆ ತರಬೇಕೆಂದು

ಮಗಳಿಂದ ಮುಷ್ಕರ ಹೂಡಿಸಿದಳು. ತನ್ನ DOL - 327 / 1 KAN

ဂ ಕಸ್ತೂರಿ, ಫೆಬ್ರುವರಿ ೧೯೬೮

ಗರ್ವದಿಂದ ತಿರುಗೋ ಸೀತಾದೇವಿಗೆ ಸೇರಿ ಪಾದವಾಗಿ ಬೆಳೆಯುತ್ತಿದೆ.

ಬಿಡುತ್ತೆ . ಅವರ ಅನಿಷ್ಟ ಬುದ್ದಿಗೆ ದೇವರು ಅಷ್ಟರಲ್ಲಿ ಬಡ ದಾಸಾಚಾರ್ಯನ ನಾಯಕತ್ವ

ತಕ್ಕದು ಮಾಡಿದಾ ಎನ್ನಿ , ಇಲ್ಲದಿದ್ದರೆ ಶ್ಯಾಮ ದಲ್ಲಿ ಉಳಿದ ಬಡಬ್ರಾಹ್ಮಣರು ಬಂದು ಸೇರಿದರು .

ಮನೆಬಿಡಿವಿಲಿಟರಿ ಸೇರುತ್ತಿದ್ದನೆ ? ಈಗ ನಿಮ್ಮ ವಾಕ್ಯವೇ ವೇದವಾಕ್ಯ . ಅಗ್ರಹಾರದ

ನನ್ನ ಅಳಿಯನ ಮೇಲೆ ಅನ್ನು ತಾರಲ್ಲ - ಇವರು ಹಿತದೃಷ್ಟಿಯಿಂದ ಲಕ್ಷ ಣಾಚಾರ್ಯ ಅಥವಾ

– ಇವರ ಮಗ ಶಾಮ ಆಚಾರಾನ್ನ ನಡೆಸಿಕೊಂಡು ಗರುಡಾಚಾರ್ಯ ಒಂದು ತೀರ್ಮಾನಕ್ಕೆ ಬರದಿ

ಬರುತ್ತಿದ್ದಾನೆಯೇ ಎನ್ನು ವುದು ಏನು ಖಾತ್ರಿ ? ದ್ದರೆ ನಾವು ನಾಲ್ವರೂ ಈ ಕ್ಷಣ ಆ ಹೆಣವನ್ನು

ಗರುಡಾ ಹೋಗಿ ಪ್ರಾಣೇಶಾಚಾರ್ಯರ ಮನಸ್ಸನ್ನ ಎತ್ತಿಕೊಂಡು ಹೋಗಿ ಸಂಸ್ಕಾರ ಮಾಡಿ ಬರು

ಒಲಿಸಿಕೊಳ್ಳಲಿಕ್ಕೆ ಬಿಡಬೇಡಿ, ನೀವೂ ಹೋಗಿ, ತೇವೆ. ಆ ಬಂಗಾರಾನ್ನ ನಮ್ಮ ಸೇವಾರ್ಥವಾಗಿ

ಅವನು ಈಗ ಅಲ್ಲಿ ಹಾಜರು - ನಿ ವಿ ಲ್ಲಿ ಮಾರುತಿಗೆ ಕಿರೀಟ ಮಾಡಿ ಹಾಕಿಸಿರಿ ” ಎಂದು

ದಂಡಕ್ಕೆ ಬಿದ್ದು ಕೊಂಡಿರುವಾಗ ನನಗೆ ಗೊತ್ತಿ ದಾಸಾಚಾರ್ಯ ಹೇಳಿದ.

ಲ್ಲವೆ ? ಎಂದು ಹೊರಕ್ಕೆ ಬಂದು ಗರುಡಾಚಾರನ ಪ್ರಾಣೇಶಾಚಾರ್ಯರಿಗೆ ಥಟ್ಟನೆ ಸಾತ್ವಿಕ ಶಕ್ತಿ

ಮನೆಯ ಮುಂಭಾಗ ಹಿಂಭಾಗವನ್ನೆಲ್ಲ ಪರೀಕ್ಷಿಸಿ ಚಲಿಸಿತು.

ಗಂಡನನ್ನು ಬಲಾತ್ಕಾರವಾಗಿ ದೂಡಿದ್ದಳು. “ ಈಗ ನೀವೆಲ್ಲ ಮನೆಗೆಹೋಗಿರಿ, ಆಚಾರರೇ .

ನಾನು ಧರ್ಮಶಾಸ್ತ್ರಾನ್ನೆಲ್ಲ ಬುಡಮೇಲು ಮಾಡಿ

ಶಿವ ಪೂಜೆಯ ನಡುವೆ ಕರಡಿ ಬಿಟ್ಟಂತೆ ಕುಚೇಲ - ಇದಕ್ಕೇನು ಉತ್ತರಾಂತ ಪತ್ತೆ ಮಾಡುತ್ತೇನೆ

ಸ್ವರೂಪದ ಲಕ್ಷಣಾಚಾರನನ್ನು ಕಂಡು ಗರುಡಾ ಇವತ್ತು ರಾತ್ರಿಯೆಲ್ಲ ಕೂತು” ಅಂದರು ,

ಚಾರ್ಯನಿಗೆರೋಷಾತಿರೋಷವಾಯಿತು,

* ಆಚಾರ್ಯರೆ, ಧರ್ಮಶಾಸ್ತ್ರದ ಪ್ರಕಾರ ಅಡ್ಡಿ ಶಿರ್ನಾಳಿಗೆ ಹಿಂದಿನ ರಾತ್ರಿ ಕೇಳರು ಮೇಳದ

ಯಿಲ್ಲವಾದರೆ ಶವಸಂಸ್ಕಾರ ಮಾಡೋಕ್ಕೆ ನನ್ನ ವರ ಜಾಂಬವತಿ ಕಲ್ಯಾಣ ನೋಡಹೋಗಿದ್ದ

ದೇನೂ ಅಡ್ಡಿಯಿಲ್ಲ. ಎಷ್ಟೆಂದರೂ ಅವ ನನ್ನ ಶ್ರೀಪತಿಗೆ ನಾರಣಪ್ಪ ಶಿವಮೊಗ್ಗೆಯಿಂದ ಬಂದ

ಷಡಕ ಅಲ್ಲವೇ ? ತಮ್ಮ ಅಪ್ಪಣೆಯಾದರೆ ಶವ ವನು ಹಾಸಿಗೆ ಹಿಡಿದು ಮಲಗಿದ ತಿಳಿಯದು,

ಸಂಸ್ಕಾರದ ಹಕ್ಕು ನನಗಲ್ಲದೆ ಬೇರೆ ಯಾರಿಗೂ ಸತ್ಯದೂ ತಿಳಿಯದು. ಆತ ಕೇಳರು ಮೇಳದ

ಇಲ್ಲ . ” ಭಾಗವತನ ಸ್ನೇಹ ಮಾಡಿದ್ದ , ಮೇಲಕ್ಕೆ ಬಾಚಿದ

ಗರುಡ ಪೆಜ್ಞಾದ. ಇದಕ್ಕೆ ಯಾವ ಅಸ್ತ್ರವಿದೆ ಅವನ ಕ್ರಾಪಿನ ಕದಲು ಕೌರವಿಲ್ಲದೆ ಕತ್ತಿನ

ತನ್ನಲ್ಲಿ ? ತನಕ ಬೆಳೆದಿರಲು ಕಾರಣ ತನಗೊಂದು ಸ್ತ್ರೀವೇಷ

ಶವಸಂಸ್ಕಾರ ಮಾಡೋ ಅರ್ಹತೆಯ ಪ್ರಶ್ನೆ ವನ್ನು ಮುಂದಿನ ವರ್ಷ ಕೊಡುವುದಾಗಿ ಭಾಗವತ

ಬಂದರೆ - ಏನು - ನನ್ನ ದೇನೂ ಅಡ್ಡಿಯಿಲ್ಲ, ಕೊಟ್ಟ ಆಶ್ವಾಸನ. ಎಷ್ಟೆಂದರೂ ಪ್ರಾಣೇಶಾಚಾ

ನೀನೇ ಮಾಡಂತೆ , ಬೇರೆಯವರ ಪಾಪಾನ್ನ ಸ್ವೀಕ ರ್ಯರು ತಿದ್ದಿದ ನಾಲಿಗೆ ತಾನೆ ? ನಿನ್ನ ವಾಕ್ಯ

ರಿಸಲಿಕ್ಕೆ ಎಂದೇ ಬ್ರಾಹ್ಮಣ ಜನ್ಮ ಬಂದಿರೋದು ಸರಣಿ ಗಂಟಲು ಪರಿಶುದ್ದ ವಾ ದೆಯೆಂದು ಭಾಗ

ತಾನೆ ? ಆದರೆ ಆ ಬಂಗಾರ ಮಾತ್ರ ಕೋರ್ಟಿಗೆ ವಶ ಮೆಚ್ಚಿದ್ದ ದೂರ್ವಾಸಪುರ ಹತ್ತಿರವಾದಂತೆ

ಹೋಗಬೇಕು, ಅಥವಾ ಧರ್ಮಸ್ಥಳದ ನ್ಯಾಯದ ಅವನ ಮೈ ತನಗೆ ಕಾದಿರುವ ಸುಖ ಕಲ್ಪನೆಯಿಂದ

ಪ್ರಕಾರ ನನಗೆ ಸೇರಬೇಕು. ” ಬೆಚ್ಚಗಾಯಿತು. ಬೆಳ್ಳಿ ಹೊಲತಿಯಾದರೇನು ?

ಪ್ರಾಣೇಶಾಚಾರರು ಅತ್ಯಂತ ವೃಥಿ ಸರಾದರು . ಯಾವ ಬ್ರಾಹ್ಮಣ ಹುಡುಗಿ ಅವಳಿಗೆ ಸಮ ?

ಒಂದು ವೇಳೆ ಶವಸಂಸ್ಕಾರದ ಪ್ರಶ್ನೆ ಇತ್ಯರ್ಥವಾ ಅಗಳಿ ಹಾಕಿರದ ನಾರಣಪ್ಪನ ಮನೆಯ ಬಾಗಿ

ದರೂ ಈ ಬಂಗಾರದ ಪ್ರಶ್ನೆ ಇತ್ಯರ್ಥಮಾಡೋದು ಲನ್ನು ತಳ್ಳಿ ' ನಾರಣಪ್ಪ ' ' ನಾರಣಪ್ಪ ' ಎಂದು

ಸುಲಭವಲ್ಲ. ಫ ಳಿಗೆ ಘಳಿಗೆಗೂ ತನ್ನ ಜವಾಬ್ದಾರಿ ಕರೆದ , ಬ್ಯಾಟರಿ ಹಾಕಿದ . ಉತ್ತರವಿಲ್ಲ. ಕೆಟ್ಟ

ಹೆಚ್ಚುತ್ತಿದೆ. ನಾರಣಪ್ಪನ ಸವಾಲು ತ್ರಿವಿಕ್ರಮ ನಾತ ಬಂದ ಹಾಗಾಯಿತು. ಉಪ್ಪರಿಗೆ ಹತ್ತಿ

ಸಂಸ್ಕಾರ ೧೩೫

ಬ್ಯಾಟರಿ ಹಾಕಿದ, ನೆಲದ ಮೇಲೆ ಯಾಕೆ ಹೀಗೆ ಕೇಳಿದರೆ ಅವರು ? ಹಟಾಂದರೆ ಹಟ, ಅವರ ಮುಸುಕೆಳೆದು ನಾರಣಪ್ಪ ಮಲಗಿದ್ದಾನೆ -ಮಗಿನ ಹೆಂಡತಿ ತೆರಿಗೆ ಹೋಗಿ ತನಗೆ ಶಾಪ ಹಾಕಿ

ಮಟ್ಟ ಹಾಕಿಕೊಂಡಿರಬೇಕೆಂದು ನಸುನಗುತ್ತ ಸತ್ತಳು. ಇನ್ನು ಯಾರಿಗೆ ಬೇಕು ಈ ಗೊಂದಲ ?

ಮುಸುಗೆಳೆದು ' ನಾರಣಪ್ಪ ' ' ನಾರಣಪ್ಪ ' ಎಂದು ಸಂಸ್ಕಾರವಾದರೆ ಸಾಕು . ನಮಸ್ಕಾರ ಹಾಕಿ

ಅಲುಗಿಸಿದೆ . ತಣ್ಣಗಿನ ಸ್ಪರ್ಶವಾಗಿ ಸಟ್ಟನೆ ಕೈ ಹೋಗಿ ಬಿಡುವೆ ,

ಎಳೆದುಕೊಂಡು ಬ್ಯಾಟರಿ ಹತ್ತಿಸಿದ, ವೇ ಕ್ಕೆ ವಿಚಿತ್ರವೆಂದರೆ ಒಂದು ದಿನ ಸಹಿತ ದೇವರಿಗೆ ಸಿಕ್ಕಿದ ದೃಷ್ಟಿಯಿಲ್ಲದ ರೆಪ್ಪೆ ತೆರೆದ ಕಣ್ಣುಗಳು , ಕೈ ಮುಗಿಯದ ನಾರಣಪ್ಪ ಜ್ವರ ನೆತ್ತಿಗೇರಿದ್ದೆ

ಬ್ಯಾಟರಿಯ ಬೆಳಕಿನ ವೃತ್ತದಲ್ಲಿ ನೊಣ, ನುಸಿ, ಹೇಗೆ ಹಲುಬಲು ಪ್ರಾರಂಭಿಸಿದ . ಜ್ಞಾನತಪ್ಪುವ

ನಾತ , ತನಕ ಅಮ್ಮ ಭಗವಂತ ರಾಮಚಂದ್ರ ನಾರಾಯಣ

- ಅಯ್ಯಯ್ಯೋ ಎಂದು ಶ್ರೀಪತಿ ನಾರಣಪ್ಪನ ಎನ್ನುತ್ತಿದ್ದ ' ರಾಮ ರಾಮಾ' ಎಂದು ಕಿರುಚಿದ.

ಮನೆ ಜಗುಲಿಯಿಂದ ಬಾಗಿಲನ್ನು ಹಾಕಿಕೊಳ್ಳಲೂ ಪಾಪಿ ಯ ಬಾಯಲ್ಲಿ ಚಾಂಡಾಲನ ಬಾಯಲ್ಲಿ ಬರುವ

ಮರೆತು, ಜಿಗಿದು ಬೀದಿಯಲ್ಲಿ ಓಡಿದ. ಮಾತಲ್ಲ ಅದು . ಈಗ ಶಾಸ್ಪೋಕ್ತ ವಿಧಿಯಾಗ

ನೋಡಿರೋ , ನೋಡಿರೋ , ನೋಡಿರೆ ನಾರ ದಿದ್ದಲ್ಲಿ ಖಂಡಿತ ಪ್ರೇತವಾಗುತ್ತಾನೆ. ಅವನ

ಣಪ್ಪನ ಪ್ರೇತ, ಪ್ರೇತ ಎಂದು ಅರೆ ಮರಳು ಉಪ್ಪುಂಡು ನಾನು ...

ಲಕ್ಷ್ಮಿದೇವಮ್ಮ ಪ್ರತಿ ಮನೆಯ ಕದ ತಟ್ಟಿ ಎಲ್ಲ ಪ್ರಾಣೇಶಾಚಾರ್ಯರ ಮೇಲೆ ನಿಂತಿದೆ.

ಸಾರುತ್ತ ಕೋಲೂರಿಕೊಂಡು ಓಡಿದಳು . ಜೀವ ಎಂತಹ ಸೌಮ್ಯ , ಕರುಣೆ, ಮೇಳದವರ ಅಟದಲ್ಲಿ

ವನ್ನು ಕೈಯಲ್ಲಿ ಹಿಡಿದು ಹೊಳೆ ಹಾಯು ದೌ ಪದಿ ಕರೆದಾಗ ನಗುನಗುತ್ತ ಬರುವ ಶ್ರೀ

ಶ್ರೀಪತಿ ಪಾರಿಜಾತಪುರದ ನಾಗರಾಜನ ಮನೆಗೆ ಕೃಷ್ಣ ನಂತೆ, ಏನು ರೂಪ, ಏನು ನಿಲುವು, ಏನು

ಓಡಿದ. ತೇಜ! ಪಾಪ ಅವರಿಗೆ ಮೈಸುಖವೇನೆಂದು ಗೊತ್ತೆ .

ಇರಲಿಕ್ಕಿಲ್ಲ, ಒಣಗಿದ ಕಟ್ಟಿಗೆ ಹಾಗೆ ಬಿದ್ದಿರು

ಓಡಿಹೋದವ ಶ್ರೀಪತಿಯೆಂದು ತಿಳಿದವಳೆಂದರೆ ತಾರೆ ಅವರ ಹೆಂಡತಿ - ಪುಣ್ಯಾತಗಿತ್ತಿ ,

ಜಗಲಿಯ ಮೇಲೆ ಮಲಗಿದ್ದ ಚಂದ್ರಿ , ಹಸಿವಿ ಆದರ ಏನು ತಾಳೆ ಏನು ವರ್ಚಸ್ಸು - ಒಂದು

ನಿಂದ ನಿದ್ದೆ ಬಂದಿರಲಿಲ್ಲ . ಈಗ ಭೀತಿಯೊಂದೆ ದಿನ ತನ್ನನ್ನು ಕಣ್ಣೆತ್ತಿ ನೋಡಿದವರಲ್ಲ. ಅಮ್ಮ

ಅವಳ ಹೃದಯದಲ್ಲಿ, ಭೀತಿ ಮತ್ತು ಕಳವಳ , ಹೇಳುತ್ತಿದ್ದಳಲ್ಲ. ಗರ್ಭಾದಾನಾನ್ನ ಸೂಳೆಯರು

ನಾರಣಪ್ಪ ನಿಗೆ ಉಚಿಕ ರೀತಿಯಲ್ಲಿ ಶವ ಸಂಸ್ಕಾರ ಎಂಥವರಿಂದ ಮಾಡಿಸಿಕೋಬೇಕು ಅಂತ - ಅಂತಹ

ವಾಗದಿದ್ದರೆ ಅವನು ಪ್ರೇತವಾಗಿ ಬಿಡಬಹುದು. ರೂಪ, ಗುಣ, ವರ್ಚಸ್ಸು ಆಚಾರ ರದ್ದು ಪಡೆದು

ಅಲ್ಲದೆ ಅವನ ಕಡ ಹತ್ತು ವರ್ಷದ ಸುಖವುಂಡು ಬಂದಿರಬೇಕು ಅಷ್ಟೆ . ಅ ೦ ಥಾ ದ್ದು ಒದಗಿ

ಈಗ ಅವನ ಶವಕ್ಕೆ ತಕ್ಕ ಸಂಸ್ಕಾರ ಮಾಡಿಸದಿ ಬರೋಕ್ಕೆ......

ದರೆ...ಮನಸ್ಸು ಒಪ್ಪುಎ ದಿಲ್ಲ, ನಾರಣಪ್ಪ ಕಡು ರಸಬಾಳೆಯ ಹಣ್ಣನ್ನು ಹೊಟ್ಟೆ ತುಂಬ ತಿಂದಿ

ಕೋಪಿ, ಹಟವಾದಿ - ಬಹಿಷ್ಕಾರ ಹಾಕಿಸಿದರೆ ದರಿಂದ ಚಂದ್ರಿಗೆ ಕಣ್ಣು ಬಾಡಿ ನಿದ್ದೆ ಹತ್ತಿರ

ಮುಸಲ್ಮಾನನಾಗಿ ಬಿಡುತ್ತೇನೆಂದು ಲಾಗಹಾಕಿ ಹತ್ತಿರ ಸುಳಿದು, ಹಾರಿ ಸುಳಿದು ಆಟ ವಾಡತೊಡ

ಕುಣಿದವ . ಅಂತರ್ಯದಲ್ಲಿ ಏನಿತ್ತೊ , ಎಷ್ಟೇ ಗಿತು .

ಕುಣಿಯಲಿ, ತನ್ನ ಜತೆ ಪ್ರಾಣೇಶಾಚಾರ್ಯರೊಬ್ಬ

ರನ್ನ ಅವನು ನೀಚ ಮಾತಲ್ಲಿ ಹಳಿದಿದ್ದಿಲ್ಲ. ದುಡುಕಿ ನಿಲ್ಲ ತಾಳೆಗರಿ ಗ್ರಂಥಗಳನ್ನೂ ಅಮೂಲಾಗ್ರ

ಮಾತಾಡಿದ್ದು ನಿಜ . ಆದರೆ ಒಳಗೊಳಗೇ ಡು ಪ ಶೋಧಿಸಿದ್ದಾಯಿತು. ಉತ್ತರವಿಲ್ಲ , ಧರ್ಮ

ಗಿದ್ದ , ನನ್ನ ಕೈಯಡಿಗೆ ಊಟ ಮಾಡಬೇಡಿ, ಶಾಸ್ತ್ರದಲ್ಲಿ ಈ ಸಂದಕ್ಕೆ ಉತ್ತರವಿಲ್ಲವೆಂದು

ಮಾಂಸ ತಿನ್ನಬೇಡಿ - ನಾ ಬೇಕಾದರೂ ಬಿಟ್ಟು ಒಪ್ಪಿಕೊಳ್ಳಲು ಪ್ರಾಣೇಶಾಚಾರ್ಯರಿಗೆ ಭಯ .

ಬಿಡುವೆ - ಎಂದು ಬೇಡಿಕೊಂಡೆ ಮೊದಮೊದಲು , ಮಠದ ಉಳಿದ ಪಂಡಿತರು ನಿಮಗೆ ತಿಳಿದಿರೋದು

ಕಸ್ತೂರಿ, ಫೆಬ್ರುವರಿ ೧೯೬೮

ಇಷ್ಟೆಯೋ ಎಂದರೆ - ಸುಧಾ ಪಾಠವಾದ ನಿನ್ನ ಮಗಳೊಬ್ಬಳು ಹೊದಿಕೆ, ಚಾಪೆಯಿಲ್ಲದೆ

ಜ್ಞಾನ ಇಷ್ಟೆಯೋ ಎಂದರೆ - ಹೋದ ಮಾನ ಚಾವಡಿಯಲ್ಲಿ ಮಲಗಿದ್ದಾಳಲ್ಲ ಎಂದು ಮರುಕ

ಹಿ೦ ದ ಕ ಬರದು - ಎಂದು ಯೋಚಿಸುತ್ತ ವಾಗಿ ಬಂದು ಹೊದಿಕೆ ಚಾಪೆ ಕೊಟ್ಟರು.

ಕೂತು ತನ್ನ ಯೋಚನೆಗೆ ನಾಚಿದರು. ಇಂತಹ ಮಾರುತಿಯ ಅಪ್ಪಣೆ ಪಡೆಯುವ ತಮ್ಮ ನಿರ್ಧಾರ

ಪರಿಸ್ತಿತಿಯಲ್ಲ ನನ್ನ ಖ್ಯಾತಿಯ ಬಗ್ಗೆಯೇ ವನ್ನು ಗೆಲುವಿನಿಂದ ತಿಳಿಸಿ ನಡುಮನೆಗೆ

ಯೋಚಿಸುತ್ತಿದ್ದೇನಲ್ಲ . ನನ್ನ ಅಹಂಕಾರಕ್ಕೆಷ್ಟು ಹೋದರು . ಒಳಗೆ ಬಂದಾಕ್ಷಣ ಇನ್ನೊಂದು

ಬೆಂಕಿ ಇಟ್ಟಿತು, ಎಂದು ಭಕ್ತಿಯಿಂದ ಮತ್ತೆ ತಾಳೆ ಯೋಚನೆ ಹೊಳೆದು, ಅಭರಣಗಳ ಗಂಟನ್ನು

ಗರಿ ಗ್ರಂಥಗಳನ್ನು ಬಿಚ್ಚಿ ಕಣ್ಣು ಮುಚ್ಚಿ ಧ್ಯಾನಿಸಿ ಹೊರಗೆ ತಂದು ಚಂದಿಯ ಕೈಯಲ್ಲಿಟ್ಟರು .

ಒಂದು ಓಲೆಯನ್ನು ಓದಿದರು . ಇಲ್ಲ... ಇಲ್ಲ... ಇಕೊ ಹಂದಿ , ನಿನ್ನ ಔದಾರ್ಯದಿಂದ

ಶವಸಂಸ್ಕಾರದ ಪ್ರಶ್ನೆ ಮತ್ತಷ್ಟು ಕಠಿನವಾಗಿ - ಸನಾತನ ಧರ್ಮದಲ್ಲಿ ಉತ್ತರವಿಲ್ಲವೆಂದರೆ ನಾರ ಬಿಟ್ಟಿತು ಆಪದ್ಧರ್ಮದ ಪ್ರಕಾರ ನಡೆದು

ಣಪ್ಪ ಗೆದ್ದಂತೆ, ತಾನು ಸೆ ಕೇತೆಂತೆ , ಅವನನ್ನು ಕೊಳ್ಳೋದುಬ್ರಾಹ್ಮಣರ ಕರ್ತವ್ಯ . ಈ ಬಂಗಾರ

ವಿವೇಕಕ್ಕೆಳೆದೇ ಎಳೆಯುತ್ತೇನೆ ಎನ) ವ ನನ್ನ ನಿನ್ನಲ್ಲೇ ಇರಲಿ , ಅವನು ತೀರಿ ಹೋದಮೇಲೆ

ಆದಮ್ಮ ಹಟ, ಪಾಪ, ನಿನ್ನ ಜೀವನವೂ ಸಾಗಬೇಕಲ್ಲ. ”

ಈ ಹಟ ತಾಳದ ರೂಪಪ್ರೇಮದಿಂದ, ವರು

ಕದಿಂದ , ತಪಃಶಕ್ತಿಯಿಂದ ನಿನ್ನನ್ನು ಹಾದಿಗೆ ದಾಸಾಚಾರ್ಯ ಹಸಿವೆ ತಾಳಲಾರದೆ ಸಂಕಟ

ತಿರುತ್ತೇನೆ ಎನ್ನುವ ಸಂಕಲ್ಪ , ತನ್ನ ಸ್ವಭಾವದ ದಿಂದ ನಾರಾಯಣ, ನಾರಾಯಣ ಎನ್ನು … ಉಶ್

ಮಲಧರ್ಮ ಮರುಕವೆಂದು ಅನ್ನಿಸುತ್ತಿದೆ. ಈ ಉಶ್ ಎಂದು ಹೊಟ್ಟೆಯುಬ್ಬಿಕೊಳ್ಳುತ್ತ , ಹಾಸಿಗೆ

ದೇಹ ಜರಾಶೀರ್ಣವಾದ ಬಳಿಕ ಕಾವು ಇದನ್ನು ಯಲ್ಲಿ ಹೊರಳಿದ . ಆವರ ಮಗ ನಿದ್ದೆ ಬರದೆ

ಬಿಟ್ಟುಹೋಗುತ್ತದೆ. ಆದರೆ ಮಗುಕ ಬಿಡುವು ತಾಯಿಯನ್ನು ಎಬ್ಬಿಸಿದ. “ ಅಮ್ಮ ದುರ್ನಾತ,

ದಿಲ್ಲ. ಮರುಕ ಕಾಮಕ್ಕಿಂತ ಪ್ರಜ್ವಲವಾದ ದುರ್ನಾತ ಎಂದ. ಅವಳು ಗಂಡನಿಗೆ ಹೇಳಿದಳು

ಪ್ರವೃತ್ತಿ . ಮರುಕ ಹಿಗೆ ಆಳವಾಗಿ ನನ್ನಲ್ಲಿಲ್ಲದ ಬೇಸಗೆ - ಹೆಣ ಕೊಳೆತು ಇಡೀ ಅಗ್ರಹಾರಕ್ಕೆ

ದರೆ ಮದುವೆಯಾದಾಗಿನಿಂದ ಹಾಸಿಗೆ ಹಿಡಿದ ವಾಸನೆ ಅಡರುತ್ತಿದೆ. ”

ಹೆಂಡತಿಯ ಬಗ್ಗೆ ಪಿರಿಪಿರಿ ಎನ್ನಿಸಿ ಪರನಾರೀ - ಬ್ರಾಹ್ಮಣರಾರಿಗೂ ಹಸಿವಿನಿಂದ ನಿದ್ದೆ ಬಂದಿರ

ಮೋಹಕ್ಕೆ ಬಲಿಯಾಗದೇ ಇರುತ್ತಿದ್ದೆನೆ ? ಇಲ್ಲ, ಲಿಲ್ಲ. ಬೆಳಿಗ್ಗೆ ನಾರಣಪ್ಪನನ್ನು ಶಪಿಸುತ್ತ ಚಾವಡಿಗೆ

ಮರುಕವೇ ನನ್ನ ಮಾನವ್ಯದ ಬ್ರಾಹ್ಮಣ್ಯದ ರಕ್ಷಣೆ ಬಂದರು . ಮನೆಯೊಳಗೆ ದುರ್ನಾತವೆಂದು ಅಂಗಳ

ಮಾಡಿದೆ . ದಲ್ಲಿ ಕುಣಿಯುತ್ತಿದ್ದ ಮಕ್ಕಳನ್ನೆಲ್ಲ ಹಾಡು ಹಗಲಿ

ಪೂರ್ವಜನ್ಮದ ಪುಣ್ಯವಿಲ್ಲದೆ ಬ್ರಾಹ್ಮಣ್ಯ ಪ್ರಾಪ್ತ ನಲ್ಲಿ ಮನೆಯಲ್ಲಿ ದೂಡಿ, ಬಾಗಿಲು ಹಾಕಿದ್ದರು.

ವಾಗುವುದಿಲ್ಲವೆನ್ನುತ್ತದೆ ಶಾಸ್ತ್ರ . ಹಾಗಿದ್ದರೆ ನಾರ ಹೊಸಲಿಗೆ ರಂಗವಲ್ಲಿ ಇಲ್ಲದೆ ಅಂಗಳಕ್ಕೆ ಸಗಣಿ

ಣಸ್ಟ್ ಯಾಕೆ ಕೈಯಾರೆ ಬ್ರಾಹ್ಮಣ್ಯವನ್ನು ಚರಂಡಿಗೆ ನೀರಿಲ್ಲದೆ ಬೆಳಗಾದರೂ ಅಗ್ರಹಾರ ಬೆಳಗಾದಂತೆ

ಎಸೆದ ? ಇದು ಆಶ್ಚರ್ಯ. ಕೊನೆಗೂ ನಮ್ಮ ಕಾಣುತ್ತಿರಲಿಲ್ಲ . ವೆಂಕಟರಮಣಾಚಾರನ ತುಂಟ

ಸ್ವಭಾವಕ್ಕೆ ಶರಣು ನಾವು. ಮಕ್ಕಳು ಮಾತ್ರ ತಾಯಿಯ ಆಜ್ಞೆ ಯನ್ನು ಧಿಕ್ಕ

ಈ ಸಂದಿಗ್ಧದಲ್ಲಿ ಅಪದ ರ್ಮವೇನೆಂದು ತಿಳಿರಿಸಿ ಹಿತ್ತಲಿನಲ್ಲಿ ನಿಂತು ಉಗ್ರಾಣದಿಂದ ಹಿತ್ತಲಿಗೆ

ಯುವ ಶಕ್ತಿಯನ್ನು ದೆ ವರು ಕೊಟ್ಟರೆ....... ಜಿಗಿಯುತ್ತಿದ್ದ ಇಲಿಗಳನ್ನು ಎಣಿಸಿ ಕುಣಿಯುತ್ತ

ಥಟ್ಟನೆ ಒಂದು ಯೋಚನೆ ಹೊಳೆದು ರೋಮಾಂಚಿ ನೋಡಮ್ಮ ಹತ್ತು ಇಲಿ ಎಂದರು. ತಾಯಿ ಮಕ್ಕ

ತರಾದರು . ಬೆಳಗ್ಗೆ ಎದ್ದು ಸ್ನಾನಾದಿಗಳನ್ನು ಇನ್ನು ಒಳ ದೂಡಿದಳು. ಒಳಗೊಂದು ಇಲಿ

ಮುಗಿಸಿ ವಾ ರು ತಿಯ ನ್ನು ಕೇಳುವುದು , ಪ್ರತ್ಯಕ್ಷವಾಗಿ ಗಿರಿಗಿರಿ ಸುತ್ತಿ ಅಂಗಾತ್ತನೆ ಒರಗಿ

ಮುಖ ಗೆಲುವಾಯಿತು. ಪ್ರಾಯದ ಹೆಣು ದನ್ನು ಕಂಡು ಹುಡುಗರು ಹಿರಿಹಿರಿ ಹಿಗ್ಗಿದರು .

ಸಂಸ್ಕಾರ ೧೭

ಬ್ರಾಹ್ಮಣರು ಮೆಲ್ಲನೆ ಚಾವಡಿಯಿಂದಿಳಿದು, ಇರಲಿ, ಏನು ...ಮೊದಲು ಹೆಣವನ್ನು ಸ್ಮಶಾನಕ್ಕೆ

ಆಚಾರ್ಯರ ಮನೆ ಕಡೆ ಹೊರಟರು . ಸಾಗಿಸಿಬಿಡುವ... ನಮ್ಮ ಬ್ರಾಹ್ಮಣ್ಯಾನ ಪ್ರಾಣೇಶಾ

“ ಬಂಗಾರದ ಅನೇಲಿ ನಾವು ಕೆಟ್ಟೆವಪ್ಪ , ಅದು ಜಾರರು ರಕ್ಷಿಸಿಬಿಟ್ಟರೆ ಸರಿ . ”

ಬ್ರಾಹ್ಮಣ ಶವ, ವಿಧಿಯುಕ್ತ ಶ್ರಾದ್ಧ ವಾಗದ ನೆರೆದ ಬ್ರಾಹ್ಮಣರನ್ನು ಕಂಡು, ಅಜಾ

ಹೊರತು ಪ್ರೇತವಾಗಿ ಬಿಡುತ್ತದೆ. ಎಷ್ಟು ದಿನಾಂತ ರ್ಯರು ತಮ್ಮ ರಾತ್ರಿಯ ನಿರ್ಧಾರವನ್ನು ತಿಳಿಸಿ

ಉಪವಾಸ ಇರಲಿಕ್ಕೆ ಸಾಧ್ಯ - ಹೆಣವನ್ನಿಟ್ಟು ದರು .

ಕೊಂಡು – ” ದಾಸಾಚಾರ್ಯ ನೀರ್ದುಂಬಿದ “ ಒಟ್ಟಿನಲ್ಲಿ ನಮಗೆ ಅಪವಾದ ಬರದಂತೆ ರಕ್ಷಿಸ

ಕಣ್ಣುಗಳಿಂದ ಬ್ರಾಹ್ಮಣರನ್ನು ದೂರಿದ, ಬೇಕು, ಮಾರುತಿಯ ಅಪ್ಪಣೆ ತಾವು ತರೆ ಹಸಿವಿನಿಂದ ಕುಪಿತರಾದ ದುರ್ಗಾಭಟ್ಟರು, ವರೆಗೆ ನಾವಿಲ್ಲಿ ಕಾದಿರುತ್ತೇವೆ ” ಎಂದು ಗರುಡ

“ ಏನು ಮಾಧ್ಯರೆ ನೀವು ? ಏನು ಆಹಾ ಆರ್ತಸ್ವರದಿಂದ ಬ್ರಾಹ್ಮಣರೆಲ್ಲರ ಅಭಿಪ್ರಾಯ

ರವೋ ನಿಮ್ಮದು ? ಇಂತಹ ಸಂದರ್ಭದಲ್ಲೊಂದು ವನ್ನು ನಿವೇದಿಸಿದ ,

ನಿವು, ತಲೆಗೆ ಉಪಾಯ ಹೊಳೆಯದೇ ಹೋಯಿ ಹೊಳೆಯಲ್ಲಿ ಮಿಂದು, ಒದ್ದೆ ವಸ್ತ್ರ ಉಟ್ಟು ,

ಯಜ್ಯೋಪವೀತವನ್ನು ಬದಲಾಯಿಸಿಕೊಂಡು

ಮೆತ್ತಗಾದ ಗರುಡ, ನಡೆದು ಅಚಾತ್ಯರು ಎರಡು ಮೈಲಿಯಾಜೆ ಕಾಡಿನಲ್ಲಿ

“ ನನ್ನ ದೇನೂ ಅಡ್ಡಿ ಇಲ್ಲಪ್ಪ , ಪ್ರಾಣೇಶಾಚಾ ನೆಲೆಸಿದ್ದ ಆಳೆತ್ತರದ ಮಾರುತಿಯ ವಿಗ ಹದ

ರರು ಸೈ ಎಂದರೆ ಆಯಿತು, ಬಂಗಾರದ ಪ್ರಶ್ನೆ ಮೇಲಿದ್ದ ಒಣಗಿದ ಪುಷ್ಪಗಳನ್ನು ತೆಗೆದರು . ಒಂದು

ತಲ್ಲ. ”

ಫಾಸ್ತೋಮಿನ್ )

ಶಕ್ತಿಯನ್ನು ವೃದ್ಧಿಸುತ್ತದೆ . ಹಸಿವನ್ನುಉದ್ದೀಪನಗೊಳಿಸುತ್ತದೆ.

ಸಾಮರ್ಥ್ಯವನ್ನು ರಕ್ಷಿಸುತ್ತದೆ. ದೇಹದ

ಪ್ರತಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಅಹುದು

ಫಾಸೊಮಿನ್ ಕುಟುಂಬದ ಎಲ್ಲರಿಗೂ

ಆರೋಗ್ಯಕರ

SQUIBB

Phostomini SOUND RUMPU TOMORUTO . COM

VITAMINS ELDE Phostomin ITAMINS ELIXIB

ಫಾಸೊ ಮಿನ್ ... ಹಣ್ಣುಗಳ ರುಚಿಯಿರುವ ಹಸುರು ಬಣ್ಣದ ಟಾನಿಕ್ ಆಗಿರುವುದು ಇದರಲ್ಲಿ ವಿಟಮಿನ್ ' ಬಿ ' ಕಾಂಪ್ಲೆಕ್ಸ್‌ನೊಂದಿಗೆ ವಿವಿಧ ಸರೋಫಾಸ್ಪೇಟ್ ಗಳೂ ಒಳಗೊಂಡಿವೆ.

© ® ಇದು ಇ . ಆರ್ , ಸ್ಮಿಬ್ ಆಂಡ್ ಸನ್ಸ್ ಇನ್ಕೊರ್ಪೊರೇಟೆಡ್ amas I ಅವರ ರಿಜಿಸ್ಟರ್ ಟ್ರೇಡ್ ಮಾರ್ಕ್ ಆಗಿದ್ದು , ಕರಮಚಂದ್ ಪ್ರೇಮ್ಚಂದ್

ಹೈವೆಟ್ ಲಿಮಿಟೆಡ್ ಅವರು ಉಪಯೋಗಿಸಲು ಲೈಸೆನ್ಸ್ ಪಡೆದಿರುವರು , SARABHAI CHEMICALS

Shilpi SC 50A /67 Kan

183 - 18

CD

೧೩೮ ಕಸ್ತೂರಿ, ಫೆಬ್ರುವರಿ ೧೯೬೮

ಗಂಟೆ ಕಾಲ ಮುಂತೋಚ್ಚಾರಣೆ ಮಾಡಿ, ಗಂಧ ಯಲು ಹೋದಸೀತಾದೇವಿ ಗವೆಂದು ಒಂದು

ತೇದು, ಮಾರುತಿಗೆ ಅಭಿಷೇಕ ಮಾಡಿ , ಗಂಧ, ಹದ್ದು ಈಸಿಬಂದು ಮನೆ ಸೂರಿನ ಮೇಲೆ

ಪುಷ್ಪಗಳಿಂದ ಅಲಂಕರಿಸಿದರು ಮಾರುತಿಯನ್ನು , ಕೂತಿದ್ದು ನೋಡಿ ಅಯ್ಯಯ್ಯೋ ಇವರೇ ಎಂದು

ಕಣ್ಣು ಮುಚ್ಚಿ ಧ್ಯಾನಿಸಿ , ತಮ್ಮ ಮನಸ್ಸಿನ ಸಂಕಟ ಚೀರಿದಳು , ಹದ್ದು ಕಡೋದು ಸಾವಿನ ಶಕುನ,

ಗಳನ್ನೆಲ್ಲ ನಿವೇದಿಸಿದರು . ಆಗಲಿ ಎಂದು ಸೀತಾದೇವಿ ಮಗನಿಗೇನಾಯಿತೋ ಎಂದು ಗೋಳಿ

ನಿನ್ನ ಅಜ್ಜೆಯಾದರೆ ಬಲಗಡೆಯ ಪ್ರಸಾದವನ್ನು ಟ್ಟಳು, ಗರುಡ ತನ್ನ ವರ್ತನೆಗೆ ತಾನೇ ಹೆದರಿ

ನೀಡಪ್ಪ , ಶವ ಸಂಸ್ಕಾರ ನಿಷೇಧವಾದರೆ ಎಡ ( ಬಂಗಾರ ನಿನಗೇ ಇರಲಿ ಮಾರುತಿ, ನನ್ನನ್ನು

ಗಡೆಯ ಪ್ರಸಾದವನ್ನು ದಯಪಾಲಿಸಪ್ಪ , ” - ಕ್ಷಮಿಸು' ಎಂದು ಕಾಣಿಕೆಯನ್ನು ಮನೆಯಲ್ಲಿ

ಎಂದು ಭಕ್ತಿಯಿಂದ ಸಂಕಲ್ಪಿಸಿಕೊಂಡು, ದೇವರ ಮುಂದಿಟ್ಟ . ಈಗೆಲ್ಲರ ಮನೆಗಳ ಮೇಲೂ

ನೀಲಾಂಜನದ ಬೆಳಕಿನಲ್ಲಿ ವಾ ರು ತಿ ಯ ನ್ನು ಹದ್ದುಗಳು ಕರಲಾರಂಭಿಸಿದ್ದರಿಂದ, ಸೀತಾದೇವಿ

ನೋಡುತ್ತ ನಿನ್ನ ಅಪ್ಪಣೆಯಾಗುವವರೆಗೆ ನಾನು ತನ್ನ ಷ್ಟಕ್ಕೆ ತಾನೇ ಸಮಾಧಾನಪಟ್ಟು ಕೊಂಡಳು .

ಏಳುವುದಿಲ್ಲ ” ಎಂದು ಕುಳಿತರು. ಅವು ಮನೆಗಳಿಂದ ಹೊರಗೆ ಹಾರುವ ಇಲಿಗಳನ್ನು

ಆಚಾರ್ಯರು ಮನೆ ಬಿಟ್ಟ ಕ್ಷಣ, ಚಂದ್ರಿ ಹಿಡಿದು ರೊಂಯನೆ ಹಾರುವವು, ಜಾಗಟೆ ಬಾರಿಸಿ,

ಸಿಡುಕು ಬ್ರಾಹ್ಮಣರ ಮೊರೆ ನೋಡಲಾರದೆ, ಶಂಖ ಊದಿ ಕದ್ದುಗಳನ್ನು ಓಡಿಸತೊಡಗಿ ದರು .

ಸೆರಗಿನಲ್ಲಿ ರಸಬಾಳೆ ಹಣ್ಣುಗಳನ್ನು ಕಟ್ಟಿ ಕೊಂಡು ಆಕಾಶದಲ್ಲಿ ಚುಕ್ಕಿಗಳು ಹೊಳೆಯಲಾರಂಭಿಸಿದವು.

ಹೊಳೆಯಲ್ಲಿ ಸ್ನಾನಮಾಡಿ, ಮೈಗೆ ಹತ್ತಿದ ಒದ್ದೆ ಜನ್ಮ ಜನ್ಮಾಪಿ ಕಳೆದುಕೊಳ್ಳಲಾರದ ಅಶುಚಿಯಲ್ಲಿ

ಸೀರೆಯಲ್ಲಿಯೇ ನಡೆದು ಗುಡಿಯಿಂದ ದೂರದಲ್ಲಿದ್ದ ದ್ದಂತೆನಿಸಿ ನೇಮನಿಷ್ಠೆ ಯ ಬ್ರಾಹ್ಮಣರು ಕಂಗಾಲಾ

ಮರಕ್ಕೆ ಒರಗಿ ಕುಳಿತಳು. ಆಚಾರ್ಯರು ಬಾರಿ ದರು .

ಸಿದ ಗಂಟೆಯ ಧ್ವನಿ ಕೇಳಿಸಿತು . ಹಾಗೆಯೇ

ರಾತ್ರಿ ಅಚಾರ್ಯರು ' ಚಂದ್ರಿ ' ಎಂದು ಕರೆದಾಗ Tಲಾಗಿ ಹದ್ದುಗಳು ಮರೆಯಾದವು. ಪ್ರಸಾದ

ಅವಾಕ್ಕಾಗಿದ್ದು ನೆನಪಾಯಿತು. ತನಗೆ ಗ ಕ್ಕೆಂದು ಕಾಯುತ್ತ ಕೂತ ಪ್ರಾಣೇಶಾಚಾದ್ಯರು

ಮುವ್ವತ್ತು ತುಂಬಿದೆ ನಾರಣಪ್ಪನ ಜೊತೆ ಹತ್ತು ಕ೦ಗೆಟ್ಟರು, ದೇವರನ್ನು ಒಲಿಸಲು, ಪ್ರಾರ್ಥಿಸಿ

ವರ್ಷ ಬಾಳಿಯ ಸಂತಾನ ಪ್ರಾಪ್ತವಾಗಲಿಲ್ಲ ದರು . ದೇವರ ನಾಮಗಳನ್ನು ಹಾಡಿದರು .

ಎಂದು ಕೊರಗಿದಳು . ಮಗನಿದ್ದರೆ ಅವನನ್ನೊಬ್ಬ ದೇವರು ಜಗ್ಗಲಿಲ್ಲ. ಧರ್ಮಶಾಸ್ತ ದಲ್ಲಿ ಉತ್ತರ

ದೊಡ್ಡ ಸಂಗೀತಗಾರನನಾಗಿ ಮಾಡಬಹುದಿತ್ತು . ಸಿಗಲಿಲ್ಲ, ನಿನ್ನಿಂದಲೂ ಸಿಗಲಿಲ್ಲ - ನಾನು ಅಪಾತ್ರ

ವಗಳ ದ್ದಿದ್ದರೆ ಭರತನಾಟ್ಯ ಕಲಿಸಬಹುದಿತ್ತು . ನೀನು ಹಾಗಾದರೆ ಎಂದು ಸಂಶಯ ಪಟ್ಟರು.

ಎಲ್ಲ ಇದ ತನಗೆ ಏನೂ ಇಲ್ಲವಾಯಿತು ಎಂದು ಕತ್ತಲು ಗಾಢವಾಗುತ್ತಿದ್ದಂತೆ ಅಂದು ಅಮವಾಸ್ಯೆ

ಜಿಂತಿಸಿದಳು , ಯೆಂದು ನೆನೆದು ಇದು ನನ್ನ ಪರೀಕ್ಷೆಯಲ್ಲ, ಕೊಳೆ

ಯುತ್ತಿರುವ ಶವವನ್ನು ನೆನಪಿಟ್ಟು ಕೊ - ಎಂದು

ನಧ್ಯಾಹ್ನ ಎರಡು ಗಂಟೆ , ಸೂರ ಧಗಧಗನೆ ಬುದ್ದಿ ಹೇಳಿದರು. ಮಾರುತಿ ಉತ್ತರ ಕೊಡ

ನೆತ್ತಿಯ ಮೇಲೆ ಉರಿದು ಹಸಿವಿನಿಂದ ಅರ್ಧ ಜೀವ ಲಿಲ್ಲ . ಹೆಂಡತಿಗೆ ಔಷಧ ಕೊಡಬೇಕೆಂದು ನೆನ

ರಾದ ಬ್ರಾಹ್ಮಣರನ್ನು , ದಿಬೂಥರಾಗಿ ಮಾಡಿದ , ಪಾಯಿತು. ಕಣ್ಣುಗಳಲ್ಲಿ ನೀರು ಬರುವುದೆಂದು

ಆಚಾರರ ಆಗಮನವನ್ನು ನಿರೀಕ್ಷಿಸುತ್ತಿದ್ದ ಬಾಹ್ಯ ಬಾಕಿ - ನಿರಾಸೆಯಿಂದ ಎದ್ದು ನಿಂತರು , ಕಾಲು

ಣರ ಜೀವಗಳು ಬಾವಲಿಗಳಂತೆ, ಮಾರುತಿಯು ಕೂತುಕೂತು ಮರಗಟ್ಟಿತ್ತು , ಜೀಣರಾಗಿ ಮೆಲ್ಲ

ಅಪ್ಪಣೆಯನ್ನು ಪಡೆಯಲು ಹೋದ ಪ್ರಾಣೇಶಾ ಮೆಲ್ಲನೆ ನಡೆದರು,

ಜಾರರ ವ್ಯಕ್ತಿತ್ವದ ಸುತ್ತ ನೇತು ಬಿದ್ದವು. ಕತ್ತಲಿನ ದಟ್ಟವಾದ ಕಾಡಿನಲ್ಲಿ, ಬಳೆಗಳ ಶಬ್ದ

ಉಗ್ರಾಣದಲ್ಲಿ ಸತ್ತು ಬಿದ್ದ ಇಲಿಯನ್ನು ಸೆರಗಿನಿಂದ ವಾಗಿ, ಯಾರು ಎಂದು ಕೇಳಿದರು , “ ನಾನು ”

ಮಗು ಮುಚ್ಚಿ ಕೊಂಡು ಬಾಲಹಿಡಿದು ಹೊರಗೆಸೆ ಎಂದಳು ಚಂದ್ರಿ ಸಂಕೋಚದಿಂದ,

ಸಂಸ್ಕಾರ ဂရီ ၆

- ಚಂದ್ರಿಗೆ ಅವರ ಮೃದುವಾದ ಗದ್ಗದಿತ ಧ್ವನಿ ಚಂದಿಗೆ ಭಯ . ಅಲ್ಲದೆ ತಾನು ಫಲವತಿಯಾಗಿರ

ಯನ್ನು ಕೇಳಿ ಮರುಕವುಕ್ಕಿತು. ಉಕ್ಕಿ ಬಂದ ಬಹುದೇನೋ ಎನ್ನುವ ಆಸೆ, ತಾನು ಪುಣ್ಯಾತ್ಗಿತ್ತಿ

ಭಕ್ತಿಯಲ್ಲಿ ಅವರಿಗೆ ನಮಸ್ಕಾರ ಮಾಡಬೇಕೆಂಬ ಯಾದೆ ಎನ್ನು ವ ಕೃತಜ್ಞತೆ, ಆದರೆ ಅವಳು

ಬುದ್ದಿಯಿಂದ ಅವರ ವಂದೆ ಬಂದು ಬಿದ್ದಳು. ಮಾತಾಡಲಿಲ್ಲ,

ಅವಾಕ್ಕಾಗಿ ಅವರ ತೊಡೆಯ ಮೇಲೆ ತಲೆಯಿಟ್ಟು ಪ್ರಾಣೇಶಾಚಾದ್ಯರೂ ಬಹಳ ಹೊತ್ತು ಮಾತಾಡ

ಕಾಲುಗಳನ್ನು ಅಪ್ಪಿ ಕೊಂಡು, ಈ ಅಗ ಹಾರದಲ್ಲಿ ಲಿಲ್ಲ . ಕೊನೆಗೆ ಎದ್ದು ನಿಂತರು ,

ನೀವಲ್ಲದೆ ನನ್ನ ಹಿತಚಿಂತಕರು ಯಾರೂ ಇಲ್ಲ ' ಚಂದ್ರಿ , ಏಳು ಹೋಗುವೆ, ನಾಳೆ ಬೆಳಿಗ್ಗೆ

ವೆಂದು ಅತ್ತಳು. ಪಾ ಣೇಶಾಚಾರ್ಯರಿಗೆ ಪಶಾ ಬ್ರಾಹ್ಮಣರು ಸೇರಿದಾಗ ಹೀಗಾಯಿತೆಂದು ಹೇಳಿ

ತಾಪ, ಥಟ್ಟನೇ ಪರಕೀಯಳಾದ ಯವ್ವನದ ಬಿಡುವ, ನೀನೇ ಹೇಳಿ ಬಿಡು, ಅಗ್ರಹಾರಕ್ಕೆ

ಹೆಣೈ ಬ್ಬಳ ಬಿಗಿಯಾದ ಸ್ಪರ್ಶದಿಂದ ತಬ್ಬಿಬೈ ನಿಸಿ ಒಂದು ನಿಶ್ಚಯ ವರಾಡಿ ಹೇಳುವ ಅಧಿಕಾರಾನ್ನ ಆಶೀರ್ವದಿಸಲೆಂದು ಬಾಗಿ ಕೆ ನೀಡಿದರು . ಬಳಚಿದ ನಾನು.. . ”

ಕೈಗೆ ಅವಳ ಬಿಸಿ ಉಸಿರು , ಕಣ್ಣಿರು ತಾಗಿ ಏನು ಹೇಳುವುದು ಸರಿಯೆಂದು ತಿಳಿಯದೆ

ರೋಮಾಂಚದ ಮಾರ್ದವ ಉಕಿ, ಅವಳ ಚೆಲ್ಲಿದ ಆಚಾರರು ತತ್ತರಿಸಿದರು .

ಕೂದಲನ್ನು ಸವರಿದರು , ಆಶೀರ್ವಾದದ ಸಂಸ್ಕ ಕಳೆದುಕೊಂಡೆ. ನಾಳೆ ನನಗೆ ಧೈರ್ಯ

ತದ ಮಾತು ಬಾಯಿಂದ ಹೊರಡಲಿಲ್ಲ. ತನ್ನ ತಲೆ ಬಾರದಿದ್ದರೆ ನೀನೆ ಹೇಳಿ ಬಿಡಬೇಕು. ನನ್ನ

ಗೂದಲಿನ ಮೇಲೆ ಅವರ ಕೈ ಆಡಿದ್ದರಿಂದ ಚ೦ದಿಗೆ ಮಟ್ಟಿಗೆ ಸಂಸ್ಕಾರ ಮಾಡಲು ನಾನು ಸಿದ್ದ ,

ಇನ್ನಷ್ಟು ಆವೇಗವಾಗಿ, ಅವರ ಕೈಗಳನ್ನು ಭದ್ರ ಉಳಿದ ಬ್ರಾಹ್ಮಣರಿಗೆ ಹೇಳುವ ಅಧಿಕಾರ ನನಗೆ ವಾಗಿ ಹಿಡಿದು ಎದ್ದು ನಿಂತು ಪಾರಿವಾಳದ ಹಾಗೆ ಇಲ್ಲ . ಅಷ್ಟೆ . ”

ಢವಗುಡುತಿದ ತನ್ನ ಎದೆಗೆ ಒತ್ತಿಕೊಂಡಳು . ಒಟ್ಟಿಗೆ ಹೊಳೆದಾಟಿ, ನಾಚಿಕೆಯಾದ್ದರಿಂದ

ಮೆಲ್ಲನೆ ಅವರನ್ನು ಕೂರಿಸಿದಳು . ಮಡಲಿನಿಂದ ಪ್ರಾಣೇಶಾಚಾದ್ಯರನ್ನು ವಂದೆ ಬಟ್ಟು ತಾನು

ರಸಬಾಳೆ ಹಣು ಗಳನ್ನು ತೆಗೆದು ಅವರನು ಎದೆ ಹಿಂದಾಗಿ ಅಗ್ರಹಾರವನ್ನು ಸೇರಿದ ಮೇಲೆ ಚಂದ್ರಿಗೆ

ಗಾನಿಸಿಕೊಂಡು ಕುಳಿತು ತಿನ್ನಿಸಿದಳು . ನಂತರ ಕಳವಳ ವಾಯಿತು. ತಾನು ಮಾಡಿದ್ದೆಲ್ಲ ಹೀಗಾಗು

ಪಾಣೇಶಾಚಾರರನ್ನು ತಬ್ಬಿಕೊಂಡು ಮಲಗಿ . ಇದಲ್ಲ! ಒಳ್ಳೆ ಬುದ್ದಿಯಿಂದ ಬಂಗಾರ ಕೊಟ್ಟೆ,

ಗಳಗಳನೆ ಅತ್ತುಬಿಟ್ಟಳು. ಹಾಗಾಯ . ಈಗ ಅವರ ಸಂಸ್ಕಾರ ಮಾಡಲಿ

ಕೈಂದು ಪ್ರಯತ್ನಿಸುತ್ತಿದ್ದ ಆಚಾರ್ಯರಿಗೆ ಆ

ಕತ್ತಲಿನಲ್ಲಿ ಕಾಡಿನಲ್ಲಿ ಕೊಟ್ಟದ್ದು ಕೊಂಡದ್ದು

ಬಚ್ಚಿಟ್ಟು ಕೊಂಡ ಪರಿಮಳದ ಹೂವಿನಂತೆ ಅವ

ಆಚಾರ್ಯರಿಗೆ ಎಚ್ಚರವಾದಾಗ ನಡುರಾತ್ರಿ , ಳಿಗೆ ಧನಭಾವವನ್ನು ಮಾತ್ರ ಇರುತ್ತದೆ. ಈ

ಅವರ ತಲೆ ಚಂದ್ರಿಯ ತೊಡೆಗಳ ಮೇಲಿತ್ತು . ಅದೃಷ್ಟವನ್ನು ಗೊಡ್ಡು ಬಾ ಹ್ಮಣರಿಗೆ ಹೇಳಿ ಅವರ

ತಾನೇ ತನಗೆ ಥಟ್ಟನೆ ಅಪರಿಚಿತನಾಗಿ ಕಣ್ಣು ಮಾನವನು ಕಳೆಯಬೇಕೆ ? ಈಗ ಏನು ಗತಿ ?

ಬಿಟ್ಟು ಆಚಾರರು ಯೋಚಿಸಿದರು . ಎಲ್ಲಿದ್ದೇನೆ? ಆಚಾರ್ಯರಲ್ಲಿಗೆ ಹೋಗುವುದು ಸರಿಯಲ್ಲ. ಈಗ

ಇಲ್ಲಿಗೆ ಹೇಗೆ ಬಂದೆ ? ಇದು ಯಾವ ಕತ್ತಲು ? ಶವವಾದ ತನ್ನ ಯಜಮಾನನ ಮನೆಗೆಹೋಗಲು

ಇದು ಯಾವ ಕಾಡು ? ಇವಳು ಯಾರು ? ಭಯ ... ಏನು ಮಾಡಲಿ ?

- ಸುತ್ತಲೂ ಕತ್ತಲು, ಚಿಲಿಪಿಲಿ ಎನ್ನುವ ಶಬ್ದ , ನಾರಣಪ್ಪನ ಮನೆಯ ಬಾಗಿಲನ್ನು ತೆಗೆದು ,

' ವಿಣಕ , ವಿಣಕ ' ಎನು ವ ಬೆಳಕು ಆಗೊಮ್ಮೆ , ಲಾಭ ನು ಹೊತ್ತಿಸಿದಳು . ದುರ್ವಾಸನೆ, ಸತು .

ಕೊಳೆಯುತಿದ್ದ ಇಲಿಗಳ ಶವದ ಕಡೆ ನೋಡಿ

ಪಾಣೇಶಾಚಾರರು ತನ್ನ ನೆಲ್ಲಿ ಬಯಲು ದಳು . ಹೊಟ್ಟೆಯಲ್ಲಿ ಕಲಸಿ , ಬಾತು ವಿಕಾರವಾಗಿ

ಬಿಡುವರೋ , ಹಳಿದು ಬಿಡುವರೆ ಎಂದು ವಿರೂಪವಾದ ಶವದ ಮುಖ ಕಂಡು ಕಿರುಚಿ ಹೊರ

ಈಗೊಮ್ಮೆ

೧೪೦ ಕಸ್ತೂರಿ, ಫೆಬ್ರುವರಿ ೧೯೬೮ -

ಕೌ ( ಡಿ , ಗಾಡೀ ಶೇಷಪ್ಪನಲ್ಲಿಗೆ ಬಂದು, ಹೆಣ ಬೆಬ್ಬಿಸಿ, ಬೂದಿವರಾಡಿ ನಡೆದ ಬಿಟ್ಟ , ಚಂದ್ರಿ

ವನ್ನು ಸ್ಮಶಾನಕ್ಕೆ ಸಾಗಿಸಲು ಸಹಾಯ ಕೋರಿ ಎರಡು ತೊಟ್ಟು ಕಣ್ಣೀರು ಹಾಕಿ ಮನೆಗೆ ಹಿಂದಕ್ಕೆ ದಳು .

ಬಂದು, ಚೀಲದಲ್ಲಿ ತನ್ನ ದೊಂದಿಷ್ಟು ರೇಷ್ಮೆಯ - ಚಂದ್ರವ , ಸಾಧ್ಯವಿಲ್ಲವ್ವ , ಬಾಂಬ್ರ ಶವಾನ ಶೀರೆಗಳನ್ನು , ಪೆಟ್ಟಿಗೆಯಲ್ಲಿದ್ದ ನಗದು ಹಣವನ್ನು

ನಾನು ಮುಟ್ಟಿ ನರಕಕ್ಕೆ ಹೋಗಲೆ ? ” ಎಷ್ಟೇ ಮತ್ತು ಆಚಾರ್ಯರು ಹಿಂದಕ್ಕೆ ಕೊಟ್ಟ ಬಂಗಾರ

ಧೈರ್ಯ ಕೊಟ್ಟರೂ ಬ್ಯಾಡಮ್ಮ ಬ್ಯಾಡಮ್ಮ ... ಗಳ ನ್ನು ಗಂಟು ಕಟ್ಟಿ ಕೊಂಡು ಹೊರಬಂದಳು.

ಭಯವಾದರೆ ಈ ಬಡವನ ಗುಡಿಸಲಲ್ಲಿ ಮಲಗಿದ್ದು ಪ್ರಾಣೇಶಾಚಾರ್ಯರನ್ನು ಎಬ್ಬಿಸಿ, ಅವರ ಕಾಲಿ

ನಸುಕಿನಲ್ಲಿ ಎದ್ದು ಹೋಗಿರವ್ವ . ” ಎಂದು ಹೆಂಡ ಗೆರಗಿ ಹೋಗಬೇಕೆಂಬ ತನ್ನ ಆಶೆಯನ್ನ ದುಮಿ

ವನ್ನು ಹೀರಿ ವಜದಲ್ಲಿ ನಿದ್ದೆ ಮಾಡಿದ್ದ ಶೇಷಪ್ಪ ಕೊಂಡು, ಬೆಳಿಗ್ಗೆ ಕುಂದಾಪೂರಕ್ಕೆ ಮೋಟರು

ಗಾಬರಿಯಾಗಿ , ನುಡಿದ. ಹಿಡಿಯುವುದೆಂದ , ಮೋಟರಿನ ದಾರಿಯ ಕಡೆ

ಚಂದಿ ಮಾತನಾಡದೆ ಬೀದಿಗೆ ಬಂದು ನಿಂತಳು . ಕಾಡುದಾರಿಯಲ್ಲಿ ಗಂಟು ಹಿಡಿದು ನಡೆದುಬಿಟ್ಟಳು.

ಏನು ಮಾಡಲಿ ? ಒಂದೇ ಒಂದು ಯೋಚನೆ

ಅವಳಿಗೆ ಸ್ಪಷ್ಟವಾಯಿತು. ಅಲ್ಲಿ ಅದು ಕೊಳೆಯಲು ರತಿ ಬಹಳ ಹೊತ್ತಾದ ಮೇಲೂ ಪ್ರಾಣೇ

ಇದೆ, ನಾರುತ್ತಿದೆ. ಬಾತುಕೊಂಡಿದೆ . ಆಗ ಶಾಚಾರರು ಬರದಿದ್ದನ್ನು ಕಂಡು ಕಂಗಾಲಾದ

ತಾನು ಒಲಿದ ನಾರಣಪ್ಪನಲ್ಲ . ಬ್ರಾಹ್ಮಣನೂ ಅಲ್ಲ, ಬ್ರಾಹ್ಮಣರು ಕಿಟಕಿಗಳನ್ನೆಲ್ಲ ಭದ್ರವಾಗಿ ಮುಚ್ಚಿ

ಶೂದ್ರನೂ ಅಲ್ಲ. ಹೆಣ, ಕೊಳೆಯುವ ನಾರುವ ಕರುಳನ್ನು ಕಿತ್ತು ಬಾಯಿಗೆ ತರುವ ನಾತದಲ್ಲಿ

ಹೆಣ , ಮೂಗು ಮುಚ್ಚಿಕೊಂಡು ಮಲಗಿದರು . ನಿದ್ದೆ

ಮುಸಲ್ಮಾನರ ಕೇ ಗೆ ನಡೆದಳು . ಬಂಗಡೇ ಬರಲಿಲ್ಲ; ಹಸಿವಿನಲ್ಲಿ ಭೀತಿಯಲ್ಲಿ ತಣ್ಣನೆಯ

ಮೀನಿನ ವ್ಯಾಪಾರ ಮಾಡುತ್ತಿದ್ದ ಅಹ್ಯದ ಬ್ಯಾರಿ ನೆಲದ ಮೇಲೆ ಹೊರಳಿದರು . ಬೆಳಗಾಯಿತು,

ಕೈಯಲ್ಲಿ ಒಮ್ಮೆ ಕಾಸಿಲ್ಲದಾಗ ಎತ್ತುಗಳನ್ನು ಹದ್ದು , ರಣಹದ್ದು . ಶಂಖ ಊದಿ ಜಾಗಟೆ ಬಾರಿಸಿ

ಕೊಳ್ಳಲು ಸಾಲ ಕೊಟ್ಟ ಒಡೇರು ಅವರು ಎಂದು ಹದ್ದುಗಳನ್ನು ಓಡಿಸಲಾರಂಭಿಸಿದರು. ಪ್ರಾಣೇ

ನೆನೆದು ಎಗ್ಗಿಲ್ಲದೆ ಗುಟ್ಟಾಗಿ ಗಾಡಿ ಕಟ್ಟಿ ಕೊಂಡು ಶಾಚಾರರು ಹೊರಗೆ ಬಂದು ನೋಡಿವಿಲ

ಬಂದು, ಶವವನ್ನ ಕಟ್ಟಿಗೆಯನ್ನೂ ಒಟ್ಟಿಗೆ ರಾದರು. ಊಟದ ಮನೆಯಲ್ಲಿ ನರಳುತ್ತಿದ್ದ

ತುಂಬಿ ಯಾರಿಗೂ ಪತ್ತೆಯಾಗದಂತೆ ಮಸಣ ಹೆಂಡತಿಗೆ ಯಥಾರೀತಿ ಔಷಧಿಯನ್ನು ಕೊಡು

ಕೆಯು, ಕತ್ತಲೆಯಲ್ಲಿ ಧಿಗಿ ಧಿಗಿ ಬೆಂಕಿ ವಾಗ ಕೈ ನಡುಗಿ ಔಷಧಿ ಚೆಲ್ಲಿತು . ಒಮ್ಮೊಮ್ಮೆ

* ಲಿಖ್ಯತೇ ಜನ್ಮಪತ್ರಿಕಾ ”

ಜಾತಕ ಬೇಕಾದರೆ ಹುಟ್ಟಿದ ಊರು, ವೇಳೆ, ತಾರೀಖು, ತಿಂಗಳು , ಇಸವಿ

ಮತ್ತು ವಿಳಾಸವನ್ನು ಸ್ಪಷ್ಟವಾಗಿ M . 0 . ಕೂಪನ್ನಿನಲ್ಲೇ ಬರೆದು ರೂ .

5 - 00 ಕಳಿಸಿ . ತಾತ್ಕಾಲಿಕ ದಶಾಭುಕ್ಕಿ ವಿವರ ರೂ . 10 - 00 , ವಿ, ಪಿ .

ಕಳಿಸುವುದಿಲ್ಲ.

ಎ ಜಿ . ಭಟ್ಟರು

ಮಾರ್ತಾಂಡಪುರ,

ನಾರ್ವೆಪೋಸ್ಟ್ , ಕೊಪ್ಪ ತಾ , ಚಿಕ್ಕಮಗಳೂರು ಡಿ. ಮೈಸೂರು

ಸಂಸ್ಕಾರ

ಸ್ವಪ್ನದಲ್ಲಿ ಸುಮ್ಮಗೆತಳವಿಲ್ಲದ ಪಾತಾಳಕ್ಕೆ ಕಂತು ಕೃಷಿಯಲ್ಲಿತೊಡಗಿದ್ದರು. ಈಗ ಅವರ ಸರ್ವಸ್ವ

ತಿದ್ದೇನೆ ಎನ್ನುವ ಅನುಭವವಾದಾಗ ಸರಕ್ಕನೆ ನಂಬಿಕೆಗಳು ಬುಡಮೇಲಾಗಿ ತನ್ನ ಹದಿನಾರನೆ

ನಿದ್ದೆಯಲ್ಲಿ ಕಾಲುಗಳನ್ನು ಮೇಲಕ್ಕೆಳೆದುಕೊಂಡು ವಯಸ್ಸಿನಲ್ಲಿ ಹೊರಟಲ್ಲಿಗೆ ಹಿಂದಕ್ಕೆ ಬಂದಂತೆ

ಮಡಚಿಕೊಳ್ಳವ ಅನುಭವವಾಗಿತ್ತು . ತನ್ನ ಕರ ಅನಿಸುತ್ತದೆ. ಎಲ್ಲಿ ದಾರಿ ? ಪಾತಾಳದ ಅಂಚಿಗೆ

ವ್ಯದ, ಗೃಹಸ್ಥ ಧರದ, ಆತ್ಮ ತ್ಯಾಗದ ಸಂಕೇತ ಒಯ್ಯದಂಥ ದಾರಿ ಎಲ್ಲಿ ?

ವಾಗಿದ್ದ ಜರ್ಜರಳಾದ ಹೆಂಡತಿಯ ಗುಳಿಬಿದ್ದ ಹೆಂಡತಿಯನ್ನು ನಿತ್ಯದಂತೆ ಬಚ್ಚಲು ಮನೆಗೆ

ಕಣುಗಳ ದೃಷ್ಟಿ , ದಿಕ್ಕಿಲ್ಲದ ನೋ೬ವನ್ನು ಅವಳ ಕರೆದುಕೊಂಡು ಹೋಗಿ ನೀರು ಹಾಯುವಾಗ,

ತುಟಿಗೆ ಮುನ್ನು ಹಿಡಿದಾಗ ಕಂಡು ಅವರೇ ಬಿದ ದೇಹವನ್ನು ನೋಡಿ ಅವರಿಗೇ ಅಸಹ್ಯ

ಚಿಂತಿಸತೊಡಗಿದರು . ಹಾಸಿಗೆ ಹಿಡಿದು ಮಲ ವಾಯಿತು. ಕಾವ್ಯಗಳಲ್ಲಿನ ಸ್ತ್ರೀಯ ಸೌಂದರದ

ಗಿದ್ದ ಹೆಂಡತಿಯನ್ನು ರಕ್ಷಿಸುವುದಕ್ಕೆಂದು ಧರ್ಮ ವರ್ಣನೆಯ ನೆನಪಾಗಿ, ಚಂದ್ರಿ ಇದ್ದಾಳೇನೋ

ವನ್ನು ನಾನಾಗಿ ಅವಚಿಕೊ೦ಡೆನೋ ಅಥವಾ ಕರ ಎಂದು ಮತ್ತೆ ಚಿಟ್ಟಿಗೆ ಬಂದರು . ಆದರೆ ಚಂದಿ

ದಿಂದ ಬಂದ ಧರ್ಮ ಕೈ ಹಿಡಿದು ನನ್ನನ್ನು ಈ ಇರಲಿಲ್ಲ . ಇಬ್ಬರೂ ನನ್ನ ನ ಬಿಟ್ಟು ಹೋದರೆ ?

ದಾರಿಯಲ್ಲಿ ನಡೆಸಿತೋ ಎಂಬ ಅನುಮಾನ ಪ್ರಥಮ ಬಾರಿಗೆ ಅತಂತ , ಅನಾಥ ಭಾವ ಅವರ

ವಾಯಿತು. ಇವಳ ೩ ಮದುವೆಯಾದಾಗ ತನಗೆ ಅಂತರಂಗವನ್ನು ಹೊಕ್ಕಿತು. ಸು ಗ೦ ಧ ವೆಲ್ಲ

ಹದಿನಾರು , ಅವಳಿಗೆ ಹನ್ನೆರಡು ವರ್ಷ , ಸಂನ್ಯಾಸಿ ದೇವರ ಮುಡಿಗೆ ಸೇರಿದ್ದು , ಸ್ತ್ರೀಸಂರ್ದ

ಯಾಗಬೇಕು, ಇಲ್ಲವೆ ತ್ಯಾಗದ ಬಾಳನ್ನು ನಡೆಸ ವೆಲ್ಲ ನಾರಾಯಣನ ಪಾದ ಸೇವೆಯನ್ನು ಮಾಡುವ

ಬೇಕೆಂಬ ಹುಳಿ ಛಲದ ಬಾಲಕ ಬೇಕೆಂದೇ ಹುಟ್ಟಿ , ಲಕಿರಿದು, ರತಿಯಲ್ಲಿ ವಸ್ತ್ರಾಪಹರಣದ ಕೃಷ್ಣ

ನಿಂದರೋಗಿಯಾಗಿದ್ದ. ಅವಳನ್ನು ಮದುವೆಯಾದೆ . ನದ್ದು ಎಂದುಕೊಂಡಿದ್ದರು. ಆದರೆ ಈಗ ಅವೆಲ್ಲ

ನಂತರ ಅವಳನ್ನು ಮಾವನ ಮನೆಯಲ್ಲಿ ಬಿಟ್ಟು , ದರಲ್ಲಿ ಒಂದು ಪಾಲು ತಮಗೂ ಬೇಕಿನಿಸಿತು .

ಕಾಶಿಗೆ ಹೋಗಿ ವೇದಾಂತ ಶಿರೋಮಣಿಯಾಗಿ ಹದ್ದುಗಳನ್ನು ಓಡಿಸಿ ಬ್ರಾಹ್ಮಣರೆಲ್ಲ, ಆಜಾ

ಬಂದೆ , ಹರ್ಷದಿಂದ ರೋಗಿಯ ಸೇವೆಯಲ್ಲಿ ರರ ಬಳಿ ಬಂದು ಪ್ರಶ್ನಾರ್ಥಕವಾಗಿ ನೋಡಿದರು .

ತೊಡಗಿ ಸ್ವಯಂಪಾಕ ಮಾಡಿಕೊಂಡು, ದೇವರ ಆಜಾರರು ಉತ್ತರಿಸದೆ ವಿಲಂಬ ಮಾಡಿದ್ದನು.

ಪೂಜೆ ಇತ್ಯಾದಿಗಳನ್ನು ಸಾಂಗವಾಗಿ ನಡೆಸಿ , ನಿತ್ಯ ನೋಡಿ ಅವರಿಗೆ ದಿಗಿಲಾಯಿತು. ಆಚಾರರಿಗೆ

ಸಾಯಂಕಾಲ ರಾಮಾಯಣ, ಭಾರತ, ಭಾಗವತಾದಿ ನಾನು ಯಾತರವ ? ನಿಮ್ಮ ಹಾಗೆ ಒಬ್ಬ ಕೇವಲ

ಗಳನ್ನು ಬ್ರಾಹ್ಮಣರಿಗೆ ಓದಿ ವಿವರಿಸಿ , ತನ್ನ ತಪ ಮನುಷ್ಯ - ರಾಗ ದ್ವೇಷಯುಕ್ತವಾದ ಪ್ರಾಣಿ

ಸನ್ನು ಜಿಪುಣನಂತೆ ಕೂಡಿಸುತ್ತ ಬಂದೆ, ಗಾಯತ್ರಿ ಎನ್ನಿಸಿ ಹರ್ಷ ವಾಯಿ: ತ , ಚಂದ್ರಿ , ಬಾ ಹೇಳು.

ಜಪ, ಲಕ್ಷ ಕೋಟಿಗಟ್ಟಲೆ ಮಾಡಿದೆ. ತರ್ಕ ನನ್ನ ಗುರುತ್ವದ ಭಾರ ಇಳಿಸು ಎಂದು ಸುತ್ತಲೂ

ಮಾಡಿದ್ದೆ . ನಿರಾಶಾ ಎಂದರೆ ಏನು? ಆಸೆ ಪಟ್ಟಿದ್ದು ನೋಡಿದರು . ಇಲ್ಲ . ಅವಳು ಇಲ್ಲ . ಊರ್ವಶಿಯು

ಸಿಗದೆ ಹೋಗುವುದು ತಾನೇ ? ತಾಮಸ ಪ್ರವೃ ಹಾಗೆ ನಡೆದು ಬಿಟ್ಟಿದ್ದಾಳೆ ತಾನಾಗಿ ಬಾಯಿಟ್ಟು

ತ್ರಿಗೆಮೋಕ್ಷದ ಅಸೆಯೇ ಇಲ್ಲದ್ದರಿಂದ ಅವನಿಗೆ ಹೇಳಲು , ನಾರಣಪ್ಪ ಪಟ್ಟ ಸುಖದಲ್ಲಿ ನಾನೂ

ಮೋಕ್ಷ ಪ್ರಾಪ್ತಿಯಾಗದೇ ಹೋಗೋದು ನಿರಾಶಾ ಪಾಲು ಪಡೆದೆ ಎಂದು ಬಾಯಾರೆ ಹೇಳಲು ದಿಗಿ

ಅಲ್ಲ , ನಾನು ಸಾತ್ವಿಕ ಆಗುತ್ತೇನೆ ಎಂಬದು ಲಾಯಿತು. ' ಸುಳ್ಳು ಹೇಳಬೇಕು” “ ನನ್ನನ್ನು

ಸಳು ; ನಾನು ಸಾತ್ವಿಕ ಆಗಿದ್ದೇನೆ ಎಂಬದು ನಾನು ಕಾಪಾಡಿಕೊಳ್ಳಬೇಕು' ಎಂಬ ಅಸೆ

ವರಾತ್ರ ನಿಜ , ಪರಮಾತ್ಮನ ದುರಾಕ್ಕೆ ಹಲು ಉತ್ಸನ ವಾಲಿ, ತು , ಮೊದಲ ಬಾರಿಗೆ ಇವರು

ಬೆರು ಈ ಸಾತ್ವಿಕ ಸ್ವಭಾವದವರು ಮಾತ್ರ ನನ್ನ ಲ್ಲಿಟ್ಟ ನಂಬಿಕೆ, ಗೌರವಗಳನ್ನು ಆಘಾತ

ಹಾಗೇ ತಾನು ಸಾತ್ವಿಕನಾಗಿ ಹುಟ್ಟಿದ್ದೇನೆ. ಗೊಳಿಸುವ ಧೈರ್ಯ ಒಳಗೆ ಇಲ್ಲ, ಇದು ಪಶ್ಚಾ

ಈ ರೋಗಸ್ಥ ಹೆಂಡತಿ ತನ್ನ ಸಾತ್ವಿಕತೆಯ ತಾಪವೋ , ಸ್ವಕ್ಷೇಮ ಚಿಂತನೆ , ರೂಢಿಯೋ

ಯಜ್ಞಭೂಮಿ ಎಂದು ತಿಳಿದು ಅವರು ಮೋಕ್ಷದ ತಮಸೋ ದಗ ವೊ ! ಹೃತವಾಗಿದ್ದ , ಅಭ್ಯಾಸ

d

ಕಸ್ತೂರಿ, ಫೆಬ್ರುವರಿ ೧೯೬೮

ಬಿದ್ದ ಮಂತ್ರ ಮನಸ್ಸನ್ನು ಸು ೪ ಯಿ ತು , ಅಗ್ರಹಾರದಲ್ಲಿ ಪ್ರಾಣೇಶಾಚಾರ್ಯರು ಒಬ್ಬರೇ

“ ಪಾಪೋಹಂ ಪಾಪ ಕರಾಹಂ ಪಾಪಾತ್ಮಾ ಪಾಪ ಉಳಿದರು . ದೇವರ ಕೋಣೆಯಲ್ಲಿ ಇಲಿಯೊಂದು

ಸಂಭವಃ . ” ಇಲ್ಲ, ಇಲ್ಲ, ಇದೂ ಕೂಡಸುಳ , ಬಂದು ಅಪ್ರದಕ್ಷಿಣೆ ಸುತ್ತಿ ಅಂಗಾತ್ತನೆ ಬಿದ್ದು

ಎಲ್ಲ ಮಂತ್ರಗಳನ್ನೂ ಮರೆಯಬೇಕು, ಚಂದ್ರಿ ನಿತ್ಯೇಷ್ಟಿತವಾದದ್ದು ಕಂಡು ಹೇಸಿ ಬಾಲದಿಂದೆ

ಯನು ಅಪ್ಪಿದಾಗ ಪಾ ಪೋಹಂ ಎಂದು ಅನಿಸ ಹದ್ದಿಗೆ ಹಾಕಿದರು . ಹೊಟ್ಟೆಯ ಸಂಕಟ ತಡೆಯ

ಲಿಲ್ಲ . ಈಗ ಚಂದಿ ಇಲ್ಲವೆಂದು ಸಂತೋಷವೇ ? ಲಾರದೆ, ಧೋತ್ರದಲ್ಲಷ್ಟು ರಸ ಬಾಳೆಯ ಹಣ್ಣು

ಈಗ ನಾನು ನಿಜವಾಗಿ ಕರ್ಮಚಕ್ರದಲ್ಲಿ ತೊಡಗಿ ಗಳನ್ನು ಕಟ್ಟಿಕೊಂಡು, ಸ್ನಾನ ಮಾಡಿ, ಹೊಳೆ

ದೇನೆಎನಿಸಿತು . ಈ ಸಂಕಟ ನಿವಾರಣೆಗೆ ಅವ ದಾಟಿ, ಮರದ ನೆರಳಿನಲ್ಲಿ ಕೂತು ತಿಂದರು.

೪ನೆ ಶರಣು ಹೋಗಬೇಕು, ಅವಳ ಬಳಿಯೇ ಚಂದ್ರಿ ತನ್ನ ಮಡಲಿನ ಹಣ್ಣನ್ನು ತಿನ್ನಿಸಿದ ಕತ್ರ

ಹೋಗಬೇಕು. ಚಕ್ರ , ಕರ್ಮಚಕ್ರ , ಇದು ಲಿನ ನೆನಪಾಯಿತು.

ರಜಸ್ಸು , ಕಾಮವನ್ನು ನಾನು ಬಿಟ್ಟರೂ ಕಾಮ ನಾರಣಪ್ಪ ಹಟದ ಗೊರಟವಾಗಿದ್ದು ಈಗ

ನನ್ನನ್ನು ಬಿಡಲಿಲ್ಲ, ಸತ್ತು ನಾರುತ್ತಿದ್ದಾನೆ. ಚಂದ್ರಿಯನ್ನು ಮುಟ್ಟುವ

- ಕಸಿವಿಸಿಯಾಗಿ ದೇವರ ಮನೆಗೆ ಹೋಗಿ, ವರೆಗೆ ನಾನು ಅವನಿಗೆ ಪ್ರತಿಹಟ' ದ ಗೊರಟವಾಗಿ

ನಾಮಸ್ಮರಣೆ ಮಾಡಿ ಧೈರ್ಯ ತಂದುಕೊಂಡು ಉಳಿದೆ... ನಾನು ಕಾಮಾನ್ನ ಬಿಟ್ಟರೂ ಕಾಮ

ನೆರೆದಿದ್ದ ಬ್ರಾಹ್ಮಣರಿಗೆ ಹೇಳಿದರು . ನನ್ನನ್ನು ಬಿಡದಷ್ಟೇ ಸಹಜವಾಗಿ ಯಾಕೆ ಪರ

“ ನಾನು ಸೋತೆ, ಮಾರುತಿಯ ಅಪ್ಪಣೆದೊರೆ ಮಾತ್ಯ ನಮ್ಮನ್ನು ಬಂದು ಮುಟ್ಟಿ ಬಿಡಬಾರದು ?

ಯಲಿಲ್ಲ. ನನಗೆ ಏನೂ ತಿಳಿಯದು. ಈಗ ಈಗ ಚಂದ್ರಿ ಎಲ್ಲಿ ? ಆಕೆಯ ಬಗ್ಗೆ ಕಳವಳ

ನೀವು ನಿಮ್ಮ ಮನಸ್ಸಿಗೆ ಅನ್ನಿಸಿದಂತೆ ಮಾಡಿ . ” ಮಡಿತು. ಚಂದ್ರಿಯ ಜತೆ ಸುಖ ಅನುಭವಿಸಿದ ಬ್ರಾಹ್ಮಣರೆಲ್ಲರೂ ಅವಾಕ್ಕಾಗಿ ' ಹಾ ' ಎಂದರು , ಕಾಡನ್ನು ಹೊಕ್ಕರು. ಆ ಕತ್ತಲು ಮೆಟ್ಟು

ದಾಸಾಚಾರ್ಯ ಹೇಳಿದ, ಪೊದೆಗಳಲ್ಲಿ , ತನ್ನ ಬಾಳು ಹೊರಳಿಕೊಂಡ ಜಾಗ

* ಕೈಮರದ ಅಗ್ರಹಾರಕ್ಕೆ ಹೋಗಿಪಂಡಿತ ದಲ್ಲಿ, ಅಂತಃಪ್ರೇರಣೆಯಿಂದೆಂಬಂತೆ - ಬಂದು

ಸುಬ್ಬಣ್ಣಾಚಾರ್ಯರನ್ನು ಕೇಳಿ ನೋಡುವ, ಅವ ನಿಂತರು . ಹಸಿರಾದ ಹುಲ್ಲಿನ ಮೇಲೆ ಒತ್ತಿದ

ರಿಗೂ ತಿಳಿಯದೆ ಹೋದ ಪಕ್ಷದಲ್ಲಿ ನಡೆದು ಸೀದ ಮೈಯ ಆಕಾರ ಇನ ಉಳಿದಿತ್ತು . ಕೂತರು .

ಮಠಕ್ಕೆ ಹೋಗಿ ಸ್ವಾಮಿಗಳನ್ನೇ ಕೇಳಿ ಬಿಡುವ, ಮಂಕಾದವರಂತೆ ಗರಿಕೆ ಹುಲ್ಲನ್ನು ಮಸಿ

ಈ ದುರ್ನಾತದಲ್ಲಿ ಶವಾನ ಇಟ್ಟು ಕೊಳ್ಳುವುದು ನೋಡಿದರು . ಹಿಂದಿನ ದಿನದ ನೆನಪಿನಿಂದ ಆ

ಕ್ಕಿಂತ, ಊಟ- ಉಪಾಹಾರ ಇಲ್ಲದೆ ಇರುವುದ ಜಾಗವನ್ನು ಬಿಟ್ಟು ಹೊರಡದಾದರು . ಅಲ್ಲಿಯೇ

ಕ್ಕಿಂತ, ಮಠಕ್ಕೆ ಹೋದರೆ ವಾಸಿ . ಗುರಂದರ ನವೂ ಹೊರಳಾಡಬೇಕೆನ್ನಿಸಿತು . ಬಹಳ ಹೊತ್ತಾದ

ಆಗುತ್ತದೆ. ಆರಾಧನೆಯ ಇದೆ. ” ಮೇಲೆ ಕಾಡನ್ನು ಬಿಟ್ಟು ಹೊರಬಂದು ನೀರಿನಲ್ಲಿ

* ಮರು ದಿನವಾದರೂ ನಾವು ಅಗ್ರಹಾರ ಈಜತೊಡಗಿದರು . ಹೆಂಡತಿಗೆ ಔಷಧಿ ಕೊಡುವ

ಬಿಟ್ಟಿರಬೇಕಾಗುತ್ತೆ . ಹೆಂಗಸು ಮಕ್ಕಳಿಗೆ ಗತಿ ಹೊತ್ತಾಯಿತೆಂದು ಅರಿವಾಗಿ ಬೇಗ ಬೇಗ ನಡೆದು

ಏನು ? ಸದ್ಯಕ್ಕೆ ಅವರನ್ನು ತೆರಿಗೆ ಕಳಿಸುವ, ಅಗ್ರಹಾರಕ್ಕೆ ಬಂದರು . .

ಈ ಸೂಚನೆ ಗೆ ಎಲ್ಲರ ಬೆಂಬಲವೂ ದೊರೆಯಿತು. ಹೆಂಡತಿಯ ಮುಖ ಕೆಂಪಾಗಿತ್ತು , ಮೈ ಕುದಿ

ಪ್ರಾಣೇಶಾಚಾರ್ಯರಿಗೆ ದೊಡ್ಡದೊಂದು ಭಾರ ಯುತ್ತಿತ್ತು . ಕರೆದರೂ ಉತ್ತರವಿಲ್ಲ . ಬಹಿಷ್ಠೆ

ಇಳಿದು ಆಯಾಸ ಪರಿಹಾರವಾದಂತಾಯಿತು. ಯಾದವಳನ್ನು ಮುಟ್ಟುವುದು ಹೇಗೆ ? ' ಛ? ಎಂದು ಸಂಕೋಚಕ್ಕೆ ಹೇಸಿ, ಮೈಯನ್ನು ಪರೀ

ಹಾಸಿಗೆ ಹಿಡಿದು ಜ್ವರ ಬಂದು ಬಹಿಷ್ಟೆ ಕ್ಷಿಸಿದರು. ಪಕ್ಕದಲ್ಲಿ ಗಡ್ಡೆ , ಔಷಧಿ ಗಂಟಲಲ್ಲಿಳಿ

ಯಾದ ಹೆಂಡತಿಯನ್ನು ಬಿಟ್ಟರೆ ಹದ್ದು ಕಾಗೆ ಯಲಿಲ್ಲ. ಕಾಗೆ ಹದ್ದುಗಳ ಕಿರುಚಾಟ ಅತಿಯಾಗಿ,

ಗಳನ್ನು ಳಿದು ನರ ಪ್ರಾಣಿ ಕಣ್ಣಿಗೆ ಬೀಳದಿದ್ದ ದುರ್ನಾತದಲ್ಲಿ ಬುದ್ಧಿ ಭ್ರಮೆಯಾದಂತಾಗಿ ಹಿತ್ತಲಿಗೆ

ಸಂಸ್ಕಾರ ဂ

ಓಡಿದರು . ಮಂಕಾಗಿ ನಿಂತರು . ಸಂಜೆಯಾ ತನ್ನ ತಪೋಭೂಮಿಯಾಗಿದ್ದ ಒಂದು ಹಿಡಿ

ಯಿತು, ಕಸಿವಿಸಿಯಾಗಿ ಮನೆಗೆ ಬಂದವರು - ಜೀವನದ ಹೆಂಡತಿ ಧಗಧಗನೆ ಉರಿಯುವುದನ್ನು

“ ಇವಳೇ , ಇವಳೇ ' ಎನ್ನುತ್ತ ದೀಪ ಹತ್ತಿಸಿದರು . ನೋಡುತ್ತ ಬಂದ ಕಣ್ಣೀರನ್ನು ತಡೆದುಕೊಳ್ಳಲು

ಉತ್ತರವಿಲ್ಲ . ಕೆಟ್ಟ ಧ್ವನಿಯಲ್ಲಿ ಹೆಂಡತಿ ಕಿಟಾರನೆ ಪ್ರಯತ್ನಿ ಸದೆ ಆಯಾಸವೆಲ್ಲ ಪರಿಹಾರವಾಗುವಷ್ಟು

ಕಿರುಚಿಕೊಂಡಳು , ಆಚಾರರು ಥರನಡುಗಿ ಅತ್ತು ಬಿಟ್ಟರು. .

ದರು , ಇಲ್ಲಿ ನಾನೊಬ್ಬನೇ ಇರಲಾರೆ' ಎನ್ನಿಸಿತು .

ಚಂದ್ರೀ ಚಂದ್ರಿ ಎನ್ನುತ್ತ ನಾರಣಪ್ಪನ ಮನೆಗೆ ನುಠದ ಗುರುಗಳು ಸಮಾಧಾನದಿಂದ ಎಲ್ಲ

ಓಡಿದರು . ಎಲ್ಲ ಕಡೆಯ ಹುಡುಕಿ , ಚಂದ್ರಿ ವನೂ ಕೇಳಿಸಿಕೊಂಡು ಅನುಮಾನವೇ ಇಲ್ಲ

ಯನ್ನು ಕಾಣದೆ , ಮಹಡಿಯಲ್ಲಿ ಶವವಿದೆ ಎಂಬ ವೆಂಬಂತೆ ಅಂದರು :

ಹೆದರಿಕೆಯಿಂದ ಅಲ್ಲಿ ಹೋಗದೆ ಹಿಂತಿರುಗಿ ( ಅವನು ಬ್ರಾಹ್ಮಣ ಬಿಟ್ಟರೂ ಬಾ ಹ್ಮಣ್ಯ

ಬಂದಾಗ, ಹೆಂಡತಿಯ ದೇಹ ತಣ್ಣಗಾಗಿ ತ್ತು . ಅವನನ್ನು ಬಿಟ್ಟಂತಿಲ್ಲ . ಅರ್ಥಾತ್ ಶವಸಂಸ್ಕಾರ

ರಾತ್ರಾನುರಾತ್ರಿಯೆ. ಲಾಟೀನು ಹಿಡಿದು ವರಾಡೆ ನೀದು ಉಚಿತವಾದ ಯೋಗ್ಯವಾದ ಕತ್ರವ್ಯ ,

ಕೆಮರದ ಸುಬ್ಬಣಾ ಚಾರರ ಮನೆಗೆ ಹೋಗು ಅದರೆ ದೋಷ ಪರಿಹಾರಾನ ಆಗಬೇಕು.

ತಿದ್ದಂತೆ, ನಾಲ್ಕು ಬಾಹ್ಮಣರನ್ನು ಜತೆಯಲ್ಲಿ ತತ್ಕಾರಣವಾಗಿ ಅವನ ಆಸ್ತಿ ಪಾಸ್ತಿ ಬೆಳ್ಳಿ , ಬಂಗಾರ

ಕರೆದುಕೊಂಡು ಬಂದು, ಹೆಂಡತಿಯ ಹೆಣ ಸಾಗಿಸಿ ಗಳೆಲ್ಲ ಶ್ರೀಮಠದ ಕೃಷ್ಣ ದೇವರಿಗೆ ಸೇರಬೇಕು. ”

ನಸುಕಾಗುವುದರೊಳಗೆ ಬೆಂಕಿ ಕೊಟ್ಟದ್ದಾಯು , ಗರುಡ ಧೈರ್ಯ ಮಾಡಿ ತನ್ನ ಹಕ್ಕಿನ ವಾದ

ನವಯೌವ್ವನ ಪಡೆಯಿರಿ ವ್ಯಾಧಿಗಳಲ್ಲಿ ಹೆಚ್ಚು

ಪ್ರಾಸಿನದು ಅಂದರೆ & ವಸದಲ್ಲಿ ಸಫಲತೆ ಪಡೆಯಬೇಕಾದ ಶಾರುಣ್ಯಾವಸೆ

ಮೂಲವ್ಯಾಧಿ ಸಣ್ಣ ತರುಣರು ದುಶ್ಚಟಗಳಿಂದ ತಾರುಣ್ಯ ಕಳೆದುಕೊಂಡು ಆಗ ಹೊಂದುತ್ತಾರೆ, ಆಂತರಿಕ ಹಾಗೂ ಐಹಿರಂಗ | ಇದಕ್ಕೆ ಪರಿಹಾರ ೩೦

೧ - ೧೨ ಪ್ರಕಾಶದ ಯುನಾನಿ ಚಿಕಿತ್ಸೆಗಳು ನವ | ವರುಷದ ಅನುಭವಸಿದ

ಚುಹು ತಾರುಣ್ಯದ ಜೀವನ ಸಫಲತೆ ಸಾಧ್ಯ ಎಂಬುದು ಅದು | ಔಷಧ ಮುಲಾದಿ'

ಘದ ಸಿದ್ಧ ೩೦ ವರುಷಗಳಿಂದ ತಾರುಣ್ಯಕ್ಕೆ ರವಾಗಿ ನಿರಾಶ ( Regd) ಇದು ಕರ ಇಾದ ಸಾವಿರಾರು ಜನರನ್ನು ಹುಬ್ಬಳ್ಳಿಯಲ್ಲಿಯೇ ನಮ್ಮ ಕಾರದಲ್ಲಿ ರಜಿಸ್ಪರ್

ಚಿಕಿತ್ಸೆ ಯಿ೦ದ ಗುಣ ಪಡಿಸಿದ್ದೇವೆ. ತಾರುಣ್ಯ ನಾಶ , ಸರ ) ' ಆಗಿದೆ . ಆಪರೇಶನ್ನ ಇಲ್ಲ .

ದೌರ್ಬಲ್ಯ , ಅಕಾಲ ಮುವಿ , ಸ್ನ ಪತ್ನಿ ವಸ , ರಕ್ತದೊತ| ೨೦ ದಿನಗಳ `ಪೂರ್ತಿ ಮತ್ತೂ ಹುಕ ಕೋಗಗಳಪು ಗುಣಪಡಿಸುತ್ತೇನೆ,

೧ ಟ್ಯೂಬಿಗೆ- ೧೦ ರೂ , ಕುಣಹೊಂದಿದವರಿಂದ ಸತ್ಯ ಸಂಗತಿ ತಿಳಿಯಬಹುದು . | ಆರ್ಧ ಹಣ ಮುಂಗಡ ಜುಲಾದಿ

ಭಪು ಔಷಧದಲ್ಲಿ ಯಾವದೇ ಅನಿ ಹ ಕಾರಕ ದ್ರವ್ಯ ಕಳಿಸಿದರೆ ವಿ . ಪಿ ,

ಇರುವುದಿಲ್ಲ, ಮಾಡಲಾಗುವದು .

ಡಿ , ಸಃ - ಪರ ಆಕರು ತನು ರೋಗದ ವಿವರ | ( ಹೊ ಟಿ ಯೋ ಳ ಗೆ .

ತಿಳಿಸಿದರೆ ಔಷಧ ಬೃ . ಏ. ವಲಕ ಕಳಿಸಲಾಗುವದು. | ಕೋ ಡು ವ ಔಷದ ಕೈ ಆಪ್ತರಕ್ಕೆ ೧೫ ಪೈಸೆ ಅಂಚೆ ಶಿಕೇಟು ಇಟ್ಟಿರಬೇಕು. ಚಾರ್ಜು ಬೇರೆ) .

ಭೆಟ್ಟಿಯ ವೇಳೆ : ಮುಂ || ೯ ರಿಂದ ೧ ಮತ್ತು ಸಂಜೆ ೫ ರಿಂದ ರಾತ್ರಿ ೯ ರ ವರೆಗೆ

KA . SHAIKRI

ರಜಸ್ವರ್ಡ

ಮೂವಾಗಿ

ರಾಮಬಾಣ ಚ್ ಗುಣಪದ್ಧಿ

. ಖಯೋಗಾಗಿ ಸೂಚಿ ಟಮೋಹ MANUFACTURED NAVAJEEVAN PHARMA

<< ನವಜೀವನ ಡಿಸ್ಪೆನ್ಸರಿ & ಫಾರಸಿ > ಫೋನ್ ನಂಬರು 2801

* ಡಾ | ಕೆ . ಎ . ಶೇಖ ( ಗವ್ವ , ರಜಿ.)

ಮರಾಠಾಗಲ್ಲಿ ( ಹುಣಚಿ ಗಿಡದ ಎದುರಿಗೆ ಅಟ್ಟದ ಮೇಲೆ) ಹುಬ್ಬಳ್ಳಿ

ဂဗ္ဗ ಕಸ್ತೂರಿ, ಫೆಬ್ರುವರಿ ೧೯೬೮

ವನ್ನೂ , ಲಕ್ಷಣಾಚಾರ್ಯ ತನ್ನ ನೆಂಟಸ್ತಿಕೆ ದೇವರು ನನಗೆ ಬಾಯಿಗೆ ಕಲಿತ ಮಗ್ಗಿಯಾಗಿ

ಯನ ಗುರುಗಳಿಗೆ ನಿವೇದಿಸಿದರು . ಬಿಟ್ಟ , ಕನಕನಿಗಿದ್ದಂತೆ ಅಚ್ಚರಿ, ಎಚ್ಚರವಾಗ

ಸ್ವಾಮಿಗಳು ಕೋಪಗೊಂಡರು . ಲಿಲ್ಲ - ಆದ್ದರಿಂದ ಈ ಮುಂದೆ ದೇವರು ವರ್ಜ್ಯ

“ ಎಂತಹ ನೀಚರಯ್ಯ ನೀವು. ದೇವರ ಸೇವೆಗೆ ನನಗೆ. ದೇವರನ್ನು ಬಿಟ್ಟ ಮೇಲೆ ಗುರುಗಣ,

ಅನಾಥರ ಆಸ್ತಿಯೆಲ್ಲ ಸೇರಬೇಕಾದೆ೦ದು ಹಿಂದಿ- ಪಿತೃ ಋಣ, ದೇವಋಣದ ಬಗ್ಗೆ ಇರುವ ಆತಂಕ

ನಿಂದ ಬಂದ ನೇ , ಅವನ ಶವಸಂಸ್ಕಾರಕ್ಕೆ ನನ್ನ ಬಿಡಬೇಕು. ದಾರಿಯಿಲ್ಲದ ಈ ಅರಣ್ಯದಲ್ಲಿ

ನಾವು ನಿಮಗೆ ಅಪ್ಪಣೆಕೊಡದಿದ್ದರೆ ನೀವು ಅಗ - ಹೀಗೇ ನಡೆಯುತ್ತಿದ್ದಿರಬೇಕು. ಆಯಾಸವಾದರೆ ..

ಹಾರಾನೆ ಬಿಡಬೇಕಾಗುತ್ತೆಂದು ನೆನಪಿಟ್ಟು , ಹಸಿವಾದರೆ...ತೃಷೆಯಾದರೆ ... ಚ ನೆ ಯ

ಸರಣಿ ಥಟ್ಟನೆ ನಿಂತಿತು. ಇನ್ನೊಂದು ಆತ್ಮ ವಂಚ

ನೆಯ ಗುಹೆಯನ್ನು ಹೊಗುತ್ತಿದ್ದೇನೆ. ಕಾಲು - ಹೆಂಡತಿಯ ಶವ ಸಂಸ್ಕಾರವಾದ ಮೇಲೆ ಆಗ್ರ - ಕೊಂಡಲ್ಲಿಗೆ ನಡೆದು ಬಿಡುವುದೆ೦ದಿದ್ದರೂ ದೂರ

ಹಾರಕ್ಕೆ ಆಚಾರ್ಯರು ವರಳಲಿಲ್ಲ . ಕೂಡಿಟ್ಟ ದಿಲೊ ದನ ಕಾಯುವ ಹುಡುಗನ ಕೊಳಲಿ

ಇನೂ ರು ರೂಪಾಯಿಗಳಾಗಲಿ ಮಠದಲ್ಲಿ ಕೊಟ್ಟ ನಿಂದ, ಹಸುಗಳ ಕೊರಳಿನ ಗಂಟೆಗಳ ನಾದದಿಂದ

ಬಂಗಾರದಲ್ಲಿ ಕಟ್ಟಿಸಿದ ತುಳಸಿ ಮಣಿ ಸರವಾಗಲಿ ರಾಕೆ ನಾನು ಅತಿ ದೂರವಾಗದಂತೆ ನಡೆದೆ ?

ಅವರ ಧ್ಯಾನಕ್ಕೆ ಬರಲಿಲ್ಲ, ನನ್ನ ನಿರಯವೇನಿದ್ದರೂ ಕಾಲು ಮಾತ್ರ ಜನವಸ

- ಕಾಲು ಕೊಂಡಲ್ಲಿಗೆ ನಡೆದು ಬಿಡುವುದೆಂದು ತಿಗೆ ಸಮೀಪವಾಗಿದೆ. ನನ್ನ ನ್ನು ನಡೆಸಿತು . ನನ್ನ

ಉಟ್ಟ ವದಲ್ಲಿ ಪೂರ್ವಾಭಿಮುಖವಾಗಿ ನಡೆದು ಲೋ ಆದ ಪರಿಮಿತಿ ಇದು. ನನ್ನ ಸ್ವಾತಂತ್ರ ದ

ಬಿಟ್ಟರು. ಪರಿವಿತಿ ಇದು .

ಬಿಸಿಲೇರ ಹತ್ತಿದ್ದರಿಂದ ತೃಷೆಯಾಯಿತು.

ಎಮ್ಮೆಗಳನ್ನು ಅಟ್ಟುತ್ತಿದ್ದ ಒಬ್ಬ ಗೌಡ ಹಣೆಗೆ

ಕೈ ಮಾಡಿ ಹತ್ತಿರ ಬಂದು ನಿಂತ, ತಾನು ಕಂಡ ತಃಕಾಲದ ಸೂರ್ಯನ ಬಿಸಿಲು ಕಾಡಿನಲ್ಲಿ ರಿಯದವನಾದ ರಿಂದ ಆಚಾರ್ಯರಿಗೆ ಸಮಾಧಾನ

೨ ರಂಗವಲ್ಲಿಗಳಾಗಿ ನೆಲಕ್ಕಿಳಿದಿತ್ತು . ಲಕ್ಕಳದತ್ತು ವಾಯಿತು,

ಆಯಾಸದಿಂದ ಕಾಲ ಗಳನ್ನು ಎಳೆಯುತ್ತ ನಡೆ «« ಎತ ಮುಖ ಹೊಂಟವರೋ ? ೨ ಎಂದು

ಯಂತಿದ್ದ ಪ್ರಾಣೇಶಾಚಾರರಿಗೆ ಬಹಳ ಹೊತ್ತು ಕೇಳಿದ. “ ಹೀಗೆ ” ಎಂದರು .

ತನ್ನ ದಿಕ್ಕು - ದಿವಾಣಿ ಲೆಖ್ಯ ಕ್ಕೇ ಬರಲಿಲ್ಲ . ಸುಟ್ಟು “ ಘಟ್ಟದ ಕೆಳಗಿನವರೋ ? ” ಎಂದು ಗೌಡ

ಹೋಗದೆ ಉಳಿದ ಹೆಂಡತಿಯ ದೇಹದ ಅವಶೇಷ ಇನ್ನೊಂದು ಪ್ರಶ್ನೆ ಹಾಕಿದ , ಸುಳ್ಳು ಸುಲಭ

ಗಳನು , ಎಲುಬುಗಳ ಚೂರುಗಳ ನು , ನಾಯಿ ವಾಗಿ ಬಾರದ ಪಾ ಣೇಶಾಚಾರ್ಯರ ಬಾಯಿ ಹಾ ”

ನರಿಗಳೆಲ್ಲಿ ಬಂದು ಹೆಕ್ಕುತ್ತಾ ವೊ ಎಂದು ಆತಂಕ ಎಂದಿತು .

ವಾಗಿ - ಕಾದಿದ್ದು ಅವುಗಳ ನು ನೀರಿಗೆ ಜೆಲ್ಲು ' ಸಂಭಾವನೆಗೆ ಹೊರಟವರು ಇರಬೇಕು. ”

ವಷ್ಟು ವ್ಯವಧಾನ ನನಗೆ ಇಲ್ಲದೆಹೋಯಿತಲ್ಲ – ಪಾಣೇಶಾಚಾರ್ಯರಿಗೆ ತಲೆತಗ್ಗಿಸುವಂತಾಯಿತು.

ಎಂದು ಕ್ಷಣ ವ್ಯಥೆಯಾಯಿತು ಎಲ್ಲವನ್ನೂ ಎಲ್ಲ ತೇಜಸ ವರ್ಚಸ್ಸು ಕಳೆದು ತಾನು ಸಂಭಾ

ಹಿಂದಕ್ಕೆ ಬಿಟ್ಟು ಕೈ ಬೀಸಿ ಹೊರಟ ನನಗೆ ಯಾವ ವನೆ ಎಡವ ಹಾರುವನಂತೆಯೇ ಕಾಣುತ್ತಿರ

ಖ, ಣದ ಬಾಧೆಯ ಇನ್ನಿಲ್ಲವೆಂದು ಸಮಾಧಾನ ಬೇಕು .

ತಂದುಕೊಂಡರು . ಕಾಲು ಕೊಂಡಲ್ಲಿ ನಡೆದು “ ಆಸುಪಾಸಿನಲ್ಲೆಲ್ಲ ಬಾಂಬ್ರ ಮನೆ ಇಲ್ಲ.

ಬಿಡುವುದೆಂದುಕೊಂಡೆ. ಆ ನಿಶ್ಚಯಕ್ಕೆ ಸರಿ ಹನ್ನೆರಡು ಮೈಲು ದೂರ ಒಂದು ಅಗ್ರಹಾರ

ಯಾಗಿ ನಡೆದು ಬಿಡುವೆ ಎಂದು ಮನಸ್ಸನ್ನು ಐತಿ . ಆದ್ರೆ ನೀವುಹೋಗೋಕೆ ಇಷ್ಟ ಪಡ್ತಿರೋ

ಸಮಸ್ಥಿತಿಗೆ ತರಲು ಯತ್ನಿ ಸುತ್ತ ನಡೆದರು . ಇಲ್ಲೋ ನಾ ಕಾಣೆ, ಒಂದು ಹೆಣಾ ಅಲ್ಲಿ ಮರು

- |

ಸಂಸ್ಕಾರ

ರಾತ್ರೆ ಮರು ಹಗಲು ಕೊಳೀತಾ ಬಿದ್ದೆ ತಂತೆ. ಬದುಕಿದನೋ ಅಂತಹ ವ್ಯಕ್ತಿ ಅವನಾದ. ನಾನೂ

ಬಾಂಬ್ರ ಹೆಣಾ, ಉಶ್ ...ಶೇಷಪ್ಪ ಅಂದ, ರಾತ್ರೋ ಇನ್ನೊಂದಾಗಬೇಕೆಂದು ನಿಶ್ಚಯಿಸಿ ಬದುಕಿದೆ .

ರಾತ್ರೆ ಆ ಹೆಣಾನ್ನ ಸುಡಕ್ಕೇ೦ತ ಕೇಳಲಿಕ್ಕೆ ಆ ಥಟ್ಟನೆಂದು ತಿರುವಿನಲ್ಲಿ ತಿರುಗಿಬಿಟ್ಟೆ , ತಿರುಗಿ

ಪುಣ್ಯಾತ್ಮನ ಸಳೆ ಶೇಷಪ್ಪನ ಮನೆಗೆ ಬಂತಂತೆ , ಬಿಟ್ಟಿದ್ದರ ಜವಾಬ್ದಾರಿಯ ನನ್ನದು ಎಂಬುದು

ದಾತಾರರೇ ಇಲ್ಲವಂತೆ ಆ ಹೆಣಕ್ಕೆ , ಉಶ್ ...... ನನಗೆ ಸ್ಪಷ್ಟವಾಗುವ ತನಕ ಸ್ವಾತಂತ್ರ್ಯ ವಿಲ್ಲ.

ಬಾ೦ಬ ಹೆಣ ಹೀಗೆ ಕೊಳೆಯೋದೂಂದ್ರೇನು? ಅದರಿಂದ ದ್ವಂದ್ವ ಜೀವನಕ್ಕೆ ನುಗ್ಗಿ ಬಂತು . ಎರಡು

ಶೇಷಪ್ಪ ಆ ಮಾರ್ಗ ಬೆಳಿಗ್ಗೆ ಗಾಡೀಲಿ ಬರೋವಾಗ ಸತ್ಯಗಳ ನಡುವೆ ತ್ರಿಶಂಕುನಾದೆ.

ರಣಹದ್ದುಗಳು, ಅಗ್ರಹಾರದ ಮನೆಗಳ ಮಾಲೆ ನಾರಣಪ್ಪನನ್ನು ಗೆಲ್ಲಲು ಪ್ರಯತ್ನಿಸಿ ಸೋತೆ,

ಬಂದು ಕೂತಿದ್ವಂತ...... ” ಸೋತೆವಗಡಿಯಾಗಿ ಬಿದ್ದು ಬಿಟ್ಟೆ , ಯಾವು

ಆಚಾರ್ಯರಿಗೆ ಎದೆ ದಿಗ್ಗೆಂದಿತು . ಶೇಷಪ್ಪನ ದರ ವಿರುದ್ಧ ಹೋರಾಡಿದೆನೋ ಅದೇ ನಾನಾಗಿ

ಕಣ್ಣಿಗೆ ಬಿದ್ದರೆ ? ಗೌಡ ಹಾಲು ಹಣ್ಣು ತಂದು ಬಿಟ್ಟೆ , ತಾನು ಎದುರಿಸುತ್ತಿರುವ ಸಂದಿಗ್ಗದ

ಕೊಟ್ಟ . ಆತ ಹೇಳಿದ, ತೋರಿಸಿದ ದಾರಿಯಲ್ಲಿ ಸ್ಪಷ್ಟ ರೂಪವಾಗಿ ಅಸಹ್ಯದ ನೆನಪು ಮರುಕಳಿಸಿ,

ಆಚಾರ್ಯರು ಮುಂದೆ ನಡೆದರು . ತನ್ನ ಸಮಸ್ಯೆ ಅಗ್ರಹಾರ ನಿಂತಿದೆ - ನನ್ನ ಇಡೀ ಬಾಳಿಗೊಂದು

ಇನ್ನಷ್ಟು ಬಿಕ್ಕಟ್ಟಾಯಿತಲ್ಲ. ಹಿಂದೆ ಯಾರಿಗೂ ವ್ಯಾಖ್ಯಾನ ಬರೆದು , ಅಲ್ಲಿಂದ ಓಡಿ ಬಿಡಬೇಕೆಂಬು

ಹೆದರಿದವರಲ್ಲ , ದಿಗಿಲುಪಟ್ಟವರಲ್ಲ. ಮೊದಲಿನ ದೊಂದೇ ಈಗ ನನಗೆ ಸ್ಪಷ್ಟ , ಪ್ರಾಯಶಃ ಚಂದ್ರಿ

ನಿರ್ಭಯವನ್ನು ಕಳೆದುಕೊಂಡು ಮತ್ತೆ ಅಗ್ರಹಾ ಯಿದ್ದಲ್ಲಿಗೆ ಹೋಗಿಬಿಡುವುದು . ನಾರಾಯಣ

ರಕ್ಕೆ ಮರಳದಿರಲು ಮುಖ್ಯ ಕಾರಣ , ಆ ಬ್ರಾಹ್ಮ ನಂತಾಗಿ ಬಿಡುವುದು , ತ್ರಿಶಂಕು ಅವಸ್ಥೆಯಿಂದ

ಣರ ಕಣ್ಣುಗಳ ಎದುರು ಬದುಕಲಾರದ ದಿಗಿಲು . ಪಾರಾಗಿಬಿಡುವುದು . ಯಾರ ಕಣ್ಣಿಗೂ ಪತ್ತೆ

- ಕಾಡಿನ ಮೌನ ಗಾಢವಾಗಿ ಕವಿದಂತೆ ಮನಸ್ಸು ಯಾಗದಂತೆ ನಾನೀಗ ನಡೆದುಬಿಡಬೇಕು,

ತಿಳಿಯಾಗತೊಡಗಿತು . ಒಂದು ಶವ ಸಂಸ್ಕಾರದ ಎಂದುಕೊಂಡು ನಡೆಯುತ್ತಿದ್ದಂತೆ ಪ್ರಾಣೇ

ಸಮಸ್ಯೆ ಧರ್ಮಕ್ಕೆ ಸೇರಿದ್ದು ಎಂದು ಶಾಸ್ತ್ರದ ಶಾಚಾರ್ಯರಿಗೆ ಕಾಡಿನಲ್ಲಿ ತನ್ನ ಬೆನ್ನಿನ ಹಿಂದೆ

ಮೊರೆಹೊಕ್ಕೆ. ದೇವರ ಮೊರೆಹೊಕ್ಕೆ , ಕೊನೆಗೆ ಯಾರೋ ಬರುತ್ತಿದ್ದಾರೆ ಎಂದು ಅನ್ನಿಸತೊಡ

ಕಾಡಿನಲ್ಲಿ ಕತ್ತಲಿನಲ್ಲಿ ... ... ಗಿತು , ಅಚಾರ್ಯರು ಎಷ್ಟು ವೇಗವಾಗಿ ನಡೆ

ಆ ಘಳಿಗೆ ನನ್ನನ್ನು ಬದಲು ಮಾಡಿ ಬಿಟ್ಟಿತಲ್ಲ , ದರೂ ಅವ ಹತ್ತಿರವಾದ, ಕಾಲು ಸೋತುವೇಗ

ಆ ಸ್ಮತಿಯನ್ನು ಕೆದಕುತ್ತಿದ್ದಂತೆ ಮತ್ತೊಮ್ಮೆ ಕಡಿಮೆಯಾದಾಗ ಕೊನೆಗೆ ಅವ ಜೊತೆಯಾಗಿ

ಅಪೇಕ್ಷೆಯಾಗತೊಡಗಿದೆ . ಬಿಟ್ಟ ,

- ಆಕೆಯನ್ನ ರಸಿಕೊಂಡು ಕು೦ ದಾ ಪು ರ ಕೈ “ ನಾನು ವಾಲೇರರ ಪುಟ್ಟ ” ಎಂದು ಪರಿಚಯ

ಹೋಗಿಬಿಡಬೇಕೆನಿಸಿತು . ನನ್ನ ಆ ಘಳಿಗೆಯ ಮಾಡಿಕೊಂಡ,

ನಿಚ್ಚಳ ಪರೀಕ್ಷೆ ನಡೆಯಬೇಕು. ಅದೊಂದು “ ನಾನು ಘಟ್ಟದ ಕೆಳಗಿನವ , ಸಂಭಾವನೆಗೆಂದು ಮುಹೂರ್ತ, ಅದಕ್ಕೆ ನಾನು ಜವಾಬ್ದಾರನಲ್ಲ , ಹೊರಟವ ” ಎಂದು ಆಚಾರ್ಯರು ಮಾತನ್ನು

ಅವಳ ಎದೆಯ ಅಕಸ್ಮಾತ್ ಸ್ಪರ್ಶದಿಂದ ಪುಲಕಿತ ಮುಗಿಸಲು ಯತ್ನಿಸಿದರು .

ನಾದೆ. ಹಸಿವು ದಣಿವು, ಮಾರುತಿಯಿಂದಾದ ದಾರಿಯಲ್ಲೊಬ್ಬ ಮಾತಿಗೆ ಸಿಕ್ಕಿದರೆ ಒಳ್ಳೆ

ನಿರಾಶೆ ಕಾರಣ . ಆದರೆ ಈಗ ಅವಳನ್ನು ಹುಡುಕಿ ಯುದಲ್ಲವೇ ? ” ಎಂದು ಹಸನ್ಮುಖಿಯಾಗಿ ಪುಟ

ಕೊಂಡು ಹೋಗಿ ಸಂಗ ಮಾಡಿದರೆ ಅದಕ್ಕೆ ನಾನೇ ಅವರೊಡನೆ ಹೊರಟುಬಿಟ್ಟ .

ಜವಾಬ್ದಾರನಾಗುವೆ. ನಮ್ಮ ನಿಶ್ಚಯದಮೂಲಕ

ನಮ್ಮನ್ನು ನಾವು ರೂಪಿಸಿಕೊಳ್ಳುತ್ತೇವೆ. ಈ ಆಚಾರ್ಯರು ಹೆಂಡತಿಯ ಶವವನ್ನು ಸುಟ್ಟು

ಘಟಕ್ಕೊಂದು ವ್ಯಕ್ತಿತ್ವದ ರೂಪುರೇಷೆ ತರು ಊರನ್ನು ಬಿಟ್ಟ ಒಂದೆರಡು ಗಂಟೆಗಳೊಳಗೆ ಪಾರಿ

ತೇವೆ. ಹೇಗಾಗಬೇಕೆಂದು ನಾರಣಪ್ಪ ನಿಶ್ಚಯಿಸಿ ಜಾತಪುರದವರಿಗೆ ಎಲ್ಲ ವಿಷಯ ತಿಳಿದುಬಿಟ್ಟಿತು:

138 - 19

೧೪೬ ಕಸ್ತೂರಿ, ಫೆಬ್ರುವರಿ ೧೯೬೮

ನಾರಣಪ್ಪನ ಶವವನ್ನು ಬ್ಯಾರಿಯೊಬ್ಬ ಸುಟ್ಟ ಣಾಮ - ನನ್ನ ನಿಶ್ಚಯದ ಪ್ರಶ್ನೆ , ನನಗೊಬ್ಬ ಎಂಬ ವರ್ತಮಾನದ ಹೊರತಾಗಿ ಮಂಜಯ್ಯನವ ನಿಗೆ ಸಂಬಂಧಿಸಲಿಲ್ಲ , ಆಗ್ರಹಾರಕ್ಕೂ ಸಂಬಂಧಿ

ರಿಗೆ ಗಾಬರಿಯುಂಟು ಮಾಡಿದ್ದೆಂದರೆ ಒಂದರ ಸಿತು ಇದೇ ಸಂದಿಗ್ಗದ, ಆತಂಕದ, ಧರ್ಮ

ಹಿಂದೊಂದು ಬಂದ ಸಾವು, ನಾರಣಪ್ಪ ಶಿವಮೊಗ್ಗೆ ಸಂಕಟದ ಮೂಲ ಶವಸಂಸ್ಕಾರದ ಪ್ರಶ್ನೆ

ಯಿಂದ ಬಂದವ ಗಡ್ಡೆಯೆದ್ದು ಜ್ವರಬಂದು ಸತ್ತ . ಬಂದಾಗ ವೈಯಕ್ತಿಕ ದೃಷ್ಟಿಯಿಂದ ಪರಿಹರಿಸದೆ

ಆ ಮೇಲೆ ಆಚಾರ್ಯರ ಹೆಂಡತಿ, ಈಗ ದಾಸಾ ಧರ್ಮಶಾಸ್ತ್ರಕ್ಕೆ ದೇವರಿಗೆ ಗಂಟುಬಿದ್ದೆ . ನಮ್ಮ

ಚಾರ್ಯನ ಜ್ವರ ಬಂದು ಸತ್ಯ ಎಂದು ಸುದ್ದಿ ವೈಯಕ್ತಿಕ ನಿಶ್ಚಯಗಳಿಗೂ ಸಮಾಜಕ್ಕೂ

ಬಂದಿತು . ಶಿವಮೊಗ್ಗೆಯಲ್ಲಿ ಪ್ಲೇಗ್ ಎಂದು ಇಷ್ಟೊಂದು ಗಾಢವಾದ ಸಂಬಂಧವಿರುವುದರಿಂದ,

ಹಿಂದಿನ ವಾರ ಓದಿದ ಸುದ್ದಿ ಮಂಜಯ್ಯನವರಿಗೆ ಕಾರಣ ನಮ್ಮ ಪ್ರತಿಯೊಂದು ಕ್ರಿಯೆಯಲ್ಲಿಯೂ

ತಟ್ಟನೆ ನೆನಪಾಯಿತು. ಕೂಡಲೆ ಪ್ಲೇಗಿನ ಸುದ್ದಿ ನಾವು ಪಿತೃಗಳನ್ನು , ಗುರುಗಳನ್ನು , ದೈವವನ್ನು

ಯುನ್ನು ೬ರ್ಥಹಳ್ಳಿಯ ಡಾಕ್ಟರರಿಗೆ ತಿಳಿಸಿ ವರಾನವ ಕುಟುಂಬವನ್ನು ಒಳಮಾಡುತ್ತೇವೆ. ಆ

ಇನ್ಯಾಕಲೇಶನ್ ಮಾಡಿಸಲು ಗಾಡಿಯನ್ನು ಕಟ್ಟಿ ಕಾರಣದಿಂದ ಧರ್ಮ ಸಂಕಟ, ಆದರೆ ಚಂದ್ರಿ

ಸಿದರು , ಯನ್ನು ಅಪ್ಪಿದಾಗ ಈ ಧರ್ಮ ಸಂಕಟದ ಅರಿ

ವಾಯಿತೆ ? ಅದು ಅಳೆದು ಹೆಯು ತೂಗಿ

ಮಾಲೇರರ ಪುಟ್ಟ ಪ್ರಾರಬ್ದದಂತೆ ಬೆನ್ನು ಮಾಡಿದ ನಿಶ್ಚಯವಾಗಿತ್ತೆ ? ಅದು ಈಗ ಅಸ್ಪಷ್ಟ

ಹತ್ತಿದ , ನಿಂತರೆ ನಿಲ್ಲುವ, ಕೂತರೆ ಕೂಡುವ, ವಾಗಿದೆ. ಆ ನಿಶ್ಚಯ ಅಥವಾ ಆ ಕ್ರಿಯೆ

ಮಾತಿಗೇನೂ ಬರಗಾಲವಿರಲಿಲ್ಲ . ದಾರಿಯಲ್ಲಿ ನನ್ನನ್ನು ನನ್ನ ಭೂತಲೋಕದಿಂದ, ಬ್ರಾಹ್ಮಣರ

ತಿನ್ನಲು ಕಾಯಿ, ಬೆಲ್ಲ ಕೊಟ್ಟ, ಆಪ್ತವಾಗಿ ಲೋಕದಿಂದ, ಹೆಂಡತಿಯ ಬಾಳಿನಿಂದ, ನನ್ನ

ಮಾತಾಡತೊಡಗಿದ. ಅವನ ಹೆಂಡತಿಗೆ ಅಪ್ಪ ನಂಬಿಕೆಗಳಿಂದ ಕೊರೆದು ತೆಗೆದುಬಿಟ್ಟಿತು, ಪರಿ ಅಮ್ಮ ಎಂದರೆ ಪ್ರಾಣ , ತಿಂಗಳು ಎರಡು ತಿಂಗಳಿಗೆ ಣಾಮ ಈಗ ನಾನೊಂದು ಗಾಳಿಯಲ್ಲಿ ತಂತುವಾಗಿ

ತೆರಿಗೆ ಹೋಗಬೇಕೆಂದು ಹಟ ಹಿಡಿಯುತ್ತಾಳೆ, ವಿಡಿಯುತ್ತಿರುವುದು,

ಏಟು ಹೊಡೆದರೂ ಬುದ್ದಿ ಬಂದಿಲ್ಲ . ಇದರಿಂದ ಬಿಡುಗಡೆ ? ಬಿಡುಗಡೆ ?

“ ಹೆಂಗಸರ ಮರ್ಜಿ ತಿಳಿಯೋದು, ನೀರಿನಲ್ಲಿ ಪುಟ್ಟ ನಡನಡುವೆ ಮಾತಾಡುತ್ತಲೇ ಇದ್ದ ,

ಮೀನಿನ ದಾರಿ ಅರಿಯೋದು ಒಂದೇ ಅಂತ ಈಗ ನಾನು ಗಾಳಿಯಿಂದ ತಂತು . ಗಾಳಿ

ಅದಕ್ಕೆ ಹಿರಿಯರು ಹೇಳೋದು ಅಲ್ಲವೇ ? ” ಆಕಾರ ಕೊಟ್ಟಮೋಡ, ಬರಿಯೊಂದು ವಸ್ತುವಾಗಿ

“ ನಿಜ ನಿಜ ” ಎಂದರು ಆಚಾರ್ಯರು , ಬಿಟ್ಟ ನಾನು ನಿಶ್ಚಿತ ಕ್ರಿಯೆಯ ಮೂಲಕ

ಅಂತ ಪುಟ್ಟನ ಮಾತು ಸ್ವಲ್ಪ ಕಾಲ ಮನುಷ್ಯನಾಗುತ್ತೇನೆ. ನನ್ನ ಜೀವನಕ್ಕೆ ನಾನೇ

ನಿಂತಿತು . ತನ್ನ ಹೆಂಡತಿಯ ಮರ್ಜಿಯನ್ನ ವನು ಜವಾಬ್ದಾರನಾ : ಬಿಡುತ್ತೇನೆ. ಅಂದರೆ .. ಅಂದರೆ..

ಶಬ್ದಾತೀತ ಪ ಪಂಚದಲ್ಲಿ ಹುಡುಕುತ್ತಿರಬೇಕು ಕಾಲುಕೊಂಡಲ್ಲಿಗೆಹೋಗಿಬಿಡುವುದೆಂಬ ನಿರ್ಧಾರ

ಎನ್ನಿಸಿತು . ವನ್ನು ತ್ಯಜಿಸಿ, ಬಸ್ಸು ಹಿಡಿದು ಕುಂದಾಪುರ ಕ್ಕೆ

- ಆಚಾರ್ಯರಿಗೆ ಈಗ ತನ್ನ ಒಗಟು ಇದು . ಹೋಗಿ, ನನ ಸಂಕಟಕ್ಕೆ ಇತಿಶ್ರೀ ಹಾಡಿ , ಪೂರ್ಣ

ನನ್ನ ಬಾಳಿನ ತೀರ್ಮಾನದ ಗಳಿಗೆ ನಾರಾಣಪ್ಪನ ಎಚ್ಚರದಲ್ಲಿ ನನ್ನ ನ್ನು ನಾನು ಪುನಃ ಸೃಷ್ಟಿಸಿ.

ಜೊತೆ, ನನ್ನ ಹೆ೦ಡತಿ ಯ ಜೊತೆ, ಕೊಳ್ಳುತ್ತೇನೆ,

ಅಗ್ರಹಾರದ ಉಳಿದ ಬ್ರಾಹ್ಮಣರ ಜೊತೆ, ಒಟ್ಟು ಗುರುಗಳ ಅಪ್ಪಣೆಯಿಂದ ನಿರಾಶರಾದ ಬಾಹ್ಯ

ನಾನು ಆತಿದ್ದ ಧರ್ಮದ ಜೊತೆ ನನ್ನ ಸಂಬಂಧ ಣರು ದಾಸಾಚಾರರ ಮರಣದಿಂದ ದುಃಖಿತರಾಗಿ

ಸರ್ವಸ್ವವೂ ತೀರ್ಮಾನವಾಗಬೇಕಾಗಿದ್ದ ಗಳಿಗೆ – ಅಗ್ರಹಾರಕ್ಕೆ ಹಿಂದಿರುಗಿದರು . ಹದ್ದುಗಳಿಲ್ಲದ

ನಿರಪೇಕ್ಷಿತವಾಗಿ ಉದ್ಭವವಾದ ಆ ಕಾಡಿನ ಕತ್ತರಿಂದ ಅವರಿಗೆ ಸಮಾಧಾನವಾಯಿತು. ಪ್ರಾಣೇ

ಲಲ್ಲಿ ನಾನು ಥಟ್ಟನೆ ತಿರುಗಿಬಿಟ್ಟೆ . ಅದರ ಪರಿ ಶಾಚಾರ್ರ ಮನೆಗೆ ಬಂದರು . ಕರೆದರೆ ಉತ್ತರ

ಸಂಸ್ಕಾರ

ವಿಲ್ಲ. ಒಳಹೊಕ್ಕರೆ ಇಲಿಯ ನಾತ, ಶವಸಂಸ್ಕಾರ ಸ್ಥಾನದಲ್ಲಿ ಊಟಮಾಡಿ ” ಎಂದ ಪುಟ್ಟ , ಆಚಾರ

ಮೊದಲು ಎಂದು ಸ್ಮಶಾನಕ್ಕೆ ಕಟ್ಟಿಗೆ ಒಯು ರಿಗೆ ಬಿಸಿ ಬಿಸಿ ಸಾರಿನ ಊಟ ಮಾಡಬೇಕೆಂದು

ನಾರಣಪ್ಪನ ಮನೆ ಮುಂದೆ ಮಡಕೆಯಲ್ಲಿ ಬೆಂಕಿ ಅಪೇಕ್ಷೆಯಾಯಿತ , ಆದರೆ ತನಗೀಗ ಸೂತಕ

ಹೊತ್ತಿಸಿ, ಪ್ರಾಣೇಶಾಚಾದ್ಯರಿಗೆ ತಿಳಿಸದೆ ದುಡು ವಲ್ಲವೆ ? ದೇವಸ್ಥಾನದಲ್ಲಿ ಹೋಗಿಊಟ ಮಾಡು ಕುವುದು ಸರಿಯಲ್ಲ ” ಎಂದು , ಚೆಟ್ಟ ಕಟ್ಟು ವಂತಿಲ್ಲ. ಮೈಲಿಗೆ ಮಾಡಿದರೆ ರಥ ಮುಂದಕ್ಕೆ

ಕೂತರು - ಅಜಾತ್ಯರಿಗೆ ಕಾದು. ಚಲಿಸುವುದಿಲ್ಲ ಎನ್ನುತ್ತಾರೆ, ಆದರೆ ನಾರಣಪ್ಪ ಗಣ

ಮಧ್ಯಾಹ್ನ ಮೂರು ಗಂಟೆ ಹೊತ್ತಿಗೆ ಪ್ರಾಣೇ ಪತಿಯ ಮೀನನ್ನು ಹಿಡಿದ ಜಯಿಸಿಕೊಳ್ಳ

ಶಾಜಾರೈರು ಪುಟ್ಟ ನೆಡನೆ ಮೋಳಿಗೆ ತಲ್ಪಿದರು . ಲಿಲ್ಲವೆ ? ತನಗೆ ಹಾಗೆ ಬ್ರಾಹ್ಮಣ್ಯವನ್ನು ಸಂಪೂರ್

ಮೇಳಿಗೆಯಲ್ಲಿ ಜಾತ್ರೆಯ ಕಾಲ, ಪರಿಚಿತರು ಕಣ್ಣಿಗೆ ಧಿಕ್ಕರಿಸಿ ನಡೆಯುವ ಧೈಯ್ಯವಿಲ್ಲ ಎನಿಸಿತು. ಹಾಗಾ

ಬಿದ್ದಾರೇನೋ ಎಂದು ಭಯವಾಯಿತು. ಆದರೆ ದರೆ ಚಂದಿಯನ್ನು ಕಡಿ ಬದುಕುತ್ತೇನೆಂಬ

ಒಂದು ಸಮಾಧಾನದ ನಿಟ್ಟುಸಿರು ಬಿಟ್ಟರು. ಮೇಳಿ ನಿನ್ನ ನಿಶ್ಚಯಕ್ಕೆ ಯಾವ ಬೆಲೆ ಎಂದು ಮನಸ್ಸು

ಗೆಯ ಬಾಹ್ಮಣರು ಸ್ಮಾರ್ತರು , ಆದ್ದರಿಂದ ಅಪ ಹೀಯಾಳಿಸಿತು . ನಿಶ್ಚಯ ವೆಂದರೆ ಪೂರ್ಣ ನಿಶ್ಚಯ

ರಿಚಿತರು . ಏನೇ ಆಗಲಿ, ನಿಶ್ಚಯಿಸಿ ಬಿಟ್ಟ ಮೇಲೆ ವಾಗಬೇಕು. ಕಟ್ಟಿಕೊಂಡರೆ ಪೂರ್ಣ ಕಟ್ಟಿಕೊ

ತನಗಿನ್ನೆಲ್ಲಿಯ ಭೀತಿ ? ನಾರಣಪ್ಪ ಹೇಗೆ ರಾಜಾ ಬಿಟ್ಟರೆ ಪೂಣ: ಬಿಡು, ದ್ವಂದ್ವಾತೀತವಾಗುವ ದಾರಿ

ರೋಷವಾಗಿದ್ದ ! ಅದು , ಭೀತಿಯಿಂದ ಪಾರಾಗುವ ದಾರಿ ಅದು ...

- ಜಾತ್ರೆಯ ಗಡಿಬಿಡಿಯಲ್ಲಿ ಮೇಳಿಗೆ ರಂಗೇರಿ ಊಟಕ್ಕೆ ಹೋಗಿದ್ದಾಗ ಮೆತ್ತಗೆ ಇವನಿಂದ

ಬಿಟ್ಟಿತ್ತು . ಎಳು ಬೀರಿದರೆ ಬೀಳದ ಗುಂಪಿನ ಜಾರಿಕೊಂಡರಾಯಿತು ಎಂದುಕೊಂಡರು ಅಜಾ

ಮಧ್ಯೆ ಪುಟ್ಟ ಆಚಾರರ ಕೈಹಿಡಿದು ನಡೆಸಿಕೊಂಡು ರರು. ಯಾವ ಅಪೇಕ್ಷೆ ಇಲ್ಲದೆ ತನ್ನ

ಹೋದ, ಬೆನ್ನು, ಪೀಪಿ, ವಿಠಾಯಿ , ಕ್ರಶ್ನಿನ ಜೀವನದಲ್ಲಿ ಒಳಗಾಗಲೆತ್ನಿಸುವ ಪುಟ್ಟನನ್ನು ಕಂಡು

ಶಬ್ದ , ದೇವಸ್ಥಾನದ ಗಂಟೆಗಳ ನಾದ , ಹೆಂಗಸರ ಅವರಿಗೆ ಇದು ಖಂಡಿತ ಪ್ರಾರಬ್ಧ ಕರ್ಮದಿಂದ

ಬಳೆಯಂಗಡಿಯ ವೈಭವದ ನಡುವೆ ಭವಿತರ೦ತೆ ಉಂಟಾದ ಸನ್ನಿವೇಶ ಎನ್ನಿಸಿತು .

ಅಚಾರರು ಪುಟ್ಟ ನನ್ನು ಅನುಸರಿಸಿ ಹೋದರು . ಹೀಗೆ- ಬನ್ನಿ ” ಎಂದು ಪುಟ್ಟ ಒಂದು ಓಣಿಗೆ

ಎಲ್ಲಿ ನೋಡಿದರೂ ತತ್ಪರವಾದ ಕಣಗಳು ತನ್ನ ಕರೆದುಕೊಂಡುಹೋದ. “ ಇಲ್ಲೇ ಒಂದುತೋಟ

ದೊಬ್ಬನದ್ದು ಮಾತ್ರ ಎಲ್ಲಿಯ ತತ್ಪರವಾಗ ಅದರಲ್ಲಿ ನಮ್ಮ ಪೈಕಿಯವಳೊಬ್ಬಳು ಇದ್ದಾಳೆ.

ಲಾರದು. ಕಣ್ಣುಗಳು ಪುಟ್ಟ ನಂತೆ ತತ್ಸರವಾಗಿ ಒಬ್ಬಂಟಿಯಾಗಿ, ಬಲು ಧೈರದ ಹೆಂಗಸು . ಕೈ

ಬಿಡುವ ಯೋಗ್ಯತೆ ಇರಬೇಕು. ನಾನು ಅಲ್ಲಿಯ ತೊಳೆದುಕೊಂಡು ಮುಟ್ಟಬೇಕು. ನಿಮ್ಮಂತಹ

ಇಲ್ಲ, ಇ ಯು ಇಲ್ಲ , ವೈದಿಕ ಬ್ರಾಹ್ಮಣರೆಂದರೆ ಬಹಳ ಮಯ್ಯಾದೆ, ನನಗೆ

' ಬನ್ಸಿ ಕಾಫಿ ಕುಡಿಯುವ ” ಎಂದ ಪುಟ್ಟ , ದೂರದ ಸಂಬಂಧ... ”

“ ನನಗೆ ಬೇಡ” ಎಂದರು ಆಚಾರರು, ತೋಟದವಲಕ್ಕಿದ್ದ ಹಂಚಿನ ಮನೆಗೆ ಬಂದರು .

ಇದು ಬಾಹ್ಮಣರ ಹೊಟೆ೭ ” ಎಂದು ಪುಟ್ಟ ' ಪದ್ಮಾವತೀ ' ಎಂದು ಪುಟ್ಟ ಕರೆದ . ' ಬಂದೆ

ಕೈಹಿಡಿದು ಒಳಗೆ ಕರೆದುಕೊಂಡು ಹೋದ. ಇಲ್ಲಿ ಎನ್ನು ವ ಕೋಮಲ ಧ್ವನಿ ಅಚಾತ್ಯರಿಗೆ ಅಪ್ಯಾಯ

ಯಾರಾದರೂ ಪರಿಚಯದವರು ಇದ್ದಿರಬಹುದೋ ವಾನ ಎನಿಸಿತು, ಭಯ , ತಿರುಗಿ ನೋಡಿದರು .

ಎಂದು ಭೀತಿಯಿಂದ ಹುಡುಕಿದರು . ಥತ್ , ಈ ಹೊಸಿಲನ ದಾಟಿ ಕಂಭವನ್ನು ಎತ್ತಿದ ಕೈಯಿಂದ

ಭೀತಿಯಿಂದ ಮೊದಲು ಪಾರಾಗಬೇಕು ಎಂದು ಹಿಡಿದು ನಿಂತಿದ್ದಳು. ತನ್ನ ಕಂಣು ತಿರುಗಿದ

ತಮ್ಮನ್ನು ಶಪಿಸಿಕೊಂಡರು . ದಾಹವಾಗಿದ್ದ ತಕ್ಷಣ ಎದೆಯ ಸೆರಗೆಳೆದುಕೊಂಡಳು ಅಚಾ

ರಿಂದ ಕಾಫಿ ಕುಡಿದದ್ದು ಅವರಿಗೆ ಸಮಾಧಾನವೆ ರರ ಮೈ ಬೆವೆತುಬಿಟ್ಟಿತು. .

ಅಯಿತು, ' ಯಾವ ಕಡೆಯವರೊ ” ಎಂದಳ - ಪದ್ಮಾವತಿ

ಹೊರ ಬಂದರು. “ನೀವು ಬೇಕಾದರೆ ದೇವ ತೇಜಸ್ವಿಗಳಂತೆ ಕಾಣುತ್ತಿದ್ದ ಆಚಾರ್ಯರನ್ನು

ಕಸ್ತೂರಿ, ಫೆಬ್ರುವರಿ ೧೯೬೮

ನೋಡಿ, ಕುಂದಾಪುರದವರು' ಎಂದ ಪುಟ್ಟ , ಯರ ನಡುವೆ ತನ್ನ ಬಾಳಿನ ನಿಶ್ಚಯವಾಗಿ

*ಶೀನಪ್ಪಯ್ಯನವರ ಪರಿಚಯವಿದೆ' ಎಂದು ಬಿಟ್ಟಿತು. ಪದ್ಮಾವತಿಯನ್ನೊಮ್ಮೆ ನೋಡಿದರು.

ಸುಳ್ಳು ಹೇಳಿದ, ವಸೂಲಿ ಕೆಲಸಕ್ಕೆ ಈ ಪ್ರಾಂ - ಮುಖ್ಯವಾಗಿ ಮಾರುತಿ ಕೈ ಕೊಟ್ಟು ಬಿಟ್ಟ , ನಾರ

ತಕ್ಕೆ ಬಂದವರು . ದೇವಸ್ಥಾನದ ವೈವಾಟುನೋಡು ಇಪ್ಪ ರಚ್ಚು ತೀರಿಸಿಕೊಂಡ , ಬ್ರಾಹ್ಮಣರು

ತಾರೆ ಎಂದು ಇನ್ನೊಂದು ಸುಳ್ಳು ಹೇಳಿ, ತನ ಬಂಗಾರಕ್ಕಾಗಿ ಆಸೆಪಟ್ಟರು. ಚಂದ್ರಿ ಕತ್ತಲಲ್ಲಿ

ಗಿನ್ನೊಂದು ಹೊಸ ವ್ಯಕ್ತಿತ್ವವನ್ನೆ ಕೊಟ್ಟು ಬಿಟ್ಟ , ನಿಂತಳು -ಕೊಟ್ಟಳು ನಡೆದುಬಿಟ್ಟಳು. ಭಾಗೀರಥಿ

ಆಗಲಿ, ನಡೆದದ್ದು ನಡೆಯಲಿ, ಕಾಯುತ್ತ ಚೀರಿ ಸತ್ತು ಬಿಟ್ಟಳು. ಪುಟ್ಟ ಬೆನ್ನಿನ ಮೇಲೆ ಕೈ

ಕೂತರು . ಹಸಿ ಹಸಿ ಪ್ರಾಣವನ್ನು ಮುಟ್ಟಿಬಿಟ್ಟಂತೆ ಬಿಟ್ಟು ಕೇಳಿದ - “ ಒಪ್ಪಿಗೆಯಾಯಿತು ತಾನೆ? ”

ಕಿಟಾರನೆ ಕಿರುಚಿ ನಿಶ್ಲೇಷಿತಳಾಗಿಬಿಟ್ಟ ಭಾಗೀರಥಿ ಗದ್ದೆ ದಾಟಿ, ಬೇಲಿ ದಾಟಿ, ಸಾರ ಹಾಯು ,

ಮತ್ತೆ ಬೆಂಕಿಯಲ್ಲಿ ಧಗಧಗನೆ ಉರಿದ ತನ್ನ ಓಣಿಯಲ್ಲಿ ನಡೆದರು . ಮತ್ತೆ ಜಾತ್ರೆಯ ಗದ್ದ -

ತಪೋಭೂಮಿ ಕಳೆದುಕೊಂಡೆ, ಭ್ರಷ್ಟನಾದೆ . ಈ ಲಕ್ಕೆ , ಡಂಗುರ ಶಿವಮೊಗ್ಗೆಯಲ್ಲಿ ಪ್ಲೇಗು.

ಕಣ್ಣುಗಳಿಗೆ ಬಿದ್ದು ಪ್ರೇತತ್ವದ ತ್ಯಾಗ, ಪ್ರಾಯಶಃ, ಅಲ್ಲಿಗೆ ಹೋಗೋರು ಇದ್ದರೆ, ತೀರ್ಥಹಳ್ಳಿಯಲ್ಲಿ

- ಪದ್ಮಾವತಿ ನೇರವಾಗಿ ತನ್ನ ಕಣ್ಣಿಗೆ ಸಿಕ್ಕದಂತೆ ಇನಾಕ್ಯುಲೇಶನ್ ಮಾಡಿಸಿಕೊಳ್ಳಬೇಕು. ”

ಬಾಗಿಲಿನ ಬುಡದಲ್ಲಿ ಕೂತಳು . ಆಕೆ ಹಾಗೆಕೂತು * ಈಗ ಗದ್ದಲದ ಮಧ್ಯೆ ಇಲ್ಲಿ ತಾನೇಕೆ ಇರಬೇಕು?

ತನ್ನನ್ನು ನೋಡುತ್ತಿದ್ದಾಳೆಂಬ ಭಾವನೆ ಪ್ರಾಣೇ ಈ ಇಪ್ಪತ್ರೆ ದು ವರ್ಷದ ಸಂಸ್ಕಾರವನ್ನು ಬಿಟ್ಟು ,

ಶಾಜಾರರಿಗೆ ಕಸಿವಿಸಿಯನ್ನುಂಟುಮಾಡಿತು . ಈ ಲೋಕದವನಾಗಿಬಿಡಬೇಕು. ನಿರ್ಧಾರ ಮಾಡಿ

ಪುಟ್ಟ ಹೇಳಿದ : ಬಿಡಬೇಕು. ಇಲ್ಲ . ಮೊದಲು ನಾರಣಪ್ಪನ ಶವ

' ಆಚಾರರು ಕುಂದಾಪುರದ ಮಾರ್ಗವಾಗಿ ಸಂಸ್ಕಾರವಾಗಬೇಕು, ಆ ಮೇಲೆ ನಿಶ್ಚಯ . ಗುರು

ಹೊರಟವರು , ದಾರಿಯಲ್ಲಿ ಸಿಕ್ಕರು. ನಾನೇ ಹೇಳಿದೆ ಗಳ ಅಪ್ಪಣೆ ಪಡೆದು ಗರುಡ ಲಕ್ಷ ಣರು , ಇವತ್ತು

ಇವತ್ತು ರಾತ್ರಿ ಇಲ್ಲಿ ತಂಗಿದ್ದು ನಾಳೆ ತೀರ್ಥಹಳ್ಳಿಗೆ ಬಂದಿರುತ್ತಾರೆ. ಗುರುಗಳು ಬೇಡವೆಂದಿದ್ದರೆ ,

ಹೋಗಿಬಸ್ಸು ಹಿಡಿದರಾಯಿತು ಅಂತ , ಅಲ್ಲವೇ ? ” ಮತ್ತದೇ ಸಂಕಟ .

ಪದ್ಮಾವತಿ ನಾಚಿಕೆಯಲ್ಲಿ ಒತ್ತಾಯಪಡಿಸುತ್ತ ಈ ದೇವಸ್ಥಾನದ ಬಳಿ ಬಂದು ನಿಂತರು .

ಅಂದಳು : “ ನೀವು ಹೋಗಿ ಊಟ ಮಾಡಿ ಬನ್ನಿ ”

“ ಖಂಡಿತ, ಇಲ್ಲಿ ರಾತ್ರಿ ಮಲಗಿದ್ದು ಹೋದ- ಎಂದ ಪುಟ್ಟ ,

ರಾಯಿತು. ” “ ನೀನೂ ಬಾ ” ಎಂದರು ಆಚಾರ್ಯರು ,

ಪ್ರಾಣೇಶಾಚಾರ್ಯರಿಗೆ ವರ್ಛ ಬಂದಂತಾ ಥಟ್ಟನೆ ಅವರಿಗೆ ಜತೆಯಲ್ಲೊಬ್ಬನಿಲ್ಲದೆ ದೇವಸ್ತಾ

ಯಿತು. ಶರೀರ ಬೆವೆತಿತು, ಬೇಡ, ಬೇಡ, ಇವತ್ತು ನದ ಪ್ರಾಂಗಣದಲ್ಲಿ ಊಟಕ್ಕೆ ಕೂತ ಬ್ರಾಹ್ಮಣರ

ಬೇಡ, ನಾಳೆ , ನಿಶ್ಚಯ ಮಾಡಿಬಿಡಬೇಕಾದ ಗಳಿಗೆ ಕಣ್ಣಿಗೆ ಬೀಳಲು ದಿಗಿಲಾಯಿತು. ಜತೆಗೆ ಪುಟ್ಟ

ಈ ಕ್ಷಣದಲ್ಲೇ ಪ್ರಾಪ್ತವಾಗಿ ಬಿಡಬಹುದೆಂದು ನಿಲ್ಲದೆ ಕದಲಲಾರೆ ಎನ್ನಿಸಿತು . ಹೀಗೆ ಒಂಟಿಯಾ

ನಾನು ಎಣಿಸಿರಲಿಲ್ಲ. ನನಗೆ ಸೂತಕ , ಇವತ್ತು ಗಿರಲಾರೆ ಎಂದೆನಿಸಿದ್ದೇ ಇಲ್ಲ, ಅವರಿಗೆ ಈ

ಬೇಡ, ಸತ್ಯ ನುಡಿದು ಇಲ್ಲಿಂದ ಹೊರಟು, ಹೊರ ಮುಂಚೆ,

ಬಿದ್ದು ಅಂತರ್ಧಾನವಾಗಿಬಿಡಬೇಕು. ಆದರೆ ದೇಹ “ ಒಳ್ಳೇ ಹೇಳುತ್ತೀರಿ. ಮಾಲೇರವ ನಾನೆಂ

ಅಲ್ಲಿಯೇ ಗಟ್ಟಿಯಾಗಿ ಪದ್ಮಾವತಿ ನಿರೀಕ್ಷೆಯಲ್ಲಿ ಬುದನ್ನು ಮರೆತೇಬಿಟ್ಟಿರಾ ? ”

ನೋಡುತ್ತಿರುವ ಪದಾರ್ಥ ವಾಗಿ ಕೂತುಬಿಟ್ಟಿತು. ಈ ಚಿಂತೆಯಿಲ್ಲ, ಬಾ , ”

“ ಸರಿ ಹಾಗಾದರೆ ಇವರದಿ ನೂ ಊಟವಾಗಿಲ್ಲ. ( ಹಾಸ್ಯ ಮಾಡುತ್ತೀರೋ ಹೇಗೆ ? ಈ

ದೇವಸ್ಥಾನದಲ್ಲಿ ಊಟ ಮಾಡಿ ಬರುತ್ತಾರೆ. ” ಮೇಳಿಗೆ ತುಂಬ ನನ್ನ ಪರಿಚಯದವರು ಮರಾ

“ ಸರಿ ಹಾಗಾದರೆ, ನಾನು ಕಾದಿರುವೆ. ” ಯರೇ , ನಿಮ್ಮ ಜತೆ ಕೂತುಊಟ ಮಾಡುವಷ್ಟು

ತಾನು ಹಾ , ಹೂ ಎನ್ನದೆ ಪುಟ್ಟ , ಪದ್ಮಾವತಿ ಸೊಕ್ಕಿನವನಲ್ಲಪ್ಪ ನಾನು, ನೀವುಹೋಗಿಬನ್ನಿ ,

೧೪೯ ಸಂಸ್ಕಾರ

ನಾನು ಇಲ್ಲೇ ಕಾದಿರುವೆ. ” ಬಡಿಸುವಾತ ಮಾಧ್ವರವನು . ಹಣೆಯಲ್ಲಿ

ಆಚಾರ್ಯರು ಒಳಗೆ ನಡೆದರು . ಅಂಗಾರವಿತ್ತು . ನನ್ನ ಪರಿಚಯವಿದೆಯೆನೋ ?

ದೇವಸ್ಥಾನದ ನಾಲ್ಕು ಜಗಲಿಯ ಮೇಲೂ ಪರಿಷಿಂಚನೆ ಮಾಡಿದ್ದೇನೆ, ಚಿತ್ರಾಹುತಿ ಇಟ್ಟಿದ್ದೇನೆ.

ಬಾಳೆಲೆ ಹಾಕಿತ್ತು , ಎಲೆಗೊಬ್ಬರಂತೆ ಅಶನಾರ್ಥಿ ಆಪೋಶನ ತೆಗೆದುಕೊಂಡೂ ಆಗಿದೆ, ಅನ್ನ ಸಾರು

ಬ್ರಾಹ್ಮಣರು ಕೂತಿದ್ದರು. ಅವರನ್ನು ನೋಡಿ ಹಿತವಾಗಿತ್ತು . ಪರಮಾತ್ಮ ಈ ಗಂಡಾಂತರ

ಅಚಾತ್ಯರಿಗೆ ಎದೆ ಧಸಕ್ಕೆಂದಿತು . ತಾನು ಸೂತಕ ದಿಂದ ಪಾರು ಮಾಡು, ಇವತ್ತಷ್ಟಕ್ಕೆ ನಾನು ಪತ್ತೆ

ದಲ್ಲಿದ್ದು , ಮೈಲಿಗೆಯಲ್ಲಿದ್ದು ಇವರೊಡನೆ ಕುಳಿತು ಯಾಗದಂತೆನೋಡಿಕೊ , ನನ್ನ ನಿಶ್ಚಯ ಇದು .

ಕೋಳ್ಳಲೇ ? ನಾನಿಲ್ಲಿ ಕೂತು ಊಟ ಮಾಡಿದರೆ, ನಾನು ನಿಶ್ಚಯ ಮಾಡಲಾರೆ . ಅದರಲ್ಲಿ ಉಳಿದ

ನಾರಣಪ್ಪ ಗಣ ಪ ತಿ ಯ ಮ ನ ನ್ನು ಹಿಡಿದು ವರೂ ಭಾಗಿಯಾಗುತ್ತಾರೆ. ಇಷ್ಟೆಲ್ಲ ಆದ ಮೇಲೆ

ಬ್ರಾಹ್ಮಣ್ಯ ನಾಶ ಮಾಡಿದಷ್ಟೇ ಭ್ರಷ್ಟ ಕೆಲಸ ಮಾಡಿ ಶವ ಸಂಸ್ಕಾರವನ್ನು ನಾನೇ ಮಾಡಬೇಕಿತ್ತು .

ದಂತೆ, ಇಲ್ಲಿಯವರು ಮಡಿ ಮೈಲಿಗೆಗೆ ಬಹಳ ಹೇಗೆ ಸಾಧ್ಯ ? ಇನ್ನೂ ಮವರು ಬೇಕಾಗಿತ್ತಲ್ಲ?

ಅಂಜುವವರು , ತಾನು ಪ್ರಾಣೇಶಾಚಾರ್ಯನೆಂದು ಆ ಮೂವರಿಗೆ ನಾನು ಹೇಳಬೇಕು. ಹೇಳಿದರೆ

ಪತ್ತೆಯಾಗಿಬಿಟ್ಟರೆ..ತನಗೆ ಸೂತಕವೆಂದು ತಿಳಿದರೆ ಅವರ ಬ್ರಾಹ್ಮಣ್ಯವನ್ನು ನನ್ನ ನಿಶ್ಚಯಕ್ಕೆ ಒಳ

ಕೋಲಾಹಲವಾಗಿ ಬಿಡುತ್ತದೆ. ರಥೋತ್ಸವ ಪಡಿಸಿದಂತೆ , ಇದೇ ನನ್ನ ಆತಂಕದ, ಸಂಕಟದ

ನಿಂತುಬಿಡುತ್ತದೆ... ಯಾಂತ್ರಿಕವಾಗಿ ಒಂದು ವಲ, ಆದರೆ ಕಂಡರಿಯದಂತೆ ಚಂದಿಯ

ಎಲೆಯ ಮುಂದೆಹೋಗಿಕೂತರು . ಸಹವಾಸದಿಂದ ಅಗ್ರಹಾರದ ಬಾಳನ್ನು ನನ್ನ

ಮನಸ್ಸನ್ನು ಸ್ತಿಮಿತಕ್ಕೆ ತರಲು ಯತ್ನಿಸುತ್ತ ಕ್ರಿಯೆಗೆ ಒಳಪಡಿಸಿದೆ, ಸಾರನ್ನು ಬಡಿಸುವಾತ

ಯೋಚಿಸಿದರು : ದೇವರೇ ಈ ಭೀತಿಯ ಮಲ ಮತ್ತೆ ಬಂದ. ನೋಡಿ ನುಡಿದ :

ವೆಲ್ಲಿ ? ಪುನರ್ಜನ್ಮದ ಮೊದಲಿನ ಯಾತನೆಯ “ ನಿಮ್ಮನ್ನೆಲ್ಲೋ ನೋಡಿದ್ದೀನಿ. ”

ಇದು ? ಯಾರಾದರೂ ಕಂಡುಬಿಟ್ಟರೆ ಎನ್ನು ವ ಇರಬಹುದು. ” ಆತ ಮುಂದೆ ಸಾಗಿದ .

ಆತಂಕವೆ ? ಈ ಭೀತಿಯನ್ನು ಹೇಗೆ ನಿರ್ಮ ಲ ಅವನ ಕಣ್ಣುಗಳು ನನ್ನ ನೈ ಪತ್ತೆ ಹಚ್ಚುತ್ತಿವೆ.

ಗೊಳಿಸಲಿ ? ಈ ರಾತ್ರಿಯನ್ನು ಪದ್ಮಾವತಿ - ಚಂದ್ರಿಯ ಜತೆಹೋಗಿದ್ದರೂ ಯಾರೊದರೊಬ್ಬ

ಡನೆ ಕಳೆದರೆ ತೀರುವ ಭೀತಿಯೆ ಇದು ? ನನ್ನ ನ್ನು ಸಂಧಿಸಿ “ನೀವು ಯಾರು ' ಅನ್ನು ತಾನೆ.

ಚಂದಿಯ ಸಂಗಡ ಹೋಗಿ ಬಾಳಿ ಬಿಟ್ಟರೆತೀರುವ ಯಾವ ಗೋತ್ರ ? ಯಾವ ಪಂಗಡ ? ಬಾಹ್ಮಣ

ಭೀತಿಯೇ ಇದು ? ನನ್ನ ನಿಶ್ಚಯದ ಬೆಲೆ ಏನು ? ವನ್ನು ಸಂಪೂರ್ಣ ತೊರೆದು ನಿಲ್ಲದ ಹೊರತು

ಯಾವ ನಿಶ್ಚಯವನ್ನೂ ಮಾಡಲಾರದ ಪ್ರೇತಾತ್ಮವೇ ಸ್ವತಂತ್ರನಾಗಲಾರೆ , ಈ ಭೇತಾಳತನದಿಂದ ಹೇಗೆ

ನನಗೆ ಖಾತ್ರಿಯಾದ ಸ್ಥಿತಿಯೇ ? ಈಗ ಪುಟ್ಟನಿರ ಪಾರಾಗಲಿ ?

ಬೇಕಿತ್ತು . ಎದ್ದು ಬಿಡಲೆ ? ಏನೆಂದುಕೊಂ• ಸಾರನ್ನು ತಂದವನೇ ಮತ್ತೆ ಹುಳಿಯನ್ನು

ಡಾನು ಪಕ್ಕದಲ್ಲಿರುವ ಬ್ರಾಹ್ಮಣ ? ಬಡಿಸುತ್ತ ಅದೇ ಸಾಲಿಗೆ ಬಂದ ,

ಆತ ಸ್ಮಾರ್ತ ಬ್ರಾಹ್ಮಣ, ಒಲೆಯ ಮುಂದೆ " ಎಂದು ನೆನಪು ಆಗುತ್ತಿಲ್ಲ, ಮಠದಲ್ಲಿ

ಬಡಿಸುತ್ತಿದ್ದ ಹಾಗೆಯೇ ಕುಶಲ ಪರಿಚಯಮಾಡಿ ಇರಬಹುದೆ? ಆರಾಧನೆಗೆ ಅಲ್ಲಲ್ಲಿ ಅಡಿಗೆ ಕೆಲಸಕ್ಕೆ

ಕೊಂಡು, ತನ್ನ ಮಗಳಿಗೆ ಒಂದೆರಡು ವರ್ಷ ಹೋಗುವುದಂಟು , ” ಮತ್ತೆ ಆತ ಬಡಿಸುವ

ಗಳಲ್ಲಿ ಮೈನೆರೆಯುವವಳು - ಗಂಡು ಹುಡುಕಿ ಕಾರ್ಯದಲ್ಲಿ ಮುಂದೆ ಹೋದ.

ಕೊಡುವಂತೆ ಕೇಳಿಕೊಂಡ, ತಾನೀಗ ಎದ್ದು ಬಿಡಬೇಕೆಂದರು . ಆದರೆ

ಪ್ರಾಣೇಶಾಚಾರ್ಯರು ದೊನ್ನೆ ಗೆ ಸಾರನ್ನು ಕಾಲು ಮರಗಟ್ಟಿತ್ತು . ಪಕ್ಕದಲ್ಲಿದ್ದ ಬಾ ಹಣ

ಹಾಕಿಸಿಕೊಳ್ಳುತ್ಯ , ತಲೆ ಎತ್ತಿ ನೋಡಿದಾಗ, ಅಡಿಗೆಯ ವಿಮರ್ಶೆ ಮಾಡುತ್ತ , ತನ್ನ ಮಗಳನು.

ಬಡಿಸುವಾತನ ಇವರ ಮುಖವನ್ನೇ ನೋಡು ಹೊಗಳುತ್ತಿದ್ದ .

ತಿದ್ದ . ನಂತರ ಮುಂದೆಹೋದ, ಒಂದೇ ಮಾರ್ಗ , ನಾರಣಪ್ಪನ ಶವಸಂಸ್ಕಾರದ

೧೫೦ ಕಸ್ತೂರಿ, ಫೆಬ್ರುವರಿ ೧೯೬೮

ಹೊಣೆ ಹೊರಬೇಕು. ತಾನು ಉದಾತ್ತವಾಗಿ ಹೇಳಿದ :

ಬೆಳೆದ ಅಗ್ರಹಾರದ ಬ್ರಾಹ್ಮಣರ ಕಣ್ಣೆದುರಿನಲ್ಲೇ “ನೀವು ಪ್ರಾಣೇಶಾಚಾದ್ಯರಲ್ಲವೆ ? ನೀವು ಇಲ್ಲಿ

ನಿಲ್ಲಬೇಕು. ಗರುಡ, ಲಕ್ಷ ಣರನ್ನು ಕರೆದು ಬಂದು ಊಟಕ್ಕೆ ಕೂರುವುದೇ ? ದೊಡ್ಡವರಿಗೆ

ಹೀಗಾಯಿತೆಂದು ಹೇಳಿ, ನನ್ನ ನಿಶ್ಚಯವನ್ನು ಸಾಹುಕಾರರ ಮನೆಯಲ್ಲಿ ಚಿರೋಟಿಊಟ, ನಿಮ್ಮ

ತಿಳಿಸಬೇಕು. ನಿಮ್ಮ ಕಣ್ಣೆದುರಿನಲ್ಲಿ ಬೆಳೆದ ಹಣೆಯಲ್ಲಿ ಅಂಗಾರ ಅಕ್ಷತೆ ಇಲ್ಲದ್ದರಿಂದ ನನಗೆ

ಉದಾತ್ತ ವ್ಯಕ್ತಿತ್ವವನ್ನು ತೊರೆದುಬಿಡುತ್ತೇನೆ. ಥಟ್ಟನೆ ಪತ್ತೆಯೇ ಆಗಲಿಲ್ಲ . ನಿಮ್ಮನ್ನು ಇಲ್ಲಿ

ನಿಮ್ಮ ಕಣ್ಣಿನ ಎದುರೇ ಅದನ್ನು ಬಿಸಾಕಲೆಂದು ಕೂರಿಸಿದೆನೆಂದು ನನಗೇ ಶಾಸ್ತ್ರಿಯಾಗುತ್ತದೆ,

ಬಂದಿದ್ದೇನೆ. ಆಗ ? ಒಂದು ಕ್ಷಣದಲ್ಲಿ ಬರುವೆ, ಇರಿ, ” ಎಂದು ಲಾಡಿನ

- ನಾರಣಪ್ಪನಂತೆಯೇ ನಾನೂ ಬ್ರಾಹ್ಮಣರ ಬುಟ್ಟಿಯನ್ನು ಅಲ್ಲಿಯೇ ಇಟ್ಟು ಮಾಯವಾದ.

ಬಾಳನ್ನು ಬುಡಮೇಲು ಮಾಡಿ ಬಿಟ್ಟಂತಾಗುತ್ತದೆ. ಆಚಾರ್ಯರು ಆಪೋಶನ ತೆಗೆದುಕೊಂಡು

ಅವರಲ್ಲಿದ್ದ ನಂಬಿಕೆಗೆ ವಜ್ರಾಘಾತ ! ಚಂದ್ರಿಯ ಚಂಗನೆ ಎದ್ದು ಅಲ್ಲಿಂದ ನಡೆದುಬಿಟ್ಟರು. ಎಂಜಲ

ಸಹವಾಸ ಮಾಡಿದೆ . ಹೆಂಡತಿಯನ್ನು ಕಂಡು ಕೈಯಿಂದಲೇ ದೂರ, ದೇವಸ್ಥಾನದಿಂದ ದೂರ

ಹೇಸಿದೆ , ಹೋಟೆಲಲ್ಲಿ ಕಾಫಿ ಕುಡಿದೆ, ಕೋಳಿ ವಾಗಿ ಓಡಿದರು . ಪುಟ್ಟನ ' ಅಜಾತ್ರೆ ಆಚಾರೆ ..?

ಅಂಕಕ್ಕೆ ಹೋದೆ. ಪದ್ಮಾವತಿಯ ಬಗ್ಗೆ ಆಕ - ಎನ್ನುತ್ತ ಓಡಿಬಂದ,

ರ್ಷಿತನಾದೆ. ಕೊನೆಗೆ ಸೂತಕದಲ್ಲಿದ್ದಾಗಲೂ ದೇವ ಆಚಾರ್ಯರು ಕೆರೆಯಲ್ಲಿಳಿದು ಕೈ ತೊಳೆದು

ಸ್ಥಾನದಲ್ಲಿ ಬ್ರಾಹ್ಮಣರ ಜತೆ ಕೂತುಊಟಮಾಡಿದೆ , ಕೊಂಡರು . ದಾರಿಯಲ್ಲಿ ಪುಟ್ಟ , ತಾನೂ ಕಂದಾ

ಮಾಲೇರರ ಹುಡುಗನೊಬ್ಬನನ ಜೊತೆಗೆ ಊಟ ಪುರಕ್ಕೆ ಬರುತ್ತೇನೆಂದೂ ಹೆಂಡತಿಗೆ ನೀವಷ್ಟು

ಮಾಡಲು ಕರೆದೆ. ನನ್ನ ಪಾಲಿನ ಸತ್ಯ ಇದು, ಬುದ್ಧಿವಾದ ಹೇಳಬೇಕೆಂದೂ ಆಚಾರ್ಯರಿಗೆ ತಿಳಿ

ತ ಪ್ರೊಪ್ಪಿಗೆಯಲ್ಲ ಇದು , ನಾನು ಪಾಪಿ ಎಂಬ ಪಶ್ಚಾ ಸಿದ.

ತಾಪವಲ್ಲ ಇದು. ಬರಿ ಕಠೋರ ಸತ್ಯ . ನನ್ನ - “ ಏನು ಇಷ್ಟು ಬೇಗ ? ” ಎಂದ.

ಸತ್ಯ , ನನ್ನ ಒಳ ಬಾಳಿನ ಸತ್ಯ . ಆದ್ದರಿಂದ ಇದು “ಒಂದು ವಿಷಯ ಪುಟ್ಟ . ”

ನನ್ನ ನಿಶ್ಚಯ . ಈ ನಿಶ್ಚಯದ ಮೂಲಕ ಇಗೋ - ಪ್ರಾಣೇಶಾಚಾದ್ಯರು ವೇಲಕ್ಕೆ ನೋಡಿದರು .

ಕಡಿದುಕೊಂಡೆ. ಬೇಸಗೆಯ ದೀರ್ಘ ಸಂಜೆ. ಪಶ್ಚಿವ ದಲ್ಲಿ ಕೆಂಪು

ಆದರೆ ಅಗ್ರಹಾರದ ಬ್ರಾಹ್ಮಣರಿಗೆ ಹೇಳದಿದ್ದರೆ, ಓಕಳಿ ಚೆಲ್ಲಿದೆ . ಬೆಳ್ಳಕ್ಕಿಗಳ ಸಾಲುಸಾಲುಗೂಡಿ

ನಾರಣಪ್ಪನ ಶವಸಂಸ್ಕಾರ ಮಾಡದಿದ್ದರೆ ಭೀತಿ ನತ್ತ ಧಾವಿಸುತ್ತಿದೆ. ಇನ್ನೇನು ದೀಪ ಹಚ್ಚುವ

ತಪ್ಪಿದ್ದಲ್ಲ. ತಿಳಿಸದೇ ಚಂದ್ರಿಯ ಜೊತೆ ಬದುಕುವ ಹೊತ್ತು ಸಮೀಪ, ಈಗ ನಡೆದರೆ ಅರ್ಧರಾತ್ರಿಯ

ನಿಶ್ಚಯ ಮಾಡಿದರೆ ನಿಶ್ಚಯ ಪೂರ್ತಿಯಾದಂತಲ್ಲ, ಹೊತ್ತಿಗೆ ಅಗ್ರಹಾರ ಸೇರುತ್ತೇನೆ - ಈ ಲೋಕ

ನಾನೀಗ ಪೂರ್ಣ ನಿಶ್ಚಯ ಮಾಡಿಬಿಡಬೇಕು ದಿಂದ ದೂರನಾಗಿ , ಭಯಗ್ರಸ್ತ ಬ್ರಾಹ್ಮಣರ ದೃಷ್ಟಿ

ಮುಚ್ಚಿಟ್ಟು ಕೊಂಡರೆ ಬದುಕಿನುದ್ದಕ್ಕೂ ಯಾರ ಯಲ್ಲಿ ಹಸಿ ಹಸಿ ಪ್ರಾಣದಂತೆ ತೆರೆದುನಿಂತು ಅವರ

ಕಣ್ಣಿಗೆ ಬೀಳುವೆನೋ ಎಂಬ ಸಂಕಟ, ಇನ್ನೊಂದು ನಡುವಿನ ಹಳಬ ನಡುರಾತ್ರಿಯಲ್ಲಿ ಹೊಸಬನಾಗು

ಬಾಳನ್ನು ನನ್ನ ನಿಶ್ಚಯಕ್ಕೆ ಒಳ ಪಡಿಸುವ ಅಧಿ ತ್ತೇನೆ. ಪ್ರಾಯಶಃ ಅವನ ಶವದ ಸುತ್ತ ನೆಗೆದಾಡಿ

ಕಾರ ನನಗಿದೆಯೇ ಎಂಬ ಸಂಕಟ , ದೇವರೇ , ದರೆ ಒಂದು ಸಮಾಧಾನ ಹೇಳುವಾಗ ಪಶ್ಚಾತ್ತಾ

ನಿಶ್ಚಯ ಮಾಡುವ ಜವಾಬ್ದಾರಿಯನ್ನು ತಪ್ಪಿಸಿ ಪದ ಸೋ೦ಕಿರಕೂಡದು , ತಾನು ಪಾಪಿಯಾಗಿ ಬಿಡು, ಕಾಡಿನಲ್ಲಿ ಕತ್ತಲಿನಲ್ಲಿ ಅವಾಕ್ಕಾಗಿ ಆಗಿ ಬಿಟ್ಟ ನೆಂಬ ದ ಃಖವಿರಕೂಡದು, ಇಲ್ಲವೆ ದ್ವಂದ್ವ

ಬಿಟ್ಟಂತೆ ಈ ನಿಶ್ಚಯವೂ ಹಠಾತ್ತಾಗಿ ಆಗಿ ಕಳೆಯದು. ಆಚಾರರಿಗೆ ಅತ್ಯಂತ ವ್ಯಾಕುಲ

ಬಿಡಲಿ ಕಣ್ಣು ಮುಚ್ಚಿ ಬಿಡುವುದರಲ್ಲಿ ಹೊಸ ವಾಗಿ , ಪ್ರೇಮ ಬಂದುಬಿಟ್ಟಿತು. ಪುಟ್ಟನ ಹೆಗ

ಜನ್ಮ ಬಂದು ಬಿಡಲಿ . ಲಿನ ಮೇಲೆಪ್ರಥಮ ಬಾರಿಗೆ ಕೈ ಹಾಕಿದರು, ಬರ

ಸಾರು ಬಡಿಸಿದವ, ಲಾಡು ತಂದು ಬಡಿಸುತ್ತ ಸೆಳೆದರು .

ಸಂಸ್ಕಾರ ೧೫೧

“ ಏನೋ ಹೇಳಹೊರಟಿದ್ದೆ ನಿಲ್ಲ? ” ಎಂದರು. ದೂರ್ವಾಸಪುರದಲ್ಲಿ ನನ್ನದೂ ಒಂದು ಕೆಲಸವಿದೆ.

" ಅಲ್ಲ ಮಾರಾಯರೆ, ದಾರಿಯಲ್ಲಿನೀವು ಸಿಕ್ಕಾಗ ತೀಥರ್ಹಳ್ಳಿಯ ಆಚೆ ನಮ್ಮ ಗ್ರಾಮ ಅಂತ ನಿಮಗೆ

ನಿಮ್ಮ ಮಾತಿನ ಬಿಗಿನೋಡಿಇವರೇನು ನನ್ನ ೧ಥ ಹೇಳಿದ್ದೆನಲ್ಲ, ಅಲ್ಲಿ ನಾರಣಪ್ಪನವರದೊಂದು

ವನ ಜೊತೆಸ್ನೇಹ ಮಾಡುವವರಲ್ಲವೆಂದುಕೊಂಡು ತೋಟವಿದೆ, ಹಾಳುಬಿದ್ದು ನೆಲಸಮವಾಗಿದೆ, ಅವ - ರಿಗೆ ಅದರ ಗೇಣಿಯ ಒಂದು ಅಡಿಕೆಯೂ ಸೇರಿಲ್ಲ,

ಬಿಟ್ಟಿದ್ದೆ , ” ಪುಟ್ಟ ಹರ್ಷಿತನಾಗಿ ಹೇಳಿದ,

“ನೋಡು ಪುಟ . ನಾನು ಯಾಕೆ ಅರ್ಧ ಪರಿಚಯವಲ್ಲವೆ ನನಗೆ, ತೋಟವನ್ನು ಗುತ್ತಿ

ದಲ್ಲಿಯೇ ಊಟಬಿಟೆ ಗೊತ್ತೆ ? ಈ ಕ್ಷಣವೇ ನಾನು ಗೆಗೆ ಕೇಳುವ ಎಂದು ಆಸೆ, ನಿಮಗೂ ಕತ್ತಲಲ್ಲಿ

ದೂರ್ವಾಸಪುರಕ್ಕೆ ಹೋಗಿಬಿಡಬೇಕು. ” ದಾರಿಗೊಂದು ಜನವಾಯಿತು. ನನಗೂ ಕೆಲಸ

“ ಓಹೋ ಅದೆಲ್ಲಿ ಸಾಧ್ಯ ಮಾರಾಯರೆ ? ನಿಮ್ಮ ವಾದ ಹಾಗೆ ಆಯಿತು. ”

ಪದ್ಮಾವತಿ ಅಲ್ಲಿ ಸುಪ್ಪತ್ತಿಗೆ ಸಿದ್ದ ಪಡಿಸಿ ಊದು ಪ್ರಾಣೇಶಾಚಾದ್ಯರು ಒ ದ್ದಾ ಡಿ ಕೊ ಳ್ಳು ತ್ಯ ಬತ್ತಿ ಹಚ್ಚಿ ಹೂ ಮುಡಿದು ಕಾದಿರುತ್ತಾಳೆ. ನೀವು ಪುಟ್ಟನ ಮಾತನ್ನು ಕೇಳಿಸಿಕೊಂಡರು . ನಾರಣಪ್ಪ

ಜೊತೆಯಲಿಲದೆ ಅವಳಿಗೆ ಹೇಗೆ ಮುಖ ತೋರಿ ಸತ್ತನೆಂದು ಹೇಳಲಿ ? ನನ್ನ ನಿಜವಾದ ಸಮಸ್ಯೆ

ಸಲಿ ? ನೀವು ನಾಳೆ ಬೆಳಿಗ್ಗೆಯೇ ಹೋಗಬೇಕು, ಯನ್ನು ತಿಳಿಸಲಿ ? ಆದರೆ ಇಷ್ಟೊಂದು ಸರ

ಈಗ ಹೊರಟರೆ ನನ್ನಾಣೆ. ” ಮನಸ್ಸಿನಲ್ಲಿ ದೊಡ್ಡ ಗೊಂದೇ ವೆಬ್ಬಿಸುವ ಮನ

- ಪ್ರಾಣೇಶಾಚಾರರಿಗೆ ಭಯವಾಯಿತು. ತನ್ನ ಸ್ಥಾಗಲಿಲ್ಲ . ಒಂದು ವೇಳೆ ಜತೆಯಲ್ಲಿ ನಡೆದರೆ

ನಿಶ್ಚಯದಿಂದ ತಾನು ಕರಗಿಬಿಡಬಹುದೆಂದು ಅನು ಹೇಳದಿರುವುದು ಅಶಕ್ಯ - ಯೋಚಿಸುತ್ತಿದ್ದಂತೆ

ಮಾನವಾಯಿತು. ಈಗ ಪುಟ್ಟನಿಂದ ಪಾರಾಗ ಪುಟ್ಟ ಜತೆಗಿರುವುದೇ ವಾಸಿ, ಒಂಟಿಯಾಗಿ ಆ

ಬೇಕು. ' - ಬ್ರಾಹ್ಮಣರನ್ನೆಲ್ಲ ಎದುರಿಸುವುದು ಹೇಗೆ ?

“ ನನ ಸೋದರ ದೂರ್ವಾಸಪುರದಲ್ಲಿ ಸಕತ್ ಮೊದಲು, ಪರಮಾಪ್ತ ಪುಟ ನಿಗೆ ಹೇಳಿ ನೋಡು

ಖಾ ಶಿಲೆಯಾಗಿ ಮಲಗಿದ್ದಾನೆಂತ ಊಟಕ್ಕೆ ಕೂತಿ ವುದು . ಅವನ ಕಣ್ಣಲ್ಲಿ ತಾನು ಏನಾಗುತ್ತೇನೆಂದು

ದಾಗ ತಿಳಿಯಿತು. ಅವ ಈಗಲೆ ಇನ್ನೊಂದು ತಿಳಿಯುವುದ - ಅದೂ ಒಳ್ಳೆಯ ಉಪಾಯ .

ಘಳಿಗೆಗೂ ಎಂದಿರುವಾಗ ನಾನು ಹೇಗೆ... ” ಕಣ ಈಗ ಬಾನು ಪೂರ್ಣ ಬೆತ್ತಲೆಯಾಗಿ ಬಿಟ್ಟಿತು.

ಚಿಂತಿಸಿ ಸುಳ್ಳು ಹೇಳಿದರು . ದೇವಸ್ಥಾನದ ಗಂಟೆಗಳ , ಶಂಖ , ಜಾಗಟೆಗಳ

ಪುಟ್ಟ ನಿಟ್ಟುಸಿರು ಬಿಟ್ಟ , ನಿರಾಶೆಯಿಂದ, ಬಾರಿಸಿದ ಶಬ್ದ ಕೇಳಿಸಿ, ಬೇಗ ಹೋಗಬೇಕು,

ಪ್ರಾಣೇಶಾಚಾರೈರು ಹೊರಡಲುದ್ಯಕ್ಷರಾಗಿ, ತನ್ನನು ಪತ್ತೆ ಹಚ್ಚಿದಾತ ಹುಡುಕಿಕೊಂಡು

* ಇನೆ ವೆ ಎಂದು ನೋಡೋದು ನಿನ್ನ ? ಬಂದುಬಿಟ್ಟಾನು ಎಂದುಕೊಂಡು ಹೋಗುವ

ಕುಂದಾಪುರಕ್ಕೆ ಹೋಗುವ ಮಾರ್ಗ ಪದ್ಮಾವತಿ ಹಾಗಾದರೆ ' ಎಂದರು.

ಯನ್ನು ನೋಡುವೆನೆಂದು ಹೆ೦೯) . ನಾನು ಹೊರ ಅಷ್ಟರಲ್ಲಿ ಕಮಾನು ಗಾಡಿ ಯೊಂದು ಆ ಮಾರ್ಗ

ಡಲೆ ಇನ್ನು ? ” ಎಂದರು . ವಾಗಿ ಬಂದು ಆಗುಂಬೆ ಮಾರ್ಗವಾಗಿ ಹೋಗು

ಪುಟ್ಟ ಚಿಂತಿಸುತ್ತ ನಿಂತವನು , ತಿದೆಯೆಂದು ತಿಳಿಯಿತು.

“ ನಿಮ್ಮೊಬ್ಬರನ್ನೆ ಈ ಕತ್ತಲಿನಲ್ಲಿ ಕಾಡಿನ ಇಬ್ಬರಿಗೆ ಜಾಗವುಂಟೇ ? ದೂರ್ವಾಸಪುರದ

ಮಾರ್ಗ ಹೇಗೆ ಕಳಿಸಲಿ , ನಾನೂ ಬಂದುಬಿಡುವೆ ” ಮಾರ್ಗ ಹೋರಟವರು ನಾವು, ” ಎಂದ ಪುಟ್ಟ .

ಎಂದ, ಒಬ್ಬರಿಗೆ ಮಾತ್ರ ಜಾಗವಿದೆಯಲ್ಲ. ”

ಈಗ ಪ್ರಾಣೇಶಾಚಾರರು ಅಪ್ಪ ತಿಭರಾಗಿ ಪುಟ್ಟ , ಅಚಾರ್ಯರ ಕೈ ಹಿಡಿದು 'ನೀವು

ಬಿಟ್ಟರು. ಯಾವ ಯಕಿ ಯಿ೦ದಲ ೧ ಇನ್ನು ಹೋಗಿ ಆಹಾರ ೯ರೆ ' ಎಂದ. “ಬೇಡ, ಇಬ್ಬರೂ ಇವನನ್ನು ತಾವು ಅಟ್ಟುವಂತಿಲ್ಲ . ನನ್ನಿಂದ ನಿನಗೆ ಒಟ್ಟಿಗೆ ನಡೆದು ಹೋಗುವ' ಅಂದರು ಅಜಾ

ಸುಮ್ಮನೇ ತೊಂದರೆ ಬೇಡವೆಂದರು . ರ್ಯರು . ಛೇ ಛೇ ಅಷ್ಟು ದೂರ ನೀವು ನಡೆದು ತೊಂದರೆಯೂ ಇಲ್ಲ ತಾಪತ್ರಯವೂ ಇಲ್ಲ . ದಣಿಯುವುದು ಬೇಡ, ನಾಳೆ ಬಂದು ನೋಡು

೧೫೨ ಕಸ್ತೂರಿ, ಫೆಬ್ರುವರಿ ೧೯೬೮

ತೇನೆ. ” ದಿಟ್ಟಗೆ ನಿಂತ ಸಪ್ತರ್ಷಿ ಮಂಡಲ , ಇದ್ದಕ್ಕಿದ್ದಂತೆ

ಗಾಡಿಯವರು ಅವಸರ ಮಾಡಿದ್ದರಿಂದ, ಪುಟ್ಟ , ಚಂಡೆಯ ಶಬ್ದ , ಇಲ್ಲೊಂದು ಕೊಳ್ಳಿಯು ಬೆಂಕಿ .

ಆಚಾರ್ಯರನ್ನು ಒತ್ತಾಯಪೂರ್ವಕವಾಗಿ ತಳ್ಳಿ , ಗುಡ್ಡ ಹತ್ತುವ ಎತ್ತಿನ ಉಸಿರು, ನಾಲ್ಕೆ ದು

ಗಾಡಿಯಲ್ಲಿ ಹತ್ತಿಸಿದ , ಗಾಡಿ ಹೊರಟಿತು. ಗಂಟೆಗಳ ಪ್ರಯಾಣ . ಮತ್ತೆ ?

ಇನ್ನು ನಾಲ್ಕೆ ದು ಗಂಟೆಗಳ ಪ್ರಯಾಣ.

ಪ್ರಾಣೇಶಾಚಾರ್ಯರು ನಿರೀಕ್ಷೆಯಲ್ಲಿ, ಆತಂಕ

ಈಗ ಆಕಾಶದಲ್ಲಿ ನಕ್ಷತ್ರಗಳು , ಗೆರೆ - ಚಂದ್ರ , ದಲ್ಲಿ ಕಾದರು ,

ಮತ್ತೆ ?

ಮಿತ್ರನಾತ್ಸಲ್ಯ

ಗೃಹಿಣಿಯೊರ್ವಳು ಹಾಲನ್ನು ಕಾಯಿಸಲು ಒಲೆಯ ಮೇಲಿಟ್ಟಿದ್ದಳು.

ಶಾಖದಿಂದ ಹಾಲು ಕಾಯಲು ಪ್ರಾರಂಭಿಸಿತು. ಸ್ವಲ್ಪ ಹೊತ್ತಾದ ನಂತರ

ಚೆನ್ನಾಗಿ ಕಾಯಿ ತು . ಹಾಯ್ದೆ ತು , ಹಾಲಿನಲ್ಲಿದ್ದ ನೀರು ಆವಿಯ ರೂಪದಲ್ಲಿ,

ಹೊರಗೆ ಹೋಗಲು ಪ್ರಾರಂಭಿಸಿತು .

ಹಾಲಿಗೆ ಬಹಳ ದುಃಖವಾಯಿತು .

ತನ್ನ ಮಿತ್ರ ನೀರು ಹೊರಟು ಹೋಗುತ್ತಾನಲ್ಲಾ ಎಂದು .

ಅದು ಬಹಳವಾಗಿ ದುಃಖಿಸಿತು .

ಮರುಗಿತು , , , , , ,

ಆದರೆ ನೀರು ಹಾಲಿನ ದುಃಖಕ್ಕೆ ಗಮನಕೊಡಲಿಲ್ಲ . ಹಾಲಿಗೆ ಇದರಿಂದ

ಬಹಳ ಬೇಸರವಾಯಿತು. ಅದು ಅಳಲು ಪ್ರಾರಂಭಿಸಿತು . ಅದರ ಕಣ್ಣೀರು ಗುಳ್ಳೆ

ಗುಳ್ಳೆಯಾಗಿ ಮೇಲೇರಲು ಪ್ರಾರಂಭಿಸಿತು . ಅದು ತನ್ನ ಮಿತ್ರನೊಂದಿಗೇ

ಹೋಗಲು ಬಯಸಿತು . ಅದು ಗುಳ್ಳೆಯಾಗಿ ಹೊರಗೆ ಹೋಗಲು ಪ್ರಾರಂಭಿ-

ಸಿತು ,

ಅಷ್ಟರಲ್ಲಿ ಏನಾಯಿತು. • • •

ಗೃಹಿಣಿ ಬಂದಳು , ಹಾಲು ಮೇಲೇರಿ ಉಕ್ಕುತ್ತಿದ್ದುದನ್ನು ಕಂಡಳು .

ಸ್ವಲ್ಪ ನೀರನ್ನು ಅದರ ಮೇಲೆ ಚಿಮುಕಿಸಿದಳು . ಹಾಲಿಗೆ ಸಂತೋಷವಾಯಿತು.

ತನ್ನ ಮಿತ್ರ ಪುನಃ ತನ್ನನ್ನು ಸೇರಿದನೆಂದು ಹಾಲು ಕ್ರಮೇಣ ಕೆಳಗಿಳಿಯಲು

ಪ್ರಾರಂಭಿಸಿತು .

ಹೀಗೆ ಹಾಲು ನೀರಿನ ಸ್ನೇಹ ಗಾಢವಾಗಿದೆ. - ಎಚ್ . ಎನ್ , ವಿಶ್ವನಾಥ್

This Magazine owned by the Loka Shikshana Trust, Hubli is printed & published by B . G . Guttal at the Samyukta Karnatak Press, Koppikar Road , Hubli .

Representatives Bombay : V . S . Mani, Phone: 472791 Calcutta : H . Muzamdar.

Phone: How . 67- 3164 . Madras : P . N . Srinivasan , Phone: 41867, New Delhi.

P . R . Chopra . Phone : 224130 .

ಸವಿತುಂಬಿದ

ಸರಸ ಸಲ್ಲಾಪ

A

B

C|

ಈ ಪ್ರೇಮ ಭರಿತ ಸವಿಮಾತು

ಹಾಗೂ ಮೃದು, ಮಧುರ ಪಿಸುಮಾತು

“ ಬಿನಾಕಾ ಗ್ರೀನ್' ನಲ್ಲಿ ಅಡಕವಾಗಿರುವ

“ಕೋರೋಫಿಲ್ ” - ಇದು ದುರ್ಗಂಧವನ್ನು

ದೂರಗೊಳಿಸಿ ಸರಸ ಸಲ್ಲಾಪದ ಸವಿಯನ್ನು ಸದಾಕಾಲ

ನಿಮಗೊದಗಿಸುವ ಆಶ್ವಾಸನೆಯನ್ನೀಯುತ್ತದೆ.

10 Binaca

KASTURI Regd . No . BG 131

Registered with the Registrar of Newspapers for " India under No. 3633/ 57

- 36 . |

ರ |

ನಟ . ಡಿಸಿ ಎ

A . ! 16 - 5

9

ನಿಮ್ಮ ಸೌಂದರ್ಯ ಪ್ರಫುಲ್ಲಿತವಾಗಲು...

ರೆಮಿ

ಸೌಂದರ್ಯ ಸಾಧನಗಳು